Thought for the day

One of the toughest things in life is to make things simple:

8 Sept 2015

Reported Crimes

                                                                                               
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ..r.Dgï. ¥ÀæPÀgÀtzÀ ªÀiÁ»w:-
ಮೃತ ಸಂಗೀತಾ ಗಂಡ ಅಮರೇಶ ಅಂಗಡಿ ವಯಾ 31 ವರ್ಷ ಜಾತಿ ಲಿಂಗಾಯತ : ಕೂಲಿಕೆಲಸ ಸಾ: ಪೋತ್ನಾಳ ತಾ: ಮಾನವಿ.FPÉAiÀÄ ಗಂಡನಿಗೆ ಈಗ್ಗೆ ಸುಮಾರು ಒಂದು ತಿಂಗಳದ ಹಿಂದೆ ದೇಹದ ಬಲಭಾಗಕ್ಕೆ ಪಾರ್ಶು ವಾಯು ಹೊಡೆದಿದ್ದು, ಆತನಿಗೆ ಅಲ್ಲಲ್ಲಿ ಸಾಲ ಮಾಡಿ ಇಲಾಜು ಮಾಡಿಸಿದ್ದು, ಆದರೂ ಆತನಿಗೆ ಸರಿಯಾಗಿ ನಡೆದಾಡಲು ಬಾರದೇ ಇದ್ದುದರಿಂದ ಮುಂದೆ ತನಗೆ ಮತ್ತು ಮಕ್ಕಳಿಗೆ ಯಾರು ದುಡಿದು ಹಾಕಬೇಕು ಅಂತಾ ಮತ್ತು ಗಂಡನಿಗೆ ಸಾಲ ಮಾಡಿ ತೋರಿಸಿದ್ದನ್ನು ಹೇಗೆ ಕಟ್ಟಬೇಕು ಅಂತಾ ಮನಸ್ಸಿಗೆ ತಾಪ ಮಾಡಿಕೊಂಡು ದಿನಾಂಕ 30-8-2015 ರಂದು ರಾತ್ರಿ 10-00 ಗಂಟೆಗೆ ತನ್ನ ಮನೆಯಲ್ಲಿ ಸೀಮೆ ಎಣ್ಣೆಯನ್ನು ಮೈಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಆಕೆಯನ್ನು ರಾಯಚೂರಿನ ರೀಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ಕಲಬುರುಗಿಯ  ಜಿಲ್ಲಾ  ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಅಲ್ಲಿ ಇಲಾಜು ಪಡೆಯುವ ಕಾಲಕ್ಕೆ ಗುಣವಾಗದೇ ಇಂದು ದಿನಾಂಕ 7-9-15 ರಂದು ಬೆಳಗಿನ 5-35 ಗಂಟೆಗೆ ಮೃತಪಟ್ಟಿದ್ದು, ತನ್ನ ಮಗಳ ಮರಣದಲ್ಲಿ ಯಾರ ಮೇಲೆ ಯಾವದೇ ತರಹದ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮುಂತಾಗಿ EzÀÝ zÀÆj£À ªÉÄðAzÀ ªÀiÁ£À« ¥ÉưøÀ oÁuÉ AiÀÄÄ.r.Dgï. £ÀA: 27/15 PÀ®A: 174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ

 ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08..09.2015 gÀAzÀÄ  48 ¥ÀææPÀgÀtUÀ¼À£ÀÄß ¥ÀvÉÛ ªÀiÁr 8400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.