Thought for the day

One of the toughest things in life is to make things simple:

2 Oct 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÉÆøÀzÀ ¥ÀæPÀgÀtzÀ ªÀiÁ»w:-
                                 ದಿನಾಂಕ: 01-10-2015 ರಂದು ಸಂಜೆ 4.00 ಗಂಟೆಗೆ ಫಿರ್ಯಾದಿದಾರರಾದ ರಿಮ್ಸ ಆಸ್ಪತ್ರೆಯ ನಿವೃತ್ತ ಸ್ಥಾನಿಕ ವೈಧ್ಯಾದಿಕಾರಿಗಳಾದ ಡಾ|| ಟಿ.ಕೆ ಜಗಜೀವನ್ ರಾಮ ತಂದೆ ಟಿಕಾರಾಮ ವಯ: 61 ವರ್ಷ ಸಾ|| ಮನೆ ನಂ: 1-9-164/1 ಅಖಿಲ್ ಎನ್ ಕ್ಲೆವ್ ಆಜಾದ ನಗರ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶವನೇಂದರೆ, ತಾವು ಮುಂಬೈ ನಗರದಲ್ಲಿರುವ ಹೆಚ್.ಡಿ.ಎಫ್.ಸಿ ಎಸ್.ಎಲ್ ಕ್ಲಾಸಿಕ್ ಇನ್ಸೂರೇನ್ಸ ಪ್ಲಾನ್ ಪಾಲಿಸಿ ನಂ:16438611 ದಿನಾಂಕ:18-11-2013 ನೇದ್ದನ್ನು ಮಾಡಿಸಿದ್ದು ಪ್ರತಿ ವರ್ಷ ರೂ 40.000/- ಸಾವಿರ 2) ಹೆಚ್.ಡಿ.ಎಫ್.ಸಿ ಎಸ್.ಎಲ್ ಕ್ಲಾಸಿಕ್ ಅಸುರೇನ್ಸ ಪ್ಲಾನ್ ಪಾಲಿಸಿ ನಂ:164638104 ನೇದ್ದನ್ನು ದಿನಾಂಕ:18-11-2013 ರಂದು ಮಾಡಿಸಿದ್ದು ಪ್ರತಿ ವರ್ಷ ರೂ 50.000/- ಸಾವಿರಗಳಂತೆ ಪಾಲಿಸಿಗಳ ಪ್ರಿಮಿಯಮ್ ಹಣವನ್ನು ಕಟ್ಟುವುದಾಗಿ ಮಾಡಿದ್ದು ಹಾಗೂ ಇತರೆ ಪಾಲಿಸಿಗಳನ್ನು ಮಾಡಿಸಿದ್ದು ಇದ್ದು ರಾಜು ಅಗರವಾಲ್ ಹೆಚ್.ಡಿ.ಎಫ್.ಸಿ ಮುಂಬೈ ಎಂಬುವವರು ತಮಗೆ ಈಗ್ಗೆ ಒಂದು ವರ್ಷದಿಂದ ತನ್ನ ಪಾಲಿಸಿಯಲ್ಲಿ ಹಣ ಕಾಸಿನ ವ್ಯವಹಾರದ ಬಗ್ಗೆ ಮತ್ತು ಡ್ಯೂವ್ ಡೇಟ್ ಪೆಮೆಂಟ್ ಜಮಾ ಮಾಡುವ ಬಗ್ಗೆ ಮೊಬೈಲ್ ನಂ: 918459516784 ಮತ್ತು 919953977500 ನೇದ್ದವುಗಳ ಮೂಲಕ ಕರೆ ಮಾಡಿ ತಿಳಿಸುತ್ತಿದ್ದು ಮುಂದುವರೆದು ಆರ್.ಎಸ್ ರಾಂಧವ ಎಂಬುವವರು ಇನ್ಸೂರೇನ್ಸ ಕಂಪನಿಯ ಉನ್ನತ ಅಧಿಕಾರಿಗಳು ಇರುತ್ತಾರೆಂದು ಫೋನ್ ಮೂಲಕ ಪರಿಚಯ ಮಾಡಿಸಿ, ದಿನಾಂಕ:19-05-2015 ರಂದು ರಾಜು ಅಗರವಾಲಾ ಇವರು ತಮ್ಮ ಮೊಬೈಲಿಗೆ ಕರೆ ಮಾಡಿ ಆದಿತ್ಯ ವೈಸಿಷ್ಠ ಚಾರ್ಟೆಡ್ ಅಕೌಂಟೆಂಟ್ ರವರ ಫೀಸ್ ಅಮೌಂಟ್ ಅವರ ಖಾತೆಗೆ ಜಮಾ ಮಾಡಿದ ಮರು ದಿವಸವೇ ಬೋನಸ್ ಅಮೌಂಟಿನ ಹಣ ರೂ 6.50.000/-ಗಳನ್ನು ತನ್ನ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದರು. ಡೆವಲಪಮೆಂಟ್ ಕ್ರೆಡಿಟ್ ಬ್ಯಾಂಕ್ ಸೆಕ್ಟರ್-119 ನೇದ್ದರ ಖಾತೆ ನಂ:11912500003308 .ಎಫ್.ಎಸ್.ಸಿ ಕೋಡ್ ನಂ:ಡಿಸಿಬಿಎಲ್ 0000119 ನೇದ್ದಕ್ಕೆ ಅವರ ಫೀ ರೂ 52,7000/- ಗಳನ್ನು ಜಮಾ ಮಾಡುವಂತೆ ತಿಳಿಸಿದ್ದರಿಂದ ಮತ್ತು ಆರ್,ಎಸ್ ರಾಂಧವ ರವರು ಸಹ ಅವರ ಮೊಬೈಲ್ ನಂ: 917053416502 ನೇದ್ದರಿಂದ ತನ್ನ ಮೊಬೈಲ್ ನಂ: 9980184821 ನೇದ್ದಕ್ಕೆ ದಿನಾಂಕ: 29-05-2015 ರಂದು ಬೆಳಿಗ್ಗೆ 10.37 ಗಂಟೆಗೆ ಮೇಸೇಜ್ ಮೂಲಕ ತಿಳಿಸಿದ್ದರು. ತಾವು ಅವರನ್ನು ನಂಬಿ ದಿನಾಂಕ: 29-05-2015 ರಂದು ಲೋಹರವಾಡಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದಿನ ಮುಖ್ಯ ಶಾಖೆಯಲ್ಲಿ ಇದ್ದ ತನ್ನ ಎಸ್.ಬಿ ಅಕೌಂಟ ನಂ: 52075622429 ನೇದ್ದರಲ್ಲಿ ಜಮಾ ಇದ್ದ ಹಣದಲ್ಲಿ ರೂ 52.700/- ಗಳನ್ನು ಖಾತೆ ನಂ: 11912500003308 ನೇದ್ದಕ್ಕೆ ಎನ್..ಎಫ್.ಟಿ ಚೆಕ್ ನಂ:94495 ನೇದ್ದರ ಮುಖಾಂತರ ಜಮಾ ಮಾಡಿದ್ದು ದಿನಾಂಕ:30-05-2015 ರಿಂದ ಇಲ್ಲಿಯವರೆಗೆ ತನ್ನ ಖಾತೆಯಲ್ಲಿ ಪರಿಶೀಲನೆ ಮಾಡಲಾಗಿ ಯಾವುದೇ ಬೋನಸ್ ಹಣ  ಜಮಾ ಆಗಿರುವುದಿಲ್ಲ. ತಾವು ಇಲ್ಲಿಯವರೆಗೆ ರಾಜೀವ ಅಗರವಾಲ್ ಮತ್ತು ಆರ್.ಎಸ್ ರಾಂಧವ ಇವರ ಮೊಬೈಲ್ ಫೋನಗಳಿಗೆ ಕರೆ ಮಾಡಲು ಹಾಗೂ ಮೇಸೇಜ್ ಮಾಡಿದಾಗ್ಯೂ ಕೂಡ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಇವರಿಬ್ಬರು ಕೂಡಿಕೊಂಡು ತಮ್ಮಿಂದ ರೂ 52.700/-ಗಳನ್ನು ಖಾತೆ ನಂ: 11912500003308 ನೇದ್ದಕ್ಕೆ ಜಮಾ ಮಾಡಿಸಿಕೊಂಡು ತಮಗೆ ಮೋಸ ಮಾಡಿದ್ದು ಸದರಿಯವರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ ಗುನ್ನೆ ನಂ: 208/2015 ಕಲಂ: 420 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.     
AiÀÄÄ.r.Dgï. ¥ÀæPÀgÀtzÀ ªÀiÁ»w:-
                              ದಿನಾಂಕ:-30/09/2015 ರಂದು ರಾತ್ರಿ 23-45 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ವಿದ್ಯುತ್ತ ಶಾಟ್ ಶರ್ಕೂಟದಿಂದ ಜಲಾಲಸಾಬ ತಂದೆ ಹುಸೇನಸಾಬ ಪಿಂಜಾರ ಸಾ:-ಆಯನೂರು ಈತನು ಮೃತಪಟ್ಟಿರುತ್ತಾನೆ.ಅಂತಾ ಮಾಹಿತಿ ಬಂದ ಮೇರೆಗೆ ¦.J¸ï.L. ಮತ್ತು ಸಿಬ್ಬಂದಿಯವರಾದ ಪಿ.ಸಿ.117.ರವರು ಕೂಡಿಕೊಂಡು ಆಸ್ಪತ್ರೆಗೆ ಬೇಟಿ ನೀಡಿ ಮೃತ ದೇಹವನ್ನು ಪರಿಶೀಲಿಸಿ ಅಲ್ಲಿ ಹಾಜರಿದ್ದ ಮೃತನ ಹೆಂಡತಿ ಶ್ರೀಮತಿ ಮೌಲಾಭೀ ಈಕೆಯನ್ನು ವಿಚಾರಿಸಲು ತನ್ನ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ,    ದಿನಾಂಕ;-30/09/2015 ರಂದು ರಾತ್ರಿ ಊಟ ಮಾಡಿದ ನಂತರ ಮೃತ ನನ್ನ ಗಂಡನು ಸಂಡ್ರಾಸ್ ಕುರಿತು ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ಇರುವ ವಿದ್ಯುತ್ತ ಟ್ರಾನ್ಸಫಾರಂದ ಸಮೀಪ ಸಂಡ್ರಾಸಿಗೆ ಹೋಗಿದ್ದು ಮಳೆ ಬಂದು ಹಸಿಯಾಗಿದ್ದರಿಂದ ಆಕಸ್ಮಿಕವಾಗಿ ಅಲ್ಲಿದ್ದ ವಿದ್ಯುತ್ತ ಟ್ರಾನ್ಸಫಾರಂರದಿಂದ ಶಾರ್ಟ ಸರ್ಕೂಟ್ ಆಗಿ ಮೃತ ನನ್ನ ಗಂಡನು ಮೃತಪಟ್ಟಿದ್ದು ಈಗ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದು ಇರುತ್ತದೆ.ಮೃತ ನನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಶ್ರೀ.ಮತಿ ಮೌಲಾಬೀ ಗಂಡ ಜಲಾಲಸಾಬ ಪಿಂಜಾರ 28 ವರ್ಷ,ಜಾ:ಮುಸ್ಲಿಂ ,ಉ;-ಹೊಲಮನೆಕೆಲಸ, ಸಾ;ಆಯನೂರು gÀªÀgÀÄ PÉÆlÖ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್.ನಂ.20/2015.ಕಲಂ.174 .ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
  
ªÉÆøÀzÀ ¥ÀæPÀgÀtzÀ ªÀiÁ»w:-
                 ಆರೋಪಿ 01 )ರಾಮಕೋಟೇಶ್ವರರಾವ್ ತಂದೆ ವೀರರಾಜು ಅಧ್ಯಕ್ಷರು ಶ್ರೀ ಸಾಯಿ ಪತ್ತಿನ ಸಹಕಾರಿ ನಿಯಮಿತ ಸಂಸ್ಥೆ ಅಧ್ಯಕ್ಷರು, gÀªÀgÀÄ ಸಿಂಧನೂರು ನಗರದ ಆದರ್ಶ ಕಾಲೋನಿಯಲ್ಲಿರುವ ಶ್ರೀ ಸಾಯಿ ಪತ್ತಿನ ಸಹಕಾರಿ ನಿಯಮಿತ (ರಿ) ಸಂಸ್ಥೆಯ ಅಧ್ಯಕ್ಷ ಹಾಗೂ ಆರೋಪಿ 02 ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ಮತ್ತು ಆರೋಪಿ 03 ರಿಂದ 12 ನೇದ್ದವರು ನಿರ್ದೇಶಕರಿದ್ದು, ಸದರಿ ಸಂಸ್ಥೆಯಲ್ಲಿ ಫಿರ್ಯಾದಿಯು ದಿನಾಂಕ:07-05-2012 ರಂದು 2,00,000/- ರೂ ಹಣ ಒಂದು ವರ್ಷಕ್ಕೆ ಸ್ಥಿರ ಠೇವಣಿ ಇಟ್ಟಿದ್ದು, ಒಂದು ವರ್ಷದ ನಂತರ ದಿನಾಂಕ:08-05-2013 ರಂದು ಫಿರ್ಯಾದಿ ಶ್ರೀಮತಿ ಡಿ.ಶಿರೋಮಣಿ ಗಂಡ ಡಾ|| ರಾಧಾಕ್ರಿಷ್ಣಾ, ವಯ:60, :ಒಕ್ಕಲುತನ & ಮನೆ ಕೆಲಸ, ಸಾ:ಪದ್ಮಾ ನರ್ಸಿಂಗ್ ಹೋಮ್ ಬಸ್ ನಿಲ್ದಾಣದ ಎದುರಿಗೆ ಸಿಂಧನೂರು.EªÀgÀÄ ಸದರಿ ಪತ್ತಿನ ಸಹಕಾರ ನಿಯಮಿತ ಸಂಸ್ಥೆಗೆ ಹೋಗಿ ಸ್ಥಿರ ಠೇವಣಿಯ ರಿಸಿಪ್ಟ್ ಹಾಜರುಪಡಿಸಿ ತನಗೆ ಕೊಡಬೇಕಾದ ಸ್ಥಿರ ಠೇವಣಿಯ ಮೆಚೂರಿಟಿ ಹಣ ರೂ.2,24,000/- ತನಗೆ ಪಾವತಿಸಲು ಕೇಳಿದಾಗ ಆರೋಪಿತರು ಆರೋಪಿ 01 & 02 ರವರು ಫಿರ್ಯಾದಿಗೆ ಮೆಚುರಿಟಿ ಹಣ ಪಾವತಿಸದೇ ದಿನಗಳನ್ನು ದೂಡುತ್ತಾ ಫಿರ್ಯಾದಿದಾರರ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಪಡಿಸಿ ಫಿರ್ಯಾದಿಗೆ ಮೋಸ ಮಾಡಿದ್ದಲ್ಲದೆ ದಿನಾಂಕ:23-09-2015 ರಂದು ಫಿರ್ಯಾದಿಯು ಪುನಃ ಶ್ರೀ ಸಾಯಿ ಪತ್ತಿನ ಸಹಕಾರಿ ನಿಯಮಿತ (ರಿ) ಸಂಸ್ಥೆಗೆ ಹೋಗಿ ಮೆಚುರಿಟಿ ಹಣ ಪಾವತಿಸಲು ಕೇಳಿದಾಗ ಆರೋಪಿತರೆಲ್ಲರೂ ಸೇರಿಕೊಂಡು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಹಣ ಕೊಡುವದಿಲ್ಲ ಏನು ಮಾಡಿಕೊಳ್ಲುತ್ತೀ ಮಾಡಿಕೊ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದು ಸಂ.179/2015 ನೇದ್ದರ ಸಾರಾಂಶದ ಮೇಲಿಂದಾ ಠಾಣಾ ಗುನ್ನೆ ನಂ.187/2015, ಕಲಂ.420,409,504,506 ಐಪಿಸಿ ರೀತ್ಯ ಗುನ್ನೆ ದಾಖಲಿಸಿ ತನಿಕೆ ಕೈಗೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ ªÀiÁ»w:-

               ¢£ÁAPÀ: 01-10-2015 gÀAzÀÄ s¸ÀAeÉ 6-00 UÀAmÉUÉ  PÀ¸À¨Á °AUÀ¸ÀUÀÆj£À ¦ügÁå¢zÁgÀ£ÀÄ ªÀÄ£ÉAiÀÄ ªÀÄÄAzÉ  ಆರೋಫಿ ನಂ 1 )¥ÀA¥Á¥Àw vÀAzÉ ºÀÄ®UÀ¥Àà ¥ÀgÀAVನೇದ್ದವನು ಫಿರ್ಯಾದಿ °AUÀ¥Àà vÀAzÉ zÀÄgÀÄUÀ¥Àà ¥ÀgÀAV ªÀAiÀiÁ-45,eÁw-ZÀ®ÄªÁ¢, ¸Á-PÀ¸À¨Á °AUÀ¸ÀÄUÀÆgÀ FvÀನ ಮನೆಯ ಪಕ್ಕದ ಗೋಡೆಯನ್ನು ಕೆಡವಲು ಹೋಗಿದ್ದು ಅದಕ್ಕೆ ಫಿರ್ಯಾದಿದಾನು ಗೋಡೆಯನ್ನು ಏಕೆ ಕೆಡವುತ್ತಿರಿ ಅಂತಾ ಕೇಳಿದಕ್ಕೆ ಆರೋಪಿ ನಂ 1 ನೇದ್ದವನು ಅವಾಚ್ಯ ಶಬ್ದಗಳಿಂದ ಬೈಯ್ದು ಇಟ್ಟಿಗೆಯನ್ನು ತೆಗೆದುಕೊಂಡು ಬಲಗಾಲಿನ ಹೆಬ್ಬರಳಿಗೆ ಹಾಕಿದ್ದು ಇದರಿಂದ ಬಲಗಾಲ ಹೆಬ್ಬರಳಿಗೆ ರಕ್ತಗಾಯವಾಗಿದ್ದು ಆಗ ಬಿಡಸಲು ಬಂದ ಗಾಯಾಳೂ 2 ನೇದ್ದವನಿಗೆ ಅಚಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಕಪಾಳಕ್ಕೆ ಹೋಡುತ್ತಿದ್ದಾಗ ಬಿಡಿಸಲು ಬಂದ ಫಿರ್ಯಾದಿದಾರನ ಹೆಂಡತಿಗೆ ಆರೋಪಿ ನಂ 1 ನೇದ್ದವನು ಅವಾಚ್ಯ ಶಬ್ದಗಳಿಂದ ಬೈಯ್ದು ಸೀರೆ ಸೇರಗು ಹಿಡಿದು ಎಳೇದಾಡಿ ಮಾನಭಂಗ್ ಮಾಡಲು ಪ್ರಯತ್ನಿಸಿದ್ದು ಸದರಿ G½zÀ  4 ಜನ ಆರೋಪಿತರು ಇಂದು ಉಳಿದಿಕೊಂಡರಿವರಿ ಇನ್ನೊಂದು ಸಲ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಲಿಖಿತ  ಪಿರ್ಯಾದಿ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 234/15 PÀ®A. 504, 323, 324, 354,506 ಸಹಿತ 34 L.¦.¹ CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.10.2015 gÀAzÀÄ  4 ¥ÀææPÀgÀtUÀ¼À£ÀÄß ¥ÀvÉÛ ªÀiÁr 500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.