Thought for the day

One of the toughest things in life is to make things simple:

1 Mar 2015

Reported Crimes

                              ¥ÀwæPÁ ¥ÀæPÀluÉ


ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:-
 
EvÀgÉ L.¦.¹. ¥ÀæPÀgÀtzÀ ªÀiÁ»w:-

               ಮಾನವಿ-ಚೀಕಲಪರ್ವಿ ರೋಡಿನಲ್ಲಿ ಫಾತೀಮಾ ನಗರದಲ್ಲಿ ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯ ಇದ್ದು, ತಾನು ಅದರ ಪ್ರಭಾರಿ ವಾರ್ಡನ್ ಇದ್ದು, ವಸತಿ ನಿಲಯದಲ್ಲಿ 78 ವಿದ್ಯಾರ್ಥಿನಿಯರು ವಾಸವಾಗಿದ್ದು, ವಸತಿ ನಿಲಯವು ಸುಮಾರು 25 ವರ್ಷ ಮೇಲ್ಪಟ್ಟು ಇದ್ದು, ಈಗ್ಗೆ 5-6 ವರ್ಷಗಳಿಂದ ಮಳೆಗಾಲದಲ್ಲಿ ಛತ್ ಸೋರುತ್ತಿದ್ದರಿಂದ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಕಳೆದ 2013-14 ಸಾಲಿನಲ್ಲಿ ಛತ್ ಗೆ ಸೂರು ಹಾಕಿ ರಿಪೇರಿ ಮಾಡಿದ್ದು, ಆದರೆ ಒಳಭಾಗದಲ್ಲಿ ರಿಪೇರಿ ಮಾಡಿರಲಿಲ್ಲ.  ದಿನಾಂಕ 28-02-15 ರಂದು ವಿದ್ಯಾರ್ಥಿನಿಯರು ಮಲಗಿಕೊಂಡಾಗ ರಾತ್ರಿ 11-15 ಗಂಟೆಗೆ ಮೇಲ್ಛಾವಣಿಯ ಛತ್ ಕುಸಿದು ಸಿಮೆಂಟ್ ಚೆಕಲಿಗಳು ಬಿದ್ದು, ವಾಚ್ ಮ್ಯಾನ್ ಮತ್ತು 06 ಜನ ವಿದ್ಯಾರ್ಥಿನಿಯರಿಗೆ ತೀವ್ರ ಹಾಗೂ ಸಾದಾ ಸ್ವರೂಪದ ಗಾಯಗಳಾಗಿದ್ದು, ಅವರಿಗೆ 108 ವಾಹನದಲ್ಲಿ ಕರೆದುಕೊಂಡು ಹೋಗಿ ಮಾನವಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ.  ಈ ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಉಸ್ತುವಾರಿ/ಅಭಿಯಂತರರು, ಮತ್ತು ಈ ಕಟ್ಟಡದ ನಿರ್ಮಾಣ ಮಾಡಿದ 1)¸ÀA§AzsÀ¥ÀlÖ E¯ÁSÁ C¢üPÁjUÀ¼ÀÄ/C©üAiÀÄAvÀgÀgÀÄ 2)UÀÄvÉÛÃzÁgÀgÀÄ   ವಿದ್ಯಾರ್ಥಿ ನಿಲಯಕ್ಕೆ ಬಂದು ಪರಿಶೀಲನೆ ಮಾಡದೇ ನಿರ್ಲಕ್ಷತನ ವಹಿಸಿದ್ದರಿಂದ ಈ ಘಟನೆ ಜರುಗಿದ್ದು ಇವರುಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂತ ²ªÀªÀÄä UÀAqÀ ±ÀAPÀgÀ°AUÀ¥Àà ªÀAiÀÄ 55 ªÀµÀð eÁ: UÉÆ®ègÀ G : ¥Àæ¨sÁj ªÁqÀð£ï ªÉÄnæPï ¥ÀƪÀð ¨Á®QAiÀÄgÀ ªÀ¸Àw ¤®AiÀÄ ªÀiÁ£À«. ªÀiÁ£À«. gÀªÀgÀÄ PÉÆlÖ zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ 70/15 ಕಲಂ 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

               ದಿನಾಂಕ 28-02-15 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ತನ್ನ ಇಬ್ಬರು ಸ್ನೇಹಿತರೊಂದಿಗೆ ಮಾನವಿ-ರಾಯಚೂರು ಮುಖ್ಯ ರಸ್ತೆಯಲ್ಲಿ ವೀರಭದ್ರೇಶ್ವರ ಆಗ್ರೋ ಎಜನ್ಸಿ ಗೊಬ್ಬರ ಅಂಗಡಿ ಮುಂದಿನ ಲೈಟಿನ ಬೆಳಕು ಹಾಗೂ ಡಿವೈಡರ್ ಲೈಟಿನ ಕಂಬದ ಬೆಳಕಿನಲ್ಲಿ ಮಾತನಾಡಿಕೊಂಡು ನಿಂತಾಗ ಅದೇ ಸಮಯದಲ್ಲಿ CAf vÀAzÉ zsÉãÀ¥Àà ªÀAiÀÄ 22 ªÀµÀð eÁ: ®ªÀiÁt G : gÀÆ®gï D¥ÀgÉÃlgï & »gÉÆà ºÉÆAqÁ ¥sÁå±À£ï ¥Àè¸ï ªÉÆÃlgï ¸ÉÊPÀ¯ï £ÀA. PÉJ-25 Dgï-2468 £ÉÃzÀÝgÀ ZÁ®PÀ ¸Á: «ÃgÀ£À¥À°è vÁAqÁ vÁ: dqÀZÁgÀ¯Á f: ªÀÄ»§Æ§£ÀUÀgÀ. ಈತನು ತನ್ನ ಮೋಟರ್ ಸೈಕಲ್ ನಂ. ಕೆಎ-25 ಆರ್-2468 ನೇದ್ದನ್ನು ಬಸವ ವೃತ್ತದಿಂದ ಐ.ಬಿ. ಕಡೆಗೆ ರೋಡಿನ ಎಡಬಾಜು ನಿಧಾನವಾಗಿ  ನಡೆಸಿಕೊಂಡು ಹೊರಟಿದ್ದು, ಅದೇ ಸಮಯದಲ್ಲಿ ಆತನ ಹಿಂದುಗಡೆ ±ÀgÀt¥Àà vÀAzÉ GdÓ¥Àà ¯Áj £ÀA. PÉJ-25 J-9873 £ÉÃzÀÝgÀ ZÁ®PÀ ¸Á: £ÀÄUÀqÉÆÃt ºÉƸÀÆgÀÄ vÁ: ªÀiÁ£À«.  FvÀ£ÀÄ vÀ£Àß ¯ÁjAiÀÄ£ÀÄß  ರಾಯಚೂರು ಕಡೆಗೆ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ವೇಗದಲ್ಲಿ ಮೋಟರ್ ಸೈಕಲ್ ಓವರ್ ಟೇಕ್ ಮಾಡಿದ್ದು, ಲಾರಿಯ ಎಡಬಾಜುನ ಹಿಂದಿನ ಗಾಲಿ ಮೋಟರ್ ಸೈಕಲ್ ಹಿಂದಿನ ಗಾಲಿಗೆ ತಗುಲಿದ್ದಕ್ಕೆ ಮೋಟರ್ ಸೈಕಲ್ ನ ಸಾರನು ಡ್ರ್ಯಾನೇಜ್ ಫುಟಪಾತನ ಮೇಲೆ ಅಂಗಾತವಾಗಿ ಮೋಟರ್ ಸೈಕಲ್ ಸಮೇತ ಬಿದ್ದಿದ್ದು, ಅದರಿಂದ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿ ಹಿಂದುಗಡೆ ಬಲ ಟೊಂಕದ ಹತ್ತಿರ ತೆರೆಚಿದ ರಕ್ತಗಾಯಗಳಾಗಿದ್ದು, ಮತ್ತು ಎಡ ಪಾದದ ಬೆರಳುಗಳಿಗೆ ರಕ್ತಗಾಯಗಳಾಗಿದ್ದು ಕಾರಣ ಲಾರಿ ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ C£ÀAvÀgÁd vÀAzÉ gÉêÁå £ÁAiÀiïÌ ªÀAiÀÄ 33 ªÀµÀð eÁ: ®ªÀiÁt G : ¯Éçgï ªÉÄùÛç ¸Á: ªÀÄÄgÁ£À¥ÀÆgÀÄ vÁAqÁ vÁ: ªÀiÁ£À«. gÀªÀgÀÄ PÉÆlÖ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 69/15 ಕಲಂ  279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.03.2015 gÀAzÀÄ           89 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,600-/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.