Thought for the day

One of the toughest things in life is to make things simple:

27 Jan 2016

Reported Crimes

                                                   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

EvÀgÉ L.¦.¹. ¥ÀæPÀgÀtzÀ ªÀiÁ»w:-
, ಪಿರ್ಯಾದಿ ಶ್ರೀಮತಿ ಗೌರಮ್ಮ ಗಂಡ ಅಡಿವೆಪ್ಪ 50 ವರ್ಷ,ಜಾ;-ಚಲುವಾದಿ, ;-ಹೊಲಮನಿ ಕೆಲಸ ಸಾ:-ಬಸವೇಶ್ವರ ನಗರ ಬಳಗಾನೂರು.ತಾ;-ಸಿಂಧನೂರು EªÀರಿಗೆ ಮತ್ತು ಆರೋಪಿ ಶರಣಪ್ಪ ಇವರಿಗೆ ಹೊಲದ ಭಾಗದ ವಿಷಯದಲ್ಲಿ ವೈಷಮ್ಯವಿದ್ದು, ದಿನಾಂಕ;-26/01/2016 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಪಿರ್ಯಾದಿದಾರಳು ತನ್ನ ಗಂಡ ಮತ್ತು ತನ್ನ ಮಕ್ಕಳೊಂದಿಗೆ ತಮ್ಮ ಮನೆಯ ಮುಂದೆ ಕುಳಿತಕೊಂಡಿರುವಾಗ ಆರೋಪಿತರಾದ ಶರಣಪ್ಪ, ರಮೇಶ, ಹುಚ್ಚಪ್ಪ ಇವರೆಲ್ಲರೂ ಕೂಡಿಕೊಂಡು ಬಂದವರೇ ಪಿರ್ಯಾದಿ ಗಂಡನಿಗೆ ಏನೇಲೆ  ಸೂಳೇ ಮಗನೇ ಇಲ್ಲಿಯವರೆಗೆ ನಮ್ಮ ಹತ್ತಿರ ಇದ್ದು ಈಗ ನಿನ್ನ ಹೆಂಡತಿ ಪರವಾಗಿ ಇರುತ್ತಿಯನಲೇ ಅಂತಾ ಬೈಯ್ದು ಕಟ್ಟಿಗೆಯಿಂದ ಹೊಟ್ಟೆಗೆ, ಎದೆಗೆ, ಸೊಂಟಕ್ಕೆ ಒಡೆದು ಒಳಪೆಟ್ಟುಗೊಳಿಸಿದ್ದು, ಪಿರ್ಯಾದಿ ಗೌರಮ್ಮ ಈಕೆಗೆ ರಮೇಶ ಈತನು ಕೈಹಿಡಿದು ಎಳೆದಾಡಿ ಸೀರೆ ಹಿಡಿದು ಜಗ್ಗಿ ಕೈಯಿಂದ ಹೊಡೆದಿದ್ದು.ನಂತರ ಜಗಳ ಬಿಡಿಸಲು ಬಂದ ಗೌರಮ್ಮಳಿಗೆ ಹುಚ್ಚಪ್ಪ ಈತನು ಕೈಯಿಂದ ಹೊಟ್ಟೆಗೆ, ಬೆನ್ನಿಗೆ ಹೊಡೆದಿದ್ದು ಅಲ್ಲದೆ ಇನ್ನೊಂದು ಸಾರಿ ನಮ್ಮ ಹೊಲದ ಭಾಗದ ವಿಷಯಕ್ಕೆ ಬಂದರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಮೌನೇಶಗೌಡ ಈತನು ಶರಣಪ್ಪನಿಗೆ ಪ್ರಛೋದನೆ ನೀಡಿ ಕಳುಹಿಸಿರುತ್ತಾನೆ ಅಂತಾ  ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 07/2016.ಕಲಂ.323,324,504,506,354,109  ಸಹಿತ 34  ಐಪಿಸಿ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ 25-01-2016 ರಂದು ಫಿರ್ಯಾದಿ ಶಿವಕುಮಾರ ತಂದೆ ನಾಗಪ್ಪಗೌಡ ಲಿಂಗಾಯತ ಹೊಂಡಾ ಶೈನ್ ಮೋಟರ್ ಸೈಕಲ್ ನಂ. ಕೆಎ-36 ಈಹೆಚ್-8089 ನೇದ್ದರ ಚಾಲಕ ಸಾ: ಅಮರಾವತಿ ತಾ: ಮಾನವಿ ಹಾಗೂ ಗಾಯಾಳುಗ¼ÁzÀ 1) ರಮೇಶ ತಂದೆ ಹುಲುಗಪ್ಪ ವಯ 20 ವರ್ಷ                ಜಾ: ಹರಿಜನ    : ಒಕ್ಕಲುತನ & ಹಿರೋ ಹೊಂಡಾ ಸಿಡಿ ಡಿಲೆಕ್ಸ್ ಮೋಟರ್ ಸೈಕಲ್ ನಂ. ಕೆಎ-34 ವೈ-7556 ನೇದ್ದರ ಚಾಲಕ ಸಾ : ನಾಗಲಾಪೂರು ತಾ: ಸಿರುಗುಪ್ಪ2) ಚಿದಾನಂದ @ ನಂದಪ್ಪ ತಂದೆ ಮಲ್ಲಪ್ಪ ವಯ 30 ವರ್ಷ ಜಾ : ಹರಿಜನ : ಒಕ್ಕಲುತನ ಸಾ : ನಾಗಲಾಪೂರು ತಾ: ಸಿರುಗುಪ್ಪ                    3) ಆರೋಪಿ.EªÀgÀÄUÀ¼ÀÄ  ಅಂಭಾಮಠಕ್ಕೆ ಹೋಗಿ ವಾಪಸ್ ತಮ್ಮ ಊರಿಗೆ ಸಂಜೆ 6-20 ಪಿ.ಎಂ ಸುಮಾರಿಗೆ ಹೋಗುತ್ತಿರುವಾಗ ಗಾಯಾಳು ರಮೇಶ ಈತನು ತನ್ನ ಹಿರೋ ಹೊಂಡಾ ಸಿಡಿ ಡಿಲೆಕ್ಸ್ ಮೋಟರ್ ಸೈಕಲ್ ನಂ. ಕೆಎ-34 ವೈ-7556 ನೇದ್ದರ ಹಿಂದುಗಡೆ ಗಾಯಾಳು ಚಿದಾನಂದ @ ನಂದಪ್ಪ ಈತನನ್ನು ಕೂಡಿಸಿಕೊಂಡು ಅಂಭಾಮಠ ಸೋಮಲಾಪೂರು ರಸ್ತೆಯಲ್ಲಿ ಹೊರಟಾಗ ಸೋಮಲಾಪೂರುದ ಅಂಭಾಮಠ ಕಮಾನ್ ಇನ್ನೂ ಒಂದು ಕಿಮಿ. ಅಂತರದಲ್ಲಿರುವಾಗ ಆರೋಪಿತನು ತನ್ನ ಹೊಂಡಾ ಶೈನ್ ಮೋಟರ್ ಸೈಕಲ್ ಕೆಎ-36 ಈಹೆಚ್-8089 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಗಾಯಾಳು ರಮೇಶ ನಡೆಸುತ್ತಿದ್ದ ಮೋಟರ್ ಸೈಕಲ್ ಹಿಂದುಗಡೆ ಟಕ್ಕರ್ ಕೊಟ್ಟಿದ್ದರಿಂದ ಗಾಯಾಳು ರಮೇಶ, ಗಿ ಎಲುಬು ಮುರಿದಿದ್ದು, ಬಲಗಡೆ ಪಕ್ಕಡಿ ಕೆಳಗೆ ತೆರೆಚಿದ ಗಾಯ, ಬಲಗೈ ಮೊಣಕೈ ಹತ್ತಿರ ತೆರೆಚಿದ ಗಾಯ, ಬಲ ಭುಜದ ಹತ್ತಿರ ಒಳಪೆಟ್ಟು ಆಗಿದ್ದು, ಚಿದಾನಂದ @ ನಂದಪ್ಪ ಈತನಿಗೆ ಬಲಗಡೆ ಹುಬ್ಬಿನ ಮೇಲೆ ತೆರೆಚಿದ ಗಾಯ, ಎಡಕಿವಿಯಿಂದ ರಕ್ತ ಬಂದಿದ್ದು, ಬಲಭುಜಕ್ಕೆ ಎಡ ಕುತ್ತಿಗೆ ಹತ್ತಿರ ಒಳಪೆಟ್ಟು ಮತ್ತು ಆರೋಪಿತನಿಗೆ ಎಡ ಹಣೆಗೆ ರಕ್ತಗಾಯ, ಬಲಭುಜಕ್ಕೆ ಒಳಪೆಟ್ಟು ಆಗಿದ್ದು, ಫಿರ್ಯಾದಿಯು ಗಾಯಾಳು ರಮೇಶ ಮತ್ತು ಚಿದಾನಂದ @ ನಂದಪ್ಪಗಾಯಾಳು ನಂದಪ್ಪ ಮತ್ತು ಆರೋಪಿತನು ಮೂವರು ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದಿದ್ದು, ರಮೇಶ ಈತನಿಗೆ ಬಲಗಾಲು ಹೆಬ್ಬಟ್ಟಿಗೆ ರಕ್ತಗಾಯವಾ ಇವರಿಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಇಂದು ತಡವಾಗಿ ಬಂದು ತನ್ನ ಹೇಳಿಕೆ ನೀಡಿದ್ದರ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 22/2016 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:27.01.2016 gÀAzÀÄ  51 ¥ÀææPÀgÀtUÀ¼À£ÀÄß ¥ÀvÉÛ ªÀiÁr 8,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.