Thought for the day

One of the toughest things in life is to make things simple:

2 Feb 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï ¥ÀæPÀgÀtzÀ ªÀiÁ»w:_
                    ಪಿರ್ಯಾದಿದಾರ£ÁzÀ  ಬುಡ್ಡಪ್ಪನಾಯಕ ತಂದೆ ಸಣ್ಣ ಈರಪ್ಪ ವ-50 ವರ್ಷ ಜಾ-ನಾಯಕ ಉ-ಒಕ್ಕುಲುತನ ಸಾ-ಮಲ್ಲಿನಮಡುಗು ತಾ-ಮಾನವಿ ಮಾವನ ಮಗನಾದ ಮೌಲಾ ತಂದೆ ತಿಮ್ಮಪ್ಪ ವ-40 ವರ್ಷ ಜಾ-ನಾಯಕ ಉ ಕೂಲಿ ಸಾ-ಮಲ್ಲಿನಮಡುಗು ತಾ-ಮಾನವಿ ಈತನು ಅದೇ ಗ್ರಾಮದಲ್ಲಿ ತನ್ನ ಹೆಂಡತಿ ಬಸ್ಸಮ್ಮ ಹಾಗೂ ಮಕ್ಕಳೊಂದಿಗೆ ವಾಸಮಾಡುತ್ತಿದ್ದು, ಆತನು ಕೂಲಿ ಕೆಲಸ ಮಾಡುತ್ತಾ ಬ್ರಾಂಡಿ ಕುಡಿಯುವ ಚಟದವನಾಗಿದ್ದು, ಕೂಲಿಯಿಂದ ಬಂದಂತಹ ಹಣವನ್ನು ಕುಡಿಯುವುದಕ್ಕೆ ಬಳಸಿಕೊಳ್ಳುತ್ತಿದ್ದು, ಮನೆಯಲ್ಲಿ ಹೆಂಡರಮಕ್ಕಳಿಗೆ ಯಾವುದೇ ಹಣ ಕೊಡುತ್ತಿದ್ದಿಲ್ಲಾ, ದಿನಾಂಕ : 01/02/14 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರನು ತನ್ನ ಮನೆಯಲ್ಲಿದ್ದಾಗ ಅದೇ ಗ್ರಾಮದ ಹನುಮಂತ ಮತ್ತು ಮಲ್ಲಯ್ಯ ಇವರು ತಿಳಿಸಿದ್ದೇನೆಂದರೆ ನಿನ್ನ ಮಾವನ ಮಗನಾದ ಮೌಲಾ ಈತನು ತನ್ನ ಆಶ್ರಯ ಮನೆಯಲ್ಲಿ ಮನೆಯ ಮೇಲಿನ ಕಬ್ಬಿಣದ ಹ್ಯಾಂಗಲರಗೆ ಅಗ್ಗ ಕಟ್ಟಿ ಕುತ್ತಿಗೆಗೆ ಉರುಲು ಹಾಕಿಕೊಂಡು ಜೋತು ಬಿದ್ದು, ಮೃತಪಟ್ಟಿದ್ದಾನೆ ಅಂತಾ ತಿಳಿಸಿದಮೇರೆಗೆ ಸ್ಥಳಕ್ಕೆ ಹೋಗಿ ನೋಡಲು ಮೃತಪಟ್ಟಿದ್ದನು. ಕುತ್ತಿಗೆ ಅರ್ದ ಚಂದ್ರಾಕಾರದ ಕಂದುಗಟ್ಟಿದ ಗುರುತು ಇದ್ದು, ಸದರಿಯವನು ತನ್ನ ಮನಸ್ಸಿಗೆ ಯಾವುದೋ ವಿಷಯದಲ್ಲಿ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಹ್ಯಾಂಗಲರಗೆ ಹಗ್ಗದಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಆತನ ಮರಣದಲ್ಲಿ ಯಾರ ಮೇಲೆ ಯಾವುದೇ ಅನುಮಾನ ಇರುವುದಿಲ್ಲಾ. ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಇದ್ದ ಹೇಳಿಕೆ ಪಿರ್ಯಾದಿ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ.03/14 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
            ದಿನಾಂಕ:01.02.2014 ರಂದು ರಾತ್ರಿ 8.20 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ಫಿರ್ಯಾದಿಯು ನುಡಿದ್ದಿದ್ದೇನೆಂದರೆ ¦üAiÀiÁð¢ ಶ್ರೀ ಮಹ್ಮದ್ ಖಾಜಾ ಮೋಹೀನುದ್ದೀನ್ ತಂದೆ ಹಸನ್ ಮಹಿವೋದ್ದೀನ್ ವಯಾ: 39 ವರ್ಷ ಜಾತಿ ಮುಸ್ಲಿಂ ; ಒಕ್ಕಲುತನ ಸಾ; ಸುಲ್ತಾನಪೂರ್ ತಾ; ರಾಯಚೂರ್  FvÀ£ÀzÀÄ ಸುಲ್ತಾನಪೂರು ಸೀಮಾಂತರದ ಜಮೀನು ಸರ್ವೆ ನಂ:15/2 ವಿಸ್ತೀರ್ಣ 6 ಎಕರೆ 21 ಗುಂಟೆಯ ಜಮೀನಿನಲ್ಲಿ ಆರೋಪಿತರು ಹೋಟೆಲ್ ಹಾಕಿಕೊಂಡಿದ್ದು ಸದರಿ ಜಾಗೆಯಲ್ಲಿ ಫಿರ್ಯಾದಿದಾರರು ಕಾಂಪ್ಲೇಕ್ಸ್ ಕಟ್ಟ ಬೇಕಾಗಿದ್ದು ಜಾಗೆಯನ್ನು ಖಾಲಿ ಮಾಡಿರಿ ಅಂತಾ ತಿಳಿಸಿದ್ದಗ್ಯೂ ಸದರಿ ಜಾಗೆಯಲ್ಲಿ  ಆರೋಪಿತgÁzÀ ] ಪದ್ದಮ್ಮ ಗಂಡ ಹನಮಂತ ವಯಾ 37 ವರ್ಷ ಜಾತಿ ಗೋಲ್ಲರ್ ; ಹೋಟೇಲ್ 2] ಗೋಸಿ ಈಜ್ಜೆಮ್ಮ ಗಂಡ ಶಿವರಾಮ :38 ವರ್ಷ ಜಾ:ಗೊಲ್ಲರ್  3] ಭಗತ್ ತಂದೆ ಶಿವರಾಮ್ :26 ವರ್ಷ ಜಾ:ಗೊಲ್ಲರ್ 4] ರಾಜ್ ಗುರು ತಂದೆ ಶಿವರಾಮ :25 ವರ್ಷ ಜಾ:ಗೊಲ್ಲರ್ 5] ಕಡಮೂಲಿ ಹನುಮಂತ ತಂದೆ ಫಕೀರಪ್ಪ :55 ವರ್ಷ ಜಾ:ಗೊಲ್ಲರ್ :ಕಿರಾಣಿ ವ್ಯಾಪಾರ  ಎಲ್ಲರೂ ಸಾ:ಸುಲ್ತಾನಪೂರು  EªÀgÀÄUÀ¼ÀÄ ದಿನಾಂಕ:12.12.2013 ರಂದು ಬೆಳಿಗ್ಗೆ 8.00 ಗಂಟೆಯ ಸುಮಾರಿಗೆ  ಪಿಲ್ಲರಗಳನ್ನು ಹಾಕಿ ಕಟ್ಟಡವನ್ನು ಕಟ್ಟುತ್ತಿರುವಾಗ್ಗೆ  ಫಿರ್ಯಾದಿದಾರನು ಮತ್ತು ತನ್ನ ಅಕ್ಕ  ಖಾಲಿದಾ ಬೇಗಂ ಇಬ್ಬರೂ ಹೋಗಿ ಆರೋಪಿತರಿಗೆ  ಸದರಿ ಜಾಗೆಯಲ್ಲಿ ಕಟ್ಟಡವನ್ನು ಕಟ್ಟುವುದು ಸರಿಯಲ್ಲಾ  ಬಗ್ಗೆ ನಮ್ಮ ಅಣ್ಣ ತಮ್ಮಿಂದಿರ ಮಧ್ಯೆ ಸಿವಿಲ್ ದಾವೆ ಇರುತ್ತದೆ ಅಂತಾ ತಿಳಿಸಿದ್ದಾಗ್ಗೆ ಸದರಿ ಆರೋಪಿತರು ಸಮಾನ ಉದ್ದೇಶದಿಂದ ಫಿರ್ಯಾದಿದಾರನೊಂದಿಗೆ ಜಗಳ ತಗೆದು ಅವಾಚ್ಯವಾಗಿ ಬೈದಾಡಿ  ಜೀವಿದ ಬೆದರಿಕೆ ಹಾಕಿರುತ್ತಾರೆ ಅಂತಾ ಫೀರ್ಯಾದಿ PÉÆlÖ ªÉÄÃgÉUÉ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 28/2014 PÀ®A: 143,147,447,504,506 ¸À»vÀ 149 L¦¹   CrAiÀÄ°è ¥ÀæPÀgÀt ದಾಖಲು ಮಾಡಿಕೊಂಡು  ತನಿಖೆ ಕೈಕೊಂrgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
            ದಿನಾಂಕ 01-02-14 ರಂದು ಸಂಜೆ 4-45 ಗಂಟೆಗೆ ಬೆಟ್ಟದೂರು ಗ್ರಾಮದ ಶರಣಪ್ಪಗೌಡ ಮಾಲೀಪಾಟೀಲ್ ಇವರ ಕೆರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ] gÀAUÀ¥Àà vÀAzÉ ²ªÀ¥Àà ªÀAiÀÄ 40 ªÀµÀð eÁ : £ÁAiÀÄPÀ G: ºÀªÀiÁ° PÉ®¸À ¸Á : ¨ÉlÖzÀÆgÀÄ UÁæªÀÄ.
ºÁUÀÆ EvÀgÉ 7 d£ÀgÀÄ 
ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿ.ಪಿ.ಐ. ಮಾನವಿ ರವರ ಮಾರ್ಗದರ್ಶನದಂತೆ ಎ.ಎಸ್.ಐ.(ಆರ್) ರವರು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ದಾಳಿ ಮಾಡಿ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 940/- ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ವಾಪಸ್ ಆರೋಪಿತರೊಂದಿಗೆ ಠಾಣೆಗೆ ಬಂದು ದಾಳಿ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 39/14 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.02.2014 gÀAzÀÄ   41  ¥ÀæÀææPÀgÀtUÀ¼À£ÀÄß ¥ÀvÉÛ ªÀiÁr   6,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.