Thought for the day

One of the toughest things in life is to make things simple:

31 May 2015

Press Note and Reported Crimes

¥ÀwæPÁ ¥ÀæPÀluÉ

         ²æ. «.©. ªÀÄrªÁ¼Àgï r.J¸ï.¦. gÁAiÀÄZÀÆgÀÄ gÀªÀgÀÄ ¢£ÁAPÀ: 30.05.2015 gÀAzÀÄ ªÀAiÉÆäªÀÈwÛ ºÉÆA¢zÀÄÝ, EªÀgÀ ©¼ÉÆÌÃrUÉ ¸ÀªÀiÁgÀA¨sÀªÀ£ÀÄß EAzÀÄ ¸ÀAeÉ ºÀ«ÄäPÉÆArzÀÄÝ F ¸À¨sÉAiÀÄ°è f¯Áè ¥ÉưøïªÀjµÁ×¢üPÁjUÀ¼ÀÄ,ºÉZÀÄѪÀj f¯Áè ¥ÉÆ°Ã¸ï ªÀjµÁ×¢üPÁjUÀ¼ÀÄ ºÁUÀÆ EvÀgÉ ¥Éưøï C¢üPÁjUÀ¼ÀÄ ªÀÄvÀÄÛ ¹§âA¢AiÀĪÀgÀÄ ªÀÄvÀÄÛ £ÀUÀgÀzÀ UÀtåªÀåQÛUÀ¼ÀÄ ºÁUÀÆ ¤ªÀÈvÀÛ ¥ÉưøÀ C¢üPÁjUÀ¼ÀÄ ¨sÁUÀªÀ»¹zÀÄÝ EgÀÄvÀÛzÉ.

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-

            ಮೃತ ²æêÀÄw. ²æÃzÉë UÀAqÀ «gÉñÀ , ªÀAiÀÄ:28 ªÀµÀð,eÁ:dAUÀªÀÄ, G:UÀȺÀtÂ, ¸Á:AiÀÄÄ.ºÀAa£Á¼À UÁæªÀÄ,. vÁ:¹AzsÀ£ÀÆgÀ ಈಕೆಯು ಪಿರ್ಯಾದಿ ²æêÀÄw. gÀÄzÀæªÀÄä UÀAqÀ UÀÄgÀħ¸ÀAiÀÄå, 45 ªÀµÀð, eÁ:dAUÀªÀÄ, G:ªÀÄ£ÉUÉ®¸À, ¸Á:UÀÄAqÀÆgÀ, vÁ:UÀAUÁªÀw, f:PÉÆ¥Àà¼À FPÉAiÀÄ ಮಗಳಿದ್ದು ಈಕೆಗೆ ಮದುವೆಯಾಗಿ ಸುಮಾರು 8 ವರ್ಷಗಳಾಗಿದ್ದು ದಿನಾಂಕ: 28-05-2015 ರಂದು ಬೆಳಿಗ್ಗೆ 10-00 ಗಂಟೆಗೆ ಸುಮಾರು ಯು ಹಂಚಿನಾಳ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಅಡುಗೆ ಮಾಡಲೆಂದು ಪಂಪ್ ಸ್ಟೌವ್ ಹಚ್ಚಿ ಮಾಡುವಾಗ ಆಕಸ್ಮಿಕವಾಗಿ ಸ್ಟವ್ ಸ್ಪೋಟ್ ಆಗಿ ಮೈ ಕೈ ಎದೆ ಸುಟ್ಟು ಇಲಾಜು ಕುರಿತು ಸಿಂಧನೂರ ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ  ಸೇರಿಕೆಯಾಗಿದ್ದು, ತನ್ನ ಮಗಳು ಚಿಕಿತ್ಸೆಯಿಂದ ಗುಣಮುಖಳಾಗದೆ ದಿನಾಂಕ; 28-05-2015 ರಂದು ರಾತ್ರಿ 7-15 ಗಂಟೆಗೆ ಮೃತಪಟ್ಟಿರುತ್ತಾಳೆ . ತನ್ನ ಮಗಳ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವದಿಲ್ಲಾ. ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲು ವಿನಂತಿ ಅಂತಾ PÉÆlÖ zÀÆj£À ªÉÄðAzÀ vÀÄ«ðºÁ¼À ¥Éưøï oÁuÉ,AiÀÄÄ.r.Dgï. £ÀA: 08/2015 PÀ®A. 174 ¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:_
      ದಿನಾಂಕ: 30/05/15 ರಂದು ಬೆಳಿಗ್ಗೆ 110 ಗಂಟೆಗೆ ಜಿ. ಹರೀಶ ಸಿ.ಪಿ.ಐ ಮಾನವಿ ರವರು  ಅಕ್ರಮ ಮರಳು ಜಪ್ತು ಪಂಚನಾಮೆ,  ಟ್ರ್ಯಾಕ್ಟರ & ಟ್ರಾಲಿಯನ್ನು ಮರಳು ಸಹಿತ ವಶಕ್ಕೆ ನೀಡಿ  ಟ್ರ್ಯಾಕ್ಟರನ ಚಾಲಕ ಹಾಗೂ ಮಾಲಿಕನ ಮೇಲೆ ಕ್ರಮ  ಜರುಗಿಸುವಂತೆ ಸೂಚಿಸಿದ್ದು ಸದರಿ ಪಂಚನಾಮೆಯ ಸಾರಾಂಶವೇನೆಂದರೆ,ದಿನಾಂಕ : 30/05/15 ರಂದು ಬೆಳಿಗ್ಗೆ 0930 ಗಂಟೆಗೆ ಮಾನವಿ- ಚಿಕಲಪರ್ವಿ ರಸ್ತೆಯಲ್ಲಿ ಸಂಜೀವರಾಯ ಗುಡಿಯ ಹತ್ತಿರ ಟ್ರ್ಯಾಕ್ಟರ ನಂ ಕೆ.ಎ.36/ಟಿ.ಬಿ 1755 & ಟ್ರಾಲಿ ನಂ  ಕೆ.ಎ.36/ಟಿ 4310 ನೇದ್ದರಲ್ಲಿ  2 ಘನ ಮೀಟರ್  ಅಂದಾಜು ಕಿಮ್ಮತ್ತು 1400/- ರೂ ಬೆಳೆ ಬಾಳುವ ಮರಳನ್ನು  ಆರೋಪಿತನು ತುಂಗಭದ್ರಾ ನದಿಯಿಂದ ಮರಳನ್ನು ಅಕ್ರಮವಾಗಿ  ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದು ಪೊಲೀಸ್ ಜೀಪನ್ನು ಕಂಡು ಟ್ರ್ಯಾಕ್ಟರ್ ನಿಲ್ಲಿಸಿ ಚಾಲಕನು ಓಡಿ ಹೋಗಿರುತ್ತಾನೆ. ಕಾರಣ ಮುಂದಿನ ಕ್ರಮ ಜರುಗಿಸುವಂತೆ ಇದ್ದ ಮೇರೆಗೆ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.158/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
         ದಿನಾಂಕ 31-05-2015 ರಂದು 6.15 .ಎಂ. ಸುಮಾರು ಜೋಳದ ರಾಶಿ ಡಿ. ಸೀಮಾಂತರದಲ್ಲಿ ಇರುವ ವೀರೇಶನ ಹೊಲದ ಮುಂದೆ ಇರುವ ಹಳ್ಳದಲ್ಲಿ ಅನಧಿಕ್ರತವಾಗಿ ಕಳ್ಳತನದಿಂದ ಸ್ವರಾಜ್ ಕಂಪನಿಯ ನಂಬರ್ ಇರಲಾರದ ಇಂಜಿನ್ ಮತ್ತು ನಂಬರ್ ಇರಲಾರದ ಟ್ರಾಲಿಯಲ್ಲಿ ಮಾಲೀಕ ತನ್ನ ಚಾಲಕ£ÁzÀ ಮಾರುತಿ ತಂದೆ ಗೌಡಪ್ಪ, ವಯಾ:21 ವರ್ಷ, ಜಾ:ಯಾದವ, ಸ್ವರಾಜ್ ಕಂಪನಿಯ ನಂಬರ್ ಇರಲಾರದ ಇಂಜಿನ್ ಮತ್ತು ನಂಬರ್ ಇರಲಾರದ ಟ್ರಾಲಿಯ ಚಾಲಕ ಸಾ:ಸುಕಾಲಪೇಟೆ ಸಿಂಧನೂರುFvÀ¤UÉ  ಉಸುಕನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಯ ಚಾಲಕನು ಹಳ್ಳದಲ್ಲಿ ಉಸುಕನ್ನು ಟ್ರ್ಯಾಲಿಯಲ್ಲಿ ತುಂಬುತ್ತಿದ್ದಾಗ ಪಿ.ಎಸ್.. ¹AzsÀ£ÀÆgÀ UÁæ«ÄÃt ¥Éưøï oÁuÉ     ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಟ್ರಾಕ್ಟರ್ ಚಾಲಕನನ್ನು ಹಿಡಿದು, ಟ್ರ್ಯಾಕ್ಟರ್ ಮತ್ತು ಟ್ರಾಲಿಯನ್ನು ಹಾಗೂ ಟ್ರಾಲಿಯಲ್ಲಿ ಇದ್ದ ಸ್ವಲ್ಪ  ಮರಳನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕೆ ಠಾಣೆಗೆ ತಂದು ಹಾಜರುಪಡಿಸಿದ್ದರಿಂದ ಸದರಿ ಮರಳು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ  ಗುನ್ನೆ ನಂ. 148/2015 ಕಲಂ 43 KARNATAKA MINOR MINERAL CONSISTENT RULE 1994 ಮತ್ತು ಕಲಂ 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

ªÀgÀzÀPÀëuÉ PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:_
                     ದಿನಾಂಕ 30.05.2015 ರಂದು ಫಿರ್ಯಾದಿದಾರರನು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದೆನೆಂದರೆ ಫಿರ್ಯಾದಿ ಶ್ರೀಮತಿ ಶ್ವೇತ ಗಂಡ ಶರಣಯ್ಯ 22 ವರ್ಷ ಸಾ:ಯರಮರಸ್ ಕ್ಯಾಂಪ್ FPÉUÉ  ಆಪಾದಿತ ನಂ 1 ಶರಣಯ್ಯ ತಂದೆ ಶಿವನಂದಸ್ವಾಮೀ 25 ವರ್ಷ ಈತನೊಂದಿಗೆ ದಿನಾಂಕ 25.05.2014 ರಂದು ಮದುವೆಯಾಗಿದ್ದು ಮದುವೆ ಕಾಲಕ್ಕೆ ಫೀರ್ಯಾದಿದಾರಳು ಆಕೆಯ ತಂದೆ ತಾಯಿಗಳು ವರನಿಗೆ 1,50,000/- ನಗದು ಹಣ ಮತ್ತು 3 ಗ್ರಾಂನ ಒಂದು ಉಂಗುರ,ಹಾಗೂ 11 ಗ್ರಾಂನ ಒಂದು ಬ್ರಾಸಲೇಟ್ ಹಾಗೂ 60,000/-ರೂ ಮೌಲ್ಯದ ಬಾಂಡೆ ಸಾಮಾನುಗಳು ವರದಕ್ಷೀಣೆಯಾಗಿ ನೀಡಿದ್ದು ನಂತರದ ದಿನಗಳಲ್ಲಿ ಆರೋಪಿತರೆಲ್ಲರೂ ಹೆಚ್ಚಿನ ವರದಕ್ಷೀಣೆಯಾಗಿ ಇನ್ನೂ  1,00000/- ರೂಪಾಯಿ ತೆಗೆದುಕೊಂಡು ಬರುವಂತೆ ಫಿರ್ಯಾದಿದಾರಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದು ಇರುತ್ತದೆ ಸದರಿ ಆರೋಪಿ ನಂ 1 ಈತನು ಆರೋಪಿ ನಂ 3,4,5,6, ರವರುಗಳ ಪ್ರಚೋದನೆಯಂತೆ ಫಿರ್ಯಾದಿದಾರಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದು ಇರುತ್ತದೆ ಅಂತ ಮುಂತಾಗಿದ್ದ ಫಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 135/2015 PÀ®A: 498(A),109 IPC & 3&4 D P Act CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹ ¥ÀæPÀgÀtzÀ ªÀiÁ»w:-
          ¢£ÁAPÀ-30-05-2015 gÀAzÀÄ ¸ÀAeÉ 4-30 UÀAmÉAiÀÄ ¸ÀĪÀiÁjUÉ ¦ügÁå¢ ¸Á§ªÀÄä UÀAqÀ: DzÉÃ¥Àà UÀÄr¸À°, 50ªÀµÀð, eÁw: £ÁAiÀÄPÀ, G: ºÉÆ®ªÀÄ£É PÉ®¸À, ¸Á: eÁVÃgÀeÁqÀ®¢¤ß FPÉAiÀÄÄ eÁVÃgÀ eÁqÀ®¢¤ß ¹ÃªÀiÁAvÀgÀzÀ°è vÀªÀÄä zÀ£ÀPÀgÀÄUÀ¼À£ÀÄß ªÉÄìĸÀ®Ä ºÉÆÃV ªÁ¥À¸ÀÄì §gÀÄwÛzÁÝUÀ zÁjAiÀÄ°è zÀ£ÀPÀgÀÄUÀ¼ÀÄ NqÀÄvÁÛ NqÁvÁÛ §AzÀÄ CzÀgÀ°è MAzÀÄ ºÉÆÃj PÀgÀĪÀÅ RAqÉ¥Àà vÀAzÉ: w¥ÀàtÚ ºÀjd£À, EªÀgÀ §tªÉAiÀÄ°è ºÉÆÃV ªÉÄêÀ£ÀÄß ªÉÄÃAiÀÄÄåwÛzÁÝUÀ EzÀ£ÀÄß £ÉÆrzÀ RAqÉ¥Àà ªÀÄvÀÄÛ DvÀ£À ªÀÄUÀ DAd£ÉÃAiÀÄå EªÀgÀÄUÀ¼ÀÄ PÉÆqÀ° ªÀÄvÀÄÛ PÀnÖUɬÄAzÀ ºÉÆqÉzÀÄ ºÉÆÃj PÀgÀÄ«UÉ ¨sÁj gÀPÀÛUÁAiÀĪÀ£ÀÄßAlÄ ªÀiÁr ¦ügÁå¢zÁgÀjUÉ ¸ÀĪÀiÁgÀÄ 8000 gÀÆ.UÀ¼À£ÀÄß £ÀµÀÖªÀ£ÀÄßAlÄ ªÀiÁrzÀÄÝ EgÀÄvÀÛzÉ CAvÁ UÀtQÃPÀÈvÀ ªÀiÁr¹zÀ zÀÆgÀ£ÀÄß ºÁdgÀÄ ¥Àr¹zÀ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 124/2015 PÀ®A- 429 L¦¹.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.     
   ¥Éưøï zÁ½ ¥ÀæPÀgÀtzÀ ªÀiÁ»w:-
            ದಿನಾಂಕ 30-05-2015 ರಂದು ರಾತ್ರಿ 8-15 ಗಂಟೆ ಸುಮಾರಿಗೆ ವೆಂಕಟೇರ್ಶವರ ಕ್ಯಾಂಪಿನ ಕಾಲುವೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದಿತ  gÁeÁ¸Á§ vÀAzÉ SÁeÁ ¸Á§ ªÀAiÀÄ 26 ªÀµÀð eÁ: ªÀÄĹèA G : mÉîgï ¸Á: ªÉAPÀmÉñÀégÀ PÁåA¥ï vÁ: ¹AzsÀ£ÀÆgÀÄ.  ಯಾವುದೇ ಲೈಸನ್ಸ ಇಲ್ಲದೇ ಅನಧಿಕೃತವಾಗಿ ಮದ್ಯದ ಪೋಚಗಳನ್ನು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ. ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ 1) 180 ಎಂ.ಎಲ್.ನ 48 ಓರಿಜನ್ ಚಾಯ್ಸ್ ವಿಸ್ಕಿ ಪೋಚಗಳು ಅ.ಕಿ.ರೂ. 2400/- 2) 180 ಎಂ.ಎಲ್.ನ. 96 ಓಲ್ಡ್ ಟಾವೆರೆನ್ ವಿಸ್ಕಿ ಪೋಚಗಳು ಅ.ಕಿ.ರೂ. 4800/- ಬೆಲೆಬಾಳುವ ಮದ್ಯದ ಪೋಚಗಳನ್ನು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿದ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 147/15 ಕಲಂ 32, 34 ಕೆ.ಇ. ಕಾಯ್ದೆ ಪ್ರಕಾರ ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
J¸ï.¹. J¸ï.n ¥ÀæPÀgÀtzÀ ªÀiÁ»w:-
               ದಿನಾಂಕ 30-05-2015 ರಂದು ಮುಂಜಾನೆ 7.15 ಗಂಟೆಗೆ ಫಿರ್ಯಾದಿ ಆರ್.ಚಂದ್ರಶೇಖರ ತಂದೆ ರಾಮಲು        40 ವರ್ಷ, ಜಾ:ಛಲವಾದಿಉಃ ಅರೆ ಖಾಸಗಿ ಬೋಧಕ ಸಾಃ ಮನೆ ನಂ.2-4-2,  ಅಂದ್ರೂನ್ ಕಿಲ್ಲಾ ರಾಯಚೂರು EªÀgÀ ಅಂದ್ರೂನ್ ಕಿಲ್ಲಾ ಮನೆ ನಂ. 2-4-2 ರಲ್ಲಿ 1)ಸಾಗರ ತಂದೆ ಮಲ್ಲೇಶ ಛಲವಾದಿ ರಾಘವೇಂದ್ರ ಟ್ರೇಡರ್ಸ ಗೀತಾ ಮಂದಿರ ಹತ್ತಿರ ಸಾಃ ಮಡ್ಡಿಪೇಟೆ ರಾಯಚೂರು   2)ಪ್ರವೀಣ ಕುರುಬರು ,ಉಃಖಾಸಗಿ ಕೆಲಸ, ಮಡ್ಡಿಪೇಟೆ ರಾಯಚೂರು EªÀgÀÄUÀ¼ÀÄ   ಮಾರಕಾಸ್ತ್ರಗಳೊಂದಿಗೆ ಅತೀಕ್ರಮ ಪ್ರವೇಶ ಮಾಡಿ  ಫಿರ್ಯಾದಿದಾರರೊಂದಿಗೆ  "ಮಗನೇ ನಮ್ಮ ಮನೆಯನ್ನು ಕಟ್ಟುವ ವಿಷಯದಲ್ಲಿ ನಮ್ಮ ಅಣ್ಣ ತಮ್ಮಂದಿರಿಗೆ ಜಗಳ  ಹಚ್ಚಿದ್ದಿ ಅಂತಾ ಜಗಳ ತೆಗೆದು  ಏನಲೇ ಶೇಖರ ನಿನ್ನದು ಬಹಳ ಆಗಿದೆ ನಿನ್ನನ್ನು ಈಗಲೇ ಕೊಲೆ ಮಾಡುತ್ತೇವೆಂದು ಅವಾಚ್ಯ ಶಬ್ದಗಳಿಂದ ಬೈದು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೆ ಕೈಯಿಂದ  ಕಣ್ಣಿನ ಪಕ್ಕದಲ್ಲಿ ಮತ್ತು ಕಪಾಳಕ್ಕೆ ಹೊಡೆದಿದ್ದು ಹಾಗೂ ಆರೋಪಿ ನಂ. 2 ಪ್ರವೀಣ ಈತನು " ಎಲೇ ಛಲವಾದಿ  ಸೂಳೇ ಮಗನೇ ಬಹಳ ಎಚ್ಚರದಿಂದ ಇರು ನಿನ್ನನ್ನು ಮುಗಿಸಿ ಬಿಡುತ್ತೇನೆಂದು  ಜೀವದ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದು ಅಲ್ಲದೆ ಫಿರ್ಯಾದಿದಾರರ ಜೇಬಿನಲ್ಲಿದ್ದ 5,000/- ರೂ.ನಗದು ಹಣ ಮತ್ತು ಬಲಗೈ ಬೆರಳಿನಲ್ಲಿದ್ದ 6 ಗ್ರಾಂ ಚಿನ್ನದ ಉಂಗುರವನ್ನು ಕಿತ್ತು ಬಿಸಾಕಿ ಲುಕ್ಸಾನು ಮಾಡಿದ್ದು ಇರುತ್ತದೆ.    CAvÁ PÉÆlÖ zÀÆj£À ªÉÄ°AzÀ ¸ÀzÀgï §eÁgï  oÁuÉ UÀÄ£Éß £ÀA. 110/15 PÀ®A 448, 504, 506, 323, 307,427 ¸À»vÀ 34 L¦¹ &  PÀ®A 3(1)(10) J¸ï¹/J¸ïn ¦.J.PÁAiÉÄÝ-1989. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ 30.05.2015 ರಂದು 20.30 ಗಂಟೆಗೆ ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯ ಚಂದ್ರಬಂಡ ರಸ್ತೆಯ ಆಪಾದಿತ ನಂ  3)£ÁUÀgÁd aAvÀ®PÀÄAl ಮತ್ತು  4)ªÀįÉèñÀ vÀAzÉ wªÀÄä£À UËqÀ ¸Á: PÀ«vÁ¼À ನೇ ಯವರು ಒಂದು ಜೀಪ್ ನಂ ಕೆ 36 ಎಂ 1151 ನೇದ್ದರಲ್ಲಿ ಅಕ್ರಮ ಮಧ್ಯವನ್ನು  ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಂಚುವ ಕುರಿತು ಸಾಗಿಸುತ್ತಿರುವ ಮಾಹಿತಿ ತಿಳಿದು, ನನ್ನ ಮಾರ್ಗದರ್ಶನದಲ್ಲಿ ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು ರವರ ನೇತೃತ್ವದಲ್ಲಿ  ಫಿರ್ಯಾದಿ GªÉÄñÀ JA. ¦.J¸ï.L. gÁAiÀÄZÀÆgÀÄ UÁæ«ÄÃt oÁuÉ gÀªÀgÀÄ ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದು ಆಗ್ಗೆ ಅಲ್ಲಿಗೆ ಅಪಾದಿತ ನಂ. 1)§®gÁA vÀAzÉ ºÀ£ÀĪÀÄAvÀ UËqÀ 37ªÀµÀð 2) dA§£À UËqÀ vÀAzÉ ºÀ£ÀĪÀÄAvÀ UËqÀ 35 ªÀµÀð E§âgÀÆ eÁ:F½UÉÃgÀ ¸Á:PÀqÀÎA zÉÆrØ ನೇಯವರು ಒಂದು ಮೋಟಾರ್ ಸೈಕಲ್ ನಲ್ಲಿ ಬಂದು ಫಿರ್ಯಾದಿದಾgÀjUÉ ಮತ್ತು ಸಿಬ್ಬಂದಿಯವರಿಗೆ ಇದು ನಮ್ಮದೇ ಗಾಡಿ ನಿವ್ಯಾಕೆ ನಿಲ್ಲಿಸಿದ್ದೀರಿ ಅಂತಾ ಅಂದವರೆ ಅವಾಚ್ಯವಾಗಿ ಬೈದಾಡಿ ಗ್ರಾಮ ಪಂಚಾಯಿತಿ ಚುನಾವಣೆ ಇದ್ದ ಸಲುವಾಗಿ ಮಾಲು ಕಳುಹಿಸಲಾಗುತ್ತಿದೆ, ಸುಮ್ಮನೇ ಗಾಡಿ ಬಿಡಿ ಇಲ್ಲದಿದ್ದರೆ ನಿಮ್ಮನ್ನು ಇವತ್ತು ಜೀವ ಸಹಿತ ಬಿಡುವುದಿಲ್ಲ ಅಂದು ಅವರಲ್ಲಿ -2 ಇವನು ಅಮರೇಶ್ ಪಿ.ಸಿ. ಈತನಿಗೆ ಅಲ್ಲೇ ಬಿದ್ದ ಒಂದು ದೊಡ್ಡ ಕಲ್ಲು ಎತ್ತಿಕೊಂಡು ಅದರಿಂದ ಹೊಡೆದಿದ್ದು, ಬಿಡಿಸಿ ಕೊಳ್ಳುವಷ್ಟರಲ್ಲಿ ಅಮರೇಶ್ ಪಿ.ಸಿ. ಈತನ ತಲೆಯಲ್ಲಿ ರಕ್ತ ಗಾಯವಾಗಿದ್ದು,  ಫಿರ್ಯಾದಿದಾರ ಪಿ.ಎಸ್.. ರವರಿಗೆ ಬಲಗೈ ತೋರು ಬೆರಳಿಗೆ ತರಚಿದ ಗಾಯವಾಗಿದ್ದು, ಗದ್ದಲದಲ್ಲಿ ಸದರಿ ಜೀಪಿನ ಚಾಲಕ -3 ನಾಗರಾಜ  ಮತ್ತು ಜೀಪಿನಲ್ಲಿದ್ದ ಇನ್ನೊಬ್ಬ -4 ನಾಗರಾಜ ಇಬ್ಬರು ಓಡಿಹೋಗಿದ್ದು, ಸದರಿ ಬಲರಾಮಗೌಡ ಮತ್ತು ಜಂಬನಗೌಡ ಇವರು ಓಡಲೆತ್ನಿಸಿ ಕತ್ತಲಿನಲ್ಲಿ ರಸ್ತೆ ಮಗ್ಗಲಿನ ತೆಗ್ಗಿನಲ್ಲಿ ಬಿದ್ದಿದ್ದು, ಕೂಡಲೇ ಅವರಿಬ್ಬರನ್ನು ಪಿ.ಎಸ್.. ರವರು ಹಿಡಿದು ವಶಕ್ಕೆ ತೆಗೆದುಕೊಂಡಿದ್ದು, ತೆಗ್ಗಿನಲ್ಲಿ ಬಿದ್ದ ಪರಿಣಾಮವಾಗಿ ಬಲರಾಮಗೌಡನಿಗೆ  ಮೂಗಿಗೆ    ರಕ್ತ ಗಾಯವಾಗಿದ್ದು ಇರುತ್ತದೆಸಿಬ್ಬಂದಿ ಮತ್ತು ಅಪಾದಿತನೊಬ್ಬನಿಗೆ ರಕ್ತ ಗಾಯಗಳಾಗಿದ್ದರಿಂದ  ಸ್ಥಳದಲ್ಲಿಯೇ ಪಂಚನಾಮೆ ಮಾಡಲು ಅವಕಾಶ ಆಗದೇ ಸದರಿ ಜೀಪನ್ನು ಮತ್ತು ಅದರಲ್ಲಿದ್ದ ಸುಮಾರು 115 ರಟ್ಟಿನ ಬಾಕ್ಸ್ ಮತ್ತು 18 ಟಿನ್ ಬಿಯರಗಳ ಪ್ಯಾಕ್ ಸಮೇತ  ಅಪಾದಿತರಾದ ಬಲರಾಮಗೌಡ ಮತ್ತು ಜಂಬನಗೌಡ ಇವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆ ತಂದು ಪಿ.ಎಸ್..ರವರು ದೂರು ನೀಡಿರುತ್ತಾರೆ.¸ÀzÀj zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt oÁuÉ UÀÄ£Éß £ÀA. 136/15 PÀ®A 504,353,332, 506,307,171 (E) ¸À»vÀ 34 L¦¹ & 32, 34 PÉ.E.AiÀiÁPïÖ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ;-30/05/2015 ರಂದು ಬೆಳಿಗ್ಗೆ ಶ್ರೀಮತಿ ಪುಷ್ಪಾ ಗಂಡ ಶರಣಬಸವ ಎನ್ ಜಡಿ 30 ವರ್ಷ, ಸಿಂಪಿಗೇರಿ ಮನೆಕೆಲಸ.ಸಾ;-ಸಂತೆ ಬಜಾರ ಮಸ್ಕಿ.FPÉ ಮತ್ತು ನ್ನ ಗಂಡ ಇಬ್ಬರು ಕೂಡಿಕೊಂಡು ಮ್ಮ ಮೋಟಾರ್ ಸೈಕಲ್ ನಂ. ಕೆ.ಎ.36-ಇಎಫ್-8906 ನೇದ್ದರಲ್ಲಿ ನಮ್ಮ ಸಂಬಂಧಿಕರ ಕುಬುಸದ ಕಾರಣಕ್ಕೆ ಸಿರಗುಪ್ಪಕ್ಕೆ ಹೋಗಿ ವಾಪಾಸ್ ಅದೇ ಮೋಟಾರ್ ಸೈಕಲ್ ಮೇಲೆ ಸಿಂಧನೂರು-ಮಸ್ಕಿ ಮುಖ್ಯ ರಸ್ತೆಯ ಮೇಲೆ ರಂಗಾಪೂರು ಹತ್ತಿರ ರಾತ್ರಿ 8-15 ಗಂಟೆ ಸುಮಾರಿಗೆ ಮಸ್ಕಿಗೆ ಕಡೆಗೆ ಬರುತ್ತಿರುವಾಗ ಮಸ್ಕಿ ಕಡೆಯಿಂದ ಆಟೋ ನಂ. ಕೆ.ಎ.36-ಎ-7590 ರ  ಚಾಲಕ ಬಸವ ತಂದೆ ನಸರಪ್ಪ ಕೊರಾವರ 23 ವರ್ಷ,ಆಟೋ ನಂ.ಕೆ.ಎ.36-ಎ-7590 ರ ಚಾಲಕ ಸಾ;-ಮುದ್ದಾಪೂರು.ತಾ;-ಸಿಂಧನೂರು.ಈತನು ತನ್ನ ಅಟೋವನ್ನು ಅತೀ ಜೋರಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲಿಗೆ ಮುಂದೆ ಟಕ್ಕರಕೊಟ್ಟಿದ್ದರಿಂದ ನಾನು ಮತ್ತು ನನ್ನ ಗಂಡ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ನನಗೆ ಮತ್ತು ನನ್ನ ಗಂಡನಿಗೆ ಕಾಲು, ಕೈಗಳಿಗೆ, ಹಣೆಗೆ, ಸೊಂಟಕ್ಕೆ ತೀವ್ರ ಮತ್ತು ಸಾದಾ ಸ್ವರೂಪದ ರಕ್ತಗಾಯವಾಗಿದ್ದು ಅಲ್ಲದೆ ಆಟೋ ಚಾಲಕ ಬಸವ ಈತನಿಗೂ ಸಹ ಎಡಗೈ ತೋರು ಬೆರಳಿಗೆ ತೆರೆಚಿದ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತಪಡಿಸಿದ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÀ£ÀÆgÀÄ ಠಾಣಾ ಅಪರಾಧ ಸಂಖ್ಯೆ 67/2015.ಕಲಂ. 279.337.338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.