Thought for the day

One of the toughest things in life is to make things simple:

29 Mar 2016

Reported Crimes



                                              
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
             ¢£ÁAPÀ: 24-03-2016 gÀAzÀÄ ¨É½UÉÎ 11-30 UÀAmÉUÉ ¥ÁAqÀÄ ªÀÄvÀÄÛ DvÀ£À vÀªÀÄä ¥Àæ¨sÀÄ £ÀªÀÄä ªÀÄ£ÉUÉ §AzÀÄ PÉÊAiÀÄ°è ZÁPÀÄ »rzÀÄ ºÉÆgÀUÉ ¨ÁgÀ¯Éà ªÀÄUÀ£ÉÃ, ¤£ÀߣÀÄß PÉÆAzÀÄ ©qÀÄvÉÛÃ£É JAzÀÄ ¨ÉzÀjPÉ ºÁQgÀÄvÁÛ£É. CzÀ®èzÉà ¸ÀĪÀiÁgÀÄ MAzÀÄ ªÀµÀð¢AzÀ ¥ÁAqÀÄ £ÀªÀÄUÉ ¨ÉzÀjPÉ ºÁQzÁÝ£É, £ÀªÀÄä ªÀÄUÀ£ÁzÀ DPÁ±À¤UÉ PÀgÉzÀÄ dUÀ¼ÀªÁrzÁÝ£É, ¤£ÀߣÀÄß PÉÆ¯É ªÀiÁqÀÄvÉÛãÉ, ¤£Àß vÀªÀÄä£ÁzÀ CªÀÄÈvÀgÁd¤UÉ ºÉÆgÀUÀqÉ PÀgÉzÀÄPÉÆAqÀÄ ºÉÆÃV PÉÆ¯É ªÀiÁqÀÄvÉÛãÉ, JAzÀÄ ¨ÉzÀjPÉ ºÁQgÀÄvÁÛ£É, £À£Àß ªÀÄUÀ¼ÁzÀ PÀĪÀiÁj CZÀð£Á½UÉ PÀÄwÛUÉ ªÉÄÃ¯É ZÁPÀÄ »rzÀÄ PÉÆ¯É ªÀiÁqÀÄvÉÛÃ£É ªÀÄvÀÄÛ ¤£Àß CtÚ, vÀªÀÄä£ÀÄß PÉÆ¯É ªÀiÁqÀÄvÉÛãÉ, £Á£ÀÄ ºÉýzÀ ºÁUÉ ªÀiÁrzÀgÉ ¸ÀĪÀÄä¤gÀÄvÉÛãÉ, JAzÀÄ ºÉý £Á£ÀÄ PÀgÉzÀ PÀqÉUÉ §AzÀÄ ºÉÆÃUÀÄ, £À£ÀߣÀÄß ¦æÃw¸ÀÄvÉÛÃ£É JAzÀÄ ºÉüÀÄ, E®è¢zÀÝgÉ ¤ªÀÄä C¥Àà, CtÚ ªÀÄvÀÄÛ vÀªÀÄä£À£ÀÄß PÉÆ¯É ªÀiÁqÀÄvÉÛÃ£É JAzÀÄ ¨ÉzÀjPÉ ºÁQgÀÄvÁÛ£É. £À£ÀUÉ £ÀªÀÄä zÉÆqÀØ¥Àà £ÀgÀ¸À¥Àà ªÀQîjzÁÝgÉ, £À£Àß ªÀiÁªÀ£ÀªÀgÁzÀ ¦. AiÀÄ®è¥Àà £ÀUÀgÀ¸À¨sÉ ¸ÀzÀ¸ÀåjzÁÝgÉ, £À£Àß ¦. AiÀÄ®è¥Àà ªÀiÁªÀ£ÀjUÉ qÁ: ²ªÀgÁd ¥Ánïï JA.J¯ï.J. gÀªÀjzÁÝgÉ, ¤ªÀÄUÉ AiÀiÁjzÁÝgÉ JAzÀÄ ¨ÉzÀjPÉUÀ¼ÀÄ ºÁQzÁÝ£É. EzÀPÉÌ ªÉÆzÀ®Ä  CAzÀgÉ ¢: 15-09-2014 gÀAzÀÄ vÀªÀÄä oÁuÉUÉ zÀÆgÀÄ PÉÆmÁÖUÀ ¥ÁAqÀÄ«£À ¸ÀA§A¢üPÀgÀÄ §AzÀÄ F ¸À® £ÀªÀÄä ºÀÄqÀÄUÀ£ÀzÀÄ vÀ¥ÁàVzÉ, E£ÀÄß ªÀÄÄAzÉ EAvÀºÀ vÀ¥ÀÄà £ÀqÉAiÀÄzÀAvÉ £ÉÆÃrPÉƼÀÄîvÉÛÃªÉ JAzÀÄ ºÉý CªÀgÀ ªÀiÁªÀ «gÀÆ¥ÁQë ¥sÀvÉÃ¥ÀÆgÀgÀªÀgÀÄ ¥Á§A¢ ªÀiÁrzÀÝgÀÆ, ¸Àj ºÉÆA¢gÀĪÀÅ¢®è, vÀªÀÄä zËdð£ÀåªÀ£ÀÄß ªÀÄÄAzÀĪÀgɹzÁÝgÉ. PÁgÀt ¸ÀÆPÀÛ PÁ£ÀÆ£ÀÄ PÀæªÀÄ vÉUÉzÀÄPÉÆAqÀÄ £À£ÀUÉ ªÀÄvÀÄÛ £À£Àß PÀÄlÄA§PÉÌ EgÀĪÀ ¥Áæt ¨ÉzÀjPɬÄAzÀ ªÀÄÄPÀÛUÉƽ¸À¨ÉÃPÀÄ JAzÀÄ vÀªÀÄä°è «£ÀAw¸ÀÄvÉÛÃ£É CAvÁ ªÀÄÄAvÁVgÀĪÀ ¸ÁgÁA±ÀzÀ ªÉÄðAzÀ ªÀiÁPÉðmïAiÀiÁqïð oÁuÉ, UÀÄ£Éß £ÀA. 42/2016, PÀ®A. 354, 504, 506, 509 ¸À»vÀ 34 L¦¹ jvÁå ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ. 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ದಿನಾಂಕ;-26/03/2016 ರಂದು ಬೆಳಿಗ್ಗೆ ಕೆಲಸದ ನಿಮಿತ್ಯ ಪಿರ್ಯಾದಿ ಶ್ರೀ.ದೇವರಾಜ ತಂದೆ ಬಸವರಾಜ ವಯಾ 21 ವರ್ಷ, ಜಾ;-ನಾಯಕ,;-ಮೆಷನ್ ಕೆಲಸ  ಸಾ;-ಅಡವಿ ಅಮರೇಶ್ವರ ಕ್ಯಾಂಪ್.ತಾ;-ಮಾನ್ವಿ,. ಮತ್ತು ಇಬ್ಬರು ಗಾಯಾಳುಗಳು ಕೂಡಿಕೊಂಡು ಮೋಟಾರ್ ಸೈಕಲ್ ನಂ.ಕೆ.ಎ.36-ಇಡಿ-7043 ನೇದ್ದನ್ನು ನಡೆಸಿಕೊಂಡು ಸಿಂಧನೂರಿಗೆ ಹೋಗಿ ಸಿಂಧನೂರಿನಲ್ಲಿ ಕೆಲಸ ಮುಗಿಸಿಕೊಂಡು ವಾಪಾಸ್ ಅದೆ ಮೋಟಾರ್ ಸೈಕಲ್ ಮೇಲೆ ಅಮರೇಶ್ವರ ಕ್ಯಾಂಪಿಗೆ ಬರುತ್ತಿರುವಾಗ ಮೋಟಾರ್ ಸೈಕಲನ್ನು ಶಿವರಾಜ ಈತನು ನಡೆಸಿಕೊಂಡು ಬರುತ್ತಿರುವಾಗ ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ ಜವಳಗೇರ ಗ್ರಾಮದ ಪಿಡಬ್ಲೂಡಿ ಕ್ಯಾಂಪ್ ಮೇನ್ ಕಾಲುವೆ ಹತ್ತಿರ ಆರೋಪಿ ZÁ®PÀ£ÀÄ  ಎದುರಿನಿಂದ ತನ್ನ ಕಾರ್ ನಂ. ಕೆ.ಎ.36-ಎನ್.1953 (ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ.)ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾದಿ ಮೋಟಾರ್ ಸೈಕಲಿಗೆ ಟಕ್ಕರಪಡಿಸಿದ್ದರಿಂದ ಮೋಟಾರ್ ಸೈಕಲ್ ಮೇಲಿದ್ದ  ಮೂರು ಜನರ ಬಲಗಾಲುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು ಇರುತ್ತದೆ. ಘಟನೆಯ ನಂತರ ಕಾರ್ ಚಾಲಕನು ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ಸದರಿ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದು ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 40/2016.ಕಲಂ,279,338 ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.       
zÉÆA© ¥ÀæPÀgÀtzÀ ªÀiÁ»w:-
               ದಿನಾಂಕ 25-03-2016 ರಂದು 10.00 ಎಎಂ ಸುಮಾರಿಗೆ, ಗೊರೇಬಾಳ ಗ್ರಾಮದಲ್ಲಿ ಫಿರ್ಯಾದಿ ಪದ್ಮ ಗಂಡ ಬಸವರಾಜ ಮಾವಿನಮಡುಗು, ವಯಾ: 26 ವರ್ಷ, ಜಾ:ಕುರುಬರ, ಉ:ಹೊಲಮನೆಗೆಲಸ & ಕಿರಾಣೀ ಅಂಗಡಿ ಸಾ:ಗೊರೇಬಾಳ ತಾ:ಸಿಂಧನೂರು FPÉಯು ತನ್ನ ಗಂಡನೊಂದಿಗೆ ತಮ್ಮ ಕಿರಾಣಿ ಅಂಗಿಡಯ ಮುಂದೆ ಇದ್ದಾಗ 1) ಶಿವರಾಜ ತಂದೆ ಯಮುನಪ್ಪ ವಡ್ಡರ2) ಅಂಬಮ್ಮ ಗಂಡ ಶಿವರಾಜ 3) ದೇವಣ್ಣ ತಂದೆಮೂಕಯ್ಯ4) ನಾಗರಾಜ ತಂದೆ ಸುಭಾಷ ವೀರ5) ತಾಯಪ್ಪ ತಂದೆ ಹನುಮಂತಪ್ಪ 6) ಓಬಳೇಶ ತಂದೆ ಮುದುಕಪ್ಪ, ಎಲ್ಲರೂ ಜಾ:ವಡ್ಡರ, ಸಾ:ಗೊರೇಬಾಳ ತಾ:ಸಿಂಧನೂರುEªÀgÀÄ  ಒಂದುಗೂಡಿ ಅಕ್ರಮಕೂಟ ಕಟ್ಟಿಕೊಂಡು ಹೋಗಿ ಫಿರ್ಯಾದಿಯ ಗಂಡನಿಗೆ ಆರೋಪಿ ಶಿವರಾಜನು ಎಲೇ ಕುರುಬ ಸೂಳೇಮಗನೇ, ನನ್ನ ಹೆಂಡತಿಗೆ ಚುಡಾಯಿಸುತ್ತೇನಲೇ ಅಂತಾ ಆರೋಪಿತರು ಫಿರ್ಯಾದಿಯ ಗಂಡನನ್ನು ಹಿಡಿದುಕೊಂಡು ತಮ್ಮ ಕೈಗಳಿಂದ ಹೊಡೆಯುತ್ತಿದ್ದಾಗ ಫಿರ್ಯಾದಿಯು ಬಿಡಿಸಲು ಹೋದಾಗ ಆರೋಪಿ ಶಿವರಾಜ ಈತನು ಫಿರ್ಯಾದಿಯ ಸೀರೆ ಸೆರಗು ಹಿಡಿದು ಎಳೆದಾಡಿ ಬೈದಾಡಿ ಜೀವದ ಬೆದರಿಕೆ ಹಾಕಿ ಫಿರ್ಯಾದಿದಾರಳ ಮರ್ಯಾದೆಗೆ ಕುಂದುಂಟು ಮಾಡಿದ್ದು ಇರುತ್ತದೆ ಅಂತಾ ದೂರು ಕೊಟ್ಟ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 62/2016 ಕಲಂ 143, 147, 504, 323, 354, 506 ರೆ/ವಿ 149 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¥Éưøï zÁ½ ¥ÀæPÀgÀtzÀ ªÀiÁ»w:-
                 ²æà CªÀÄgÀ¥Àà. J¸ï.²ªÀ§®. ¦.J¸ï.L (PÁ.¸ÀÄ) ªÀiÁPÉðlAiÀiÁqÀð oÁuÉ gÁAiÀÄZÀÆgÀÄ. gÀªÀgÀÄ ದಿನಾಂಕ: 28-03-2016 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಎಲ್.ಬಿ.ಎಸ್ ನಗರದಲ್ಲಿ  ಒಬ್ಬ ವ್ಯಕ್ತಿಯು  ಅಕ್ರಮ ಸೇಂದಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರಾದ 1]ಬಿಲಾಲ್ ತಂದೆ ಫಕ್ರುದ್ದೀನ್ 2]ಮುಸ್ತಫಾ ತಂದೆ ಮುನವರಸಾಬರವರನ್ನು ಹಾಜರುಪಡಿಸಿಕೊಂಡು ವಿಷಯ ತಿಳಿಸಿ ಪಂಚರೊಂದಿಗೆ, ನಾನು ಮತ್ತು ಸಿಬ್ಬಂದಿಯವರಾದ ಪಿಸಿ-127, 402  ಮತ್ತು ಜೀಪ ಚಾಲಕ ಪಿಸಿ-151, ರವರೊಂದಿಗೆ ಎಲ್.ಬಿ.ಎಸ್ ನಗರಕ್ಕೆ  ಬೆಳಗ್ಗೆ 10-15 ಗಂಟೆಗೆ ಠಾಣೆಯಿಂದ ಹೊರಟು ಬೆಳಗ್ಗೆ  10-30 ಗಂಟೆಗೆ ಎಲ್.ಬಿ.ಎಸ್ ನಗರ ತಲುಪಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ತನ್ನ ಜೋಪಡಿಯ  ಅಕ್ರಮ ಸೇಂದಿ  ಇಟ್ಟುಕೊಂಡು  ನಿಂತ ಜನರಿಗೆ ಮಾರಾಟ ಮಾಡುವುದನ್ನು ಖಚಿತಪಡಿಸಿಕೊಂಡು ಬೆಳಗ್ಗೆ 10-45 ಗಂಟೆಗೆ ದಾಳಿ ಮಾಡಲು ನಿಂತಿದ್ದ ಜನರು ನಮ್ಮನ್ನು ನೋಡಿ ಓಡಿ ಹೋಗಿದ್ದು ಮದ್ಯ ಮಾರಾಟ ಮಾಡುವ ವ್ಯಕ್ತಿಯು ಸಿಕ್ಕಿಬಿದ್ದಿದ್ದು ಅವನನ್ನು ವಿಚಾರಿಸಲಾಗಿ ತನ್ನ ಹೆಸರು ಮಹೆಬೂಬ ತಂದೆ ನಬೀಸಾಬ, 65 ವರ್ಷ, ಮುಸ್ಲಿಂ, ಜೀಪ್ ಚಾಲಕ, ಸಾ|| ಎಲ್.ಬಿ.ಎಸ್ ನಗರ ರಾಯಚೂರು  ಅಂತಾ ತಿಳಿಸಿದ್ದು. ಸದರಿಯವನಿಂದ ಒಂದು ಪ್ಲಾಸ್ಟಿಕ್ ಕೊಡದಲ್ಲಿ 10 ಲೀಟರ್ ಸೇಂದಿ ಅ.ಕಿ.ರೂ 100/- ಬೆಲೆಬಾಳುವುದನ್ನು ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅದರಲ್ಲಿ ಸ್ಯಾಂಪಲ್ ತೆಗೆದು ಉಳಿದ ಸೇಂಧಿಯನ್ನು ನಾಶಪಡಿಸಲಾಯಿತು. ನಂತರ ಮೂಲ ದಾಳಿ ಪಂಚನಾಮೆ, ಮುದ್ದೆಮಾಲು ಹಾಗು ಆರೋಪಿತನನ್ನು ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರ ನೀಡಿದ್ದರ ಮೇಲಿಂದ ªÀiÁPÉðlAiÀiÁqÀð ¥Éưøï oÁuÉ ಗುನ್ನೆ ನಂ 43/2016 ಕಲಂ: 273, 284 ಐಪಿಸಿ & 32.34 ಕೆ..ಆಕ್ಟ್ ನೇದ್ದರ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
           ದಿನಾಂಕ:26-03-2016 ರಂದು ಬೆಳಿಗ್ಗೆ ಏಂದಿನಂತೆ ತಾನು ತನ್ನ ಹೆಂಡತಿ ಮಕ್ಕಳೊಂದಿಗೆ ಹೊಲಕ್ಕೆ ಹೋಗಿ ವಾಪಸ್ ಮದ್ಯಾಹ್ನ 2-00 ಗಂಟೆಗೆ ಮನೆಗೆ ಬಂದಾಗ  ಮನೆಯಲ್ಲಿದ್ದ ತನ್ನ ಮಗಳಾದ ಲಕ್ಷ್ಮಿ ಈಕೆಯು ಇರಲಿಲ್ಲಾ, ನಂತರ ರಾತ್ರಿಯವರೆಗೆ ಲಕ್ಷ್ಮಿ ಮನೆಗೆ ಬಾರದೇ ಇದ್ದುದರಿಂದ ಅಕ್ಕಪಕ್ಕದ ಮನೆಯವರನ್ನು ಹಾಗೂ ಗ್ರಾಮದ ತಮ್ಮ ಸಂಬಂಧಿಕರ ಮನೆಗಳಲ್ಲಿ ಮತ್ತು ಲಕ್ಷ್ಮಿ ಸ್ನೇಹಿತರ ಮನೆಗಳಲ್ಲಿ ಹಾಗೂ  ತಮ್ಮ ಅಕ್ಕಪಕ್ಕದ ಗ್ರಾಮದ ಹಾಗೂ ದೂರದ ಸಂಬಂಧಿಕರಿಗೆ ಸಹ ವಿಚಾರಿಸಲು ಯಾವುದೇ ಸಿಕ್ಕಿರುವುದಿಲ್ಲಾ, ಕಾರಣ ತನ್ನ ಮಗಳಾದ ಲಕ್ಷ್ಮೀ ವಯ:21 ವರ್ಷ ಈಕೆಯು ದಿನಾಂಕ:26-03-2016 ರಂದು ಗ್ರಾಮದ ಬಸ್ ಸ್ಟ್ಯಾಂಡ್ ಕಾಣೆಯಾದವಳು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ, ಕಾರಣ ಕಾಣೆಯಾದ ತನ್ನ ಮಗಳನ್ನು ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿ ಅಂತಾ ತಡವಾಗಿ ಇಂದು ಠಾಣೆಗೆ ಬಂದು ಪಿರ್ಯಾದಿ ಸಲ್ಲಿಸಿದ್ದುರ ಸಾರಾಂಶದ ಮೇಲಿಂದ vÀÄgÀÄ«ºÁ¼À ¥Éưøï oÁuÉ  ಗುನ್ನೆ ನಂ.55/2016 ಕಲಂ.ಮಹಿಳಾ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ..

ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.03.2016 gÀAzÀÄ 79¥ÀææPÀgÀtUÀ¼À£ÀÄß ¥ÀvÉÛ ªÀiÁr 16100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.