Thought for the day

One of the toughest things in life is to make things simple:

21 Jun 2016

Reported Crimes


  
¥ÀwæPÁ ¥ÀæPÀluÉ
ªÀgÀzÀPÀëuÉ ¸ÁªÀÅ ¥ÀæPÀgÀtzÀ ªÀiÁ»w:-
                ಪಿರ್ಯಾದಿ D®A§µÁ vÀAzÉ ¸ÀtÚ ºÀ£ÀĪÀÄAvÀ 28 ªÀµÀð, ªÀiÁ¢UÀ, PÀÆ°PÉ®¸À ¸Á: ºÀAa£Á¼À PÉ. vÁ: ¹AzÀ£ÀÆgÀÄ FvÀ£À  ಮೂರನೆ ತಂಗಿಯಾದ ಕೋಲಾರಮ್ಮ @ ಲಕ್ಷ್ಮಿ ಈಖೆಯನ್ನು ಕಾಳಾಪುರ ಗ್ರಾಮದ ಚಿದಾನಂದಪ್ಪನಿಗೆ ಹೀಗ್ಗೆ 6 ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದು  ಗಂಡ ಹೆಂಡತಿ ಅನ್ಯೋನ್ಯವಾಗಿದ್ದು, ನಮೂದಿತ 1)ºÀÄ°UɪÀÄä UÀAqÀ CªÀÄgÀ¥Àà 55 ªÀµÀð, 2) ºÀĸÉãÀªÀÄä UÀAqÀ ºÀ£ÀĪÀÄAvÀ 3) PÉAZÀªÀÄä vÀAzÉ CªÀÄgÀ¥Àà 4) «gÀÄ¥ÀtÚ J¯ÁègÀÆ eÁw ªÀiÁ¢UÀ ¸Á: PÁ¼Á¥ÀÄgÀ vÁ °AUÀ¸ÀÄUÀÆgÀ  gÀªÀgÀÄ ಕೋಲಾರಮ್ಮನ ಗಂಡನ ಮನೆಯವರಿದ್ದು ಆಕಗೆ ದಿನ ನಿತ್ಯ ತವರುಮನೆಯಿಂದ ವರದಕ್ಷಿಣೆ ತೆಗೆದುಕೊಮಡು ಬಾ ಇಲ್ಲದಿದ್ದರೆ ನೀನು ಮನೆಯಲ್ಲಿ ಇರುವದು ಬೇಡಾ ಎಲ್ಲಿಯಾದರು ಹೋಗು ಅಂತಾ ಕಿರುಕುಳ ಕೊಟ್ಟಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು 19-06-2016 ರಂದು ಮದ್ಯಾಹ್ನ 1.00 ಗಂಟೆ ಸುಮಾರು ಕಾಳಾಪುರ ಗ್ರಾಮದ ತನ್ನ ವಾಸದ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಅಥವಾ ಮೇಲಿನ ಆರೋಪಿತರೆ ಕೊಲೆ ಮಾಡಿ ನೇಣು ಹಾಕಿರಬಹುದು ಅಂತಾ ಅನುಮಾನ ವಿರುತ್ತದೆ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 155/2016  PÀ®A. 498(J), 304(©), 302 ¸À»vÀ 34 L¦¹ CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
J¸ï.¹./ J¸ï.n. ¥ÀæPÀgÀtzÀ ªÀiÁ»w:-
       ದಿನಾಂಕ 19/06/2016 ರಂದು ಸಂಜೆ 4-00 ಗಂಟೆ ಸುಮಾರಿಗೆ 1) CPÀÛgÀ ºÀĸÉãÀ vÀAzÉ ªÀĺÀªÀÄäzÀ ºÀĸÉãÀ ºÁUÀÆ EvÀgÉ 6 d£ÀgÀÄ ಫಿರ್ಯಾದಿ «Ä£ÁQë UÀAqÀ CªÀÄgÀ¥Àà ¸Á° ªÀAiÀiÁ- 40ªÀµÀð, eÁw- ZÀ®ÄªÁ¢, G- ªÀÄ£É UÉ®¸À ¸Á- ¦AZÀtÂ¥ÀÆgÀ °AUÀ¸ÀÄUÀÆgÀ FPÉAiÀÄ  ಮನೆಯ ಮುಂದೆ ಕಸ ಹಾಕಿದ್ದು ಅದಕ್ಕೆ ಫಿರ್ಯಾದಿದಾರಳು ವಿರೋದಿಸಿದಾಗ ಸದರಿ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ರಾಡು, ಬಡಿಗೆ, ಸಲಿಕೆ ಹಿಡಿದುಕೊಂಡು ಬಂದು ಫಿರ್ಯಾದಿದಾರಳ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ರಾಡಿನಿಂದ ಹೊಡೆದು ಗಾಯಗೊಳಿಸಿ, ಗಾಯಾಳು ಮತ್ತು ಫಿರ್ಯಾದಿಗೂ ಸಲಿಕೆಯಿಂದ ಹೊಡೆದು, ಜಾತಿ ಎತ್ತಿ ಬೈದು, ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಫಿರ್ಯಾದಿದಾರ ಮಕ್ಕಳಿಗೂ ಸಹ ಬಡಿಗೆಯಿಂದ ಹೊಡೆದು ತೀವ್ರ ಸ್ವರೂಪದ ಗಾಯಗೊಳಿಸಿ ಹೆಣ್ಣು ಮಕ್ಕಳು ಫಿರ್ಯಾದಿಗೆ ಕೂದಲು ಹಿಡಿದು ಎಳೆದಾಡಿ ದುಃಖಪತಗೊಳಿಸಿದ್ದು ಅಂತಾ ವೈಗೈರೆ ಇದ್ದ ಮೇರೆಗೆ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 153/2016  PÀ®A. 143,147,148,504,323,324,307,354,  ¸À»vÀ 149 L.¦.¹ ºÁUÀÆ  3 (1) (11)  J¸ï.¹/J¸ï.n ¥Àæw§AzsÀPÀ PÁAiÉÄÝ 1989      CrAiÀÄ°è ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ಯಂಕಾರೆಡ್ಡಿ ತಂದೆ ದ್ಯಾವನಗೌಡ 40 ವರ್ಷ ಜಾ;ನಾಯಕ ಹೀರೋ ಸ್ಪೇಡರ್ ಪ್ಲಸ್ ಮೋಟರ್ ಸೈಕಲ್ ಟಿ.ಪಿ ನಂ-KA32TP003711/2016/17 ಸಾ:ಧುಮತಿ  FvÀ£ÀÄ ತಾನು ನಡೆಸುತಿದ್ದ ಹೀರೋ ಸ್ಪೇಡರ್ ಪ್ಲಸ್ ಮೋಟರ್ ಸೈಕಲ್ ಟಿ.ಪಿ ನಂ-KA32TP003711/2016/17 ನೇದ್ದರ ಹಿಂದುಗಡೆ ಬಸವರಾಜ ಈತನನ್ನು ಕುಡಿಸಿಕೊಂಡು ಧುಮತಿ ಗ್ರಾಮದಿಂದ ಪೊತ್ನಾಳಕ್ಕೆ ಹೋಗುತ್ತಿರುವಾಗ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸಿಂಧನೂರುರಾಯಚೂರು ಮುಖ್ಯ ರಸ್ತೆಯ ರಾಗಲಪರ್ವಿ ಕ್ರಾಸ್ ಮುಂದಿನ ರಸ್ತೆಯ ತಿರುವಿನಲ್ಲಿ ಮೋಟರ್ ಸೈಕಲನ್ನು ನಿಯಂತ್ರಣಗೊಳಿಸದೆ ಆಯತಪ್ಪಿ ಬಿದ್ದಿದ್ದರಿಂದ ಬಸವರಾಜ ಈತನಿಗೆ ಬಲಹಣೆಗೆ ಭಾರಿ ಒಳಪೆಟ್ಟಾಗಿ ಮುಗಿನಿಂದ ಮತ್ತು ಕಿವಿಯಿಂದ ರಕ್ತಬಂದಿದ್ದು ಇಲಾಜು ಕುರಿತು 108 ವಾಹನದಲ್ಲಿ ಸಿಂಧನುರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಇಲಾಜು ಕುರಿತು ಬಳ್ಳಾರಿಯ ದಾನಮ್ಮ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ರುತ್ತದೆ ಈ ಅಫಘಾತವು ಯಂಕಾರೆಡ್ಡಿ ಈತನು ತಾನು ನಡೆಸುತಿದ್ದ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತಿರುವಿನಲ್ಲಿ ನಿಯಂತ್ರಣಗೊಳಿಸದೆ ಆಯತಪ್ಪಿ ಪಲ್ಟಿಗೊಳಿಸಿದ್ದರಿಂದ ಈ ಅಫಘಾತ ಜರುಗಿದ್ದು ಇರುತ್ತದೆ. ಈ ಅಫಘಾತವು ದಿನಾಂಕ-15/06/2016 ರಂದು ಬೆಳೆಗ್ಗೆ 10-30 ಗಂಟೆಗೆ ಜರುಗಿದ್ದು ಇರುತ್ತದೆಸದರಿ ಘಟನೆಯ ನಂತರ ನಮ್ಮ ತಂದೆಯನ್ನು ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ರಾಜಾಗೌಡ ತಂದೆ ಬಸವರಾಜ ಮಾಲಿ ಪಾಟೀಲ್ 19 ವರ್ಷ ಜಾ:ನಾಯಕ ಸಾ:ಧುಮತಿ  FvÀ£ÀÄ oÁuÉUÉ §AzÀÄ ಲಿಖಿತ ದೂರು ನೀಡಿದ್ದು ಇರುತ್ತದೆ. ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 75/2016.ಕಲಂ,279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï.¥ÀæPÀgÀtzÀ ªÀiÁ»w:-
                      ರೆಡ್ಡಿ ಸೂರ್ಯಾರಾವ್‌  ತಂದೆ ರೆಡ್ಡಿ ಘನಿರಾಜು, 60ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ, ಸಾ:73ಕ್ಯಾಂಪ್‌, ತಾ:ಮಾನವಿರವರು ದಿನಾಂಕ:18/6/2016ರಂದು ಬೆಳಿಗ್ಗೆ 09-00 ಗಂಟೆಯಿಂದ 10-00ಗಂಟೆಯ ಅವಧಿಯಲ್ಲಿ ಹುಲ್ಲಿನ ಬಣವಿಯನ್ನು ಹಾಕಲು ಅದರ ಮೇಲೇರಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರಿಂದ ಅವರನ್ನು ಚಿಕಿತ್ಸೆ ಕುರಿತು ಕವಿತಾಳಕ್ಕೆ ಕರೆದುಕೊಂಡು ಬಂದು, ಇಲ್ಲಿಂದ ರಾಯಚೂರು ವಿಮ್ಸ್‌‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಅಲ್ಲಿಂದ ಬಳ್ಳಾರಿಯ ವಿಮ್ಸ್‌‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು  ಕುತ್ತಿಗೆಯ ಹಿಂದಿನ ನರಗಳು ಕಟ್‌‌ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ:19/6/2016ರಂದು 14-00ಗಂಟೆಗೆ ನಮ್ಮ ಮಾವನಾದ ರೆಡ್ಡಿ ಸೂರ್ಯಾರಾವ್‌ ರವರು ಬಳ್ಳಾರಿಯ ವಿಮ್ಸ್‌‌ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ನಮ್ಮ ಮಾವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಕಾರಣ ತಾವುಗಳು ಈ ಬಗ್ಗೆ ಮುಂದಿನ ಕಾನೂನುಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ಹೇಳಿಕೆಯ ಫಿರ್ಯಾದು ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆಯ ಯುಡಿಆರ್‌‌ ನಂ:7/2016, ಕಲಂ:174 ಸಿಆರ್‌‌ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
              ದಿನಾಂಕ 19-06-16 ರಂದು ಮದ್ಯಾಹ್ನ 13,30 ಗಂಟೆಗೆ ಪಿರ್ಯಾದಿ ಶ್ರೀ ಶಾರದಮ್ಮ ಗಂಡ ಪಿತೇಪ್ಪ ಚವ್ಹಾಣ ಲಮಾಣಿ 50 ವರ್ಷ ಮನೆಕೆಲಸ ಸಾ, ದೇಸಾಯಿಬೊಗಾಪುರ ಕಸ್ತೂರಪ್ಪನ ತಾಂಡಾ.  FPÉAiÀÄÄ ಠಾಣೆಗೆ ಹಾಜರಾಗಿ ತನ್ನ ಮಗಳಾದ ಕಮಲಮ್ಮ ಗಂಡ ಶಂಕ್ರಪ್ಪ 30 ವರ್ಷ ಈಕೆಯು ತನಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ದಿನಾಂಕ 14-06-16 ರಂದು ಬೆಳಿಗ್ಗೆ 10,30 ಗಂಟೆಗೆ ನಾಗಲಾಪುರಕ್ಕೆ ಹೊಗಿ ತೊರಿಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಮನೆಯಿಂದ ಹೊದವರು ವಾಪಸ್ ಮನೆಗೆ ಬಂದಿರುವುದಿಲ್ಲ. ನಾವು ಆಕೆಯನ್ನು ಅಲ್ಲಲ್ಲಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಲು ವಿನಂತಿ ಇದ್ದ ದೂರಿನ ಸಾರಾಂಶದ ಮೆಲಿಂದ ಮಸ್ಕಿ ಠಾಣಾ ಗುನ್ನೆ ನಂ 83/16 ಕಲಂ ಮಹಿಳಾ ಕಾಣೆ ಪ್ರಕಾರ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 

¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :20.06.2016 gÀAzÀÄ    183  ¥ÀææPÀgÀtUÀ¼À£ÀÄß ¥ÀvÉÛ ªÀiÁr  25,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.