Thought for the day

One of the toughest things in life is to make things simple:

2 Dec 2013

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w:-
        © ¨Á§Ä vÀAzÉ  © £ÀgÀ¸ÀtÚ ªÀAiÀiÁ 49   ªÀµÀð,eÁw:ªÀÄrªÁ¼À G:PÀÆ° ¸Á:ªÀÄ£É £ÀA 4-12-108ªÀÄAUÀ¼ÀªÁgÀ ¥ÉÃmÉ gÁAiÀÄZÀÆgÀÄ FvÀ£À ಮಗ ವಿರೇಶ ಎಂಬುವವನು ತಮ್ಮ ಓಣಿಯ ಕುರುಬರ ಜಾತಿಯ ವೀಣಾ ಎಂಬುವವಳಿಗೆ ಪ್ರೀತಿಸುತ್ತಿದ್ದು ದಿನಾಂಕ 29.11.2013 ರಂದು ಮಧ್ಯಾಹ್ನ 3.00 ಗಂಟೆಗೆ ತನ್ನ ಮಗ ವಿರೇಶ ಮನೆಯಿಂದ ಹೋದವನು ವಾಪಾಸ್ಸು ಬಂದಿಲ್ಲಾ ಅದೇ ರೀತಿ ವೀಣಾ ಸಹ ಕಂಡಿರುವುದಿಲ್ಲಾ ಘಟನೆಗೆ ಸಂಭಂಧಿಸಿದಂತೆ ವೀಣಾ ಇವರ ತಂದೆ ಕೆ.ಎಸ್.ಆರ್.ಟಿ.ಸಿ. ಸೋಮಪ್ಪ ಈತನು ಸದರ್ ಬಜಾರ್ ಠಾಣೆಯಲ್ಲಿ ತನ್ನ ಮಗನ ಮೇಲೆ ಕಿಡ್ನಾಪ್ ಕೇಸ್ ಮಾಡಿಸಿದ್ದು ಇರುತ್ತದೆ. ದಿವಸ ದಿನಾಂಕ 01.12.2013 ರಂದು ಸಂಜೆ 4.00 ಗಂಟೆಯ ಸಮಯದಲ್ಲಿ ಫಿರ್ಯಾದಿದಾರನು ಅಶೋಕ ಬಾರ್ ದಿಂದ ತಮ್ಮ ಮನೆಗೆ ಹೋಗುತ್ತೀರುವಾಗ ಮಂಗಳವಾರಪೇಟೆದಲ್ಲಿರುವ ಮಾಜಿ ಕೌನ್ಸಲರ್ ಓಂದಾಸ್ ಇವರ ಮನೆಯ ಹತ್ತಿರ ದಿಂದ ಹೋಗುವಾಗ ಆರೋಪಿತರಾದ ಸೋಮಪ್ಪ ಅಲಿಯಾಸ್ ಗುಕ್ಕಿ  ಹಾಗೂ ಇತರೆ 6 ಜನರು ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿದಾರನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದಾಡಿ ಕೈಯಿಂದ ದಬ್ಬಾಡಿ ಮುಖಕ್ಕೆ ಹಾಗೂ ಮೈಗೆ ಹೊಡೆದಿದ್ದು ಇದರಿಂದ ಮೂಗಿನಿಂದ ರಕ್ತ ಬಂದಿದ್ದು ಆರೋಪಿ ಸೋಮಪ್ಪ ಅಲಿಯಾಸ್ ಗುಕ್ಕಿ ಇವನು ಚಾಕು ಹಿಡಿದುಕೊಂಡು ಬಂದಿದ್ದು ಆರೋಪಿತರೆಲ್ಲರೂ ಕೊಲ್ಲಿಹಾಕುತ್ತೇವೆಂದು ಜೀವದ ಬೆದರಿಕೆ ಹಾಕಿದ್ದು ತಾನು ತಪ್ಪಿಸಿಕೊಂಡು ಮನೆಗೆ ಬಂದು ಅಲ್ಲಿಂದ ರಿಮ್ಸ್ ಆಸ್ಪತ್ರೆಗೆ ಬಂದು ಉಪಚಾರ ಕುರಿತು ದಾಖಲಾಗಿರುತ್ತೇನೆ ಅಂತಾ ಮುಂತಾಗಿ ಹೇಳಿಕೆ ನೀಡಿದ್ದರ ಮೇಲಿಂದ ¢£ÁAPÀ: 1.12.2013 gÀAzÀÄ ¸ÀzÀgÀ §eÁgï  ಠಾಣಾ ಗುನ್ನೆ ನಂ 229/2013 ಕಲಂ-143,147,148,323,324,504,506,ಸಹಿತ 149 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
EvÀgÉ L.¦.¹  ¥ÀæPÀgÀtzÀ ªÀiÁ»w:-

             ©üêÀÄtÚ vÀAzÉ ºÀ£ÀĪÀÄAvÀ¥Àà ªÀAiÀiÁ 58 ªÀµÀð eÁw: UÉÆ®ègÀ  G:MPÀÌ®ÄvÀ£À, ¸Á: ªÀZÀð£ÀºÀ½î vÁ:eÉêÀVð f:UÀÄ®âUÁð EªÀgÀÄ ರಾಯಚೂರು ತಾಲೂಕಿನ ಯರಗೇರಾ ಸೀಮಾಂತರದ ಹೊಲ  ಸರ್ವೆ ನಂಬರ್ 483/1 ರಲ್ಲಿ 6 ಎಕರೆ 12 ಗುಂಟೆ ಭೂಮಿಯನ್ನು ಶ್ರೀ ರಾಘವೇಂದ್ರ ಚಾರ್ಯ ಜೋಷಿ ಸಾ: ನೇತಾಜಿ ನಗರ ರಾಯಚೂರು ಇವರಿಮದ 2008 ನೇ ಸಾಲಿನಲ್ಲಿ ಖರೀದಿಗೆ ತೆಗೆದುಕೊಂಡಿದ್ದು ಇಲ್ಲಿಯವರೆಗೆ ರೆಜಿಸ್ಟೇಷನ್ ಮಾಡಿಸಿಕೊಟ್ಟಿರುವುದಿಲ್ಲಾ ಈ ಕಾರಣಕ್ಕಾಗಿ ತಮಗೂ ಮತ್ತು ರಾಘವೇಂದ್ರಚಾರ್ಯ ಜೋಷಿಗೆ ತಕರಾರು ಇದ್ದು ದಿನಾಂಕ 23.11.2013 ರಂದು ಸಂಜೆ 4.30 ಗಂಟೆಯ ಸಮಯದಲ್ಲಿ ಫಿರ್ಯದಿದಾರರು ತಮ್ಮ ಅಳಿಯನಾದ ಶ್ರೀನಿವಾಸ ವಕೀಲ ಮತ್ತು ಈರಣ್ಣ ಎಂಬುವವರ ಸಂಗಡ ಕೋರ್ಟನಿಂದ ಫಾರೂಕ್ ಕ್ಯಾಂಟೀನ್ ಮುಂದುಗಡೆಯ ರಸ್ತೆಹಿಡಿದು ಬಸ್ ನಿಲ್ದಾಣದ ಕಡೆಗೆ ಹೋಗುವಾಗ 1] ಸುಮಲತಾ ತಂದೆ ರಾಘವೇಂದ್ರ ಚಾರ್ಯ ಹಾಗೂ ಇನ್ನೂಳಿದ ಮೂರು ಜನರು ಕೂಡಿಕೊಂಡು ಬಂದು ಫಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಎನಲೇ ಸೂಳೆ ಮಗನೆ ನಮ್ಮ ಮೇಲೆ ಸಿವಿಲ್ ಕೇಸ್ ಮಾಡಿಸಿದ್ದಿ ಅದನ್ನು ವಾಪಾಸ್ಸು ತೆಗೆದುಕೋ ಇಲ್ಲದಿದ್ದರೆ ನಿನ್ನನ್ನು ಇಲ್ಲಿಯೇ ಮುಗಿಸಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಶಾಮ್ ಸುಂದರ್ ಮತ್ತು ರಾಘವೇಂದ್ರಚಾರ್ಯ ಜೋಷಿ ಇವರಿಬ್ಬರೂ ಕೈಗಳಿಂದ ಹೊಡೆ ಬಡೆ ಮಾಡಿದ್ದು ಅಲ್ಲದೆ ಬೆಂಗಳೂರಿನಿಂದ ಗುಂಡಾಗಳನ್ನು ಕರೆಯಿಸಿ ನಿನ್ನನನ್ನು ಶೂಟ್ ಮಾಡಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ  ಎಂದೂ ಮುಂತಾಗಿ ಫಿರ್ಯದಿಯ ¢£ÁAPÀ: 01.12.2013 gÀAzÀÄ PÉÆlÖ  ಮೇರೆಗೆ ¸ÀzÀgÀ §eÁgï ಠಾಣಾ ಗುನ್ನೆ ನಂ 228/2013 ಕಲಂ-341,504,323,506, ಸಹಿತ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತೇನೆ.
               ¢£ÁAPÀ.30-11-2013 gÀAzÀÄ ¸ÀAeÉ 5.00 UÀAmÉUÉ ¦ügÁå¢ ªÀÄ®è¥Àà vÀAzÉ ¸ÀAUÀ¥Àà UÉÆgÀæ ªÀAiÀÄ.22 ªÀµÀð, G.MPÀÌ®ÄvÀ£À ¸Á.PÀ£ÁߥÀÆgÀºÀnÖ. FvÀ£ÀÄ  vÀ£Àß vÀAzÉAiÀÄ ºÉÆ®zÀ°è ±ÉÃAUÁ ¨É¼ÉUÉ ¤ÃgÀÄ ºÁ¬Ä¸ÀÄwÛzÁÝUÀ ±ÀgÀtAiÀÄå£ÀÄ ¦ügÁå¢AiÀÄ ºÉÆ®zÀ MrØ£À°èzÀÝ ªÀÄĽî£À ¨ÉðUÉ ¨ÉAQ ºÀaÑzÁUÀ ¦ügÁå¢ EzÀÄ £ÀªÀÄä d«ÄäUÉ ¸ÀA§A¢ü¹zÀÄÝ ¨ÉðUÉ AiÀiÁPÉ ¨ÉAQ ºÀZÀÄÑwÛÃj CAvÁ CAzÁUÀ ±ÀgÀtAiÀÄå£ÀÄ d«Ää£À°è CwÃPÀæªÀÄ ¥ÀæªÉñÀ ªÀiÁr CªÁZÀåªÁV ¨ÉÊzÀÄ JzÉAiÀÄ ªÉÄÃ¯É CAV »rzÀÄ PÉʬÄAzÀ ºÉÆqÉzÀÄ dUÀ¼À ©r¸À®Ä §AzÀ ¦ügÁå¢ vÁ¬Ä UËgÀªÀÄä FPÉUÉ ¨Á¼ÀAiÀÄå FvÀ£ÀÄ CªÁZÀåªÁV ¨ÉÊzÀÄ ¹ÃgÉ »rzÀÄ J¼ÉzÁr §¸ÀªÀÄä FPÉAiÀÄÄ §AzÀÄ MAzÀÄPÉÆqÀ°AiÀÄ£ÀÄß ±ÀgÀtAiÀÄå¤UÉ PÉÆlÄÖ EªÀgÀ£ÀÄß fêÀ ¸À»vÀ ©qÀ¨Áårj CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 125/13 PÀ®A.447,323,354,504,506 gÉ/«. 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
           ¢£ÁAPÀ. 01-12-2013 gÀAzÀÄ 7-00 ¦.JªÀiï  ¸ÀĪÀiÁjUÉ ¹AzsÀ£ÀÆgÀÄ £ÀUÀgÀzÀ°è ªÉAPÀmÉñÀégÀ £ÀUÀgÀ ªÁqïð £ÀA.17 gÀ°è ¦üAiÀiÁ𢠲ªÁ£ÀAzÀ vÀAzÉ ¥ÀAZÀ¥Àà ºÀqÀ¥Àzï , ªÀAiÀÄ: 32ªÀ, G: PÀnAUï ±Á¥ï , ¸Á: CªÀÄgÁªÀw , vÁ: ºÀÄ£ÀUÀÄAzÁ , ºÁ.ªÀ: ªÉAPÀmÉñÀégÀ£ÀUÀgÀ ªÁqï £ÀA.17 ¹AzsÀ£ÀÆgÀÄ  EªÀgÀÄ  ¨ÁrUÉ ¥ÀqÉzÀÄ ªÁ¸ÀªÁVgÀĪÀ  ¸ÉÊAiÀÄåzï eÁ«Ãzï EªÀgÀ ±Éqï£À°è «zÀÄåvï ±Ámïð ¸ÀPÀÆåðmï¢AzÀ ¨ÉAQ ºÀwÛ ±Éqï£À°èzÀÝ MAzÀÄ aî eÉÆüÀ,  ¨ÁåUï£À°ènÖzÀÝ §AUÁgÀzÀ dĪÀÄÄQ, £ÉPÉè¸ï (ªÀÄÆvÀÄ vÉƯÉ) , ¥Áè¹ÖPï qÀ©âAiÀÄ°ènÖzÀÝ £ÀUÀzÀÄ ºÀt gÀÆ.15000/- , §mÉÖ §gÉ , ¢£À¹ ¸ÁªÀiÁ£ÀÄ ºÁUÀÆ n.« ¸ÀÄlÄÖ MlÄÖ 1,50,000/- gÀÆ. zÀµÀÄÖ ®ÄPÁì£ï DVzÀÄÝ , fêÀºÁ¤ ªÀÄvÀÄÛ ¥ÁætºÁ¤ DVgÀĪÀ¢®è AiÀiÁgÀ ªÉÄÃ¯É AiÀiÁªÀ vÀgÀºÀzÀ ¸ÀA±ÀAiÀÄ EgÀĪÀ¢®è CAvÁ PÉÆlÖ ¦üAiÀiÁð¢AiÀÄ ªÉÄðAzÁ ¹AzsÀ£ÀÆgÀÄ £ÀUÀgÀ ¥ÉưøÀ oÁuÉ J¥sï.J £ÀA. 04/2013 CrAiÀÄ°è zÁR®Ä ªÀiÁrPÉÆArzÀÄÝ EgÀÄvÀÛzÉ.
UÁAiÀÄzÀ ¥ÀæPÀgÀtzÀ ªÀiÁ»w:-
               ನಿನ್ನೆ ದಿನಾಂಕ : 01/12/13 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಪಿರ್ಯಾದಿ ವೀರೇಶ ತಂದೆ ನರಸಣ್ಣ ಸಾ-ಕುರ್ಡಿ ಮತ್ತು ತನ್ನ ತಂದೆ ನರಸಣ್ಣ ಮತ್ತು ಮಲ್ಲಿಕಾ ಗ್ರಾಮ ಪಂಚಾಯಿತಿ ಸದಸ್ಯರು ಮೂರು ಜನರು ತಮ್ಮ ಊರ ಮಲ್ಲಿಕಾರ್ಜುನ ಗುಡಿಯ ಮುಂದೆ ನಿಂತುಕೊಂಡಾಗ ಅದೇ ವೇಳೆಗೆ ¤wÃ£ï ºÀjd£À ¸Á-PÀÄrð FvÀ£ÀÄ  ಕುಡಿದು ಬಂದಿದ್ದು, ಆಗ ಪಿರ್ಯಾದಿದಾರನು ಆತನಿಗೆ ಈಗ್ಗೆ ಒಂದು ವಾರದ ಹಿಂದೆ 150/- ರೂ ಸಾಲ ತೆಗೆದುಕೊಂಡಿದ್ದೇ, ಅದನ್ನು ಕೊಡು ಅಂತಾ ಕೇಳಿದ್ದು, ಆತನು ನನಗೆ ಯಾವ ಹಣ ಕೊಡುವುದು ಬಾಕಿ ಇಲ್ಲಾ ಅಂತಾ ಹೇಳಿದ್ದು, ನೀನು ತೆಗೆದುಕೊಂಡ ಸಾಲ ನಿನಗೆ ಗೊತ್ತಿಲ್ಲಾ ಅಂತಾ ಹೇಳಿದರೆ ಹ್ಯಾಂಗ ಅಂತಾ ಅಂದಾಗ ಆರೋಪಿತನು ಸಿಟ್ಟಿಗೆ ಬಂದು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ನಂತರ ವಾಪಾಸ್ ಹೋಗುವಾಗ ಲೇ ಸೂಳೇ ಮಗನೇ ನಿನಗೆ ಯಾವ ಹಣ ಕೊಡುವುದು ಬಾಕಿ ಇಲ್ಲಾ. ಇನ್ನೊಮ್ಮೆ ಹಣ ಕೇಳಲು ನನ್ನ ಹತ್ತಿರ ಬಂದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ನಿತೀನ್ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ PÉÆlÖ zÀÆj£À ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.251/13 ಕಲಂ 324,504,506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
EvÀgÉ ¥ÀæPÀgÀtUÀ¼À ªÀiÁ»w:-
                ¢£ÁAPÀ.02/12/2013 gÀAzÀÄ ¨É½UÉÎ 09.20 UÀAmÉUÉ ¦ügÁå¢ ²æà ºÀÄ®ÄUÀAiÀÄå PÀAzÁAiÀÄ ¤jÃPÀëPÀgÀÄ ªÀÄÄzÀUÀ¯ï.gÀªÀgÀÄ MAzÀÄ UÀtPÀAiÀÄAvÀæ ªÀÄÄ¢ævÀ zÀÆgÀ£ÀÄß ºÁUÀÆ ¥ÀAZÀ£ÁªÉÄAiÀÄ£ÀÄß vÀAzÀÄ ºÁdgÀÄ¥Àr¹zÀÄÝ ¸ÁgÁA±ÀªÉãÉAzÀgÉ, ªÀÄÄzÀUÀ¯ï ¹ÃªÀiÁ ¸ÀgÀPÁj ¸ÀªÉÃð.£ÀA.618 gÀ°è 1.zÁªÀÇzï vÀAzÉ UÀÆqÀ¸Á¨ï ¸Á.ªÀÄÄzÀUÀ¯ï ¸ÀªÉð.£ÀA.713 2.ªÀĺÁAvÀUËqÀ vÀAzÉ ªÀÄ®è£ÀUËqÀ ¸Á.§AiÀiÁå¥ÀÆgÀ ¸ÀªÉð.£ÀA.401/1, 402/1/2 3.¹zÁæªÀÄ¥Àà vÀAzÉ §¸À°AUÀ¥Àà ¸ÁºÀÄPÁgÀ ¸Á.¸ÀAvÉPÉ®ÆègÀÄ ¸ÀªÉð.£ÀA.403/2 4.gÉÃR¥Àà vÀAzÉ ¯ÉÆÃPÀ¥Àà gÁoÉÆÃqÀ ¸Á.E®PÀ¯ï ¸ÀªÉð.£ÀA.401/1 5.ZÀ£Àß«ÃgÀ£ÀUËqÀ ¸Á.DzÁ¥ÀÆgÀ ¸ÀªÉð.£ÀA.618 6.wªÀÄä£ÀUËqÀ ¥ÁnÃ¯ï ¸Á.UÀÄqÀzÀÆgÀÄ ¸ÀªÉð.£ÀA.918 7.¸ÀvÀå¥Àà vÀAzÉ zÁ¸À¥Àà ¸Á.ªÀÄÄzÀUÀ¯ï ¸ÀªÉð.£ÀA.404/1/1 gÀªÀgÀÄUÀ¼ÀÄ vÀªÀÄä vÀªÀÄä ¥ÀmÁÖ ¨sÀÆ«ÄAiÀÄ°è ºÁUÀÆ D¥Á¢vÀ ¸ÀA.5 & 6 gÀªÀgÀÄ ¸ÀgÀPÁj ¨sÀÆ«Ä ¸ÀªÉÃð.£ÀA.618 gÀ°è C¢üÃPÀÈvÀªÁV ¸ÀgÀPÁgÀ¢AzÀ UÀÄwÛUÉ ¥ÀqÉzÀÄ UÀtÂUÁjPÉ ªÀiÁr ¤gÀÄ¥ÀAiÀÄÄPÀÛ ºÁUÀÆ ªÀiÁPÀð ªÀiÁrzÀ UÁæ£ÉÊmï PÀ®Äè ¢«ÄäUÀ¼À£ÀÄß ¸ÀgÀPÁj ¸ÀªÉð.£ÀA.618 gÀ°è ºÁPÀĪÀ ªÀÄÆ®PÀ ¸ÀgÀPÁj d«ÄãÀ£ÀÄß vÀªÀÄä ªÀ±ÀPÉÌ vÉUÉzÀÄPÉƼÀÄîªÀ GzÉÝñÀ¢AzÀ CwÃPÀæªÀÄt ªÀiÁr zÀÄgÀÄ¥ÀAiÉÆÃUÀ¥Àr¹PÉÆArzÀÄÝ EgÀÄvÀÛzÉ CAvÁ ªÀÄÄAvÁV EzÀÝ UÀtPÀAiÀÄAvÀæ ªÀÄÄ¢ævÀ zÀÆgÀÄ ºÁUÀÆ ¥ÀAZÀ£ÁªÉÄ DzsÁgÀzÀ ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA.131/2013 PÀ®A.192(J) PÀ£ÁðlPÀ ¨sÀÆ PÀAzÁAiÀÄ (wzÀÄÝ¥Àr) PÁAiÉÄÝ 2007 gÀ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:02.12..2013 gÀAzÀÄ 31 ¥ÀææPÀgÀtUÀ¼À£ÀÄß ¥ÀvÉÛ ªÀiÁr 4700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.