Thought for the day

One of the toughest things in life is to make things simple:

22 Apr 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄ»¼É  PÁuÉ
ದಿನಾಂಕ 22-04-2015 ರಂದು ಮಧ್ಯಾಹ್ನ 12-30 ಗಂಟೆಗೆ ¨Á¥ÀÆgÀ ªÉAPÀmÉñÀ vÀAzÉ FgÀtÚ 43ªÀµÀð eÁ;ªÉʱÀå G:ªÁå¥ÁgÀ ¸Á:ªÀÄ.£ÀA: 6-8-91 wªÀiÁä¥ÀÄgÀ¥ÉÃl gÁAiÀÄZÀÆgÀÄ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ 19-04-2015 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾದಿ ತಮ್ಮ ಸತ್ಯನಾರಾಯಣ ಈತನು ಫಿರ್ಯಾದಿಗೆ ಫೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ದಿನಾಂಕ 19-04-2015 ರಂದು ಮಧ್ಯಾಹ್ನ 13-30 ಗಂಟೆಯ ಸುಮಾರಿಗೆ ಊಟ ಮುಗಿದ ನಂತರ ಫಿರ್ಯಾದಿದಾರರ ತಮ್ಮ ಮತ್ತು ತಮ್ಮನ ಹೆಂಡತಿ ಹಾಗೂ ಮಗುವನ್ನು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ತಾಯಿ ಒಬ್ಬರೆ ಮನೆಯಲ್ಲಿದ್ದು ಆಸ್ಪತ್ರೆಯಿಂದ ಮಧ್ಯಾಹ್ನ    14-45 ಗಂಟೆಗೆ ವಾಪಸ್ ಮನೆಗೆ ಬಂದು ನೋಡಲಾಗಿ ಮನೆಗೆ ಬೀಗ ಹಾಕಿದ್ದು ಮನೆಯ ಮುಂದಿನ ಕೆ. ಸುಧಾಕರ ಇವರಿಗೆ ಫಿರ್ಯಾದಿಯ ತಾಯಿಯ ಬಗ್ಗೆ ವಿಚಾರಿಸಲಾಗಿ ನಾವು ಆಸ್ಪತ್ರೆಗೆ ಹೋದಾಗ ಮನೆಗೆ ಬೀಗ ಹಾಕಿ ಹೊರಗಡೆ ಹೋಗಿ ಬರುವುದಾಗಿ ಹೇಳಿ ನನ್ನ ಮಗ ಬಂದ ನಂತರ ಮನೆಯ ಕೀಲಿ ಕೊಡಿರಿ ಅಂತಾ ಹೇಳಿ ಕೀಲಿಯನ್ನು ತನ್ನ ಕೈಯಲ್ಲಿ ಕೊಟ್ಟು ಹೋಗಿದ್ದು ಇರುತ್ತದೆ ಅಂತಾ ತಿಳಿಸಿದ್ದು ಇರುತ್ತದೆ. ನಂತರ ತಮ್ಮ ಸಂಬಂಧಿಕರಲ್ಲಿ ಹಾಗೂ ಪರಿಚಯಸ್ಥರಲ್ಲಿ ಹುಡುಕಾಡಲಾಗಿ ಫಿರ್ಯಾದಿಯ ತಾಯಿಯು ¥ÀzÁäªÀw @ dAiÀĪÀÄä ¨Á¥ÀÄgÀ UÀAqÀ FgÀtÚ 61ªÀµÀð eÁ;ªÉʱÀå G:ªÀÄ£ÉUÉ®¸À ¸Á:PÉÆvÀÛ ¥ÉÃl gÁAiÀÄZÀÆgÀÄ ಇರುವಿಕೆಯ ಬಗ್ಗೆ ಸುಳಿವು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿಯನ್ನು ನೀಡುತ್ತಿದ್ದು ಕಾಣೆಯಾದ ತಮ್ಮ ತಾಯಿಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ £ÉÃvÁf £ÀUÀgÀ ಠಾಣಾ ಗುನ್ನೆ ನಂ: 37/2015 ಕಲಂ ಮಹಿಳೆ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
ದಿನಾಂಕ.21.04.2015 ರಂದು ಸಂಜೆ 07-15 ಗಂಟೆಸುಮಾರಿಗೆ ಸುಮಾರಿಗೆ ಮುದಗಲ್ಲ ಸರಕಾರಿ ಆಸ್ಪತ್ರೆಯಿಂದ  ಒಂದು ಎಂ ಎಲ್ ಸಿ ವಸೂಲಾಗಿದ್ದು ಸಾರಾಂಶ ವೆನಂದರೆ ಪಿರ್ಯಾಧಿ ವಿಜಯಲಕ್ಮ್ಷಿ ಗಂಡ ಪಂಪಯ್ಯ ಹಿರೇಮಠ ವಯಾ:26 ವರ್ಷ, ಲಿಂಗಾಯತ ,ಮನೆ ಗೆಲಸ ಸಾ.ಆಮದಿಹಾಳ FPÉAiÀÄ ಗಂಡ ಪಂಪಯ್ಯ ಹಾಗೂ ನಾಗಯ್ಯ ಇಬ್ಬರು ಕೂಡಿ ಮೋ ಸೈ ನಂ ಕೆ..36 /.ಎಫ್. 1871 ನೇದ್ದರ ಮೇಲೆ ಲಿಂಗಸೂಗುರಿನಿಂದ ಆಮದಿಹಾಳಕ್ಕೆ ಬರುತ್ತಿರುವಾಗ ದಿನಾಂಕ 21.04.2015 ರಂದು ಸಂಜೆ 06-30 ಗಂಟೆಸುಮಾರಿಗೆ ನವಲಿ ನಾಗರಾಳ ರೋಡಿನಮೇಲೆ ಜೂಲಗುಡ್ಡ ಕ್ರಾಸ್ ಹತ್ತಿರ ಬರುತ್ತಿರುವಾಗ  ಪಂಪಯ್ಯನು ಮೋ ಸೈಕಲ್ಲನ್ನು ಅತೀವೇಗ & ಅಲಕ್ಷತನ ದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೆ ಸ್ಕಿಡ್ ಆಗಿ ಬಿದಿದ್ದರಿಂದ, ಪಿರ್ಯಧಿಯ ಗಂಡನ ಮುಖಕ್ಕೆ ತೆರಚಿದಗಾಯ ಹಾಗೂ ಗಲ್ಲಕ್ಕೆ ಹಾಗೂ ತಲೆಗೆ ಭಾರಿಗಾಯವಾಗಿದ್ದು ಅಲ್ಲಲ್ಲಿ ತೆರಚಿದ ಗಾಯವಾಗಿರುತ್ತವೆ & ಎದೆಗೆ ಒಳಪೆಟ್ಟಾಗಿದ್ದು ಬಲಗಣ್ಣಿಗೂ ಪೆಟ್ಟಾಗಿದ್ದು ಇರುತ್ತದೆ. ಮೋಟಾರ ಸೈಕಲ್ ಹಿಂದೆ ಕುಳಿತ ನಾಗಯ್ಯನಿಗೆ ಯಾವುದೇ ಗಾಯಗಳಾಗಿರುವುದಿಲ್ಲಾ ಅಂತಾ, ಮುಂತಾಗಿ ನೀಡಿದ ಹೇಳಿಕೆ ಪಿರ್ಯಾಧಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 66/2015 PÀ®A 279,338 L¦¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಾಗಿದೆ.
        ಫಿರ್ಯಾದಿ ರಾಜೇಶ್ವರಿ @ ಗಾದೆಮ್ಮ ಗಂಡ ಶೇಖರ್ ಆದೋನಿ, ವಯ:29, ಜಾ:ಕುರುಬರು, :ಮನೆಕೆಲಸ, ಸಾ:ಪಿಡಬ್ಲುಡಿ ಕ್ಯಾಂಪ್ ಸಿಂಧನೂರು FPÉAiÀÄ  ಗಂಡನಾದ ಕೆ.ಶೇಖರ್ ಈತನಿಗೆ ಆರಾಮಿಲ್ಲದ್ದರಿಂದ ದಿನಾಂಕ:20-04-2015 ರಂದು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಅಡ್ಮಿಟ್ ಇದ್ದು ಉಪಚಾರ ಪಡೆದು ಗುಣಮುಖವಾದ ಮೇಲೆ ದಿನಾಂಕ: 21-04-2015 ರಂದು ರಾತ್ರಿ ವೈದ್ಯರು ಮನೆಗೆ ಹೋಗಲು ತಿಳಿಸಿದ್ದರಿಂದ ಮನೆಗೆ ಹೋಗಬೇಕೆಂದು ರಾತ್ರಿ 10-45 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಮೊದಲನೇ ಗೇಟ್ ನಿಂದ ಹೊರಗೆ ಬಂದು ಸಿಂಧನೂರು ರಾಯಚೂರು ರಸ್ತೆಯಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಯ ಮೊದಲನೇ ಗೇಟ್ ಮುಂದುಗಡೆ ರಸ್ತೆಯ ಬಾಜು ನಿಂತಿದ್ದಾಗ ರಾಯಚೂರು ರಸ್ತೆ ಕಡೆಯಿಂದ ಆರೋಪಿತನು ತನ್ನ ಐಶರ್ ಗೂಡ್ಸ್ ವಾಹನ ನಂ. ಕೆಎ-52/9540 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಗಂಡ ಕೆ.ಶೇಖರ್  ಈತನಿಗೆ ಟಕ್ಕರ್ ಕೊಟ್ಟಿದ್ದರಿಂದ ವಾಹನದ ಮುಂದಿನ ಗಾಲಿ ಬಲಭುಜ ಮತ್ತು ತಲೆಗೆ ತಗುಲಿ ಭಾರಿಪೆಟ್ಟಾಗಿ ರಕ್ತಸ್ರಾವವಾಗಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆಯುವ ಕಾಲಕ್ಕೆ ಚೇತರಿಸಿಕೊಳ್ಳದೇ ದಿನಾಂಕ: 21-04-2015 ರಂದು 11-30 ಪಿ.ಎಮ್ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.59/2015,ಕಲಂ. 279, 304() ಐಪಿಸಿ ರಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
        ದಿನಾಂಕ 21-04-15 ರಂದು ಬೆಳಿಗ್ಗೆ 11.00 ಗಂಟೆಗೆ ವಿರೇಶ ತಂದೆ ಅಂಬಣ್ಣ ಕಡಕಲ್ ಲಿಂಗಾಯತ 24 ವರ್ಷ ಮೋಟಾರ ಸೈಕಲ ನಂ ಕೆ, 36 - 7336 ನೇದ್ದರ ಚಾಲಕ ಸಾ. ತಲೆಖಾನ್ FvÀ£ÀÄ ತಾನು ನಡೆಸುತ್ತಿದ್ದ ಮೋಟಾರ ಸೈಕಲ ನಂ ಕೆ, 36 - 7336 ನೇದನ್ನು ಯರದೊಡ್ಡಿ - ಹಡಗಲಿ ಮುಖ್ಯ ರಸ್ತೆಯ ಮೇಲೆ ಯರದೊಡ್ಡಿ ಗ್ರಾಮದ ಶಿವಶರಣ ಇವರ ಹೊಲದ ಹತ್ತಿರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರೋಡಿನ ಮೇಲೆ ನಿಂತುಕೊಂಡಿದ್ದ ಪಿರ್ಯಾದಿ ಮರಿಯಪ್ಪ ತಂದೆ ಬಾಲಪ್ಪ ವಾಲಿಕಾರ 65 ವರ್ಷ ನಾಯಕ ಒಕ್ಕಲುತನ ಸಾ. ಹಂಟರಠಾಣಾ ಹಾ.. ಸುಂಕಾಪುರ ತಾ. ಹುನಗುಂದ FvÀ¤ಗೆ ಟಕ್ಕರ ಕೊಟ್ಟಿದ್ದರಿಂದ ಪಿರ್ಯಾದಿಯ ಬಲಗಾಲ ಮೊಣಕಾಲ ಕೆಳಗೆ ಮುರಿದು ರಕ್ತಗಾಯವಾಗಿದ್ದು ಆರೋಪಿತನು ಅಪಘಾತದ ನಂತರ ಅಲ್ಲಿಂದ ಓಡಿಹೊಗಿದ್ದು ಇರುತ್ತದೆ.  ಅಂತಾ ನೀಡಿದ  ಪಿರ್ಯಾದಿ ಸಾರಾಂಶದ ಮೆಲಿಂಧ ªÀÄ¹Ì ಠಾಣಾ ಗುನ್ನೆ ನಂಬರ 50/15 ಕಲಂ 279,338 ,ಪಿ,ಸಿ ಮತ್ತು 187 ,ಎಮ್,ವಿ ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ದಿನಾಂಕ 21-04-2015 ರಂದು ರಾತ್ರಿ 8-00 ಗಂಟೆ ಸುಮಾರಿಗೆ PÀjAiÀÄ¥Àà vÀAzÉ PÉjAiÀÄ¥Àà AiÀÄgÀ¢ºÁ¼À, 41 ªÀµÀð PÀÄgÀ§gÀÄ, MPÀÌ®ÄvÀ£À ¸Á.DªÀiÁ¢ºÁ¼À ಪಿರ್ಯಾದಿದಾರನು ತನ್ನ ಮನೆಯ ಮುಂದೆ ಊಟ ಮಾಡುತ್ತಿರುವಾಗ, ವಿನಾಕಾರಣ ಮೇಲ್ಕಂಡ ಆರೋಪಿತರು zÉêÀ¥Àà vÀAzÉ CªÀÄgÀ¥Àà ºÁUÀÆ EvÀgÉ DgÀÄ d£ÀgÀÄ J¯ÁègÀÄ eÁw PÀÄgÀ§gÀÄ ¸Á.DªÀÄ¢ºÁ¼À UÁæªÀÄ  ಕೂಡಿಕೊಂಡು ಏಕಾಏಕಿಯಾಗಿ ಬಂದು ಕೈಯಲ್ಲಿ ಕೊಡಲಿ ಕುಡುಗೋಲು, ಬಡಿಗೆ ಗಳನ್ನು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈಯ್ಯುತ್ತಾ ಇವತ್ತು ನಿನ್ನ ಜೀವ ನಮ್ಮ ಕೈಯಲ್ಲಿ ಜೀವದ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದು ಇರುತ್ತದೆ. ನಂತರ ಇಂದು ಬೆಳಿಗ್ಗೆ ಬಂದು ದೂರು ನೀಡಿದ್ದು ಇರುತ್ತದೆಂದು ಇದ್ದ ದೂರಿನ ಸಾರಂಶದ ಮೇಲಿಂದ  ªÀÄÄzÀUÀ¯ï ಠಾಣಾ ಗುನ್ನೆ ನಂ68/2015 PÀ®A 143,147,324, 504, 506(2) ¸À»vÀ 149 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಾಗಿದೆ.



zÉÆA© ¥ÀæPÀgÀtzÀ ªÀiÁ»w:-
              ಈಗ್ಗೆ 15 ದಿನಗಳ ಹಿಂದೆ ಫಿರ್ಯಾದಿ ಶ್ರೀ ಲೋಕೇಶ ತಂದೆ ಎ.ಮನಿ, 25ವರ್ಷ, ಜಾ:ಕ್ಷತ್ರಿಯಾ, ಉ:ಕ್ರೇನ್ ಆಪರೇಟರ್, ಸಾ:ಮಾರುತಿ ಕ್ಯಾಂಪ್ ಶಕ್ತಿನಗರ FvÀ£ÀÄ ಮಾರುತಿ ಕ್ಯಾಂಪ್ ಹತ್ತಿರ ಮೋಟಾರ್ ಸೈಕಲ್  ಮೇಲೆ ತೆಗೆದುಕೊಂಡು ನಿಂತುಕೊಂಡಿದ್ದಾಗ ಆರೋಪಿ ಜಾಕೀರ್ ಮತ್ತು ಇನ್ನೊಬ್ಬ ವ್ಯಕ್ತಿ (ಹೆಸರು ಗೊತ್ತಿಲ್ಲ) ಮೋಟಾರ್ ಸೈಕಲ್ ತೆಗೆದುಕೊಂಡು ಬಂದು ತನ್ನ ಗಾಡಿಗೆ ಟಕ್ಕರ್ ಆಗಿ ಇಬ್ಬರಿಗೂ ಮಾತಿನ ಜಗಳ ನಡೆದು ಬೆದರಿಕೆ ಹಾಕಿದ್ದರು. ಅದೇ ಸಿಟ್ಟಿನಿಂದ  ದಿನಾಂಕ:21.04.2015 ರಂದು ರಾತ್ರಿ 9.30 ಗಂಟೆ ಸುಮಾರಿಗೆ ಫಿರ್ಯಾದಿ ಮನೆಯಲ್ಲಿ ಇದ್ದಾಗ ಆರೋಪಿ ಜಾಕೀರನು ನಮ್ಮ ಮನೆಯಿಂದ ನಿನ್ನಲ್ಲಿ ಕೆಲಸ ಇದೆ ಸ್ವಲ್ಪ ಬಾ ಅಂತಾ ಮಾರುತಿ ಕ್ಯಾಂಪ್ ಶಾಲೆ ತನಕ ಕರೆದುಕೊಂಡು ಹೋಗಿ ಅಲ್ಲಿಂದ ಮೇಲಿನ 1)ಜಾಕೀರ್, 2) ದೇವರಾಜ ಅಗಸರ 3)ಹರೀಶ್. 4)ಗೌಸ್ ಶೇಕ್ ಹಾಗೂ ಇತರೆ ಮೂರು ನಾಲ್ಕು ಜನರು ಎಲ್ಲರೂ ಸಾ:ಯದ್ಲಾಪೂರು ¸ÉÃj ಒಂದು ಕಾರ್ ನಲ್ಲಿ ಫಿರ್ಯಾದಿಯನ್ನು ಅಪಹರಿಸಿಕೊಂಡು ಯದ್ಲಾಪೂರು ಸ್ಮಶಾನದ ಹತ್ತಿರ ಎಲ್ಲರೂ ಸೇರಿ ಎಲೇ ಸೂಳೇ ಮಗನೇ ಆ ದಿನ ನಮಗೆ ಎದುರು ಮಾತಾಡುತ್ತೇನಲೇ ಅಂತಾ ಅವಾಚ್ಯವಾಗಿ ಬೈದು, ಬೆಲ್ಟ್ ಕಟ್ಟಿಗೆಗಳಿಂದ ಮೈತುಂಬಾ ಹೊಡೆಬಡೆ ಮಾಡಿ  ಜೀವದ ಬೆದರಿಕೆ ಹಾಕಿದ್ದು, ಫಿರ್ಯಾದಿಯು ಅವರಿಂದ ತಪ್ಪಸಿಕೊಂಡು ಬಂದ್ದಿದ್ದು ಇರುತ್ತದೆ ಅಂತಾ  ಫಿರ್ಯಾದಿ ಲಿಖಿತ ದೂರಿನ ಮೇಲಿಂದ±ÀQÛ£ÀUÀgÀ ¥ÉÆ°¸À oÁuÉ UÀÄ£Éß £ÀA 33/2015 PÀ®A: 363,143,147,148,323,324,504,506, ಸಹಿತ 149  ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.      
PÉÆ¯É ¥ÀæPÀgÀtzÀ ªÀiÁ»w:- 
              ¦üAiÀiÁð¢ AiÀÄ®èªÀÄä UÀAqÀ: vÉÃd¥Àà ºÀA¥ÀgÀzÉÆgÀÄ, 30ªÀµÀð, £ÁAiÀÄPÀ, G: ºÉÆ®ªÀÄ£É PÉ®¸À, ¸Á: PÀjUÀÄqÀØ.  FPÉAiÀÄ UÀAqÀ£À vÀªÀÄä£ÁzÀ ºÉÆ£ÀߥÀà vÀAzÉ: ºÀ£ÀĪÀÄAvÁæAiÀÄ ºÀA¥ÀgÀzÉÆgÀÄ, ¸Á: PÀjUÀÄqÀØ.  FvÀ£À ºÉÆ®zÀ°è ºÉÆÃVzÀÝ PÁ®ÄªÉ ¥ÀjºÁgÀzÀ ºÀtªÀ£ÀÄß ¦üAiÀiÁð¢AiÀÄ UÀAqÀ¤UÉ PÉÆqÀzÉà vÁ£Éà §¼À¹PÉÆAqÀÄ  ¦üAiÀiÁð¢AiÀÄ UÀAqÀ£ÉÆA¢UÉ dUÀ¼À ªÀiÁqÀÄvÁÛ §A¢zÀÄÝ, EzÉà «µÀAiÀÄzÀ°è ªÉʵÀªÀÄå¢AzÀ ¢£ÁAPÀ-21/04/2015 gÀAzÀÄ gÁwæ 8-50 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄ UÀAqÀ£ÀÄ PÀnÖ¸ÀÄwÛzÀÝ vÀªÀÄä d£ÀvÁ ªÀÄ£ÉAiÀÄ ªÀÄÄA¢£À ªÀÄgÀ½£À°è PÀA§zÀ ¯ÉÊn ¨É¼ÀQ£À°è ªÀÄ®VPÉÆArzÁÝUÀ C°èUÉ §AzÀ DgÉÆævÀ£ÀÄ ¦üAiÀiÁð¢AiÀÄ UÀAqÀ¤UÉ `` K£À¯Éà ¸ÀÆ¼É ªÀÄUÀ£É PÁ®ÄªÉ ¥ÀjºÁgÀzÀ gÉÆPÁÌ PÉÆqÀÄ CAvÁ PÉüÀÄwÛAiÉÄãÀ¯É ‘’ CAvÁ CªÁZÀåªÁV ¨ÉÊzÀÄ vÀ£Àß PÉÊAiÀÄ°èzÀÝ §rUɬÄAzÀ ¦üAiÀiÁð¢AiÀÄ UÀAqÀ£À JqÀ vÀ¯ÉUÉ ºÉÆqÉzÀÄ ¨sÁj gÀPÀÛUÁAiÀÄUÉƽ¹ zÉúÀzÀ EvÀgÉ ¨sÁUÀPÉÌ §rUɬÄAzÀ ºÉÆqÉ¢zÀÝjAzÀ E¯ÁdÄ PÀÄjvÀÄ ¦üAiÀiÁð¢AiÀÄ UÀAqÀ£À£ÀÄß D¸ÀàvÉæUÉ PÀgÉzÀÄPÉÆAqÀÄ §A¢zÁÝUÀ ªÀÄÈvÀ ¥ÀnÖzÀÄÝ, DgÉÆævÀ£ÀÄ ¥ÀjºÁgÀzÀ ºÀtªÀ£ÀÄß PÉÆqÀzÉà ªÉʵÀªÀÄåªÀ¤ßlÄÖPÉÆAqÀÄ §rUɬÄAzÀ ºÉÆqÉzÀÄ, PÉÆ¯É ªÀiÁr ¸Á¬Ä¹zÀÄÝ EgÀÄvÀÛzÉ CAvÁ EzÀÝ ºÉýPÉ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Àß £ÀA.82/2015 PÀ®A. 302  L¦¹.  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.      
              
¸¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.04.2015 gÀAzÀÄ   121 ¥ÀææPÀgÀtUÀ¼À£ÀÄß ¥ÀvÉÛ ªÀiÁr  17,500 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.