Thought for the day

One of the toughest things in life is to make things simple:

28 Dec 2020

Press Note

 

PÉÆ¯É DgÉÆævÀ£À£ÀÄß zÀ¸ÀÛVj ªÀiÁrzÀ §UÉÎ.

    ¢£ÁAPÀB-27/12/2020 gÀAzÀÄ gÁwæ 10.00 UÀAmÉUÉ ²æà gÀªÉÄñÀ vÀAzÉ zÀÄgÀUÀ¥Àà ¸ÁB ªÉÄ¢Q£Á¼À ºÁBªÀB ªÉAPÀlgÁAiÀÄ£À¥ÉÃmÉ, ªÀÄÄzÀUÀ®è FvÀ£ÀÄ ªÀÄÄzÀUÀ®è ¥Éưøï oÁuÉUÉ ºÁdgÁV zÀÆgÀÄ ¸À°è¹zÀÄÝ, zÀÆj£À°è ¢B 27/12/2020 gÀAzÀÄ gÁwæ 7.15 UÀAmÉAiÀÄ ¸ÀĪÀiÁjUÉ ²ªÀgÁd vÀAzÉ ©üêÀÄtÚ FvÀ£ÀÄ D¹ÛAiÀÄ ºÀAaPÉ «µÀAiÀĪÁV vÀ£Àß ªÀÄvÀÄÛ vÀ£Àß CPÀÌ £ÉÃvÁæªÀw ºÁUÀÆ ZÀAzÀæt EªÀgÉÆA¢UÉ dUÀ¼À vÉUÉzÀÄ ZÁPÀÄ«¤AzÀ ªÀÄÆgÀÄ d£ÀgÀ ªÉÄÃ¯É ªÀiÁgÀuÁAwPÀ ºÀ¯Éè ªÀiÁr, £ÉÃvÀæªÀw FPÉUÉ PÀÄwÛUÉ ªÀÄvÀÄÛ §®UÀtÂÚ£À PɼÀUÉ ZÁPÀÄ«¤AzÀ ZÀÄaÑ ¨sÁjà UÁAiÀÄUÉƽ¹ PÉÆ¯É ªÀiÁr, ZÁPÀÄ ¸ÀªÉÄÃvÀ vÀ¯ÉªÀÄj¹PÉÆArzÀÄÝ EgÀÄvÀÛzÉ CAvÁ ¤ÃrzÀ zÀÆj£À ªÉÄðAzÀ ªÀÄÄzÀUÀ®è ¥Éưøï oÁuÉAiÀÄ°è C.¸ÀA 153/2020 PÀ®A 504, 307, 323, 302 L¦¹ ¥ÀæPÁgÀ ¥ÀæPÀgÀt zÁR¯ÁVzÀÄÝ EgÀÄvÀÛzÉ. £ÀAvÀgÀ ²æà ¥ÀæPÁ±À ¤PÀÌA, L¦J¸ï, f¯Áè ¥Éưøï C¢üÃPÀëPÀgÀÄ, gÁAiÀÄZÀÆgÀÄ, ²æà ºÀj ¨Á§Ä, ºÉZÀÄѪÀj f¯Áè ¥Éưøï C¢üÃPÀëPÀgÀÄ, gÁAiÀÄZÀÆgÀÄ, ²æà J¸ï.J¸ï.ºÀÄ®ÆègÀÄ, G¥Á¢üÃPÀëPÀgÀÄ, °AUÀ¸ÀÆÎgÀÄ gÀªÀgÀ ªÀiÁUÀðzÀ±Àð£ÀzÀ°è ¥ÀæPÀgÀtzÀ°è vÀ¯ÉªÀÄj¹PÉÆAqÀ DgÉÆævÀ£À£ÀÄß ¥ÀvÀvÉ ªÀiÁqÀĪÀ PÀÄjvÀÄ ¢Ã¥ÀPï.Dgï.¨sÀƸÀgÀrØ ªÀÄ¹Ì ªÀÈvÀÛ gÀªÀgÀ £ÉÃvÀÈvÀézÀ°è DgÉÆæ ¥ÀvÉÛ PÀÄjvÀÄ vÀAqÀªÀ£ÀÄß gÀZÀ£É ªÀiÁrzÀÄÝ, D ¥ÀæPÁgÀ ¹¦L ªÀÄ¹Ì ªÀÈvÀÛgÀªÀgÀÄ ¥ÀæPÀgÀt ªÀgÀ¢AiÀiÁzÀ 24 UÀAmÉUÀ¼À°è DgÉÆæ ²ªÀgÁd vÀAzÉ ©üêÀÄtÚ zÀ¥ÉàÃzÀgï, 22 ªÀµÀð, eÁwB PÀÄgÀħgÀÄ, ¸ÁBªÉAPÀlgÁAiÀÄ£À¥ÉÃmÉ, ªÀÄÄzÀUÀ®è FvÀ£À£ÀÄß EAzÀÄ ¢B 28/12/2020 gÀAzÀÄ ªÀÄzÁåºÀß 14.30 UÀAmÉUÉ zÀ¸ÀÛVj ªÀiÁr, £ÁåAiÀiÁAUÀ §AzsÀ£ÀPÉÆ̼À¥Àr¹zÀÄÝ EgÀÄvÀÛzÉ. 24 UÀAmÉUÀ¼À°è DgÉÆævÀ£À£ÀÄß ¥ÀvÉÛ ªÀiÁrzÀ ¹¦L ªÀĹÌ, ¦.J¸ï.L ªÀÄÄzÀUÀ®è ªÀÄvÀÄÛ ¹§âA¢AiÀĪÀgÀ PÁAiÀÄðªÉÊPÀjAiÀÄ£ÀÄß J¸ï.¦ gÁAiÀÄZÀÆgÀÄ gÀªÀgÀÄ ±ÁèX¹ §ºÀĪÀiÁ£À WÉÆö¹gÀÄvÁÛgÉ.

16 Dec 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

         ದಿನಾಂಕ: 15.12.2020 ರಂದು 3-45 ಗಂಟೆಗೆ ಪಿ.ಎಸ್.ಐ[ಕಾಸು] ರವರು ಮೂಲದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತರನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ದೂರು ನೀಡಿದ್ದರ ಸಾರಾಂಶವೇನೆಂದರೆ,  ಗಂಜ್ ಏರಿಯಾದ ಗಣೇಶ್ ಬಾರ್ ಹಿಂದುಗಡೆ ಇರುವ ಸಾರ್ವಜನಿಕ ಸ್ಥಳದಲ್ಲಿ ಐದು ಜನರು ದುಂಡಾಗಿ ಕುಳಿತುಕೊಂಡು ಒಬ್ಬನು ತನ್ನ ಕೈಯಲ್ಲಿ ಇಸ್ಪೀಟು ಎಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ಒಳಗೆ ಹೊರಗೆ ಎಂದು ಕೂಗುತ್ತಾ ಇಸ್ಪೀಟು ಎಲೆಗಳನ್ನು ಹಾಕುತ್ತಿದ್ದು ಉಳಿದವರು ಹಣವನ್ನು ಪಣಕ್ಕೆ ಕಟ್ಟಿ ಅಕ್ರಮ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದು ಕಂಡು ಬಂದಿದ್ದು, ಕೂಡಲೇ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 1-45 ಗಂಟೆಗೆ ದಾಳಿ ಮಾಡಲಾಗಿ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದ ಅಬ್ದುಲ್ ವಾಹಿದ್ ತಂದೆ ಶೇಖ್ ಅಹ್ಮದ್ ವಯಾ: 47 ವರ್ಷ, ಜಾ: ಮುಸ್ಲೀಂ, ಉ: ಆಟೋ ಚಾಲಕ, ಸಾ ಹೊಸ ಆಶ್ರಯ ಕಾಲೋನಿ ರಾಯಚೂರು ಹಾಗೂ ನಾಲ್ಕು ಜನರನ್ನು ಹಿಡಿದು  ಅಂಗ ಜಡ್ತಿ ಮಾಡಲಾಗಿ ಸದರಿಯವರ ಹತ್ತಿರ ಒಟ್ಟು ಹಣ ರೂ. 2280/- ರೂಗಳು ಮತ್ತು ಘಟನಾ ಸ್ಥಳದಲ್ಲಿ 52 ಇಸ್ಪೀಟು ಎಲೆಗಳು ಇದ್ದವುಗಳನ್ನು ಒಂದು ಕಾಗದದ ಕವರಿನಲ್ಲಿಹಾಕಿ ಪಂಚರ ಸಹಿ ಚೀಟಿ ಅಂಟಿಸಿ ಜಪ್ತುಮಾಡಿಕೊಂಡು ನಂತರ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ದಿನಾಂಕ: 15.12.2020 ರಂದು   1-45 ಗಂಟೆಯಿಂದ 2-45 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 3-00 ಗಂಟೆಗೆ ವಾಪಸ ಠಾಣೆಗೆ ಬಂದು ಸದರಿ ಪಂಚನಾಮೆಯ ಮೇಲಿಂದ ಠಾಣಾ ಎನ್.ಸಿ.ನಂ. 49/2020 ರ  ಪ್ರಕಾರ ದಾಖಲಿಸಿಕೊಂಡು ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ 5-10  ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ಮಾರ್ಕೇಯಾರ್ಡ್ ಪೊಲೀಸ್ ಠಾಣಾ ಗುನ್ನೆ ನಂ.147/2020 ಕಲಂ: ಕಲಂ: 87 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

10 Dec 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಅಬಕಾರಿ ಕಾಯ್ದೆ ಪ್ರಕರಣದ ಮಾಹಿತಿ.

            ದಿನಾಂಕ 09-12-2020 ರಂದು ರಾತ್ರಿ 8-00 ಗಂಟೆಗೆ ಪಿ.ಎಸ್.ಐ ಮಾನವಿ ಠಾಣೆ ರವರು ಅಕ್ರಮ ಮಧ್ಯದ ದಾಳಿಯಿಂದ ವಾಪಾಸ್ಸು ಠಾಣೆಗೆ ಬಂದು ಜಪ್ತಿ ಮಾಡಿದ ಮುದ್ದೆಮಾಲು ಮತ್ತು ಮೂಲ ಪಂಚನಾಮೆ ಹಾಗೂ ಒಬ್ಬ ಆರೋಪಿ ಕೊರವಯ್ಯ ತಂದೆ ದೇವೆಂದ್ರಪ್ಪ ವಯಾಃ 35 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಕೊರವಿ ತಾಃ ಮಾನವಿ ಈತನನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ರಾತ್ರಿ 8-15 ಗಂಟೆಗೆ ಸೂಚಿಸಿದ್ದು ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ, ಮಾನವಿ ಠಾಣಾ ವ್ಯಾಪ್ತಿಯ ಸೀಕಲ್ ಗ್ರಾಮದ ವಾಲ್ಮಿಕಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮಧ್ಯದ ಪೌಚಗಳನ್ನು ಮಾರಾಟ ಮಾಡುತ್ತಿದ್ದಾಗ ಮಾಹಿತಿ ಸಂಗ್ರಹಿಸಿ ಇಂದು ಸಾಯಾಂಕಾಲ 6-15 ಗಂಟೆಗೆ ದಾಳಿ ಮಾಡಿ ಅನಧಿಕೃತವಾಗಿ  ಮಧ್ಯ ಮಾರಾಟ ಮಾಡುತ್ತಿದ್ದ ಕೊರವಯ್ಯ ತಂದೆ ದೇವೆಂದ್ರಪ್ಪ ವಯಾಃ 35 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಕೊರವಿ ತಾಃ ಮಾನವಿ ಈತನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ  52 ORIGINAL CHOICE WISKY, 90 ML ಪೌಚಗಳು { 4.680 ಲೀಟರ್} ಒಟ್ಟು  52  ಪೌಚಗಳ  ಬೆಲೆ  1826 /-ರೂ ಬೆಲೆಬಾಳುವ ಮಧ್ಯವನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ  199/2020  ಕಲಂ 32,34, ಕೆ.ಈ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

 

            ದಿನಾಂಕ 09/12/2020 ರಂದು  ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ  ಆರೋಪಿ ಮಾರೆಪ್ಪ ತಂದೆ ಹನುಮಂತ, ಬೊಗ್ಗಲಯ್ಯ,35 ವರ್ಷ, ಜಾ:ಮಾದಿಗ,ಉ:ಕೂಲಿಕೆಲಸ, ಸಾ:ಮಿಟ್ಟಿಮಲ್ಕಾಪೂರ ಈತನು ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಾನವ ಜೀವಕ್ಕೆ ಅಪಾಯಕಾರಿಯಾದ ಸಿ.ಹೆಚ್. ಪೌಡರನಿಂದ ತಯಾರಿಸಿದ ಕಲಬೆರಿಕೆ ಸೇಂದಿಯನ್ನು ಆಂಧ್ರದಿಂದ ತೆಗೆದುಕೊಂಡು ಬಂದು ತನ್ನ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುತ್ತಿರುವಾಗ, ಪಿ.ಎಸ್.ಐ (ಕಾಸು) ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ, ಒಂದು ಪ್ಲಾಸ್ಟಿಕ್ ಕೊಡಲ್ಲಿದ್ದ15 ಲೀಟರ ಸೇಂದಿ, ಒಂದು ಪ್ಲಾಸ್ಟಿಕ ತಂಬಿಗೆಯನ್ನು ಜಪ್ತಿಪಡಿಸಿಕೊಂಡು ಕೇಸಿನ ಪುರಾವಗೆಗಾಗಿ ಪ್ಲಾಸ್ಟಿಕ ಕೊಡದಲ್ಲಿದ್ದ ಸೇಂದಿಯನ್ನು, ಒಂದು 180 ಎಂ.ಎಲ್  ಬಾಟಲಿಯಲ್ಲಿ ಸಂಗ್ರಹಿಸಿಕೊಂಡು ಉಳಿದ ಸೇಂದಿಯನ್ನು ಸ್ಥಳದಲ್ಲಿ ನಾಶಪಡಿಸಿ ಆರೋಪಿ ಹಾಗೂ ಮುದ್ದೆಮಾಲು ಮತ್ತು ಜ್ಷಾಪನ ಪತ್ರದೊಂದಿಗೆ   ಠಾಣೆಗೆ ಬಂದು ಹಾಜರಪಡಿಸಿದ್ದು, ಜ್ಞಾಪನ ಪತ್ರದ ಸಾರಾಂಶದ ಮೇಲಿಂದ  ಆರೋಪಿತನ ವಿರುದ್ದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ 149/2020 ಕಲಂ 273.284.328 ಐ.ಪಿ.ಸಿ & 32.34 ಕೆ.ಇ ಕಾಯ್ದೆ  ಪ್ರಕಾರ ಪ್ರಕಣ ದಾಖಲಿಸಿಕೊಂಡು ತನಿಖೆ  ಕೈಗೊಂಡಿರುತ್ತಾರೆ.

9 Dec 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

            ದಿನಾಂಕ: 08.12.2020 ರಂದು 09-15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರ ಕೋಟೆ ಏರಿಯಾದ ಹಳೇ ರಂಗಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸುರೇಶ ತಂದೆ ಮಾಣಿಕಪ್ಪ, 22 ವರ್ಷ, ಲಂಬಾಣಿ, ಟೀ ಅಂಗಡಿ ವ್ಯಾಪಾರಿ, ಸಾ: ಮುರ್ಕಿಗುಡ್ಡ ತಾಂಡಾ, ತಾ: ಸಿರವಾರ, ಹಾ:: ಅಂಬೇಡ್ಕರ ಸರ್ಕಲ್ ಹತ್ತಿರ, ದೇವದುರ್ಗಾ ಹಾಗೂ ಇತರೆ ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಮೇಲ್ಕಂಡ ಆರೋಪಿತರು  ಸಿಕ್ಕಿ ಬಿದ್ದಿದ್ದು, ಸಿಕ್ಕಿಬಿದ್ದ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 13080/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ: 126/2020, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

8 Dec 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.

            ದಿನಾಂಕ.07-12-2020 ರಂದು ಮದ್ಯಾಹ್ನ 12-00 ಗಂಟೆಗೆ ಫಿರ್ಯಾದಿ ¸Á§AiÀÄå ¦.J¸ï.L eÁ®ºÀ½î ¥Éưøï oÁuÉ gÀªÀgÀÄ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ 07.12.2020 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬಾಗೂರು ಸೀಮಾಂತರದ ಸರ್ವೇ ನಂ.102/1/2 ರ ಜಮೀನಿನಲ್ಲಿ ಆರೋಪಿ ¤AUÀ¥Àà vÀAzÉ ©üêÀÄ¥Àà ¤AUÀªÀÄä UÀAqÀ §¸Àì¥Àà ¸ÁQ£ï E§âgÀÄ ¨ÁUÀÆgÀÄ ರವರು ಸುಮಾರು 60 ಮೆಟ್ರಿಕ್ ಟನ್ ಅಂ.ಕಿ.47,000/- ರೂ.ಬೆಲೆ ಬಾಳುವ ಮರಳನ್ನು ಬಾಗೂರು ಕೃಷ್ಣಾ ನದಿಯಿಂದ ಕಳ್ಳತನದಿಂದ ಸಂಗ್ರಹಣೆ ಮಾಡಿದ್ದು, ಪಂಚರ ಸಮಕ್ಷಮ ಮೇಲ್ಕಂಡ ಜಮೀನಿನಲ್ಲಿ ಮರಳನ್ನು ವಶಪಡಿಸಿಕೊಂಡು ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಂಗ್ರಹಿದವರ ವಿರುದ್ದ ಮುಂದಿನ ಕ್ರಮಕ್ಕಾಗಿ ಫಿರ್ಯಾದಿ ಮತ್ತು ಪಂಚನಾಮೆಯನ್ನು ನೀಡಿದ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 135/2020 ಕಲಂ: 379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

5 Dec 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

      ದಿನಾಂಕ 03.12.2020 ರಂದು 17.10 ಗಂಟೆ ಸುಮಾರಿಗೆ ರೋಡಲಬಂಡಾ ಗ್ರಾಮದ ಸೀಮಾದ ಸಿದ್ದಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ¤AUÀgÁd vÀAzÉ ºÀ£ÀĪÀÄAvÀ ªÀAiÀiÁ: 31 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: ºÀ¼É ¥ÀAZÁAiÀÄw ºÀwÛgÀ ºÀnÖ ¥ÀlÖt ಹಾಗೂ ಇತರೆ 3 ಜನರು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಇಸ್ಪೀಟ್ ಜೂಜಾಟದಲ್ಲಿ ಆಡುತ್ತಿದ್ದಾಗ ಫಿರ್ಯಾಧಿದಾರರು ಪಂಚರೊಂದಿಗೆ ಮತ್ತು ಸಿಬ್ಬಂದಿಯವರ ಸಂಗಡ ಹೋಗಿ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 2370/- ರೂ. ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, ನಾಲ್ಕು ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಜ್ಞಾಪನ ಪತ್ರವನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 45/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ  04.12.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಹಟ್ಟ ಪೊಲೀಸ್ ಠಾಣೆ ಗುನ್ನೆ ನಂಬರ 159/2020 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಮಟಕಾದಾಳಿ ಪ್ರರಕಣದ ಮಾಹಿತಿ.

            ದಿನಾಂಕ  04/12/2020 ರಂದು ಮದ್ಯಾಹ್ನ 3-20 ಗಂಟೆಗೆ ಸಿ.ಪಿ.ಐ ಲಿಂಗಸುಗೂರು ರವರಿಗೆ ತಮಗೆ ಸಿಕ್ಕ ಮಾಹಿತಿ ಮೇರೆಗೆ ಆನೆಹೊಸೂರು ಗ್ರಾಮದ ದಾವಲ್ ಮಲ್ಲಿಕ್ ದರ್ಗಾದ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತ್ತುಕೊಂಡು ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿಗೆ ಕೊಡುತ್ತೇನೆ ಅಂತಾ ಹೇಳಿ ಸಾರ್ವಜನಿಕರಿಂದ ಮಟಕಾ ನಂಬರಿನ ಮೇಲೆ ಹಣವನ್ನು ಪಣಕ್ಕೆ ಕಟ್ಟಿಕೊಂಡು ಮಟಕಾ ಜೂಜಾಟ ನಡೆಸಿದ್ದಾನೆ ಅಂತಾ ಬಾತ್ಮಿಬಂದ ಮೇರೆಗೆ ಡಿ.ಎಸ್.ಪಿ ಲಿಂಗಸೂಗೂರು ರವರ ಮಾರ್ಗದರ್ಶನದಲ್ಲಿ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಸಾಯಂಕಾಲ 4-00 ಗಂಟೆಗೆ ಸ್ಥಳಕ್ಕೆ ಹೋಗಿ ಆರೋಪಿ £ÁUÀ°AUÀ¥Àà vÀAzÉ ¸ÀtÚ UÀzÉÝ¥Àà vÀ¼ÀªÁgÀ ªÀ:30 ªÀµÀð, eÁ:£ÁAiÀÄPÀ, G:MPÀÌ®ÄvÀ£À, ¸Á:D£ÉºÉƸÀÆgÀÄ ಈತನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತನಿಂದ ನಗದು ಹಣ 1,110/- ರೂ.ಹಾಗೂ ಒಂದು ಮಟಕಾ ನಂಬರ ಬರೆದ ಚೀಟಿ, ಹಾಗೂ ಒಂದು ಬಾಲ್ ಪೆನ್ ವಶಪಡಿಸಿಕೊಂಡು ಇದ್ದು, ತಾವು ಬರೆದ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿರಾ ಅಂತಾ ಕೇಳಿದಾಗ ತಾವೇ ಇಟ್ಟಿಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ. ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ  ಸಂಜೆ 6-00 ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತರ ವಿರುದ್ದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 283/2020 PÀ®A 78(3) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಅಕಸ್ಮಿಕ ವಿದ್ಯುತ್ ಶಾರ್ಟ್ ಪ್ರಕರಣದ ಮಾಹಿತಿ.

       ದಿನಾಂಕ 04-12-2020 ರಂದು 1830  ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕ ಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ;-22-09-2020 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರ ಮಗ ಪಿ. ಪ್ರಜ್ವಲ್ ರಾಜ್ ಈತನು ರಾಯಚೂರು ನಗರದ ವೆಂಕಟೇಶ್ವರ ಕಾಲೋನಿಯ ಅನುಜ್ಞಾನ ಶಾಲೆಯ ಹಿಂದುಗಡೆ ಒಂದು ಹೊಸ ಕಟ್ಟಡದ ಮೇಲೆ ಹೋದಾಗ ಅಲ್ಲಿ ಬಾಜು ಇರುವ 11 ಕೆ.ವಿ ವಿದ್ಯುತ್ ಸ್ಪರ್ಷವಾಗಿ ಮೂರ್ಚೆ ಹೋಗಿ ಕಟ್ಟಡದ ಮೇಲೆ ಬಿದ್ದು ಎರಡೂ ಕೈಗಳಿಗೆ, ಎರಡೂ ಕಾಲುಗಳಿಗೆ, ಹೊಟ್ಟೆ ಮತ್ತು ಬೆನ್ನಿಗೆ ಭಾರೀ ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆ ಕುರಿತು ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೆಚ್ಚಿನ ಇಲಾಜು ಕುರಿತು ದಿನಾಂಕ: 23.09.2020 ರಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಅಲ್ಲಿನ ವೈದ್ಯರು ಫಿರ್ಯಾದಿದಾರರ ಮಗನಿಗೆ ಚಿಕಿತ್ಸೆ ನೀಡಿ ಎಡಗೈ ಮೊಣಕೈವರೆಗೆ, ಬಲಗೈ ಮುಂಗೈವರೆಗೆ ಕಟ್ ಮಾಡಿದ್ದು ಅದೇ ರೀತಿಯಾಗಿ ಎಡಗಾಲು ಮೊಣಕಾಲು ಹತ್ತಿರದಿಂದ ಕೆಳಗಿನವರೆಗೆ ಕಟ್ ಮಾಡಿದ್ದು ಬಲಗಾಲಿನ ಬೆರಳುಗಳನ್ನು ಕಟ್ ಮಾಡಿದ್ದು ಇರುತ್ತದೆ. ವಿದ್ಯುತ್ ಸ್ಪರ್ಷದಿಂದಾಗಿ ಫಿರ್ಯಾದಿದಾರರ ಮಗನಿಗೆ ರೀತಿ ಭಾರೀ ಗಾಯಗಳಾಗಿದ್ದು ಇರುತ್ತದೆ. 2014 ಕೆಇಬಿ ಇಲಾಖೆಯ ಆದೇಶದಂತೆ ರಾಯಚೂರು ನಗರದ ಜನನಿಬಿಡಿ ಪ್ರದೇಶದಲ್ಲಿ ಕೇಬಲ್ ವೈರ್ ಅಳವಡಿಸಲು ಅವಕಾಶವಿದ್ದರೂ ಮತ್ತು ಸರ್ವೀಸ್ ವೈರಗಳನ್ನು ಭೂಮಿಯಲ್ಲಿ ಅಳವಡಿಸಿ ವಿದ್ಯುತ್ ಸರಬರಾಜು ಕುರಿತು ಸರಕಾರದ ನಿರ್ದೇಶನಗಳಿದ್ದಾಗ್ಯೂ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ರಾಯಚೂರು ನಗರದ ವೆಂಕಟೇಶ್ವರ ಕಾಲೋನಿ ಕೂಡ ನಗರದ ಜನನಿಬಿಡ ಪ್ರದೇಶ ಹಾಗೂ ಗುಡ್ಡಕ್ಕೆ ಹತ್ತಿರವಿದ್ದು ಆದರೆ ಇಲ್ಲಿ ಕೇಬಲ್ ವೈರ್ ಅಳವಡಿಸದೇ ಒಬ್ಬ ವ್ಯಕ್ತಿಯ ಪ್ರಾಣಕ್ಕೆ ಅಪಾಯ ಉಂಟಾಗುತ್ತದೆ ಅಂತಾ ತಿಳಿದು ಸರ್ವೀಸ್ ವೈರ್  ಮನುಷ್ಯರಿಗೆ ತಾಗದಂತೆ ಯಾವುದೇ ಸುರಕ್ಷತೆ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷತನದಿಂದ ಹಾಗೆಯೇ ಬಿಟ್ಟಿದ್ದರಿಂದ ಘಟನೆಯು ಜರುಗಿದ್ದು ಇರುತ್ತದೆ. ಇದರಿಂದ ಫಿರ್ಯಾದಿ ಮಗನಿಗೆ ಘಟನೆಯಲ್ಲಿ ಶೇಕಡ 90% ಭಾರೀ ಗಾಯಗಳು ಸಂಭವಿಸಿ ಅಂಗವಿಕಲನಾಗಿರುತ್ತಾನೆ. ಮನೆಯಲ್ಲಿ ವಿಚಾರಿಸಿ ದಿವಸ ತಡವಾಗಿ ದೂರು ನೀಡಿದ್ದು ಕಾರಣ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ. 130/2020 ಕಲಂ. 286, 338 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ