Thought for the day

One of the toughest things in life is to make things simple:

7 Jun 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-
                      ದಿನಾಂಕ: 6-6-2015 ರಂದು ಮದ್ಯಾಹ್ನ 3-30 ಗಂಟೆಗೆ ಶ್ರೀ ಉಮೇಶ ಎನ್. ಕಾಂಬಳೆ ಪಿ.ಎಸ್.ಐ(ಕಾ.ಸು) ಮಾನವಿ ರವರು  ಅಕ್ರಮ ಮರಳು ಜಪ್ತು ಪಂಚನಾಮೆ ಟ್ರ್ಯಾಕ್ಟರ & ಟ್ರಾಲಿಯನ್ನು ಮರಳು ಸಹಿತ ವಶಕ್ಕೆ ನೀಡಿ  ಟ್ರ್ಯಾಕ್ಟರನ ಚಾಲಕ ಹಾಗೂ ಮಾಲಿಕನ ಮೇಲೆ ಕ್ರಮ  ಜರುಗಿಸುವಂತೆ ಸೂಚಿಸಿದ್ದು ಸದರಿ ಪಂಚನಾಮೆಯ ಸಾರಾಂಶವೇನೆಂದರೆ, ‘’ ಠಾಣಾ ವ್ಯಾಪ್ತಿಯ ಮದ್ಲಾಪೂರು ಹಳ್ಳದಿಂದ ಕೆಲವರು ಅನಧಿಕೃತವಾಗಿ ಟ್ರ್ಯಾಕ್ಟರ್ ಗಳಲ್ಲಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸರಕಾರಕ್ಕೆ ರಾಜಧನವನ್ನು ಪಾವತಿ ಮಾಡದೇ ಅದನ್ನು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುದ್ದಾರೆ ಅಂತಾ ಬಾತ್ಮೀ ಇದ್ದ ಮೇರೆಗೆ ಸಿಬ್ಬಂಧಿಯೊಂದಿಗೆ ಹೋಗಿ ಧಾಳಿ ಮಾಡಿ ಮಾನವಿಯ ಕೋನಾಪೂರು ಪೇಟೆಯ ಹತ್ತಿರ   mÁæöåPÀÖgï £ÀA PÉ.J.36/n.© 2120 & mÁæ° £ÀA PÉ.J.36/n J 2599 ನೇದ್ದರಲ್ಲಿ  ಮಾರಾಟ ಮಾಡಲು ತೆಗೆದುಕೊಂಡು ಹೋಗುತಿದ್ದ 2 ಘನ ಮೀಟರ್  ಅಂದಾಜು ಕಿಮ್ಮತ್ತು 1400/- ರೂ ಬೆಳೆ ಬಾಳುವ ಮರಳನ್ನು ಜಪ್ತಿ ಮಾಡಿಕೊಂಡು ಟ್ರ್ಯಾಕ್ಟರ್ ಮತ್ತು ಚಾಲಕನ ಸಮೇತ ಠಾಣೆಗೆ ತಂದು ಹಾಜರುಪಡಿಸಿದ್ದು ಕಾರಣ ಚಾಲಕ ಮತ್ತು ಅದರ ಮಾಲಕನ ವಿರುದ್ದ ಕ್ರಮ ಜರುಗಿವಂತ ಇದ್ದ ಮೇರೆಗೆ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.162/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ºÀÄqÀÄV PÁuÉ ¥ÀæPÀgÀtzÀ ªÀiÁ»w:-
         ಪಿರ್ಯಾದಿ ²æà wªÀÄätÚ vÀAzÉ ºÀ£ÀĪÀÄAvÀ ºÀÄZÀÑ£ÀPÀmÉÖ eÁw:£ÁAiÀÄPÀ, ªÀAiÀÄ-50ªÀµÀð, G:MPÀÌ®ÄvÀ£À, ¸Á:PÀ¸À£ÀzÉÆrØ FvÀ£À ಮಗಳಾದ ಕುಮಾರಿ ಲಕ್ಷ್ಮೀ ವಯ-18 ವರ್ಷ ಈಕೆಯು ಸಿರವಾರದಲ್ಲಿರುವ ಕಾಲೇಜಿಗೆ ಹೋಗಿ ಪಿ.ಯು.ಸಿ. ದ್ವಿತಿಯ ವರ್ಷದಲ್ಲಿ ಅನುತ್ತೀರ್ಣಗೊಂಡಿ ರುವ ವಿಷಯಗಳಿಗೆ ಮರುಪರೀಕ್ಷೆಗೆ ಹಾಜರಾಗಲು ಪರೀಕ್ಷೆ ಪೀಹಣ ತುಂಬಿ ಬರುತ್ತೇನೆಂದು ಕಸನದೊಡ್ಡಿ ಗ್ರಾಮದ ತಮ್ಮ ಮನೆಯಿಂದ ಬಂದವಳು ಕಾಲೇಜಿಗೆ ಹೋಗದೆ ಮರಳಿ ಮನೆಗೆ ಬಾರದೆ ಎಲ್ಲಿಯೇ ಹೋಗಿ ಕಾಣೆಯಾಗಿರುತ್ತಾಳೆಂದು ನೀಡಿದ ಲಿಖಿತ ದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ UÀÄ£Éß £ÀA: 91/2015 PÀ®AB ºÀÄqÀÄV PÁuÉ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹./J¸ï.n. ¥ÀæPÀgÀtzÀ ªÀiÁ»w:-
¢£ÁAPÀ:05-06-2015 gÀAzÀÄ 16-00 UÀAmÉAiÀÄ ¸ÀĪÀiÁjUÉ ¦ügÁå¢ ²æà ºÀ£ÀĪÀÄAiÀÄå vÀAzÉ: F±ÀégÀ¥Àà, 45ªÀµÀð, eÁw: £ÁAiÀÄPÀ, MPÀÌ®ÄvÀ£À, ¸Á: eÁVÃgÀeÁqÀ®¢¤ß.  FvÀÀ£À vÀªÀÄä£À ºÉAqÀw ºÀ£ÀĪÀÄAw FPÉAiÀÄÄ UÁæªÀÄ ¥ÀAZÁAiÀÄvï ZÀÄ£ÁªÀuÉAiÀÄ°è dAiÀÄUÀ½¹zÀ «µÀAiÀÄzÀ°è ¦ügÁå¢zÁgÀ, ¦ügÁå¢zÁgÀ£À vÁ¬Ä ªÀÄvÀÄÛ ¦ügÁå¢zÁgÀ£À vÀªÀÄä£À ºÉAqÀw ºÀ£ÀĪÀÄAw  EªÀgÀÄUÀ¼ÀÄ  UÁæªÀÄzÀ ªÁ°äÃQ ªÀÈvÀÛzÀ°è d£ÀjUÉ C©ü£ÀAzÀ£É ¸À°è¸ÀÄwÛgÀĪÁUÀ  1).£ÁUÀgÁd vÀAzÉ: gÀAUÀAiÀÄå F½UÉÃgÀ, 32ªÀµÀð, ºÁUÀÆ EvÀgÉ 23 d£ÀgÀÄ CPÀæªÀÄPÀÆlzÉÆA¢UÉ vÀªÀÄä PÉÊAiÀÄ°è PÀ®Äè, §rUÉ UÀ¼À£ÀÄß »rzÀÄPÉÆAqÀÄ §AzÀÄ £ÀªÀÄä UÀÄA¦£À «gÀÄzÀÞ ZÀÄ£ÁªÀuÉ ªÀiÁr UÉ¢Ý¢Ý JAzÀÄ PÀÆUÀÄvÁÛ, CªÁZÀå ±À§ÝUÀ½AzÀ ¨ÉÊAiÀÄÄÝ `` ¯Éà ¨ÁåqÀ eÁw ¸ÀÆ¼É ªÀÄUÀ£É £ÀªÀÄä «gÀÄzÀÞ ¤Ã£ÀÄ K£ÀÄ C¢üPÁgÀ ªÀiÁqÀÄwÛ £ÉÆÃrPÉƼÀÄîvÉÛªÉ, F ¨ÁåqÀ eÁw ¸ÀÆ¼É ªÀÄPÀ̼ÀzÀÄ §ºÀ¼À DVzÉ EªÀgÀ£ÀÄß C¢üPÁgÀ ªÀiÁqÀ®Ä ©qÀ¨ÁgÀzÉAzÀÄ, eÁw ¤AzÀ£É ªÀiÁr ¨ÉzÀjPÉ ºÁPÀÄvÁÛ, ºÉÆqÉAiÀÄ®Ä §AzÁUÀ CqÀØ §AzÀ ¦ügÁå¢ vÀªÀÄä£À ºÉAqÀw ºÀ£ÀĪÀÄAw FPÉAiÀÄ ¹ÃgÉ »rzÀÄ J¼ÉzÁr CªÀªÀiÁ£À ªÀiÁrzÀÄÝ C®èzÉ ¦ügÁå¢zÁgÀ¤UÉ, ¦ügÁå¢AiÀÄ vÁ¬Ä ªÀÄvÀÄÛ vÀªÀÄä£À ºÉAqÀwUÉ PÀ®Äè §rUÉUÀ½AzÀ  ºÉÆqÉzÀÄ fêÀzÀ ¨ÉzÀjPÉ ºÁQ, eÁw ¤AzÀ£É ªÀiÁrzÀªÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸ÀĪÀ PÀÄjvÀÄ ¤ÃrzÀ ¦ügÁå¢ ªÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA: 137/2015. PÀ®A- 143,147,148,341,504,506,354,324,  ¸À»vÀ 149 L¦¹ ªÀÄvÀÄÛ  PÀ®A. 3(1) (10) (11) J¹ì/J¹Ö (¦J) PÁAiÉÄÝ 1989.  CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ದಿ.05-06-2015 ರಂದು ಗ್ರಾಮ ಪಂಚಾಯತ ಅಬ್ಯರ್ಥಿಗಳ ಫಲಿತಾಂಶ ಬಂದಿದ್ದು ಪಿರ್ಯಾದಿ ²æÃಸೋಮಶೇಖರ ತಂದೆ ಹನುಮಂತ ವಯ-25ವರ್ಷ ಜಾತಿ:ನಾಯಕ,     :ಒಕ್ಕಲುತನ  ಸಾ:ಬಲ್ಲಟಗಿ, ತಾ:ಮಾನವಿ FvÀ£ÀÄ ತನ್ನ Eತರೆ ಗೆಳೆಯರೊಂದಿಗೆ ದಿ.06-06-2015 ರಂದು ಮದ್ಯಾಹ್ನ 1-00ಗಂಟೆಯ ಸುಮಾರು ಬಲ್ಲಟಗಿಯಿಂದ ನಡೆದುಕೊಂಡು ಬಲ್ಲಟಗಿ ಬಸವಣ್ಣಕ್ಯಾಂಪಿಗೆ ಕಾಯಿಕರ್ಪೂರ ಕೊಡಲು ಹೋಗುತ್ತಿರುವಾಗ ಮದ್ಯಾಹ್ನ 2-00ಗಂಟೆಯ ಸುಮಾರು ಬಸವಣ್ಣ ಕ್ಯಾಂಪಿನಲ್ಲಿ ಹಾಲಿನ ಡೈರಿ ಹತ್ತಿರ ರಸ್ತೆಯಲ್ಲಿ ಪಿರ್ಯಾದಿದಾರನನ್ನು ಕಂಡ 1] ಶ್ರೀ ಹರಿಬಾಬು ವಯ-35ವರ್ಷ   [2] ಸತ್ಯರಾಜು ವಯ-38ವರ್ಷ    3] ಬಾಲರಾಜ ಸೀನು ವಯ-33ವರ್ಷ     [4] ಗೋವಿಂದ ವಯ-34ವರ್ಷ     5] ಗೋಪಾಲರಾವ್ ವಯ-37ವರ್ಷ  [6] ಸುರೇಂದ್ರ ವಯ-31ವರ್ಷ  7] ದೊರೆಬಾಬು ವಯ-36ವರ್ಷ ಎಲ್ಲರೂ ಜಾತಿ:ಕಮ್ಮಾ    ಸಾ:ಬಲ್ಲಟಗಿ ಬಸವಣ್ಣ ಕ್ಯಾಂಪ ವಾಸಿ EªÀgÀÄUÀ¼ÀÄ ಗುಂಪುಗೂಡಿ ರಸ್ತೆಗೆ ಅಡ್ಡ ಬಂದು ತಡೆದು ನಿಲ್ಲಿಸಿ ಎಲೆ ಬ್ಯಾಡ ಸೂಳೇ ಮಕ್ಕಳೆ ಎಲೆಕ್ಷನನಲ್ಲಿ ಸೋತರೂ ಇನ್ನೂ ಬುದ್ದಿ ಬಂದಿಲ್ಲೇನಲೇ ಸೂಳೇಮಕ್ಕಳೆ ಅಂತಾ ಜಾತಿ ಎತ್ತಿ ಬೈದು ಕೈಗಳಿಂದ ಹೊಡೆದು ಸೂಳೇ ಮಕ್ಕಳೆ ಇನ್ನೊಂದು ಸಾರೆ ಕ್ಯಾಂಪಿನಲ್ಲಿ ಬಂದರೆ ನಿಮ್ಮ ಕೈ ಕಾಲು ಮುರಿದು ಕೊಲ್ಲಿ ಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ. ¹gÀªÁgÀ ¥ÉÆðøÀ oÁuÉ UÀÄ£Éß £ÀA: 92/2015, PÀ®A: 143, 147, 341, 323, 504,506, ¸À»vÀ 149 L.¦.¹.  ªÀÄvÀÄÛ PÀ®A: 3 [1] [10] J¸ï.¹/J¸ï.n.¦.J.PÁAiÉÄÝ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ 06.06.2015 ರಂದು ಸಂಜೆ 4.00 ಗಂಟೆ ಸುಮಾರಿಗೆ ಆನ್ವರಿ ಗ್ರಾಮ ಸೀಮಾದ ರಾಜಾ ನಿಜಲಿಂಗಪ್ಪನ ತೋಟದ ಹತ್ತಿರ ಫಿರ್ಯಾದಿ §¸ÀªÀgÁd¸Áé«Ä vÀAzÉ gÁd±ÉÃRgÀAiÀÄå¸Áé«Ä ªÀAiÀiÁ: 68 ªÀµÀð eÁ: dAUÀªÀÄ G: QgÁt ªÁå¥ÁgÀ ¸Á: D£Àéj FvÀನ ಮಗನು ತನ್ನ ಸೈಕಲ್ ಮೋಟಾರ್ ನಂ ಕೆ.ಎ 36 ವಾಯ್ 8951 ನೇದ್ದರ ಮೇಲೆ ರಸ್ತೆಯ ಎಡಬದಿಯಿಂದ ನಿಧಾನವಾಗಿ ತಮ್ಮೂರಿಗೆ ಹೋಗುತ್ತಿರುವಾಗ್ಗೆ  ಎದುರುಗಡೆಯಿಂದ ಬಂದ ಸೈಕಲ್ ಮೋಟಾರ್ ನಂ ಕೆ.ಎ 36 ಎಕ್ಸ್ 5783 ನೆದ್ದರ ಸವಾರ£ÁzÀ ¹zÀÝ¥Àà vÀAzÉ CªÀÄgÀ¥Àà ªÀAiÀiÁ: 28 ªÀµÀð, eÁ: PÀÄgÀħgÀÄ  G: MPÀÌ®ÄvÀ£À ¸Á: aPÀÌ£ÀUÀ£ÀÆgÀÄ FvÀ£ÀÄ  ತನ್ನ ಸೈಕಲ್ ಮೋಟಾರ್ ನೇದ್ದರ ಹಿಂದೆ ಒಬ್ಬ ವ್ಯಕ್ತಿಯನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಮಗನ ಸೈಕಲ್ ಮೋಟಾರ್ ಗೆ ಡಿಕ್ಕಿ ಕೊಟ್ಟಿದ್ದರಿಂದ ಫಿರ್ಯಾದಿಯ ಮಗನಿಗೆ ಎಡಗಣ್ಣಿನ ಕೆಳಗೆ, ಎಡ ತಲೆಯ ಹಿಂದೆ ಮತ್ತು ಎಡಮೊಣಕಾಲಿಗೆ ರಕ್ತಗಾಯಗಳಾಗಿದ್ದು, ಆರೋಪಿತನಿಗೆ ಎಡಗಣ್ಣಿನ ಕೆಳಗೆ ರಕ್ತಗಾಯವಾಗಿದ್ದು, ಆರೋಪಿಯ ಮೋಟಾರ್ ಸೈಕಲ್ ಹಿಂದೆ ಕುಳಿತ್ತಿದ್ದ ವ್ಯಕ್ತಿಗೆ ಯಾವುದೇ ಗಾಯಗಳು ಆಗಿರುವದಿಲ್ಲ ಅಂತಾ ಗಣಕೀಕೃತ ಫಿರ್ಯಾದಿ ಸಲ್ಲಿಸಿದ ಮೇರೆಗೆ ºÀnÖ ¥Éưøï oÁuÉ. UÀÄ£Éß £ÀA: 76/2015 PÀ®A : 279.337. L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA© ¥ÀæPÀgÀtzÀ ªÀiÁ»w:-
          ದಿನಾಂಕ-05/06/2015 ರಂದು  ಸಂಜೆ 5-40 ಗಂಟೆ ಸುಮಾರಿಗೆ  ಫಿರ್ಯಾದಿ ಬಸವರಾಜ ತಂದೆ ಅಮರೇಶ್ವರರಾವ್ ನಾಡಗೌಡರ ವಯಸ್ಸು: 55 ವರ್ಷ, ಜಾತಿ: ಲಿಂಗಾಯತ ಸಾ: ತುರಡಗಿ FvÀ£ÀÄ & ಇತರರು ಕೂಡಿಕೊಂಡು ತುರಡಿಗ್ರಾಮದ ದುರಗಮ್ಮ ದೇವಿಗುಡಿ ಹತ್ತಿರ ಹೋಗುತ್ತಿರುವಾಗ 1) ಶರಣಗೌಡ ತಂದೆ ಪರನಗೌಡ ಪೊಲೀಸ್ ಪಾಟೀಲ ವಯಸ್ಸು: 40 ವರ್ಷ 2)  ವೀರನಗೌಡ ತಂದೆ ಪರನಗೌಡ ಪೊಲೀಸ್ ಪಾಟೀಲ ವಯಸ್ಸು: 28 ವರ್ಷ, ಹಾಗೂ ನಮ್ಮೂರಿನ 3) ಸಿದ್ದಪ್ಪ ತಂದೆ ಬಸವಂತಪ್ಪ ತಾವರಗೇರಿ ವಯಸ್ಸು: 45 ವರ್ಷ4) ಯಂಕನಗೌಡ ತಂದೆ ಸಂಗನಗೌಡ ಪೊಲೀಸ್ ಪಾಟೀಲ ವಯಸ್ಸು: 48 ವರ್ಷ ,  5) ಶರಣಪ್ಪ ತಂದೆ ಮಹಾಂತಪ್ಪ ವಯಸ್ಸು: 55 ವರ್ಷ, 6) ರಮೇಶ ತಂದೆ ಶೇಖರಪ್ಪ ಸಾಸಿವಿಹಾಳ ಸಾ: ತುರಡಗಿ ವಯಸ್ಸು: 28 ವರ್ಷ, ಎಲ್ಲಾರೂ ಜಾತಿ ಲಿಂಗಾಯತ ಸಾ: ತುರಡಗಿ EªÀgÀÄUÀ¼ÀÄ PÀÆr ಕೈಯಲ್ಲಿ ಕಲ್ಲು, ಕಟ್ಟಿಗೆ ಕೊಡಲಿಯನ್ನು ಹಿಡಿದುಕೊಂಡು ಅಕ್ರಮ ಕೂಟ ರಚಿಸಿಕೊಂಡು  ಬಂದು ಅವಾಚ್ಯವಾಗಿ ,ಬೈದು ಊರಲ್ಲಿ ಹೋಗದಂತೆ ಅಡ್ಡಗಟ್ಟಿನಿಲ್ಲಸಿ ಕೊಡಲಿ ತುಂಬಿನಿಂದ ಬಲಗಾಲಿಗೆ ಹೊಡೆದು ಒಳಪೆಟ್ಟುಗಗೊಳಿಸಿ ಕೈಯಿಂದ ಮೈಕೈಗೆ & ಕಲ್ಲಿನಿಂದ ಹೊಡೆದು ಒಳಪಟ್ಟು ಗೊಳಿಸಿದ್ದು ಅಲ್ಲದೆ ಎದೆ ಮೇಲಿನ ಅಂಗಿ ಹಿಡಿದು ಕಪಾಳಕ್ಕೆ ಒಡೆದು ಸೂಳೇ ಮಕ್ಕಳನ್ನು ಕತ್ತರಿಸಿ ಹಾಕರಲೇ ಅಂತಾ ಪ್ರಚೋದನೆ ನೀಡಿ ಮುಷ್ಠಿಮಾಡಿ ಬೆನ್ನಿಗೆ ಗುದ್ದಿ ಕಲ್ಲೂ ತುರಾಟ ಮಾಡಿ ಚುನಾವಣೆಯಲ್ಲಿ ಗೆದ್ದು ಬಂದಿವಿ ಅಂತಾ ಬಾಲ ಬಿಚ್ಚಿದರೆ ನಿಮ್ಮನ್ನು ಜೀವಸಹಿತ ಬಿಡುವದಿಲ್ಲ ಅಂತಾ  ಜೀವದ ಬೆದರಿಕೆ ಹಾಕಿದವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ  ಫಿರ್ಯಾದಿಯ ಸಾರಾಂಶದ ಮೇಲಿಂದ ªÀÄÄzÀUÀ¯ï.UÀÄ£Éß £ÀA:  101/2015. PÀ®A-143,147,148,341 323,324, 504,506,109 ¸À»vÀ 149 L¦¹.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
               ಫಿರ್ಯಾದಿ ಶ್ರೀಮತಿ ವಿ.ಜ್ಯೋತಿ ಗಂಡ ಗೋಪಾಲರಾವ್ ವಯ-30ವರ್ಷ, ಜಾತಿ:ಕಮ್ಮಾ  :ಮನೆಕೆಲಸ, ಸಾ:ಬಲ್ಲಟಗಿ ಬಸವಣ್ಣ ಕ್ಯಾಂಪ EªÀgÀÄ ದಿ 6-6-2015 ರಂದು ಮುಂಜಾನೆ ಸಾಯಿಗೋಖುಲ ಕ್ಯಾಂಪಿ ನಲ್ಲಿ ತಮ್ಮ ಕುಲಸ್ಥರ ಮದುವೆಗೆಂದು ಹೋದಾಗ 1] ಮಲ್ಲಯ್ಯ ತಂದೆ ಹನುಮಂತರಾಯ [2] ಶಿವರಾಜ ತಂದೆ ಆದೆಪ್ಪ   3] ಚಂದ್ರಪ್ಪ ತಂದೆ ಚಿಕ್ಕೊಡಿ ಯಂಕಣ್ಣ [4] ಶಿವುಗೇನಿ ತಂದೆ ರಂಗಪ್ಪ     ಎಲ್ಲರೂ ಜಾತಿ ನಾಯಕ  [5] ಅಮರೇಶ ತಂದೆ ತಿಮ್ಮಯ್ಯ ಮಡಿವಾಳರು 6] ರಾಮ ತಂದೆ ಗುಡಗುಂಟಿ ಆದೆಪ್ಪ ನಾಯಕ, ಎಲ್ಲರೂ ಸಾ:ಬಲ್ಲಟಗಿ EªÀgÀÄUÀ¼ÀÄ   ಮದ್ಯಾಹ್ನ 1-30ಗಂಟೆ ಸುಮಾರಿಗೆ ಪಿರ್ಯಾದಿದಾರರ ಮನೆಯ ಹತ್ತಿರ ಬಂದು ಮನೆಯಲ್ಲಿದ್ದ ಪಿರ್ಯಾದಿದಾರರ 10 ವರ್ಷದ ಮಗ ಸಾಯಿಮಹೇಶನಿಗೆ  ಬಾಯಿಗೆ ಬಂದಂತೆ ಸೂಳೇಮಕ್ಕಳೆ ನಿಮ್ಮಪ್ಪ,ನಿಮ್ಮ ತಾಯಿ ಎಲ್ಲಿಗೆ ಹೋಗಿದ್ದಾರೆ ಮನೆ ಯೊಳಗಿದ್ದರೆ ಹೊರಗೆ ಬಾ ಅಂತಾ ಬೈದಿದ್ದು ವಿಷಯವನ್ನು ಅವರ ಮಗ ಸಾಯಿಮಹೇಶನು ತಮಗೆ ತಿಳಿಸಿದಾಗ ತಕ್ಷಣ ಪಿರ್ಯಾದಿದಾರರು ತನ್ನ ಗಂಡನೊಂದಿಗೆ ಬಲ್ಲಟಗಿ ಬಸವಣ್ಣ ಕ್ಯಾಂಪಿನಲ್ಲಿರುವ ತಮ್ಮ ಮನೆ ಹತ್ತಿರ ಬಂದಾಗ ಆರೋಪಿ ತರೆಲ್ಲರೂ ಗುಂಪುಕಟ್ಟಿಕೊಂಡು ಪಿರ್ಯಾದಿದಾರರ ಮನೆಯ ಹತ್ತಿರ ಬಂದವರೆ ಏರು ಧ್ವನಿಯಲ್ಲಿ ಸೂಳೇಮಕ್ಕಳೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದರೇನು ದೊಡ್ಡವರಾಗಿ ಬಿಟ್ಟಿರೇನಲೇ ಸೂಳೇಮಕ್ಕಳೆ ಅಂತಾಅವಾಚ್ಯವಾಗಿ ಬೈದಾಡಿ ನಿಮ್ಮನ್ನು ಒಂದು ಕೈನೋಡಿಕೊಳ್ಳುತ್ತೇವೆ ಸಿಕ್ಕರೆ ಕೊಲ್ಲಿ ಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿದ್ದಲ್ಲದೆ ಪಿರ್ಯಾದಿದಾ ರಳನ್ನು ತಡೆದು ನಿಲ್ಲಿಸಿ ಮೈಕೈ ಮುಟ್ಟಿ ಎಳೆದಾಡಿರುತ್ತಾರೆಂದು ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA: 90/2015, PÀ®A: 143,147,341.354,504.506 ¸À»vÀ 149 L.¦.¹.CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

PÀ¼ÀĪÀÅ«£À ¥ÀæPÀgÀtzÀ ªÀiÁ»w:-
         ಫಿರ್ಯಾದಿದಾರರಾದ ಶ್ರೀ ಅಹ್ಮದ ನಜ್ಮುದ್ದಿನ ಅಫ್ರೋಜ್ ತಂದೆ ಅಶ್ಫಾಕ ಅಹ್ಮದ ವ: 42 ವರ್ಷ, ಜಾತಿ: ಮುಸ್ಲಿಂ, ಉ: ಲ್ಯಾಬ ಟೇಕ್ನಿಷಿಯನ್, ಸಾ: ಮನೆ ನಂ.2-6-67/1 ಗಾಲಿಬನಗರ ರಾಯಚೂರು ಇವರು ನವೋದಯ ಅಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ 23.05.2015 ರಂದು ಬೆಳಿಗ್ಗೆ 8.50 ಗಂಟೆಗೆ ನವೋದಯ ಮೆಡಿಕಲ್ ಕಾಲೇಜನ ಆಸ್ಪತ್ರೆಯ ಪಾರ್ಕಿಂಗ ಸ್ಥಳದಲ್ಲಿ ನನ್ನ ಹಿರೋ ಹೊಂಡಾ ಸ್ಪೆಂಡರ ಪ್ಲಸ ಮೋ.ಸೈ.ನಂ.ಕೆ.ಎ.36ಎಸ.249 ಅ.ಕಿ.30,000/- ರೂ.ಬೆಲೆ ಬಾಳುವುದನ್ನು ನಿಲ್ಲಿಸಿ ಡ್ಯೂಟಿಗೆ ಹೋಗಿದ್ದು ವಾಪಸ ಮಧ್ಯಾಹ್ನ 12.50 ಗಂಟೆಗೆ ಬಂದು ನೋಡಲಾಗಿ ಮೋಟಾರ ಸೈಕಲ ಇರಲಿಲ್ಲ. ನಂತರ ಇದುವರೆಗೂ ಹುಡುಕಾಡಿದರೂ ಸಿಕ್ಕಿರುವದಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ,ಗುನ್ನೆ ನಂ.54/2015 ಕಲಂ 379 ಐ.ಪಿ.ಸಿ.ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.06.2015 gÀAzÀÄ  68 ¥ÀææPÀgÀtUÀ¼À£ÀÄß ¥ÀvÉÛ ªÀiÁr  7,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.