Thought for the day

One of the toughest things in life is to make things simple:

18 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-
         
        ಫಿರ್ಯಾದಿ ಈರಣ್ಣ ತಂದೆ ದೊಡ್ಡ ಆಂಜಿನಪ್ಪ, ವಯಾ: 28 ವರ್ಷ, ಜಾ:ನಾಯಕ, ಉ:ಒಕ್ಕಲುತನ, ಸಾ:ಜಮಕಲಗುಡ್ಡ ಕ್ಯಾಂಪ್ ಪೊ.ಸಿದ್ರಾಮಪೂರು ತಾ:ಸಿಂಧನೂರು FvÀ£À ಹೆಂಡತಿ ಅಂಜಿನಮ್ಮ ಗಂಡ ದೊಡ್ಡ ಅಂಜಿನಪ್ಪ, ವಯಾ: 65 ವರ್ಷ, ಜಾ:ನಾಯಕ, ಉ:ಒಕ್ಕಲುತನ, ಸಾ:ಜಮಕಲಗುಡ್ಡ ಕ್ಯಾಂಪ್ ಪೊ.ಸಿದ್ರಾಮಪೂರು ತಾ:ಸಿಂಧನೂರುFPÉAiÀÄ  ಹೆಸರಿನಲ್ಲಿ ಸಿದ್ರಾಮಪೂರು ಗ್ರಾಮದ ಸೀಮಾದಲ್ಲಿ 2 1/2 ಎಕರೆ ಜಮೀನು ಇದ್ದು ಸದರಿ ಜಮೀನಿನ ಮೇಲೆ ಸಿಂಧನೂರಿನ ಎಸ್.ಬಿ.ಹೆಚ್ ಬ್ಯಾಂಕಿನಲ್ಲಿ 80,000 ರೂ. ಬೆಳೆ ಸಾಲವನ್ನು ಪಡೆದುಕೊಂಡಿದ್ದು ಈ ವರ್ಷ ಬೆಳೆ ಸರಿಯಾಗಿ ಬಾರದೇ ಇದ್ದುದರಿಂದ ಮೃತಳು ಬ್ಯಾಂಕ್ ಸಾಲ ಹೇಗೆ ತೀರಿಸಬೇಕು ಎಂದು ದಿನಾಲು ಚಿಂತೆ ಮಾಡುತ್ತಾ ದಿನಾಂಕ 14-12-2015 ರಂದು 12 ಪಿಎಂ ಸುಮಾರಿಗೆ ಜಮಕಲಗುಡ್ಡ ಕ್ಯಾಂಪಿನ ತನ್ನ ವಾಸದ ಮನೆಯಲ್ಲಿ ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದು ಇಲಾಜು ಕುರಿತು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಪಡೆಯುತ್ತಿರುವ ಕಾಲಕ್ಕೆ ಗುಣಮುಖಳಾಗದೇ ದಿನಾಂಕ 17-12-2015 ರಂದು 05.50 ಎಎಂ ಸುಮಾರಿಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಯು.ಡಿ.ಆರ್. ನಂ. 45/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   

        ಫಿರ್ಯಾದಿ ಶ್ರೀಮತಿ ನಾಗಮ್ಮ ಗಂಡ ಪ್ರಹ್ಲಾದ ಕಾಂಡೇರ ವಯಾ 38 ವರ್ಷ,    ಜಾ: ಮರಾಠ, : ಕೂಲಿಕೆಲಸ, ಸಾ: ಗುರುಗುಂಟಾ, ಹಾ:: ಗಂಗಾನಗರ ಸುರುಪುರ, ಜಿ: ಯಾದಗಿರಿ FPÉAiÀÄ ಗಂಡನಾದ ಮೃತ ಶ್ರೀ ಪ್ರಹ್ಲಾದ ತಂದೆ ಬಾಳಪ್ಪ ಕಾಂಡೇರ ವಯಾ 40 ವರ್ಷ,    ಜಾ: ಮರಾಠ, : ಒಕ್ಕಲುತನ, ಸಾ: ಗುರುಗುಂಟಾ ಈತನು ನಿನ್ನೆ ತನ್ನ ಹೆಂಡತಿಯ ಹತ್ತಿರ ಕಾರ್ತಿಕ ಮಾಸ ನಿಮಿತ್ಯ ಗುರುಗುಂಟಾ ಅಮರೇಶ್ವರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳುತ್ತಾ ಊರಲ್ಲಿ ಹೊಲದಲ್ಲಿ ಬೆಳೆಯ ಸಂಬಂಧ 60 ಸಾವಿರ ಸಾಲ ಮಾಡಿದ್ದು,  ಮತ್ತು ವೈಯಕ್ತಿಕ ಸಾಲ ಕೈಗಡ 30 ಸಾವಿರ ಮಾಡಿದ್ದು, ಮಳೆ ಬಾರದೇ ಬೆಳೆ ಬೆಳೆಯಲು ಆಗದೇ ಸಾಲ ತೀರಿಸಲು ಸಾಲ ತೀರಿಸಬೇಕೆಂಬ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಹೊಂದಿ ಸಾಲಭಾದೆಯಿಂದ ಇಂದು ದಿನಾಂಕ 17.12.2015 ರಂದು ಮಧ್ಯಾಹ್ನ 3.30 ಗಂಟೆಯ ಸುಮಾರಿಗೆ ತಮ್ಮ ತೋಟದ ಹೊಲದಲ್ಲಿಯ ಮರಕ್ಕೆ ನೇಣು ಹಾಕಿಕೊಂಡಿದ್ದು ಮೃತಪಟ್ಟಿದ್ದು ಇರುತ್ತದೆ, ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ zÀÆj£À ಮೇಲಿಂದ ºÀnÖ ¥Éưøï oÁuÉ. AiÀÄÄ.r.Dgï. £ÀA: 31/2015 PÀ®A 174  ¹.Dgï.¦.¹. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-
      ದಿನಾಂಕ 17-12-2015 ರಂದು ರಾತ್ರಿ 09-00 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ ಯಂಕಮ್ಮ ಗಂಡ ಹುಲಿಗೆಪ್ಪ ವಯಸ್ಸು 35 ವರ್ಷ ಜಾತಿ ಕುರಬರು, ಉ: ಕೂಲಿಕೆಲಸ ಸಾ:ಮಾಡಗಿರಿ ತಾ:ಮಾನವಿ ಮೊ.9731533272 ಈಕೆಯು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಸಾರಂಶವೇನಂದೆರೆ, ದಿನಾಂಕ 17-12-2015 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿದಾರಳು ತಮ್ಮ ಮನೆಯಲ್ಲಿ ಅಡಿಗೆ ಮಾಡುತ್ತಿದ್ದಾಗ 1) ಅಮರೇಶ ಉಪ್ಪಾರ 2) ಸುರೇಶ 3) ತಾಯಪ್ಪ 4) ತಾಯಮ್ಮ 5)ಅಂಬಮ್ಮ ಸಾ: ಎಲ್ಲಾರೂ ಉಪ್ಪಾರ ಜನಾಂಗ ಮಾಡಗಿರಿ ಗ್ರಾಮ ತಾ:ಮಾನವಿ EªÀgÀÄUÀ¼ÀÄ ಅಕ್ರಮಕೂಟ ಕಟ್ಟಿಕೊಂಡು ಏಕಾಏಕಿ  ಫಿರ್ಯಾದಿದಾರಳ ಮನೆಯೊಳಗೆ ನುಗ್ಗಿ “ ಲೇ ಸೂಳೆ ನಿನ್ನ ಗಂಡನ ಮೇಲೆ ಇವತ್ತು ಕೇಸು ಮಾಡಿ ಬಂದೀವಿ ” ಆ ಸೂಳೆ ಮಗ ಊರಿಗೆ ಬರುವುದಿಲ್ಲ ಈಗ ನೀನು  ನಾವು ಹೇಳಿದಂಗ ಕೇಳಬೇಕು  ನಾವು 3 ಜನರಿಗೆ ನೀನು ಸಹಕಾರ ಮಾಡಬೇಕು ಇಲ್ಲಂದರೆ ನಿನ್ನನ್ನು ಬಲತ್ಕಾರ ಮಾಡಕ ನಾವು ಹೇಸಂಗಿಲ್ಲ ನೋಡು ಈಗ ಏನ್ ಮಾಡ್ತಿವಿ ಎಂದು ಕೂ ಮೈ ಮುಟ್ಟಿ ಎಳೆದಾಡಿ ನನ್ನ ಮಾನಕ್ಕೆ ಕುಂದುಂಟು ಮಾಡಿದ್ದು ಅಲ್ಲದೇ ಆರೋಪಿ ನಂ. 3 & 4 ರವರು ಸಹ ಈ ಸೂಳೇನು ಏನ್ ಕೇಳುತ್ತೀರಿ ಕೆಡವಿ ಆಕೆಗೆ ಏನು ಮಾಡಬೇಕು ಅದು ಮಾಡಿ ಈ ಸೂಳೆ ಗಂಡನದು ಇವಳದು ಜಾಸ್ತಿಯಾಗಿದೆ ಅಂತಾ ಹೊಡಿ-ಬಡಿ ಮಾಡಿ ಫಿರ್ಯಾದಿದಾರಳ ಸೀರೆ ಹಾಗೂ ಕುಪ್ಪಸ ಹಿಡಿದು ಎಳೆದಾಡಿ ಅವಾಚ್ಯಶಬ್ದಗಳಿಂದ ನಿಂದಿಸಿ ಜೀವದ ಬೆದರಿಗೆ ಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿದಾರಳ ಲಿಖಿತ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 254/2015 ಕಲಂ: 143.147.448.323.354.354(ಡಿ) 504.506 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,

                 ಫಿರ್ಯಾದಿ ಭೀಮರಾಯ ತಂದೆ ಯಂಕಪ್ಪ ದೇವರಮನಿ, 30 ವರ್ಷ, ನಾಯಕ. ಸಾ: ಗೋರ್ಕಲ್ EªÀgÀ ಓಣಿಯಲ್ಲಿ  ಪಬ್ಲಿಕ್ ನಳ  ಇಲ್ಲದ ಕಾರಣ ಫಿರ್ಯಾದಿದಾರನು ಪಂಚಾಯತಿ ಪಿ.ಡಿ. ರವರಿಗೆ ಕೇಳಿಕೊಂಡು ದಿನಾಂಕ 15/12/15 ರಂದು ತಮ್ಮ ಓಣಿಯಲ್ಲಿ ಪಬ್ಲಿಕ್ ನಳವನ್ನು ಹಾಕಿಕೊಂಡಿದ್ದು ಆದರೆ ನಳವನ್ನು ಹಾಕಿಕೊಳ್ಳುವಾಗ ಅದೇ ಓಣಿಯಲ್ಲಿ ಮಧ್ಯದಲ್ಲಿ ಇರುವ ಮನೆಯ ಈಶಪ್ಪ ಈತನು ಆಂಜಿನೇಯನ ಮಾತನ್ನು ಕೇಳಿ  ತನ್ನ ಮನೆಯ ಮುಂದೆಒಂದು ನಳವನ್ನು ಹಾಕಿ ಮುಂದೆ ತೆಗೆದುಕೊಂಡು ಹೋಗುವಂತೆ ಹೇಳಿದ್ದು  ಆದರೆ ಆತನಿಗೆ ಫಿರ್ಯಾದಿಯು ಇಲ್ಲಾ ನಾವು ಪಂಚಾಯತಿಯವರಿಗೆ ಕೇಳಿಕೊಂಡು ಹಾಕಿಕೊಂಡಿರುತ್ತೇವೆ ಅಂತಾ ಹೇಳಿ ತಮ್ಮ ಓಣಿಯಲ್ಲಿ ನಳವನ್ನು ಹಾಕಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಅಂದು ರಾತ್ರಿ 8.30 ಗಂಟೆಯ ಸುಮಾರಿಗೆ  ಫಿರ್ಯಾದಿಯು ಈಶಪ್ಪನ ಮನೆಯ ಮುಂದೆ ಹೊರಟಾಗ 1] ಆಂಜಿನೇಯ ತಂದೆ ರಾಮಯ್ಯತಮ್ಮಾಪೂರ,ನಾಯಕಸಾ:ಗೋರ್ಕಲ್ ºÁUÀÆ 7 d£ÀgÀÄ  ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ  ತಡೆದು ನಿಲ್ಲಿಸಿ ಆರೋಪಿ ಆಂಜಿನೇಯನು ಹಾಜರಿದ್ದು ಈಶಪ್ಪನಿಗೆ  ‘’ ಸೂಳೆ ಮಗನಿಗೆ ಮೊದಲೇ ಕಾಲು ಇಲ್ಲ, ಕೈಗಳನ್ನು  ತಿರುವಿಬಿಡು ಹೋಗಲಿ ‘’ ಅಂತಾ  ಪ್ರಚೋದಿಸಿದಾಗ ಉಳಿದವರೆಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 337/15 ಕಲಂ 143,147,341,114, 504,323,506 ಸಹಿತ 149 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು


PÀ¼ÀÄ«£À ¥ÀæPÀgÀtzÀ ªÀiÁ»w:-
           ²æÃ. dAiÀÄgÁd vÀAzÉ  ±ÀgÀt¥ÀàUËqÀ ªÀÄlèUËqÀ 32ªÀµÀð,°AUÁAiÀÄvÀ MPÀÌ®ÄvÀ£À ¸Á-J£ï UÀuÉÃPÀ¯ï FvÀ£À vÀAVAiÀÄ ºÉ¸ÀgÀ°è EgÀĪÀ mÁæPÀÖgÀ mÁæ° £ÀA PÉ.J 36/n.© 4869 £ÉÃzÀÝ£ÀÄß vÀªÀÄä ºÉÆ®zÀ PÉ®¸ÀPÉÌAzÀÄ ¦üAiÀiÁð¢zÁgÀ£ÀÄ vÀªÀÄä ºÀwÛgÀ ElÄÖPÉÆArzÀÄÝ , ¢£ÁAPÀ-12/12/2015 gÀAzÀÄ gÁwæ 7-00 UÀAmÉUÉ  vÀªÀÄä PÉ®¸À ªÀÄÄV¹PÉÆAqÀÄ §AzÀÄ mÁæ°AiÀÄ£ÀÄß ±Á¯ÉAiÀÄ ªÀÄÄAzÉ EgÀĪÀ ±ÀgÀt¥Àà §rUÉÃgÀ EªÀgÀ SÁ° eÁUÀzÀ°è ©lÄÖ JA¢£ÀAvÉ ªÀÄ£ÉUÉ ºÉÆÃVzÀÄÝ ,¢£ÁAPÀ-13/12/2015 gÀAzÀÄ ¨É½UÉÎ 08-00 UÀAmÉUÉ  mÁæ° ©lÖ ¸ÀܼÀzÀ PÀqÉ ºÉÆÃV £ÉÆÃrzÁUÀ D ¸ÀܼÀzÀ°è mÁæ°AiÀÄÄ EgÀ°¯Áè. £ÀAvÀgÀ HgÀ°è «ZÁgÀ ªÀiÁrzÁUÀ vÁªÀÅ AiÀiÁgÀÄ £ÉÆÃrgÀĪÀÅ¢¯Áè CAvÁ w½¹zÀgÀÄ. C®èzÉ £ÀªÀÄä ¸ÀA§A¢PÀjUÉ ªÀÄvÀÄÛ £À£Àß vÀAV HgÀ°è «ZÁgÀ ªÀiÁrzÀgÀÆ J°èAiÀÄÆ mÁæ°AiÀÄ §UÉÎ ªÀiÁ»w ¹UÀ°¯Áè.  AiÀiÁgÉÆà PÀ¼ÀîgÀÄ CA.Q 90,000/- gÀÆUÀ¼ÀµÀÄÖ ¨É¯É ¨Á¼ÀĪÀ  mÁæ°AiÀÄ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. CAvÁ ¤ÃrzÀ °TvÀ ¦üAiÀiÁ𢠸ÁgÁA±ÀzÀ ªÉÄð¤AzÀ  UÀ§ÆâgÀÄ ¥Éưøï oÁuÉ C.¸ÀA. 162/2015 PÀ®A: 379 L¦¹ CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                   ಪಿರ್ಯಾದಿ  FgÉñÀ vÀAzÉ wPÀÌAiÀÄå ªÀ-25 ªÀµÀð eÁ-£ÁAiÀÄPÀ G-PÀÆ°  ¸Á-UÁgÀ®¢¤ß vÁ & f-gÁAiÀÄZÀÆgÀÄ ಮತ್ತು  ತಮ್ಮೂರಿನ ಪಾಮಯ್ಯ , ಆಂಜನೇಯ , ತಿಮ್ಮಪ್ಪ ತಂದೆ ಬಜಾರಪ್ಪವೆಂಕಟೇಶ ತಂದೆ ಶಾಸಪ್ಪ ಹಾಗೂ ಟ್ರಾಕ್ಟರ್ ಚಾಲಕ ತಿಮ್ಮಪ್ಪ ತಂದೆ ತಿಕ್ಕಯ್ಯ ಎಲ್ಲರೂ ತಮ್ಮೂರಿನ ಹನುಮಂತ ತಂದೆ ಭೀಮಪ್ಪ ಇವರ ಮಸ್ಸೆ ಪರ್ಗೂಷನ್ ಟ್ರಾಕ್ಟರ್ ನಂ.ಕೆಎ-36/ಟಿಎ-7112 ಮತ್ತು ಟ್ರಾಲಿ ನಂ.ಕೆಎ-36/ಟಿಎ-7113 ನೇದ್ದರಲ್ಲಿ ನೆಲ್ಲು ಹುಲ್ಲನ್ನು ಮಾನವಿ ತಾಲೂಕಿನ ಬಲ್ಲಟಗಿ ಗ್ರಾಮದ ಹೊಲಗಳಲ್ಲಿ ತೆಗೆದುಕೊಂಡು ಬರಲು ಇಂದು ದಿ: 17/12/15 ರಂದು  ಬೆಳಿಗಿನ ಜಾವ 0500 ಗಂಟೆ ಗೆ ಎಲ್ಲರೂ ಟ್ರಾಕ್ಟರ್ ನಲ್ಲಿಕುಳಿತುಕೊಂಡು ಗಾರಲದಿನ್ನಿ ಗ್ರಾಮದಿಂದ ಚಾಲಕ ತಿಮ್ಮಪ್ಪ ತಂದೆ ತಿಕ್ಕಯ್ಯ ಈತನು ನಡೆಸಿಕೊಂಡು ಬಂದಿದ್ದು, ಬಲ್ಲಟಗಿಯಲ್ಲಿ ನೆಲ್ಲು ಹುಲ್ಲನ್ನು ತುಂಬಿಕೊಂಡು ಎಲ್ಲರೂ ಟ್ರಾಲಿಯ ಹುಲ್ಲಿನ ಮೇಲೆ ಕುಳಿತುಕೊಂಡು  ಚಾಲಕನು  ಟ್ರಾಕ್ಟರನ್ನು ಮಾನವಿ ರಾಯಚೂರು ಮುಖ್ಯ್  ರಸ್ತೆಯಮೇಲೆ ನಿಧಾನವಾಗಿ ನಡೆಸಿಕೊಂಡು ಮದ್ಯಾಹ್ನ 3-00 ಗಂಟೆಗೆ ಕಪಗಲ್ ಹಳ್ಳ ದಾಟಿ 2 ಕಿ.ಮೀ.ಅಂತರದಲ್ಲಿ ಅಮರೇಶ ಬಾರಕೇರ ಇವರ ಹೊಲದ ಹತ್ತಿರ ಹೊರಟಾಗಅದೇ ವೇಳೆಗೆ ಅಶೋಕ ಲೈಲಾಂಡ್ ಲಾರ ನಂ.ಕೆಎ-09/6916 ನೇದ್ದರ ಚಾಲಕ ಮಾನವಿ ಕಡೆಯಿಂದ ರಾಯಚೂರುಕಡೆಗೆ ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟ್ರಾಕ್ಟರ್ ಟ್ರಾಲಿಯ ಹಿಂಭಾಗದಲ್ಲಿ ಜೋರಾಗಿ ಟಕ್ಕರ್ ಮಾಡಿದ್ದರಿಂದ ಟ್ರಾಕ್ಟರ್ ಮತ್ತು ಟ್ರಾಲಿಯು ಹುಲ್ಲು ಸಮೇತ ಎಡಮಗ್ಗಲಾಗಿ ಪಲ್ಟಿಯಾಯಿತು. ಟ್ರಾಲಿಯಲ್ಲಿ ಕುಳಿತ ವೆಂಕಟೇಶನ ತಲೆಗೆ ಭಾರಿಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ತಿಮ್ಮಪ್ಪ ತಂದೆ ಬಜಾರಪ್ಪ ಹಾಗೂ ಆಂಜನೇಯ ತಂದೆ ಮಲ್ಲಯ್ಯ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಗಾಯಗೊಂಡವರಿಗೆ 108 ವಾಹನದಲ್ಲಿ ಹಾಕಿಕೊಂಡು ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು,ಮೃತಪಟ್ಟ ವೆಂಕಟೇಶನಿಗೆ ಇನ್ನೊಂದು ವಾಹನದಲ್ಲಿ ಹಾಕಿಕೊಂಡು ಶವಗಾರ ಕೋಣೆಯಲ್ಲಿ ಹಾಕಿ ಇಂದು ಸಂಜೆ 4-30 ಗಂಟೆಗೆ ಠಾಣೆಗೆ ಬಂದು ಈ ನನ್ನ  ಹೇಳಿಕೆ ಪಿರ್ಯಾದಿಯನ್ನು ನೀಡಿದ್ದು ಇರುತ್ತದೆ. ಕಾರಣ ಓಡಿ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.338/15 ಕಲಂ 279,337,38,304(ಎ) ಐ.ಪಿ. ಸಿ & 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು. 
           
   ದಿನಾಂಕ: 17-12-2015 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಫಿರ್ಯಾದಿ ಎಮ್.ಡಿ ತನ್ವೀರಪಾಷಾ ತಂದೆ ಅಬ್ದುಲ್, ವಯ:12, ಜಾ:ಮುಸ್ಲಿಂ, :ವಿದ್ಯಾರ್ಥಿ, ಸಾ:ಖದ್ರಿಯಾ ಕಾಲೋನಿ ಸಿಂಧನೂರು FvÀನು ಸಿಂಧನೂರು ನಗರದ ಪಿಡಬ್ಲುಡಿ ಕ್ಯಾಂಪಿನಲ್ಲಿ ತಾನು ವಿದ್ಯಾಭ್ಯಾಸ ಮಾಡುವ ಆದರ್ಶ ವಿದ್ಯಾಲಯದ ಹತ್ತಿರ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಹಿರೋ ಹೊಂಡಾ ಪ್ಯಾಶನ್ ಪ್ರೋ ಮೋಟರ್ ಸೈಕಲ್ ನಂ.ಕೆಎ-36/ವಿ-2229 ನೇದ್ದರ ಸವಾರ Fತನು ಜ್ಯೂನಿಯರ್ ಕಾಲೇಜು ಕಡೆಯಿಂದ ತನ್ನ ಮೋಟರ್ ಸೈಕಲ್ ನಂ. ಕೆಎ-36/ವಿ-2229 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಹೋಗಿ ಫಿರ್ಯಾದಿಗೆ ಗುದ್ದಿದ್ದರಿಂದ ಫಿರ್ಯಾದಿ ಮತ್ತು ಆರೋಪಿ ಕೆಳಗೆ ಬಿದ್ದಿದ್ದು, ಫಿರ್ಯಾದಿಗೆ ತಲೆಗೆ ರಕ್ತಗಾಯ, ಬಲಗಾಲು ಮೊಣಕಾಲಿಗೆ ಮತ್ತು ಬೆನ್ನಿಗೆ ತರಚಿದ ಗಾಯಗಳಾಗಿದ್ದು, ಆರೋಪಿತನು ಎದ್ದು ಮೋಟರ್ ಸೈಕಲ್ ತೆಗೆದುಕೊಂಡು ಹಾಗೆಯೇ ಮುಂದಕ್ಕೆ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.242/2015, ಕಲಂ.279,338 ಐಪಿಸಿ & 187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ: 17.12.2015 ರಂದು ಸಂಜೆ 7.00 ಗಂಟೆ ಸುಮಾರಿಗೆ ರಾಯಚೂರು ಹೈದ್ರಾಬಾದ್ ಮುಖ್ಯರಸ್ತೆಯ ಶಕ್ತಿನಗರದ ಶಕ್ತಿಡಾಬಾ-ವಿಜಯಲಕ್ಷ್ಮೀ ಪೆಟ್ರೋಲ್ ಬಂಕ್ ಮದ್ಯದ ನಡೆವೆ ರಸ್ತೆಯಲ್ಲಿ ಆರೋಪಿತನು ತನ್ನ ವಶದಲ್ಲಿ ಇದ್ದ ಲಾರಿ ನಂಬರ ಕೆಎಲ್-10          -2410 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಾಯಚೂರು ಕಡೆಯಿಂದ ಶಕ್ತಿನಗರದ ಕಡೆಗೆ ಚಲಾಯಿಸಿಕೊಂಡು ಬಂದುರಸ್ತೆಯ ಎಡಭಾಜು ಹೊರಟಿದ್ದ ದೇವೆಂದ್ರ ತಂದೆ ಮರೆಯಪ್ಪ, 38ವರ್ಷ, ಸಾ:ಲೇಬರ್ ಕಾಲೋನಿ ದೇವಸೂಗೂರು ಈತನಿಗೆ ಟಕ್ಕರ್ ಕೊಟ್ಟಿದ್ದರಿಂದ ಬಲಗಣ್ಣಿನ ಹುಬ್ಬಿನ ಹತ್ತಿರ ಮತ್ತು ತಲೆಗೆ ಭಾರೀ ರಕ್ತಗಾಯವಾಗಿದ್ದು, ಲಾರಿ ಚಾಲಕನು ತನ್ನ ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಗಾಯಗೊಂಡ ದೇವೇಂದ್ರನನ್ನು ಫಿರ್ಯಾದಿಯು ನೋಡಿ ಕೂಡಲೇ ಯಾವುದೋ ಖಾಸಗೀ ಜೀಪನಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಕೆಪಿಸಿ ಆಸ್ಪತ್ರೆಗೆ ಸೇರಿಕೆ ಮಾಡುವಷ್ಟರಲ್ಲಿ ದೇವೇಂದ್ರನು ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಸಿದ್ದಪ್ಪ ತಂದೆ ಚಂದ್ರಪ್ಪ, 36ವರ್ಷ, ಜಾ:ಕಬ್ಬೇರ್, :ಬೆಲ್ದಾರ್ ಕೆಲಸ, ಸಾ:ಹೊಸಜನತಾ ಕಾಲೋನಿ ದೇವಸೂಗೂರು   gÀªÀgÀÄ ಕೊಟ್ಟ ಫಿರ್ಯಾದಿ ಹೇಳಿಕೆ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ UÀÄ£Éß £ÀA:131/2015 ಕಲಂ: 279,304(a) ಐಪಿಸಿ ಹಾಗೂ ಕಲಂ 187 ಐಎಮ್ ವಿ ಕಾಯ್ದೆ .ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .   
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.12.2015 gÀAzÀÄ 23 ¥ÀææPÀgÀtUÀ¼À£ÀÄß ¥ÀvÉÛ ªÀiÁr 2900/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.