Thought for the day

One of the toughest things in life is to make things simple:

4 Mar 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 19.02.2020 ರಂದು ಮದ್ಯಾಹ್ನ 2.30 ಗಂಟೆ ಸುಮಾರಿಗೆ ಗುರಗುಂಟಾ ಸೀಮಾದ ಫಿರ್ಯಾದಿ ©üêÀiÁ±ÀAPÀgÀ vÀAzÉ UÉÆëAzÀgÁªï ªÀĹÌPÀgï ªÀAiÀiÁ: 64 ªÀµÀð eÁ: ¨ÁæºÀät G: ¤ªÀÈvÀÛ £ËPÀgÀ ¸Á: UÀÄgÀUÀÄAmÁ ಇವರ ಹೊಲ ಸರ್ವೆ ನಂ 636 ರಲ್ಲಿ ಆರೋಪಿ ²æäªÁ¸À vÀAzÉ PÀ£ÀPÁZÀ¯Á CAiÀÄågï ªÀAiÀiÁ: 45 ªÀµÀð ¸Á: PÀ£ÀPÀVj ಈತನು ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿಯದಾರರ ಹೊಲವನ್ನು ಲೀಜ್ ಮಾಡುತ್ತಿದ್ದ ನಾಸೀರ್ ಸಾಬನಿಗೆ ಲೇ ಸೂಳೇ ಮಗನೇ ಹೊಲದಲ್ಲಿ ನನಗೆ ಪಾಲು ಬರಬೇಕು, ನೀನು ಹೊಲ ಯ್ಯಾಕೆ ಲೀಜಿಗೆ ಮಾಡುತ್ತೀಯಾ, ಹೊಲ ಬಿಟ್ಟು ಹೋಗತೀಯಾ ಇಲ್ವೋ ಅಂತಾ ಸಿಟ್ಟಿಗೆದ್ದು ಬೈದಾಡಿ ಆತನಿಗೆ ಕೈಯಿಂದ ಹೊಡೆಬಡೆ ಮಾಡಿದ್ದು, ಆಗ ಫಿರ್ಯಾದಿದಾರನು ಅಡ್ಡ ಹೋಗಿ ಹೊಲದ ಲೀಜದಾರನಿಗೆ ಯ್ಯಾಕೆ ತೊಂದರೆ ಕೊಡುತ್ತೀಯಾ ಅಂತಾ ಹೇಳಿದಾಗ ಆರೋಪಿತನು ಚಪ್ಪಲಿಯಿಂದ ಫಿರ್ಯಾದಿದಾರರ ಬೆನ್ನಿಗೆ ಹೊಡೆದು ಅವಮಾನ ಮಾಡಿದ್ದು, ಜಗಳವನ್ನು ನೋಡಿ ರಾಜಮಹ್ಮದ್, ಇಸ್ಮಾಯಿಲ್ ಮತ್ತು ಬಸೀರ್ ಇವರು ಬಂದು ಬಿಡಿಸಿಕೊಳ್ಳಲು ಅವರಿಗೆ ಮತ್ತು ಫಿರ್ಯಾದಿದಾರರಿಗೆ ಸೂಳೇ ಮಕ್ಕಳೆ ಜಗಳ ಬಿಡಿಸಿಕೊಳ್ಳಲು ಬಂದರೆ ಎಲ್ಲರೂ ಸಾಯಿಸಿ ಬಿಡುತ್ತೇನೆಂದರೆ ಜೀವದ ಬೆದರಿಕೆ ಹಾಕಿ ಹೊರಟು ಹೋಗಿದ್ದು, ಘಟನೆ ಬಗ್ಗೆ ಫಿರ್ಯಾದಿದಾರರು ಮನೆಯವರೊಂದಿಗೆ ವಿಚಾರಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಕಂಪ್ಯೂಟರ್ ಮಾಡಿಸಿದ ದೂರುನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 32/2020 PÀ®A: 447, 323, 355, 504, 506 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಳುವಿನಿಂದ ಮರಳು ಸಾಗಣಿಕೆ ಪ್ರಕರಣದ ಮಾಹಿತಿ.
ದಿನಾಂಕ.04-03-2020 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾದಿದಾರರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.04-03-2020 ರಂದು ಬೆಳಿಗ್ಗೆ 09-00  ಗಂಟೆಗೆ ಬಾಗೂರು ಕ್ರಾಸ್ ಹತ್ತಿರ ಇದ್ದಾಗ ಬಾಗೂರು ಕೃಷ್ಣಾ ನದಿಯಿಂದ SwaRaJ 735XT ಕಂಪನಿಯ ಚೆಸ್ಸಿ No-MBNAP 49ABJTL44644 ನೇದ್ದರಲ್ಲಿ ಚಾಲಕ ಮತ್ತು ಮಾಲಿಕರು ಬಾಗೂರು ಕೃಷ್ಣಾ ನದಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಕೃಷ್ಣಾ ನದಿಯಿಂದ ಮರಳನ್ನು ಸಾಗಿಸುತ್ತಿದ್ದು ಸದರಿ ಟ್ರ್ಯಾಕ್ಟರ್ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಟ್ರ್ಯಾಕ್ಟರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 26/2020  PÀ®A:379 IPC   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.