Thought for the day

One of the toughest things in life is to make things simple:

9 May 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                  ದಿನಾಂಕ 07-05-2014 ರಂದು 3-30 ಪಿ.ಎಂ. ಸುಮಾರಿಗೆ ಸಿಂಧನೂರು ಸಿರುಗುಪ್ಪ ರಸ್ತೆಯಲ್ಲಿ ದೇವರಾಜ ಈತನು ತನ್ನ ಮೋಟಾರ ಸೈಕಲ್ಲ ನಂ. ಕೆಎ 36 ವಿ 7683 ನೆದ್ದರ ಹಿಂದುಗಡೆ ಹನುಮೇಶನನ್ನು ಕೂಡಿಸಿಕೊಂಡು ದಡೇಸೂಗೂರದಿಂದ ಸಿಂಧನೂರು ಕಡೆಗೆ  ದಡೇಸೂಗೂರು ಕೆ..ಬಿ ಸರ್ವಿಸ ಸ್ಟೇಷನ್ ದಾಟಿ ಅಲಬನೂರು ಕ್ರಾಸ ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿರುವ ತಿರುವು ಹತ್ತಿರ ಎಡಬಾಜು ಬರುತ್ತಿರುವಾಗ ಆರೋಪಿತನು ತನ್ನ ಬಸ್ ನಂ. ಕೆಎ 34 ಎಫ್ 1035 ನೆದ್ದನ್ನು ಸಿಂಧನೂರು ಕಡೆಯಿಂದ ಸಿರಗುಪ್ಪ ಕಡೆಗೆ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಟಕ್ಕರ ಕೊಟ್ಟಿದ್ದರಿಂದ ಮೋಟಾರ ಸೈಕಲ್ಲ ಸಮೇತ ಕೆಳಗೆ ಬಿದ್ದ ದೇವರಾಜನಿಗೆ ಬಲಗೈ ಮೊಣಕೈ ಕೆಳಗೆ, ಭಾರಿ ಒಳಪೆಟ್ಟಾಗಿ, ಎರಡೂ ಕೈಗಳಿಗೆ ಮತ್ತು ಕಾಲುಗಳಿಗೆ, ಬಲಗಡೆ ಕಿವಿಗೆ, ಎಡಗಡೆ ಕಪಾಳಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು, ಹನುಮೇಶನಿಗೆ  ಬಲಗಾಲು ಮೊಣಕಾಲು ಚಿಪ್ಪಿಗೆ, ಮತ್ತು ಮೇಲೆ, ಕೆಳಗೆ, ಪಾದದ  ಹತ್ತಿರ, ಮತ್ತು ಬಲಗೈ ಮೊಣಕೈ ಕೆಳಗೆ ಭಾರಿ ಒಳಪೆಟ್ಟಾಗಿಕೈ ಕಾಲುಗಳಿಗೆ ಅಲ್ಲಲ್ಲಿ  ಮತ್ತು ಎಡಗಡೆ ತಲೆಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ಗಾಯಾಳುಗಳನ್ನು ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಕೆ ಮಾಡಿ ತಡವಾಗಿ ಬಂದು ಕೊಟ್ಟ ಹೇಳಿಕೆ ಫಿರ್ಯಾದಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 102/2014 PÀ®A. 279, 338 L¦¹ CrAiÀÄ°è ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

,
                            ಫಿರ್ಯಾದಿ §¸ÀªÀgÁd vÀgzÉ ªÀÄ®ÌtÚ, 35 ªÀµÀð eÁ : °AUÁAiÀÄvÀ : SÁ¸ÀV ZÁ®PÀ ºÁUÀÆ AiÀĪÀĺÁ PÀæPÀë ªÉÆÃ.¸ÉÊ £ÀA PÉ.J.36/AiÀÄÄ-2229 gÀ ¸ÀªÁgÀ ¸Á: C¯Áè G°è ¯Éà Nmï ªÁqÀð £ÀA 1 ªÀiÁ£À« FvÀನು ಎ.ಪಿ.ಎಮ್.ಸಿ. ಯಲ್ಲಿ ಇರುವ ಆಲ್ದಾಳ ವೀರಭದ್ರಪ್ಪ ಇವರ ಲಾರಿಯಲ್ಲಿ ಚಾಲಕನ ಕೆಲಸ ಮಾಡುತ್ತಿದ್ದು ದಿನದಂತೆ ದಿನಾಂಕ : 08/05/14 ರಂದು ಕೆಲಸ ಮಾಡಿಕೊಂಡು ಮನೆಗೆ ಹೋಗುವ ಸಲುವಾಗಿ ತನ್ನ ಮೋಟಾರ್ ಸೈಕಲ್ ನಂ ಕೆ..36/ಯು-2229 ನೇದ್ದನ್ನು ತೆಗೆದುಕೊಂಡು ಅದರ ಹಿಂದೆ ಬಂದೆನವಾಜನಿಗೆ ಕೂಡಿಸಿಕೊಂಡು ಎ.ಪಿ.ಎಮ್.ಸಿ. ಒಳಗಡೆಯಿಂದ ಸಿಂಧನೂರು- ಮಾನವಿ ಮುಖ್ಯ ರಸ್ತೆಗೆ ಬಂದು ಹೋರೋ ಶೋ ರೂಮ್ ಮುಂದೆ ಕರಡಿಗುಡ್ಡ ಕ್ರಾಸ್ ಕಡೆಗೆ ಹೊರಟಾಗ ಹಿಂದಿನಿಂದ ಅಂದರೆ ಸಿಂಧನೂರ ಕಡೆಯಿಂದ ಈರಣ್ಣ ತಂದೆ ಡೊಣ್ಣಿ ಯಂಕಪ್ಪ ಸಾ: ಚಿಕಲಪರ್ವಿ ಈತನು ತನ್ನ ಟಾಟಾ ಎ.ಸಿ ನಂ ಕೆ..36/-1911 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ್ ಸೈಕಲ್ ಹಿಂದೆ ಢಿಕ್ಕಿ ಕೊಟ್ಟದ್ದರಿಂಧ ಫಿರ್ಯಾದಿ ಹಾಗೂ ಬಮದೇನವಾಜ ಇಬ್ಬರೂ ಮೋ.ಸೈ ಸಮೇತ ಕೆಳಗೆ ಬಿದ್ದು ಇಬ್ಬರೂ ಸಾದಾ ಸ್ವರೂಪದ ಗಾಯಗೊಂಡಿದ್ದು ಕಾರಣ ಆರೋಪಿ FgÀtÚ vÀAzÉ qÉÆtÂÚ AiÀÄAPÀ¥Àà. mÁmÁC J¹ £ÀA PÉ.J.36/J-1911 gÀ ZÁ®PÀ ¸Á: aPÀ®¥À«ðFvÀ£À  ಮೇಲೆ  ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಅಂತಾ ಕೊಟ್ಟ  zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ.137/14 ಕಲಂ 279,337, ಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.


              ಶ್ರೀ ಜಗದೀಶ ತಂದೆ ತಿಪ್ಪಯ್ಯ :21 ವರ್ಷ, ಜಾ:ಮಡಿವಾಳ, :ವಿದ್ಯಾರ್ಥಿ, ಸಾ:ಬೈಲ್ ಮರ್ಚೇಡ, ತಾ:ಮಾನ್ವಿ ಜಿ:ರಾಯಚೂರು FvÀ£À ಅಣ್ಣ ಮೃತ ಬುಸ್ಸಯ್ಯನನ್ನು ಆರೋಪಿತ£ÁzÀ ಯುವರಾಜ ತಂದೆ ಆಂಜಿನೇಯ :27 ವರ್ಷ , ಜಾ:ಅಗಸರ .:ಕೂಲಿ ಕೆಲಸ ಸಾ:ಆಶಾಪೂರು FvÀ£À  ಮೋಟಾರ್ ಸೈಕಲ್ ನಂ:ಕೆ. 36 ಎಸ್-5729 ನೇದ್ದರ ಹಿಂದುಗಡೆ ಕೂಡಿಸಿಕೊಂಡು ರಾಯಚೂರು- ಲಿಂಗಸ್ಗೂರು ಮುಖ್ಯ ರಸ್ತೆಯ ಕಲಮಲಾ ಗ್ರಾಮದ ಹೊರವಲಯದ ಹತ್ತಿರ ಇರುವ ರಾಮಲಿಂಗೇಶ್ವರ ಗುಡಿಯ ಹತ್ತಿರ ಆರೋಪಿತನು ತನ್ನ ವಶದಲ್ಲಿದ್ದ ಸದರಿ ಮೋಟಾರ್ ಸೈಕಲನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ಮೇಲಿರುವ ರೋಡ ಹಂಸ್ ಗಳನ್ನು ನೋಡದೆ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಮೋಟಾರ್ ಸೈಕಲ್ ಸಮೇತ ಬಿದ್ದಿದ್ದು ಇದರ ಪರಿಣಾಮವಾಗಿ ಮೋಟಾರ್ ಸೈಕಲ್ ಹಿಂದೆ ಕುಳಿತ ಮೃತ ಬುಸ್ಸಯ್ಯನಿಗೆ ಎಡತಲೆಯಲ್ಲಿ ಭಾರಿ ರಕ್ತಗಾಯವಾಗಿ ಕಿವಿ ಮತ್ತು ಮೂಗಿನಿಂದ ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವಾಗ್ಗೆ ಅಲ್ಲಿಯೇ ಇದ್ದ ರಮೇಶ ತಂದೆ ಹುಲಿಗೆಪ್ಪ ಸಾ:ಕಲಮಲಾ ಈತನು ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿ ಗಾಯಗೊಂಡಿದ್ದ ಬುಸ್ಸಯ್ಯನನ್ನು ಅಂಬ್ಯೂಲೆನ್ಸನಲ್ಲಿ ಹಾಕಿಕೊಂಡು ಬಂದು ಧನ್ವಂತರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಆಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 6.30 ಗಂಟೆಗೆ ಬುಸ್ಸಯ್ಯನು ಮೃತಪಟ್ಟಿದ್ದು ಇರುತ್ತದೆ ಸದರಿ ಘಟನೆಯು ¢£ÁAPÀ: 08.05.2014 gÀAzÀÄ  ಸಾಯಂಕಾಲ 4.00 ಗಂಟೆಯ ಸುಮಾರಿಗೆ ಜರುಗಿರುತ್ತದೆ ಮೋಟಾರ್ ಸೈಕಲ್ ಚಾಲಕನು ಘಟನಾ ಸ್ಥಳದಿಂದ ಓಡಿ ಹೋಗಿರುತ್ತಾನೆ.   ಆದ್ದರಿಂದ ಮೋಟಾರ್ ಸೈಕಲ್ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ zÀÆj£À ªÉÄðAzÀ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 142/2014 PÀ®A: 279,304(J) L¦¹ ªÀÄvÀÄÛ 187 L.JA.« AiÀiÁPïÖ CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-
                ದಿನಾಂಕಃ 08-05-2014 ರಂದು PÁ±À¥Àà vÀAzÉ zÉÆqÀØ dA§tÚ ªÀAiÀiÁB 39 ªÀµÀð eÁB ªÉÆAqÀgÀÄ GB ºÀªÀiÁ° PÉ®¸À ¸ÁB »A¢ ªÀzÀðªÀiÁ£À ±Á¯É ªÀÄÄAzÀÄUÀqÉ ¹AiÀiÁvÀ¯Á¨ï gÁAiÀÄZÀÆgÀÄ FvÀ£ÀÄ vÀ£Àß ಮನೆಯಲ್ಲಿ ಹಿರಿಯರ ಕಾರ್ಯಕ್ರಮವನ್ನು ಮಾಡಿ ಊಟಕ್ಕೆಂದು ತನ್ನ ಕುಲಸ್ಧರಿಗೆ ಹೇಳುವ ಕುರಿತು ರಾತ್ರಿ 8-00 ಗಂಟೆಗೆ ಸೈಕಲನ್ನು ತೆಗೆದುಕೊಂಡು ಅದೇ ಏರಿಯಾದ ಯಲ್ಲಪ್ಪ ಇವರ ಮನೆಯ ಮುಂದೆ ಹೋಗುವಾಗ ಗೋಪಿ ಈತನು ಫಿರ್ಯಾದಿದಾನ ಸೈಕಲಿಗೆ ಠಕ್ಕರ್ ಮಾಡಿದ್ದರಿಂದ ಪಿರ್ಯಾಧಿದಾರನು ಕೆಳಗೆ ಬಿದ್ದು ಗೋಪಿ ಈತನನ್ನು ವಿಚಾರಿಸಿದ್ದಕ್ಕೆ ಆತನು ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ಪಿರ್ಯಾದಿದಾರನು ತನ್ನ ಮನೆಯಲ್ಲಿ ಕಾರ್ಯಕ್ರಮವಿದ್ದ ಸಲುವಾಗಿ ಸುಮ್ಮನೇ ಹೋಗಿದ್ದು ಇರುತ್ತದೆ. ರಾತ್ರಿ 8-30 ಗಂಟೆಯ ಸುಮಾರಿಗೆ ಪಿರ್ಯಾದಿದಾರನು ತನ್ನ ಮನೆಯಲ್ಲಿ ಊಟವನ್ನು ಬಡಿಸುತ್ತಿರುವಾಗ 1) ಅಂಜನೇಯ್ಯ, 2) ಲಕ್ಷ್ಮಣ, 3) ಗೋಪಿ, 4) ಮಾರೆಪ್ಪ 5) ಪಾಸೀನಕುಂಡ ಪ್ರಕಾಶ 6) ಯಲ್ಲಪ್ಪ 7) ಚಿಂತಮ್ಮ @ ತಿರುಮಲಮ್ಮ ರವರೆಲ್ಲರು ಕೂಡಿಕೊಂಡು ಅವರುಗಳು ಕೈಗಳಲ್ಲಿ ಕಟ್ಟಿಗೆ, ಕಲ್ಲುಗಳು ಹಿಡಿದುಕೊಂಡು   ಪಿರ್ಯಾದಿದಾರನ ಮನೆಯ ಮುಂದೆ ಬಂದು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಜಗಳ ತೆಗೆದುಪಿರ್ಯಾದಿ, ಮಾರೆಮ್ಮ, ಕೋರಮ್ಮ, ಹನುಮಂತ, ಮಾಸೆಮ್ಮ ರವರುಗಳಿಗೆ ಕಟ್ಟಿಗೆ, ಕಲ್ಲುಗಳು, ಕೈಗಳಿಂದ ಹೊಡೆ ಬಡೆ ಮಾಡಿ ದುಃಖಪಾತಗೊಳಿಸಿದ್ದಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದ ¸ÀzÀgï §eÁgï ¥Éưøï oÁuÉ ಗುನ್ನೆ ನಂ 105/2014 ಕಲಂ 143, 147, 148, 323, 324, 504, 506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
                  ಫಿರ್ಯಾದಿ ²ªÀgÁd vÀAzÉ ¸ÀtÚ £ÀgÀ¸À¥Àà ªÀAiÀÄ 30 ªÀµÀð eÁ : PÀÄgÀħgÀÄ G: MPÀÌ®ÄvÀ£À ¸Á : PÀÄrð. FvÀನು ಕುರ್ಡಿ ಗ್ರಾಮದಲ್ಲಿ ವಾಸವಾಗಿದ್ದು, ತಮ್ಮದೊಂದು ಹಳೆಯ ಮನೆಯಿದ್ದು, ಅದು ಬಿದ್ದಿದ್ದರಿಂದ ಹೊಸದಾಗಿ ಮನೆ ಕಟ್ಟಬೇಕೆಂದು ಮಣ್ಣು ಮತ್ತು ಕಲ್ಲುಗಳನ್ನು ತೆಗೆದು ಮನೆಯ ಬಾಜು ವಾಸ ಮಾಡುವ ಫಿರ್ಯಾದಿದಾರನ ಚಿಕ್ಕಪ್ಪನಾದ ಮಲ್ಲಪ್ಪ ಇವರ ಮನೆಯ ಹತ್ತಿರ ಹಾಕಿದ್ದು, ಆ ಸಂಬಂಧ ಮಲ್ಲಪ್ಪನು ಫಿರ್ಯಾದಿದಾರನಿಗೆ ಮಣ್ಣ ಮತ್ತು ಕಲ್ಲುಗಳು ನಮ್ಮ ಮನೆ ಮುಂದೆ ಹಾಕಬೇಡ ಅಂತಾ ದಿನಾಂಕ 08-05-2014 ರಂದು ಬೆಳಗ್ಗೆ ಹೇಳಿದ್ದು, ಪುನ: ಫಿರ್ಯಾದಿದಾರ ಮತ್ತು ತನ್ನ ಅಣ್ಣ ಗಾದಿಲಿಂಗಪ್ಪ ಹಾಗೂ ಫಿರ್ಯಾದಿದಾರನ ಹೆಂಡತಿಯಾದ ಲಕ್ಷ್ಮಿ  ಎಲ್ಲರೂ ರಾತ್ರಿ 8-00 ಗಂಟೆಗೆ ಮನೆಯಲ್ಲಿದ್ದಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶ ಹೊಂದಿ ಫಿರ್ಯಾದಿದಾರನ ಮನೆಗೆ ಬಂದು ಎನಲೇ ಸೂಳೆ ಮಕ್ಕಳೆ ನಿಮ್ಮ ಹಳೆ ಮನೆಯ ಮಣ್ಣು ಮತ್ತು ಕಲ್ಲುಗಳು ನಮ್ಮ ಮನೆಯ ಮುಂದೆ ಯಾಕೆ ಹಾಕಿದ್ದರಲೇ ಇಲ್ಲಿ ರಸ್ತೆ ತಿರುಗಾಡಲು ಬರುವುದಿಲ್ಲ ಮಣ್ಣ ತೆಗೆಯಿರಲೇ ಸೂಳೆ ಮಕ್ಕಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಗ ಫಿರ್ಯಾದಿದಾರನು ಮಣ್ಣ ಮತ್ತು ಕಲ್ಲುಗಳು ನಿಮ್ಮ ಮನೆ ಮುಂದೆ ಹಾಕಿಲ್ಲ ನಿಮಗೇಕೆ ತೊಂದರೆ ಆಗುತ್ತದೆ ಅಂತಾ ಅಂದಾಗ ಆರೋಪಿತರು ಫಿರ್ಯಾದಿಗೆ ಮತ್ತು ಮನೆಯವರೆಗೆ ಮುಂದೆ ಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿ ಮಲ್ಲಪ್ಪ ಈತನು ಫಿರ್ಯಾದಿದಾರನಿಗೆ ಕಾಲುಗಳಿಂದ ತೊರಡು ಬೀಜ ಹತ್ತಿರ ಜೋರಾಗಿ ಒದ್ದನ್ನು ಇದರಿಂದ ಫಿರ್ಯಾದಿಯು ಕೆಳಗೆ ಬಿದ್ದಾಗ ಆತನ ಮಕ್ಕಳಾದ ಶಿವಲಿಂಗಪ್ಪ ಮಹಾದೇವ, ಯಲ್ಲಪ್ಪ ಇವರು ಅವನನ್ನು ಏನು ನೋಡುತ್ತೀರಿ ಅಂತಾ ಕಾಲುಗಳಿಂದ ಒದ್ದಿದ್ದು, ನಂತರ ಜಗಳವನ್ನು ಬಿಡಿಸಲು ಬಂದ ಫಿರ್ಯಾದಿದಾರನ ಅಣ್ಣನಾದ ಗಾದಿಲಿಂಗಪ್ಪ ಹೆಂಡತಿ ಲಕ್ಷ್ಮಿ ಇವರಿಗೆ ಮಲ್ಲಪ್ಪ, ನಾಗಪ್ಪ, ಶಿವಪ್ಪ ಇವರು  ಕೈಗಳಿಂದ ಬಡಿದು ಕಾಲುಗಳಿಂದ ಬೆನ್ನಿಗೆ ಕಪಾಲಕ್ಕೆ ಮತ್ತು ಬಲ ಚೆಪ್ಪೆಗೆ ಹೊಡೆ ಬಡೆ ಮಾಡಿ ಒಳಪೆಟ್ಟು ಮಾಡಿರುತ್ತಾರೆ.  ನಂತರ ಅವರೆಲ್ಲರೂ ಮಕ್ಕಳೆ ನೀವು ಮನೆ ಬಿಟ್ಟು ಹೋಗಬೇಕು ಹೋಗದಿದ್ದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 138/14 ಕಲಂ 143,147,341, 323, 504, 324, 506 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.05.2014 gÀAzÀÄ 91 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.