Thought for the day

One of the toughest things in life is to make things simple:

27 Oct 2016

Reported Crimes


                              

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
                       ದಿನಾಂಕ:-24/10/2016 ರಂದು ಸಾಯಂಕಾಲ 17-20 ಗಂಟೆ ಸುಮಾರಿಗೆ ಪಿರ್ಯಾದಿ ಅಣ್ಣನ ಮಗನಾದ ಭೀರಪ್ಪನು ತನ್ನ ಮೋಟಾರ ಸೈಕಲ್ ನಂಬರ ಕೆಎ-02-EW-3956 ನೆದ್ದರ ಹಿಂದುಗಡೆ ಅಬಿಜಿತನನ್ನು ಕೂಡಿಸಿಕೊಂಡು ಜವಳಗೇರಾದಿಂದ ಸಿ ಎಸ್ ಎಫ ಕ್ಯಾಂಪಿಗೆ ಬರುತ್ತಿರುವಾಗ ಜವಳಗೇರಾ-ತುರುಕಟ್ಟಿ ಕ್ಯಾಂಪ ರಸ್ತೆಯ ಮೇಲೆ  ಸ್ಟಾಕ ಯಾರ್ಡ  ಇನ್ನು ಸ್ವಲ್ಪ ಮುಂದೆ ಇರುವಾಗ ಮೋಟಾರ ಸೈಕಲ್ ನಡೆಸಿಕೊಂಡು ಹೋಗುತ್ತಿರುವಾಗ ಎದುರಿನಿಂದ ಲಾರಿ ನಂಬರ ಕೆಎ-01-ಎಡಿ-8582 ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಿಯಂತ್ರಣಗೊಳಿಸದೆ ಭೀರಪ್ಪನ ಮೋಟಾರ ಸೈಕಲ್ ಗೆ ಮುಂದಿನಿಂದ ಡಿಕ್ಕಿಪಡಿಸಿದರಿಂದ ಭೀರಪ್ಪ ತಂದೆ ಮಾನಪ್ಪ 24 ವರ್ಷ ಮೋ.ಸೈ ನಂ- ಕೆ.02ಈಡ್ಬ್ಲೂ3956 ರ ಚಾಲಕ ಜಾ: ಕುರುಬರು ಸಾ: ಸಿ.ಎಸ್.ಎಫ್ 1 ನೇ ಕ್ಯಾಂಪ್ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಇರುತ್ತದೆ. ಮೋಟಾರ ಸೈಕಲ್ ಹಿಂದೆ ಕುಳಿತ ಅಭೀಜಿತ್ ತಂದೆ ನರಸಪ್ಪ  13 ವರ್ಷ ಜಾ: ಕುರುಬರು ಸಾ: ಸಿ.ಎಸ್.ಎಫ್ 1 ನೇ ಕ್ಯಾಂಪ್ ಈತನಿಗೆ ಬಲಗಾಲು ಮೊಣಕಾಲಿಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ ಅಪಘಾತಪಡಿಸಿದ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ಸ್ವಲ್ಪ ಹೊತ್ತು ನಿಲ್ಲಿಸಿ ನಂತರ ಲಾರಿ ಸಮೇತ ಓಡಿ ಹೋಗಿದ್ದು ಇರುತ್ತದೆ. ಅಪಘಾತವಾದ ನಂತರ ಗಾಯಾಳುವನ್ನು ಆಸ್ಪತ್ರೆಗೆ ತೋರಿಸಿ ಈಗ ಬಂದು ಪಿರ್ಯಾದಿ ನೀಡಿರುತ್ತೇನೆ ಅಂತಾ ಮಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂಬರ 153/2016 ಕಲಂ 279,338,304() ಐಪಿಸಿ ಮತ್ತು 187 ಎಂ ವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
CªÀ±ÀåPÀ ªÀ¸ÀÄÛUÀ¼À PÁAiÉÄÝ ¥ÀæPÀgÀtzÀ ªÀiÁ»w:-
                    ದಿನಾಂಕ 25/10/16 ರಂದು  ಬೆಳಗಿನ ಜಾವ 03.00 ಗಂಟೆಗೆ ಸಿ.ಪಿ. ಮಾನವಿ ರವರು 1]  ಲಾರಿ ನಂ ಕೆ..36/5178    ಅಂ.ಕಿ ರೂ 10,00,000/- ರೂ ಗಳು ಹಾಗೂ ಅದರಲ್ಲಿದ್ದ 50 ಕೆ.ಜಿಯ  400 ಅಕ್ಕಿ ಚೀಲ ಗಳು ಚೀಲಗಳ ಮೇಲೆ ಅಕ್ಕಿ ದರ ನಮೂದು ಇರುವದಿಲ್ಲ.
2] 
ಲಾರಿ ನಂ AP-21/X-0543  ಅಂ.ಕಿ ರೂ 10,00,000/- ರೂ ಗಳು ಹಾಗೂ ಅದರಲ್ಲಿದ್ದ 50 ಕೆ.ಜಿಯ  400 ಅಕ್ಕಿ ಚೀಲ ಗಳು ಚೀಲಗಳ ಮೇಲೆ ಅಕ್ಕಿ ದರ ನಮೂದುಇರುವದಿಲ್ಲ.3] ಲಾರಿ ನಂ AP-04/V-5041  ಅಂ.ಕಿ ರೂ 10,00,000/- ರೂ ಗಳು ಹಾಗೂ ಅದರಲ್ಲಿದ್ದ 50 ಕೆ.ಜಿಯ  380 ಅಕ್ಕಿ ಚೀಲ ಗಳು ಚೀಲಗಳಮೇಲೆಅಕ್ಕಿದರನಮೂದುಇರುವದಿಲ್ಲ.4] ಹಾಗೂ ಅಕ್ಕಿ ಲೋಡಿಗೆ ಸಂಬಂದಿಸಿದ ದಾಖಲಾತಿಗಳು    F ಮುದ್ದೆ ಮಾಲು ವಿನೊಂದಿಗೆ ಠಾಣೆಗೆ ಬಂದು ಒಬ್ಬ ಆರೋಪಿ, ಹಾಗೂ  ದಾಳಿ ಪಂಚನಾಮೆಯನ್ನು ನೀಡಿ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿ ನೀಡಿದ್ದು ಸದರಿ ಪಂಚನಾಮೆಯ ಸಾರಾಂಶವೇನೆಂದರೆ, ಮೇಲ್ಕಂಡ 3 ಲಾರಿಗಳಲ್ಲಿ ಸದರಿ ಲಾರಿಗಳ ಚಾಲಕರು  / ಮಾಲೀಕರುಗಳು  ತಮ್ಮ ತಮ್ಮ ಲಾರಿಯಲ್ಲಿ ಅನಧಿಕೃತವಾಗಿ ಬಿಸಿಯೂಟದ ಅಕ್ಕಿ ಚೀಲಗಳನ್ನು ಲೋಡ್ ಮಾಡಿಕೊಂಡು ರಾಯಚೂರನಿಂದ ಸಿಂಧನೂರಿಗೆ ಸಾಗಾಣಿಕೆ ಮಾಡುವ ಬಗ್ಗೆ ಮಾಹಿತಿ ಬಂದು ಸಿ.ಪಿ. ಸಾಹೇಬರು  ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಹೊಗಿ ದಾಳಿ ಮಾಡಿ ಹಿಡಿದು ಸದರಿ ಲಾರಿಗಳನ್ನು ಹಿಡಿದು  ಸದರಿ ಲಾರಿಗಳಲ್ಲಿನ ಅಕ್ಕಿ ಲೋಡಿನ ಹಾಗೂ ದಾಖಲಾತಿಗಳ  ಪರಿಶೀಲನೆ ಮಾಡಿದಾಗ  ಲಾರಿಗಳಲ್ಲಿ ಲೋಡ್ ಮಾಡಿದ  ಅಕ್ಕಿಯು ಬಿಸಿಯೂಟಕ್ಕೆ  ಸಂಭಂಧಿಸಿದ್ದು ಇದ್ದು ಅದನ್ನು ಮೇಲ್ಕಂಡ ಲಾರಿಗಳಲ್ಲಿ ಅದರ ಚಾಲಕರುಗಳು ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದ ಕಾರಣ  ಜಪ್ತು ಮಾಡಿಕೊಂಡಿದ್ದು ಕಾರಣ ಸದರಿ ಪಂಚನಾಮೆಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 256/16 ಕಲಂ 3 & 7 ಅವಶ್ಯಕ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.  

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :26.10.2016 gÀAzÀÄ 329 ¥ÀææPÀgÀtUÀ¼À£ÀÄß ¥ÀvÉÛ ªÀiÁr 44,900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.