Thought for the day

One of the toughest things in life is to make things simple:

25 Feb 2015

Reported Crimes

                                                    
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                 ದಿನಾಂಕ 24-02-2015 ರಂದು £À©¸Á¨ï vÀAzÉ SÁzÀgÀ¸Á¨ï §Ä¯ÉègÉÆ UÀÆqïì ªÁºÀ£À £ÀA PÉ-36-J-6635 £ÉÃzÀÝgÀ ZÁ®PÀ, ¸ÀD: gËqÀPÀÄAzÀ  FvÀ£ÀÄ  ತನ್ನ ಬುಲೆರೊ ಗೂಡ್ಸ್ ವಾಹನ ನಂ ಕೆಎ-36-ಎ-6635 ನೇದ್ದರಲ್ಲಿ ಗಾಯಾಳುಗಳನ್ನು ಕೂಡಿಸಿಕೊಂಡು ರಾಯಚೂರು- ಸಿಂದನೂರು ಮುಖ್ಯ ರಸ್ತೆಯಲ್ಲಿರುವ ಮಾನವಿ ಕಡೆಯಿಂದ ಸದರಿ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅರಗಿನಮರ ಕ್ಯಾಂಪ್ ದಾಟಿದ ನಂತರ ಸತ್ಯನಾರಾಯಣ ರಾಜು ಇವರ ಮನೆಯ ಮುಂದೆ ಇರುವ ಮುಖ್ಯೆ ರಸ್ತೆಯ ಹತ್ತಿರ ಸದರಿ ವಾಹನವನ್ನು ಒಮ್ಮೆಲೆ ಎಡಕ್ಕೆ ತಿರುಗಿಸಿದ್ದರಿಂದ ನಿಯಂತ್ರಣ ತಪ್ಪಿ ಸದರಿ ವಾಹನವು ರಸ್ತೆಯ ಪಕ್ಕದಲ್ಲಿರುವ ತಗ್ಗಿನಲ್ಲಿ ಬಿದ್ದಿದ್ದರಿಂದ ಅದರಲ್ಲಿ ಕುಳಿತ ಅಂಜಿನಪ್ಪ, ಸಾವಿತ್ರಮ್ಮ, ಜಯಮ್ಮ, ಈರಣ್ಣ, ಈರಣ್ಣ ನಾಯಕ, ನಾಗಪ್ಪ, ಭೀಮೇಶ, ಮೃತುಜಾ,ಇವರಿಗೆ ಮೈಕೈಗೆ ತಲೆಗೆ ಗಾಯಗಳಾಗಿದ್ದು ದೇವಾ ತಂದೆ ತಿಮ್ಮಪ್ಪ ಈತನ ತಲೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ  ಅಂತಾ ಕೊಟ್ಟ ಹೇಳಿಕೆ ಫಿರ್ಯಾಧಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 39/2015  U/S.279,337,338, 304 (ಎ)  I P C  CrAiÀÄ°è  ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
                ಫಿರ್ಯಾದಿ ಶ್ರೀಮತಿ ಮಲ್ಲಮ್ಮ ಗಂಡ ಕರಿಯಪ್ಪ : 45 ವರ್ಷ್, ಜಾತಿ: ಮಾದಿಗ, :ಕೂಲಿಕೆಲಸ, ಸಾ: ರಾಮದುರ್ಗಾ ಗ್ರಾಮ, ತಾ: ದೇವದುರ್ಗಾ FvÀ£ÀÄ  ದಿನಾಂಕ 22.02.2015 ರಂದು 12.30 ಗಂಟೆಯ ಸುಮಾರಿಗೆ ರಾಯಚೂರು-ಲಿಂಗಸ್ಗೂರು ರಸ್ತೆಯ ಕಲ್ಮಲಾ ಹತ್ತಿರ ಗಬ್ಬೂರು ಕ್ರಾಸನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಾಗ್ಗೆ ರಾಯಚೂರು ಕಡೆಯಿಂದ ಒಂದು ಆಟೋ ನಂ.ಕೆ.ಎ37/3880 ನೇದ್ದನ್ನು ಅದರ ಚಾಲಕನು ಅತೀ ವೇಗ ವ ಅಲಕ್ಷತನದಿಂದ ಹಾರ್ನ ಕೂಡ ಮಾಡದೆ ಚಲಾಯಿಸಿಕೊಂಡು ಬಂದು ತನಗೆ ಟಕ್ಕರ ಕೊಟ್ಟಿದ್ದರಿಂದ ತಲೆಯ ಮುಂಭಾಗದಲ್ಲಿ ಎಡಗಡೆ ರಕ್ತಗಾಯವಾಗಿದ್ದಲ್ಲದೆ, ಹೊಟ್ಟೆಯಲ್ಲಿ ಮತ್ತು ಎಡಸೊಂಟದ ಚಪ್ಪೆಯಲ್ಲಿ ತೀವ್ರ ಒಳಪೆಟ್ಟಾಗಿ, ಎಡಬುಜದಲ್ಲಿ ಒಳಪೆಟ್ಟಾಗಿ, ಎಡಗೈ ಮೊಣಕೈ ಹತ್ತಿರ ತೆರೆಚಿದ ಗಾಯವಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ದೂರಿನ ªÉÄðAzÀ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 45/2015 ಕಲಂ 279,338 .ಪಿ.ಸಿ. & 187 .ಎಂ.ವಿ.ಯಾಕ್ಟ CrAiÀÄ°è  ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
            ¢£ÁAPÀ 24-2-2015 gÀAzÀÄ ¨É¼ÀV£À eÁªÀ 00-30 jAzÀ 01-00 UÀAlAiÀÄ ªÀÄzÀåzÀ CªÀ¢üAiÀÄ°è  ¦gÁå¢ ZÀAzÀ¥Àà vÀAzÉ ¸ÉƪÀÄ°AUÀ¥Àà vÉÃj£ÀªÀgÀÄ, 55 ªÀµÀð,   eÁ-PÀ¨ÉâÃgï, G-MPÀÌ®ÄvÀ£À ¸Á-PÀPÉÌÃj vÁ-¸ÀÄgÀ¥ÀÆgÀ FvÀÀ£À ªÀÄUÀ ºÁUÀÆ DgÉÆæ ¸ÉÆêÀÄtÚ vÀAzsÉ ªÀÄ®è¥Àà PÀÄj, 32 ªÀµÀð, eÁ-PÀÄgÀħgÀÄ  G-MPÀÌ®ÄvÀ£À ¸Á-PÀPÉÌÃj vÁ-¸ÀÄgÀ¥ÀÆgÀ FvÀ£ÀÄ ¸ÉÃjPÉÆAqÀÄ ºÉÆAqÁ ±ÉÊ£ï ªÉÆÃmÁgï ¸ÉÊPÀ¯ï £ÀA.PÉ.J 33 Dgï-4185 £ÉÃzÀÝ£ÀÄß vÉUÀzÀÄPÉÆAqÀÄ DgÉÆævÀ£À vÀAVAiÀÄ£ÀÄß ªÀiÁvÀ£Ár¹PÉÆAqÀÄ §gÀ®Ä AiÀÄgÀªÀĸÁ½UÉ ºÉÆÃV ªÀÄgÀ½ HjUÉ ºÉÆÃUÀĪÁUÀ DgÉÆævÀ£ÀÄ vÀ£Àß ªÉÆÃmÁgï ¸ÉÊPÀ®£ÀÄß CwªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹzÀÝjAzÀ UÁr ¹ÌÃqï DV E§âgÀÄ gÀ¸ÉÛAiÀÄ ¨ÁdÄ vÉVΣÀ°è ©¢ÝzÀÄÝ vÉVΣÀ°èzÀÝ PÀ®Äè ªÀÄÈvÀ£À vÀ¯ÉUÉ, ªÀÄ®QUÉ §rzÀÄ wêÀæ gÀPÀÛUÁAiÀĪÁV JqÀUÁ®Ä ªÀÄÄjzÀÄ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, DgÉÆævÀ£À vÀ¯ÉUÉ, ¨sÀÄdPÉÌ gÀPÀÛUÁAiÀĪÁVzÀÄÝ E¯ÁdÄ PÀÄjvÀÄ ¨ÁUÀ®PÉÆÃmÉ D¸ÀàvÀæUÉ PÀgÉzÀÄPÉÆAqÀÄ ºÉÆÃVzÀÄÝ EgÀÄvÀÛzÉ CAvÁ ªÀÄÄAvÁV EzÀÝ UÀtQÃPÀÈvÀ ¦gÁå¢  ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ C.¸ÀA. 24/2015 PÀ®A-279,338,304(J) L¦¹ CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÉ.
EvÀgÉ L.¦.¹. ¥ÀæPÀgÀtzÀ ªÀiÁ»w:-
                    ದಿನಾಂಕ 17.02.2015 ರಂದು ಫಿರ್ಯಾದಿ  ²æà ªÀĺÀäzï £À© vÀAzÉ C«ÄãÀÄ¢ÝÃ£ï ªÀAiÀiÁ: 22 ªÀµÀð eÁ: ªÀÄĹèA ¸Á: UÀÄgÀUÀÄAmÁ FvÀ£À  ಮೊಬೈಲ್ ನಂ 9845553970 ನೇದ್ದಕ್ಕೆ ಮದ್ಯಾಹ್ನ 2.15 ಗಂಟೆಗೆ, 3.30 ಗಂಟೆಗೆ ಹಾಗೂ ರಾತ್ರಿ 8.29 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿ ತನ್ನ ಮೊಬೈಲ್ ನಂ 8809941890, 8809942207 ಹಾಗೂ 8809834240 ನೇದ್ದವುಗಳ ನಂಬರಿನಿಂದ ಫಿರ್ಯಾದಿಗೆ ಫೋನ್ ಮಾಡಿ ಇಸ್ಲಾಂ ಧರ್ಮ ಮತ್ತು ಮಸೀದಿ ಹಾಗೂ ಮುಸ್ಲಿಂ ಸ್ತ್ರೀ ಕುಲದ ಬಗ್ಗೆ  ಕನ್ನಡದಲ್ಲಿ ಕೆಟ್ಟ ಹೊಲಸು ಶಬ್ದಗಳಿಂದ ಬೈದಾಡಿ ಇಸ್ಲಾಂ ಧರ್ಮಕ್ಕೆ ಅವಹೇಳನಕಾರಿಯಾಗಿ ಮಾತನಾಡಿ, ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಫಿರ್ಯಾದಿದಾರನು ಗಣಕೀಕೃತ ಫಿರ್ಯಾದು ನೀಡಿದ್ದರ ಸಾರಾಂಶದ ಮೇಲಿಂದ  ºÀnÖ ¥Éưøï oÁuÉ.UÀÄ£Éß £ÀA: 31/2015 PÀ®A. 295 (J), 507 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                ಆರೋಪಿ ನಂ.01 C±ÉÆÃPÀ vÀAzÉ §æºÀäAiÀÄå ªÀAiÀiÁ|| 28 ªÀµÀð, G|| PÁgÀ ZÁ®PÀ, ಈತನು ಫಿರ್ಯಾದಿ ²æêÀÄw ¸ÀÄgÉÃR @ gÉÃSÁ UÀAqÀ C±ÉÆÃPÀ ªÀAiÀiÁ|| 23 ªÀµïð, G:ªÀÄ£É PÉ®¸À  ¸Á: vÀÆPÀUÀÄqÁ ªÀÄAqÀ®A|| ªÀĺÉñÀéÀgÀA ªÀÄ£É £ÀA.01-139 £ÉÆç¯ï ±Á¯É ºÀwÛgÀ f¯Áè|| gÀAUÁgÉrØ [J.¦] ºÁ.ªÀ ¸ÀeÁð¥ÀÆgÀ vÁ|| f|| gÁAiÀÄZÀÆgÀÄ FPÉAiÀÄ ಗಂಡ, ಆರೋಪಿ ನಂ.02 ಮಾವ ಆರೋಪಿ ನಂ.03 ಅತ್ತೆ, ಹಾಗೂ ಆರೋಪಿ ನಂ.04 ಈತನು ಮೈದುನ ಇದ್ದು ಫಿರ್ಯಾದಿದಾರಳ ಮದುವೆಕಾಲಕ್ಕೆ 1,50,000=00 ರೂ.ವರದಕ್ಷಿಣೆಯಾಗಿ ಕೊಟ್ಟಿದ್ದಲ್ಲದೆ ಎರಡು ತೊಲೆ ಬಂಗಾರವನ್ನು ಫಿರ್ಯಾದಿದಾರಳಿಗೆ ಮತ್ತು  ½ ತೊಲೆ ಬಂಗಾರವನ್ನು ಆರೋಪಿ ನಂ.01 ಈತನಿಗೆ ಕೊಟ್ಟಿದ್ದು 01 ವರ್ಷದವರಗೆ ಅವಳಿಗೆ ಚೆನ್ನಾಗಿ ನೋಡಿಕೊಂಡಿದ್ದು ತದನಂತರ ಅವಳಿಗೆ ಹೊಡೆ ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳಕೊಟ್ಟಿದ್ದರಿಂದ  ವಿಷಯವನ್ನು ತನ್ನ ಕುಟುಂಬದವರಿಗೆ ಹಾಗೂ ದೊಡ್ಡ ಅಣ್ಣನಿಗೆ ತಿಳಿಸಿ ಹೈದ್ರಾಬಾದಿಗೆ ಬಂದಿದ್ದು ನಂತರ ಫಿರ್ಯಾದಿದಾರಳು ಆರೋಪಿ ನಂ.01 ಈತನ  ಮನೆಗೆ ಬಂದು  ಪಂಚಾಯತಿ ಮಾಡಿದ್ದು ಆಗ ಆರೋಪಿ ನಂ.01 ರಿಂದ 04 ನೇದ್ದವರು ಫಿರ್ಯಾದಿದಾರಳಿಗೆ ಯಾವುದೇ ಕಿರುಕುಳ ಕೊಡುವದಿಲ್ಲವೆಂದು ಒಪ್ಪಿ ಅವಳಿಗೆ ತಮ್ಮ ಮನೆಯಲ್ಲಿ ಸೇರಿಸಿಕೊಂಡಿದ್ದು ಇರುತ್ತದೆ
     ಅದರೆ ಆರೋಪಿತರು ತಮ್ಮ ಮಾತಿನಂತೆ ನಡೆದುಕೊಳ್ಳದೆ ಪುನ : ಅವಳಿಗೆ  ಕಿರುಕುಳ ಕೊಟ್ಟಿದ್ದರಿಂದ ಈಗ್ಗೆ ಒಂದು ವರ್ಷದ ಹಿಂದೆ ಸರ್ಜಾಪೂರಕ್ಕೆ ಬಂದಿರುತ್ತಾಳೆ
      ದಿ|| 12-10-14 ರಂದು ಮಧ್ಯಾಹ್ನ 12.30 ಗಂಟೆ ಸಮಯಕ್ಕೆ ಆರೋಪಿ ನಂ.01 ರಿಂದ 04 ನೇದ್ದವರು ಸರ್ಜಾಪೂರಕ್ಕೆ ಬಂದು ಫಿರ್ಯಾದಿ ಹಾಗೂ ಅವರ ಕುಟುಂಬದವರೊಂದಿಗೆ ಜಗಳ ಮಾಡಿ ಅವಳಿಗೆ ಜೀವದ ಬೆದರಿಕೆ ಹಾಕಿ ನಿನಗೆ ವಿವಾಹ ವಿಚ್ಚೇದನೆ ಕೊಡುತ್ತೇವೆಂದು ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆದಿದ್ದು ಇರುತ್ತದೆ C.AvÁ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 14/2015PÀ®A: 323.324.504.506[2] 498[J] L.¦.¹. ªÀÄvÀÄÛ PÀ®A.03 & 04 r.¦. PÁAiÉÄÝ  CrAiÀÄ°è ¥ÀæPÀgÀt zÁR°¹PÉƼÀî¯ÁVzÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-

     ದಿನಾಂಕ 24-02-2015 ರಂದು ಮಧ್ಯಾಹ್ನ 12.50 ಗಂಟೆಗೆ ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ. ವಸೂಲಾಗಿದ್ದು ವಿಚಾರಣೆ ಕುರಿತು ಆಸ್ಪತ್ರೆಗೆ ಭೇಟಿಕೊಟ್ಟು ಹಾಜರಿದ್ದ ಮೃತ UÀzÉÝ¥Àà vÀAzÉ ªÀÄÄ¢UËqÀ ªÀÄÄ¢UËqÀgÀ ªÀAiÀiÁ-25 eÁw-PÀÄgÀ§gÀÄ G-MPÀÌ®ÄvÀ£À ¸Á|| gÉÆqÀ®§AqÁ FvÀ£À  ತಂದೆ ಫಿರ್ಯಾದಿ ªÀÄÄ¢UËqÀ vÀAzÉ UÁå£À£ÀUËqÀ ªÀÄÄ¢UËqÀgÀ ªÀAiÀiÁ-60 eÁw-PÀÄgÀ§gÀÄ G-MPÀÌ®ÄvÀ£À ¸Á|| gÉÆqÀ®§AqÁ ಈತನು  ಹೊಲದಲ್ಲಿ ನಾಲ್ಕು ಜನ ಕೂಲಿ ಆಳುಗಳನ್ನು ಕರೆದುಕೊಂಡು   ಹತ್ತಿ ಹೊಲಕ್ಕೆ ಹೋಗಿ ಹತ್ತಿಯನ್ನು ಬಿಡಿಸಿಕೊಂಡ ಬಾ ಈ ರೀತಿ ಬೇಕು ಬ್ಯಾಡ ಕೆಲಸ ಮಾಡಿದರೆ ಹೇಗೆ ಅಂತಾ ಬುದ್ದಿಮಾತನಿಂದ ಬೈದಿದ್ದಕ್ಕೆ  ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ  ಜಿಗುಪ್ಸೆಗೊಂಡು ಮನೆಯಲ್ಲಿ ಕ್ರಿಮಿನಾಶಕ ಷಧಿ ಸೇವಿಸಿದ್ದು  ಇಲಾಜು ಕುರಿತು ಲಿಂಗಸೂಗೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇಲಾಜು ಪಲಕಾರಿಯಾಗದೇ ¢: 24-02-2015 gÀAzÀÄ 12.40 ಗಂಟೆಗೆ ಮೃತಪಟ್ಟಿದ್ದು      ಈತನ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯವಿರುವುದಿಲ್ಲಾ ಅಂತಾ ಹೇಳಿಕೆಯನ್ನು ಆಸ್ಪತ್ರೆಯಲ್ಲಿ ಪಡೆದುಕೊಂಡು ನಂತರ  ಶವ ಪಂಚನಾಮೆ ಪೂರೈಸಿ ವಾಪಸ್ ಠಾಣೆಗೆ ಬಂದು ಸದರಿ ಫಿರ್ಯಾದಿಯ ಮೇಲಿಂದ    °AUÀ¸ÀÆUÀÄgÀÄ AiÀÄÄ.r.Cgï. £ÀA: 05/2015  PÀ®A. 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w-

ದಿನಾಂಕ 25.02.2015 ರಂದು ಮುದಗಲ್ಲ ಸರಕಾರಿ ಆಸ್ಪತ್ರೆ ಯಿಂದ ಒಂದು ಎಂ ಎಲ್ ಸಿ ವಸೂಲಾಗಿದ್ದು ಅದರ ಸಾರಾಂಶವೇನಂದರೆ ದಿ.25.02.2015 ರಂದು ಬೆಳಿಗ್ಗೆ 10.00 ಗಂಟೆಗೆ ªÀÄÄvÀðd¸Á§ vÀAzÉ ºÀĸÉãÀ£ÁAiÀÄÌ dA¨Á½ 2) ªÉÄÊ»§Æ§¸Á§ vÀAzsÉ ªÀÄÄvÀÄðd¸Á§ dA¨Á½ 3) gÁeÁ¸Á§ vÀAzÉ ºÀĸÉãÀ£ÁAiÀÄÌ dA¨Á½                4) gÉÊ»ªÀiÁ£À¸Á§ vÀAzÉ ºÀĸÉãÀ£ÁAiÀÄÌ dA¨Á½ 5) gÉÊ»ªÀiÁ£À¸Á§ vÀAzÉ ªÀÄÄvÀÄðd¸Á§ ¸Á: J®ègÀÆ ¥ÉÊUÀA§gÀ £ÀUÀgÀ ºÀ¼À¥ÉÃmÉ ªÀÄÄzÀUÀ®è.EªÀgÀÄUÀ¼ÀÄ  ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕೊಡಲಿ ಮತ್ತು ಚಾಕು ಹಿಡಿದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿ ªÀÄzÀ£À¸Á§ vÀAzÉ gÀ¸ÀÆ®£ÁAiÀÄÌ dA¨Á½, 22 ªÀµÀð, ªÀÄĹèA, MPÀÌ®ÄvÀ£À ¸Á: ¥ÉÊUÀA§gÀ £ÀUÀgÀ ºÀ¼À¥ÉÃmÉ ªÀÄÄzÀUÀ®è FvÀ£À ಮನೆಯ ಮುಂದೆ ಹೋಗಿ ಹೊಲದ ಪೈಪ ಹೊಡೆದ ವಿಷಯದಲ್ಲಿ ಜಗಳ ತಗೆದು ಆರೋಪಿ ನಂ, 01 ನೇದ್ದವನು ಕೊಡಲಿಯಿಂದ ಗಾಯಾಳು ಹುಸೇನಸಾಬ, ರಸೂಲಸಾಬ ಮತ್ತು ಮೌಲಸಾಬ ಇವರಿಗೆ ಕೊಡಲಿಯಿಂದ ತಲೆಗೆ ಹೊಡೆದು ಬಾರಿ ರಕ್ತ ಗಾಯ ಮಾಡಿ ಮತ್ತು ಚಾಕುವಿನಿಂದ ಮೌಲಸಾಬನ ಮೂಗಿನ ಕೆಳಗೆ ತಿವಿದು ರಕ್ತಗಾಯ ಮಾಡಿದ್ದು ನಂತರ ಎಲ್ಲರೂ ಸೇರಿ ಪಿರ್ಯಾದಿ & ಆತನ ತಾಯಿಗೆ ಕೈಗಳಿಂದ ಹೊಡೆದು ಅವಾಚ್ಯವಾಗಿ ಬೈದು ಇವತ್ತು ಬಿಡುವುದಿಲ್ಲ ಕೊಲೆ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಪಿರ್ಯಾದಿಯ ತಂದೆಗೆ ಮತ್ತು ಅಣ್ಣಂದಿರಿಗೆ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ.ಅಂತಾ ಮುಂತಾಗಿ ಇದ್ದ   ಪಿರ್ಯಾದಿ   ಮೇಲಿಂದ ªÀÄÄzÀUÀ¯ï oÁ£É UÀÄ£Éß £ÀA: 36/2015 PÀ®A. 143, 147, 148, 323, 324. 307,504, 506, gÉ/«.149 L¦¹ CrAiÀÄ°è ಪ್ರಕರಣದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
       
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.02.2015 gÀAzÀÄ           106 ¥ÀææPÀgÀtUÀ¼À£ÀÄß ¥ÀvÉÛ ªÀiÁr 32,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.