Thought for the day

One of the toughest things in life is to make things simple:

1 Nov 2015

Reported Crimes

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
                    ¢£ÁAPÀ: 31.10.2015  gÀAzÀÄ ಫಿರ್ಯಾದಿ  ತಾಯಪ್ಪ ತಂದೆ ಕರಿಯಪ್ಪ ಆಡುಕಾಯಿ, 22 ವರ್ಷ, ನಾಯಕ, ಒಕ್ಕಲುತನ ಸಾ: ಬ್ಯಾಗವಾಟ ತಾ: ಮಾನವಿ  FvÀ£À ತಂದೆಯಾದ ಕರಿಯಪ್ಪ ಆಡುಕಾಯಿ ಈತನದು ಬ್ಯಾಗವಾಟ  ಸೀಮಾದಲ್ಲಿ 1 ಎಕರೆ 20 ಗುಂಟೆ ನೀರಾವರಿ ಜಮೀನು ಇದ್ದು  ಬೇರೆಯವರಎಕರೆ ಗದ್ದೆಯನ್ನು ಲೀಜಿಗೆ ಮಾಡಿದ್ದು  ಕಳೆದ ವರ್ಷ 2014 ಬೇಸಿಗೆ ಪೀಕು ಭತ್ತ ಕೈ ಕೊಟ್ಟಿದ್ದರಿಂದ ಫಿರ್ಯಾದಿಯ ತಂದೆಯಯು  ಗದ್ದೆ ಹಾಗೂ ಲೀಜಿಗೆ ಮಾಡಿದ ಗದ್ದೆಗೆ ಎಣ್ಣೆ , ಗೊಬ್ಬರ ಹಾಗ ಕೂಲಿ ಆಳು ಸಲುವಾಗಿ ಊರಲ್ಲಿ ಬೇರೆಯವರ ಕಡೆಗೆ ಸಾಲ ಮಾಡಿದ್ದು . ಅದಲ್ಲದೇ ಬ್ಯಾಗವಾಟ ಗ್ರಾಮದ ವಿ.ಎಸ್.ಎಸ್.ಎನ್ ಸೊಸೈಟಿಯಲ್ಲಿ 25,000/- ರೂ ಗಳನ್ನು ಸಾಲ ಮಾಡಿದ್ದು ಇರುತ್ತದೆ. ಇತ್ತೀಚಿಗೆ ಮೃತನು ಸಾಲದ ಬಗ್ಗೆ ಚಿಂತೆ ಮಾಡುತ್ತಾ ಸಾಲ ತೀರಿಸುವದು ಆಗವಲ್ತು  ಮರ್ಯಾದೆಯಿಂದ ಹೇಗೆ ಬದುಕಬೇಕು ನಾನು ಸಾಯುತ್ತೇನೆ ಅಂತಾ ಅನ್ನುತ್ತಾ ಬಂದು ಸಾಲ ತೀರಿಸಲಾಗದೇ ಮರ್ಯಾದೆಗೆ ಅಂಜಿ ಜೀವನದಲ್ಲಿ ಜಿಗುಪ್ಸೆಗೊಂಡು ಸಾಲ ಭಾಧೆಯನ್ನು ತಾಳಲಾರದೇ ನಾವು ವಾಸಿಸುವ ಜನತಾ ಮನೆಯಲ್ಲಿನ ಮೇಲಿನ ರಾಡಿಗೆ ಧೋತರದಿಂದ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಆತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲ.ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ   ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 35/15 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
               ದಿನಾಂಕ 31.10.2015 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಹಟ್ಟಿ ಗ್ರಾಮದ ಪಾಮನಕಲ್ಲೂರು ಕ್ರಾಸ್ ದಲ್ಲಿ ಆರೋಪಿತರಾದ  1) ರಂಗನಾಥ ತಂದೆ ಮುದೆಪ್ಪ ಟ್ರ್ಯಾಕ್ಟರ್ ನಂ ಕೆ. 36 ಟಿ.ಬಿ 7968 ನೇದ್ದರ ಚಾಲಕ, ಸಾ: ಬೊಮ್ಮನಳ್ಳಿ ತಾ: ದೇವದುರ್ಗ 2) ರಂಗಪ್ಪ ತಂದೆ ದುರುಗಪ್ಪ, : ಮೆಸ್ಸೆ ಫಾರ್ಗಸನ್ 241 ಡಿಐ ಕಂಪನಿಯ ಟ್ರ್ಯಾಕ್ಟರ್ ಚಾಲಕ ಮತ್ತು 3) ಜಾನ್ ಡೀರ್ ಕಂಪನಿಯ ಹಸಿರು ಬಣ್ಣದ ಚೆಸ್ಸಿ ನಂ 1ಪಿವಾಯ್5042ಡಿವಿಬಿಎ000750, ಇಂಜಿನ್ ನಂ ಪಿವಾಯ್3029ಡಿ300023, ನೇದ್ದರ ಚಾಲಕ ಇವರುಗಳ ತಮ್ಮ ತಮ್ಮ ಟ್ರಾಕ್ಟರಗಳಲ್ಲಿ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಸ್ವವನ್ನು ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ ಅ.ಕಿ.ರೂ 4,500/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಹೋಗುತ್ತಿದ್ದು ಇಬ್ಬರು ಆರೋಪಿತರು ಸಿ್ಕಕಿ ಬಿದ್ದಿದ್ದು, ಒಬ್ಬ ಆರೋಪಿ ಪರಾರಿ ಆಗಿದ್ದು ಇರುತ್ತದೆ ಅಂತಾ ¦.J¸ï.L. ºÀnÖ gÀªÀgÀÄ ಪಂಚನಾಮೆ ಮತ್ತು ವರದಿಯನ್ನು ಹಾಜರ್ ಪಡಿಸಿದ್ದರ ಮೇರೆಗೆ ºÀnÖ ¥Éưøï oÁuÉ. UÀÄ£Éß £ÀA: 168/2015 PÀ®A: 379 L¦¹ & 4(1)(J), 21 JªÀiï.JªÀiï.r.Dgï PÁAiÉÄÝ-1957   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-                                          
                   ದಿನಾಂಕ: 01-11-2015 ರಂದು  ಬೆಳಿಗ್ಗೆ 08-30 ಗಂಟೆ ಸುಮಾರು ಫಿರ್ಯಾದಿ ಯಲ್ಲಪ್ಪ ತಂದೆ ಮಲ್ಲಪ್ಪ, 50 ವರ್ಷ, ಕೊರವರ, ಕೂಲಿಕೆಲಸ ಸಾ: ಮಸ್ಕಿ ತಾಃಲಿಂಗಸ್ಗೂರು FvÀನು ತನ್ನ ಮಗನಾದ ಮ್ರತ ಬಸವರಾಜನೊಂದಿಗೆ ತಮ್ಮ ನಂಬರಿಲ್ಲದ ಮೋಟಾರ ಸೈಕಲ ಮೇಲೆ ಎಲೆಕೂಡ್ಲಿಗೆ ಹೋಗುವಾಗ ಮಸ್ಕಿ ತುಂಗಭದ್ರ ಎಡದಂಡೆ ಮುಖ್ಯ ಕಾಲುವೆ ಹತ್ತಿರ ಫಿರ್ಯಾದಿಯ ಟಾವೆಲ್ ಕೆಳಗೆ ಬಿದ್ದಿದ್ದು ಮ್ರತನು ಗಾಡಿಯನ್ನು ನಿಲ್ಲಿಸಿ ಫಿರ್ಯಾದಿಯನ್ನು ಕೆಳಗೆ ಇಳಿಸಿ ಟಾವೆಲ್ ತರಲು ಹಿಂದೆ ಹೋಗುವ ಸಲುವಾಗಿ ಗಾಡಿಯನ್ನು ತಿರುಗಿಸುತ್ತಿದ್ದಾಗ ಸಿಂಧನೂರು ಕಡೆಯಿಂದ ಚಂದ್ರಶೇಖರ.ಬಿ ತಂದೆ ಬಾಬು.ಕೆ ಕಾರ ನಂ ಕೆ-34/ಎಂ-8973 ನೇದ್ದರ ಚಾಲಕ ಸಾ: ಬಳ್ಳಾರಿ FvÀ£ÀÄ vÀ£Àß    ಕಾರ ನಂ ಕೆಎ-34/ಎಂ-8973 ನೇದ್ದನ್ನು     ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಿಸಲಾಗದೆ  ಮೋಟಾರ ಸೈಕಲಗೆ ಟಕ್ಕರ ಕೊಟ್ಟಿದ್ದರಿಂದ ಮ್ರತ ಬಸವರಾಜ ಮತ್ತು ಮೋಟಾರ ಸೈಕಲ 30 ಅಡಿ ದೂರ ಹೋಗಿ ಬಿದ್ದಿದ್ದು ಇದರಿಂದ ಎಡಮೊಣಕಾಲ ಕೆಳಗೆ ಪಾದದ ಮೇಲೆ ಮುರಿದು ಕಾಲು ಛಿದ್ರಚಿದ್ರವಾಗಿ ಭಾರಿ ರಕ್ತಗಾಯವಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮ್ರತಪಟ್ಟಿದ್ದು ಇರುತ್ತದೆ.ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄ¹Ì  ಠಾಣಾ ಗುನ್ನೆ ನಂ 160/15 ಕಲಂ 279,304() ಐಪಿಸಿ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.

   
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.11.2015 gÀAzÀÄ  43 ¥ÀææPÀgÀtUÀ¼À£ÀÄß ¥ÀvÉÛ ªÀiÁr 5000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.