Thought for the day

One of the toughest things in life is to make things simple:

1 Mar 2017

Reported Crimes


                                                   .

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿ.25-02-2017 ರಂದು ಮದ್ಯಾಹ್ನ12-30ಗಂಟೆಗೆ ಗಾಯಾಳು ಈದಲ ದೊರೆಯ್ಯ ತಂದೆ ಸತ್ಯನಾರಾಯಣ ವಯ-62 ವರ್ಷ ಈತನು ಹೀರೋಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ,K.A-05/ET-6878 ಶ್ರೀಮತಿ ಈದಲ ಕೃಷ್ಣವೇಣಿ ವಯ-55 ವರ್ಷ ಇವರನ್ನು ಕೂಡಿಸಿಕೊಂಡು ಸಿರವಾರ ಮಾನವಿ ರಸ್ತೆಯಲ್ಲಿ ಚುಕ್ಕಿ ಸೂಗಪ್ಪ ಸಾಹು ಕಾರರ ರೈಸ್ ಮಿಲ್ ದಾಟಿ ಜಾಲಾಪೂರಕ್ಯಾಂಪಿನ ಕಡೆಗೆ ಹೊರಟಿದ್ದಾಗ ಜಾಲಾಪೂರ ಕಡೆಯಿಂದ ಎದುರಾಗಿ ಬಂದ ಹೀರೋಹೋಂಡಾ ಸ್ಲ್ಪೆಂಡರ್ ಪ್ಲಸ್ ನಂಬರ KA-36/S-5959 ಸವಾರ£ÁzÀ ಭೀಮೇಶ ತಂದೆ ರಾಮಣ್ಣ ವಡ್ಡರ ಹೀರೋ ಹೋಂಡಾ ಸ್ಲ್ಪೆಂಡರ್ ಪ್ಲಸ್ ಸೈಕಲ್ ಮೋಟಾರ ನಂಬರ KA-36/S-5959 ಸವಾರ ಸಾ:ಜಾಲಾಪೂರ ಕ್ಯಾಂಪು  FvÀ£ÀÄ ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ ಕೊಟ್ಟಿದ್ದರಿಂದ ಎಲ್ಲರೂ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ದೋರೆಯ್ಯ ಈತನ ಬಲಗಾಲು ಮೊಣಕಾಲು ಕೆಳಗೆ ಮುರಿದಂತೆ ಆಗಿ ಭಾರಿ ರಕ್ತ ಗಾಯವಾಗಿದೆ,ಬಲಗೈ ಕಿರು ಬೆರಳು ಮತ್ತುಉಂಗುರು ಬೆರಳಿಗೆ ಭಾರಿ ರಕ್ತಗಾಯವಾಗಿ ಬೆರಳಿನ ಎಲುಬುಗಳು ಹೊರಗೆ ಕಾಣಿಸುತ್ತಿವೆ,ಮತ್ತುಅಲ್ಲಲ್ಲಿ ತೆರಚಿದ ಗಾಯಗಳಾಗಿ ಹಿಂದೆ ಕುಳಿತ ಕೃಷ್ಣವೇಣಿ ಇವರಿಗೆ ಮೂಕಪೆಟ್ಟುಗಳಾಗಿ ಸಣ್ಣಪುಟ್ಟ ಗಾಯಗಳಾಗಿದ್ದು ಭಾರಿ ಗಾಯಗೊಂಡಿರುವ ದೊರೆಯ್ಯನನ್ನು ಚಿಕಿತ್ಸೆಗಾಗಿ ಹೈದ್ರಾಬಾದ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ತಡವಾಗಿ ಬಂದು ಹೇಳಿಕೆ ನೀಡಿರುತ್ತೇನೆಂದು ನೀಡಿದ ಫಿರ್ಯಾದಿಯ ಹೇಳಿಕೆ ಮೇಲಿಂದ ¹gÀªÁgÀ ¥ÉưøÀ oÁuÉ, UÀÄ£Éß £ÀA; 35/2017 PÀ®A: 279,337, 338 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
                  ದಿನಾಂಕ 27-2-2017 ರಂದು  18-30 ಗಂಟೆಗೆ ಮಹ್ಮದ್ ಅಬ್ದುಲ್ ಸತ್ತಾರ್ ಇವರು  ಠಾಣೆಗೆ ಹಾಜರಾಗಿ ನನಗೆ ನನ್ನ ತಮ್ಮ ಮತ್ತು ಇತರರು ಹೊಡೆದಿರುತ್ತಾರೆ ನನ್ನ ಎಡಕಣ್ಣಿಗೆ ಗಾಯ ಆಗಿ ಬಹಳ ಬೇನೆ ಆಗುತ್ತಿದೆ ಮೊದಲು ನನಗೆ ಇಲಾಜು ಮಾಡಿಸಿಕೊಳ್ಳಲು ಆಸ್ಪತ್ರೆಗೆ  ಕಳುಹಿಸಿ, ಇಲಾಜು ಮಾಡಿಸಿಕೊಂಡ ನಂತರ ವಾಪಸು ಠಾಣೆಗೆ ಬಂದು ಕಂಪ್ಲೇಂಟ್ ಕೊಡುತ್ತೇನೆ ಅಂತಾ ಕೇಳಿಕೊಂಡ ಮೇರೆಗೆ ಆತನಿಗೆ ಹೆಚ್.ಸಿ.205 ಇವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಲಾಜು ಮಾಡಿಸಿಕೊಂಡು 20-15 ಗಂಟೆಗೆ ವಾಪಸು ಠಾಣೆಗೆ ಬಂದ ನಂತರ ಅವರು ಹೇಳಿಕೆ ಫಿರ್ಯಾದು ನೀಡಿದ್ದನ್ನು ನೇರವಾಗಿ ಕಂಪ್ಯೂಟರಿನಲ್ಲಿ ಬೆರಳಚ್ಚು ಮಾಡಿಸಿದೆನು, ದೂರಿನ ಸಾರಾಂಶವೇನೆಂದರೆ, ತನಗೆ ಮತ್ತು ತನ್ನ ಖಾಸ ತಮ್ಮನಿಗೆ ಪಿರ್ತಾರ್ಜಿತ ಆಸ್ತಿಯಾದ ಮನೆಯ ಬಗ್ಗೆ ವ್ಯಾಜ್ಯೆ ಇದ್ದು ತಮ್ಮಿಬ್ಬರ ಸಂಬಂಧ ಸರಿಯಾಗಿರುವುದಿಲ್ಲ, ದಿನಾಂಕ 26-2-2017 ರಂದು ಸಂಜೆ 4-00 ಗಂಟೆ ಸುಮಾರಿಗೆ ಮುಫ್ತಿ ಅಫ್ಸರ್ ಎಂಬುವವರು ತನಗೆ ಕಾಲ್ ಮಾಡಿ ನಿಮ್ಮ ತಮ್ಮ ಮುಸ್ಲಿಂ ಕೌನ್ಸಿಲ್ ಗೆ ವ್ಯಾಜ್ಯದ ಬಗ್ಗೆ ದರಖಾಸ್ತ್ ಮಾಡಿದ್ದು ಕಾರಣ ನೀವು ನಾಳೆ ಸಂಜೆ 5-30 ಗಂಟೆಗೆ ಕೌನ್ಸಿಲ್ ಆಫೀಸಿಗೆ ಬರಲು ತಿಳಿಸಿದ ಪ್ರಕಾರ ಇಂದು ಸಂಜೆ  5-45 ಗಂಟೆ ಸುಮಾರುಗೆ ತಾನು ಗೋಶಾಲಾ ರೋಡ್ ನಲ್ಲಿರುವ ಯಶೋಧರ ಆಸ್ಪತ್ರೆ ಕಾಂಪ್ಲೆಕ್ಸ್ 1ನೇ ಮಹಡಿಯಲ್ಲಿರುವ ಮುಸ್ಲಿಂ ಕೌನ್ಸಿಲ್ ಆಫೀಸಿಗೆ ಹೋದಾಗ ಅಲ್ಲಿದ್ದ (1) ಮಹ್ಮದ್ ಅಬ್ದುಲ್ ಸಲೀಮ್ ತಂದೆ ದಿ: ಮಹ್ಮದ್ ಗೌಸ್  45 ವರ್ಷ ಟೇಲರ್   ಕೆಲಸ ಸಾ: ಮನೆ ನಂ.3-4-62 ಬೇರೂನ್ ಖಿಲ್ಲಾ, ನಾಲ್ ಸಾಬ್ ಸ್ಟ್ರೀಟ್  ರಾಯಚೂರು  (2) ರಹಮತುನ್ನೀಸಾ ಬೇಗಂ @ ಸುರೈಯ್ಯಾ ಗಂಡ ಅಬ್ದುಲ್ ಮಜೀದ್ 52 ವರ್ಷ, ಮನೆಗೆಲಸ   (3) ಅಬ್ದುಲ್ ಮಜೀದ್ 62 ವರ್ಷ ನಿವೃತ್ತ ಕೆ.ಎಸ್.ಆರ್.ಟಿ.ಸಿ.ನೌಕರ    (4) ಎಂಡಿ.ಇಮ್ರಾನ್ ತಂದೆ ಅಬ್ದುಲ್ ಮಜೀದ್ 32 ವರ್ಷ,   ಕ್ರ.ಸಂಖ್ಯೆ 2 ರಿಂದ 4 ಇವರು ಸಾ: ಆರ್.ಆರ್.ಕಾಲೋನಿ, ಆಶಾಪೂರು    ರೋಡ್, ರಾಯಚೂರು,    (5) ಮಹ್ಮದ್ ಅಬ್ದುಲ್ ಜಬ್ಬಾರ್ ತಂದೆ ಮಹ್ಮದ್ ಅಬ್ದುಲ್ ಸಲೀಮ್ 22 ವರ್ಷ,    ಡಿಪ್ಲೊಮಾ ವಿದ್ಯಾರ್ಥಿ ಸಾ: ಮನೆ ನಂ.3-4-62 ಬೇರೂನ್ ಖಿಲ್ಲಾ, ನಾಲ್ ಸಾಬ್ ಸ್ಟ್ರೀಟ್ ರಾಯಚೂರುEªÀgÀÄUÀ¼ÀÆ PÀÆrತನಗೆ ಕೊಲ್ಲುವುದಾಗಿ ಹೆದರಿಕೆ ಹಾಕಿ, ಕೈಗಳಿಂದ ಮತ್ತು ಪ್ಲಾಸ್ಟಿಕ್ ಚೇರ್ ನಿಂದ ಹೊಡೆದು ಹಲ್ಲೆ ಮಾಡಿದ್ದು ತನ್ನ ಕೆಳ ತುಟಿಗೆ ಮತ್ತು ಎಡಗಣ್ಣಿಗೆ ಗಾಯವಾಗಿರುತ್ತದೆ ಕಾರಣ ಅವರೆಲ್ಲರ  ಮೇಲೆ ಕೇಸ್ ಮಾಡಿ ಕ್ರಮ ಜರುಗಿಸಲು  ತಮ್ಮ ಕಂಪ್ಲೇಂಟ್ ಇರುತ್ತದೆ ಅಂತಾ ಮುಂತಾಗಿ ಇದ್ದ  ಫಿರ್ಯಾದು  ಸಾರಾಂಶದ ಮೇಲಿಂದ  ¸ÀzÀgï §eÁgï ¥Éưøï oÁuÉ, ಠಾಣಾ ಪರಾಧ ಸಂಖ್ಯೆ 31/2017 ಕಲಂ 143, 147, 148, 506, 323, 324 ಸಹಿತ 149 ಐ.ಪಿ.ಸಿ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ. 
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
              ದಿನಾಂಕ-27/02/2017 ರಂದು ಸಾಯಂಕಾಲ 16-00 ಗಂಟೆಗೆ ಪಿರ್ಯಾದಿ ಶ್ರೀಮತಿ ಮಹೇಶ್ವರಿ ಗಂಡ ಹನುಮಂತ ರೆಡ್ಡಿ 30 ವರ್ಷ ಜಾ:ನಾಯಕ ಹೊಲಮನೆಕೆಲಸ ಸಾ:ಧುಮತಿ EªÀgÀÄ ಠಾಣೆಗೆ ಹಾಜರಾಗಿ ಗಣಕಿಕೃತ ದೂರು ಹಾಜರುಪಡಿಸಿದ್ದು ಸಾರಾಂಶವೇನೆಂದರೆ ಆರೋಪಿ ಪಂಪಾಪತಿ ಈತನು ಪಿರ್ಯಾದಿ ಗಂಡನ ಅಣ್ಣನಿದ್ದು ದಿನಾಂಕ-26/02/2017 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಪಿರ್ಯಾದಿ ಮನೆಯಲ್ಲಿರುವಾಗ ಪಂಪಾಪತಿ @ ಪಂಪಾ ನಂದಿ ತಂದೆ ದಿ:ಲಕ್ಷ್ಮಣ 40 ವರ್ಷ ಜಾ:ನಾಯಕ ಸಾ:ಧುಮತಿEªÀgÀÄ  ಕುಡಿದ ನಿಶೇಯಲ್ಲಿ ಅವಾಚ್ಯವಾಗಿ ಬೈದಾಡುತ್ತಾ ಪಿರ್ಯಾದಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿ ಕೈ ಹಿಡಿದು ಎಳೆದಾಡಿ ಹೊಡೆ ಬಡೆ ಮಾಡಿದ್ದು ಜಗಳ ಬಿಡಿಸಲು ಬಂದ ಪಿರ್ಯಾದಿ ಗಂಡನಿಗೂ ಸಹ ಕೈ ಯಿಂದ ಹೊಡೆದಿದ್ದು ನಂತರ ಆರೋಪಿತನು ಲೇ ಸೂಳೆ ಮಕ್ಕಳೆ ಇವತ್ತು ನನ್ನ ಕೈಯಿಂದ ಬಚಾವಾಗಿದ್ದಿರಿ ನಾಳೆ ರಾತ್ರಿ ನಿಮ್ಮನ್ನು ಮುಗಿಸಿಬಿಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಠಾಣೆ ಗುನ್ನೆ ನಂ-27/2017 ಕಲಂ-448,354,323,504,506 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ..                  
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :28.02.2017 gÀAzÀÄ 201 ¥ÀææPÀgÀtUÀ¼À£ÀÄß ¥ÀvÉÛ ªÀiÁr 24500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.