Thought for the day

One of the toughest things in life is to make things simple:

9 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

CPÀæªÀÄ ªÀÄzÀå d¦Û ¥ÀæPÀgÀtUÀ¼À ªÀiÁ»w:

       01) ದಿನಾಂಕ: 08.09.2020 ರಂದು ಮದ್ಯಾಹ್ನ 2-30 ಗಂಟೆಗೆ ಮಾನ್ಯ  ಪಿ.ಎಸ್.ಐ  ಲಿಂಗಸುಗೂರು ರವರಿಗ ಲಿಂಗಸುಗೂರ ಪಟ್ಟಣದ ರಾಯಚೂರ ಮುಖ್ಯ ರಸ್ತೆಯ ಅಪ್ಪಾಜಿ ಡಾಬಾದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳುಮ್ಮ ಹತ್ತಿರ ಕೆಲವು ಮದ್ಯದ ಪೌಚಗಳನ್ನು ಇಟ್ಟುಕೊಂಡು ಅನದಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ & ಸಿಪಿಐ ಲಿಂಗಸುಗೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಲಿಂಗಸುಗೂರ ರವರು, ಪಂಚರು ಮತ್ತು , ಸಿಬ್ಬಂದಿಯವರೊಂದಿಗೆ ಮದ್ಯಾಹ್ನ 3-00 ಗಂಟೆಗೆ °AUÀ¸ÀÄUÀÆgÀ ¥ÀlÖtzÀ gÁAiÀÄZÀÆgÀ gÀ¸ÉÛAiÀÄ C¥Áàf qÁ¨ÁzÀ »AzÉ ¸ÁªÀðd¤PÀ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಮೇಲ್ಕಾಣಿಸಿದ ಆರೋಪಿತನ್ನು ವಶಕ್ಕೆ ಪಡೆದುಕೊಂಡು ಅವರ ತಾಬಾದಿಂದ 90 JA.J¯ï. Njd£À¯ï ZÁAiÀiïì r¯ÉPïì «¹Ì ¥ËZÀÄUÀ¼ÀÄ MlÄÖ 70 UÀ¼ÀÄ ¥ÀæwAiÉÆAzÀgÀ ¨É¯É 35 gÀÆ¥Á¬Ä »ÃUÉ MlÄÖ C.Q.gÀÆ 2,450/-gÀÆ ¨É¯É¨Á¼ÀĪÀ ( 6.300 °ÃlgÀ) ಮದ್ಯವನ್ನು ಜಪ್ತಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆಮಾಲು ಪಂಚನಾಮೆ ಸಮೇತ ಗುನ್ನೆ ದಾಖಲು ಮಾಡಲು ಆದೇಶಿಸಿದ್ದ ಮೇರೆಗೆ ಆರೋಪಿ ±ÀgÀtUËqÀ vÀAzÉ §¸ÀªÀgÁd¥Àà UËqÀ ªÀiÁ°ÃUËqÀÄæ ªÀAiÀiÁ: 35ªÀµÀð, eÁ: °AUÁAiÀÄvï G: C¥Áàf qÁ¨Á ªÀiÁ°ÃPÀ ¸Á: ©ÃgÀ£Á¼À vÁ: f : AiÀiÁzÀVj ºÁ.ªÀ. °AUÀ¸ÀÄUÀÆgÀ ¥ÀgÀ±ÀÄgÁªÀÄ vÀAzÉ ºÀ£ÀĪÀÄAvÀ¥Àà ZÀÄAZÁ ªÀAiÀiÁ: 27ªÀµÀð eÁ: ¥ÀzÀä¸Á° G: qÁ¨ÁzÀ°è PÉ®¸À ¸Á: E®PÀ¯ï ºÁ.ªÀ. °AUÀ¸ÀÄUÀÆgÀ ರವರ ವಿರುದ್ದ °AUÀ¸ÀÆÎgÀÄ ¥Éưøï oÁuÉ ಗುನ್ನೆ ನಂಬರ 213/2020 PÀ®A: 32, 34 PÉ.E DåPïÖ ಅಡಿಯಲ್ಲಿ ದಾಖಲು ಮಾಡಿ ತಪಾಸಣೆ ಕೈಕೊಂಡಿರುತ್ತಾರೆ.

 

       02) ದಿನಾಂಕ: 08-09-2020 ರಂದು  7-00 ಪಿ.ಎಂ ಕ್ಕೆ ಪಿಎಸ್. ತುರುವಿಹಾಳ ರವರು ಒಂದು ವರದಿ ಮತ್ತು ಅಕ್ರಮ ಮದ್ಯ ದಾಳಿ ಪಂಚನಾಮೆಯನ್ನು ಮುದ್ದೆಮಾಲಿನೊಂದಿಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ, ಏಳನೇಯ ಮೈಲ್ ಕ್ಯಾಂಪಿನ  ನಿವಾಸಿಯಾದ  ಆರೋಪಿ  ಕೃಷ್ಣ  ಈತನು  ಏಳನೇಯ ಮೈಲ್  ಕ್ಯಾಂಪಿನ    ಬನಟ್ಟಿ  ಕ್ಯಾಂಪಿಗೆ ಹೋಗುವ  ಕ್ರಾಸಿನ ಪಕ್ಕದಲ್ಲಿರುವ ತನ್ನ ಕಪಾಟ ಮುಂದಿನ   ಸಾರ್ವಜನಿಕ ರಸ್ತೆಯಲ್ಲಿ ಅನಧಿಕೃತವಾಗಿ ಯಾವುದೇ ಲೈಸನ್ಸ ವಗೈರಾ ಹೊಂದಿರದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮೀ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರಾದ HC 346 PC-662  ಜೀಪ ಚಾಲಕ ಪಿ ಸಿ 472 ರವರೊಂದಿಗೆ ಹೋಗಿ  5-00  .ಎಂ ಕ್ಕೆ ದಾಳಿ ಮಾಡಲು ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸ್ಥಳದಿಂದ ಓಡಿ ಹೋಗಿದ್ದು, ಸ್ಥಳೀಯರಿಂದ ಅವನ ಹೆಸರು  ವಿಳಾಸ ತಿಳಿದು ಬಂದಿದ್ದು, ನಂತರ ಅವನು ಸ್ಥಳದಲ್ಲಿ ಬಿಟ್ಟು ಹೋಗಿದ್ದ ಒಂದು  ರಟ್ಟಿನ  ಬಾಕ್ಸ ದಲ್ಲಿದ್ದ  1) 90 ML ORIGINAL CHOICE    52  POUCH  W/RS  1820 / 2)  180  ML  OLD Tavaran  05 POUCH  W/RS / 430  3)  180  ML  8 PM    03 POUCH  W/RS /- 258 ಒಟ್ಟು 6..ಲೀಟರ್ 120 ML .ಕಿ . 2.508 ಬೆಲೆ ಬಾಳುವ ಮದ್ಯದ  ಪೌಚ್ ನೇದ್ದವುಗಳನ್ನು ಜಪ್ತು ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ   ಸಾಯಂಕಾಲ 7-00  ಪಿ ಎಂ  ಕ್ಕೆ ಠಾಣೆಗೆ ತಂದು ಹಾಜರುಪಡಿಸಿದ ಮೇರೆಗೆ ಸದ್ರಿ ಪಂಚನಾಮೆ  ವರದಿಯ ಸಾರಾಂಶಧ  ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 129 /2020 ಕಲಂ. 32, 34 ಕೆ.. ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

      03) ದಿನಾಂಕ:08-09-2020 ರಂದು 6-00 ಪಿ.ಎಮ್ ಕ್ಕೆ ಆರ್.ಹೆಚ್.ನಂ.02 ರಲ್ಲಿ ಆರೋಪಿ «ªÉÃPï ¨ÉÊgÁV vÀAzÉ ±ÉÃRgï ¨ÉÊgÁV, ªÀAiÀÄ:34ªÀ, eÁ:£ÀªÀıÀÆzÀæ, G:PÀÆ°PÉ®¸À, ¸Á:Dgï.ºÉZï.02, vÁ:¹AzsÀ£ÀÆgÀÄ ಈತನು ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಲೈಸನ್ಸ್ ಇಲ್ಲದೇ ಅನಧಿಕೃತವಾಗಿ ಮದ್ಯದ ಬಾಟ್ಲಿ/ಪೌಚಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ಪಡೆದು ಅವನು ಮಾರಾಟ ಮಾಡಲು ಇಟ್ಟುಕೊಂಡಿದ್ದ ಒಟ್ಟು 3,176.59/- ರೂ. ಬೆಲೆಬಾಳುವ ಮದ್ಯದ ಬಾಟ್ಲಿ/ಪೌಚಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಎಂದು ಇದ್ದ ಪಂಚನಾಮೆ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.121/2020, ಕಲಂ. 32, 34 KE Act ರೀತ್ಯ ಪ್ರರಕಣ ದಾಖಲಿಸಿಕೊಂಡು ತನಿಕೆ ಕೈಗೊಂಡಿರುತ್ತಾರೆ.

      04) ¢£À ¢£ÁAPÀ 08-09-2020 gÀAzÀÄ ¸ÀAeÉ 6.00 UÀAmÉ ¸ÀĪÀiÁgÀÄ §¸Á¥ÀÄgÀÄ UÁæªÀÄzÀ ºÉÆl¯ïzÀ°è ಆರೋಪಿ «ÃgÀ¨sÀzÀæ¥Àà vÀAzÉ ªÀĺÁzÉêÀ¥Àà 38 ªÀµÀð, £ÁAiÀÄPÀ ¸Á: §¸Á¥ÀÆgÀÄ ಈತನು C£À¢üÃPÀÈvÀªÁV AiÀiÁªÀÅzÉà ¯ÉʸÉãïì E®èzÉ CPÀæªÀĪÁV ªÀÄzÀå ªÀiÁgÁl ªÀiÁqÀÄwÛzÁÝUÀ zÁ½ ªÀiÁr »rAiÀįÁV DgÉÆævÀ£ÀÄ Nr ºÉÆÃVzÀÄÝ, ¸ÀܼÀzÀ°è Original Choice 90 ML £À 36 ¥ËZÀUÀ¼ÀÄ, 1 PÉÌ CQ 35.13/-gÀÆ MlÄÖ CQ-1264.36/-gÀÆ MlÄÖ, 03 °Ãlgï, 24 «Ä° °Ãlgï, ¸À¢æAiÀĪÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ, £ÀAvÀgÀ J¥sï.J¸ï.J¯ï. ¥ÀjÃPÉëUÉ PÀ½¹PÉÆqÀĪÀ PÀÄjvÀÄ ¥ÀæwAiÉÆAzÀÄ ¥ËZÀ£ÀÄß ¥ÀævÉåÃRªÁV MAzÉÆAzÀÄ ¥ËZÀ£ÀÄß ©½ §mÉÖ ¸ÀÄwÛ SP JA§ EAVèõï CPÀëgÀzÀ ²Ã¯ï ªÀiÁr  ¥ÀAZÀgÀ ºÁUÀÆ vÀªÀÄä ¸À» aÃnAiÀÄ£ÀÄß CAn¹, ªÀ±ÀPÉÌ vÉUÉzÀÄPÉÆAqÀÄ §AzÀÄ C£À¢üÃPÀÈvÀªÁV AiÀiÁªÀÇzÉà ¯Éʸɣïì E®èzÉ ªÀÄzÀå ªÀiÁgÁl ªÀiÁqÀÄwÛzÀÝ ¸À¢æ DgÉÆævÀ£À «gÀÄzÀÝ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 81/2020 PÀ®A. 32 & 34 PÉ.E. PÁAiÉÄÝ ಅಡಿಯಲ್ಲಿ ¥ÀæPÀgÀt zÁR®Ä ªÀiÁr vÀ¤SÉ PÉÊಗೊಂಡಿರುತ್ತಾರೆ.

       05) ದಿನಾಂಕ:08/09/2020 ರಂದು ಸಂಜೆ 4.50 ಗಂಟೆಗೆ ಆರೋಪಿ ಜೆಟ್ಟೆಪ್ಪ ತಂದೆ ಈರಪ್ಪ ಕಬ್ಬೇರ  ವಯಸ್ಸು 40 ವರ್ಷ  : ಕೂಲಿಕೆಲಸ ಸಾ: 73 ಕ್ಯಾಂಪ್ ಕವಿತಾಳ ಈತನು ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಯಾವುದೆ ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರುಹಾಗೂ ಸಿಬ್ಬಂದಿಯವರಾದ ಸಿಪಿಸಿ -73, ಹಾಗೂ ಪಿಸಿ-104 ರವರ ಸಹಾಯದೊಂದಿಗೆ ಮತ್ತು ಪಂಚರ ಸಮಕ್ಷಮ ದಾಳಿ ಮಾಡಲು ಹೋದಾಗ ಆರೋಪಿತನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯದ ಪೌಚಗಳನ್ನು ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಸದರಿಯವನನ್ನು ಹಿಡಿದು ವಿಚಾರಣೆಯನ್ನು ಮಾಡಿದಾಗ ಆರೋಪಿತನು ತನ್ನ ಬಳಿ ಯಾವುದೇ ಲೈಸನ್ಸ್ ಇರುವದಿಲ್ಲ ಅಂತಾ ತಿಳಿಸಿದ್ದರಿಂದ  ಆರೋಪಿತನು ಮುಂದೆ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿದ್ದ   Original  Choice  Deluxe Whisky – 90ML, 73 PHOCH ( 6930 ML) EACH ONE 35.13 , TOTAL-  2705.01/- RS ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಹಾಗೂ ಮುದ್ದೆಮಾಲನ್ನು ಕೊಟ್ಟು ಆರೋಪಿತನ ವಿರುದ್ದ  ಮುಂದಿನ ಕಾನೂನಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರಿಂದ ಆರೋಪಿತನ ವಿರುದ್ದ ಕವಿತಾಳ ಠಾಣೆ ಗುನ್ನೆ ನಂಬರು 73/2020 ಕಲಂ-32, 34 ಕೆ.ಇ ಕಾಯ್ದೆ ಅಡಿಯಲ್ಲಿ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

          06) ¢£ÁAPÀ: 08-09-2020 gÀAzÀÄ 5-00 ¦.JªÀiï PÉÌ ¹AzsÀ£ÀÆgÀÄ £ÀUÀgÀzÀ gÁAiÀÄZÀÆgÀÄ gÀ¸ÉÛAiÀÄ qÁ®gïì PÁ¯ÉÆäAiÀÄ UÉÃn£À ªÀÄÄAzÀÄUÀqÉ ¸ÁªÀðd¤PÀ ¸ÀܼÀzÀ°èè DgÉÆæ ©üêÀÄ¥ÁvÀæ vÀAzÉ ¸ÀgÀ¥À£ÁAzÀ ¥ÁvÀæ, ªÀAiÀiÁ: 23 ªÀµÀð, eÁ: £ÀªÀıÀÆzÀæ, G: CqÀÄUÉ PÉ®¸À, ¸Á: Dgï ºÉZï PÁåA¥ï £ÀA 4, vÁ: ¹AzsÀ£ÀÆgÀÄ vÀ£ÀÄ  C£À¢üPÀÈvÀªÁV ªÀÄzÀåzÀ ¨ÁnèUÀ¼À£ÀÄß aîzÀ°è ElÄÖPÉÆAqÀÄ ºÉaÑ£À zÀgÀPÉÌ ªÀiÁgÁl ªÀiÁqÀĪÁUÀ ¦üAiÀiÁð¢zÁgÀgÀÄ ¹§âA¢AiÀĪÀgÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁqÀ®Ä DgÉÆævÀ£ÀÄ ¹QÌ©¢ÝzÀÄÝ, CªÀ£À ªÀ±ÀzÀ°èzÀÝ aîªÀ£ÀÄß ¥Àj²Ã°¸À®Ä CzÀgÀ°è 1) QAUï ¦üñÀgï ¸ÁÖçAUï ¦æëÄAiÀĪÀiï ©Ãgï 650 JªÀiï.J¯ï £À 09 ¨Ál¯ïUÀ¼ÀÄ C.Q gÀÆ 1350/-, 2) QAUï ¦üñÀgï ¸ÁÖçAUï ¦æëÄAiÀĪÀiï ©Ãgï 330 JªÀiï.J¯ï £À 02 n£ïUÀ¼ÀÄ C.Q gÀÆ 170/-, 3) EA¥ÉÃjAiÀÄ¯ï §Æè 180 JªÀiï.J¯ï £À 09 ¨ÁlèUÀ¼ÀÄ C.Q gÀÆ 1782/-, 4) ¨ÁåUÀ¥ÉÊ¥Àgï 180 JªÀiï.J¯ï £À 2 ¥ËZÀUÀ¼ÀÄ C.Q gÀÆ 212/- £ÉÃzÀݪÀÅUÀ¼À£ÀÄß d¦Û ªÀiÁrPÉÆArzÀÄÝ MlÄÖ 8490 JªÀiï.J¯ï £À MlÄÖ 3514/- gÀÆ ¨É¯É ¨Á¼ÀĪÀzÀÄ EgÀÄvÀÛzÉ CAvÁ EzÀÝ d¦Û ¥ÀAZÀ£ÁªÉÄAiÀÄ£ÀÄß ªÀgÀ¢AiÉÆA¢UÉ ªÀÄÄA¢£À PÀæªÀÄ dgÀÄV¸À®Ä ¸ÀÆa¹zÀ ªÉÄÃgÉUÉ ನಗರ ಪೊಲೀಸ್ oÁuÁ UÀÄ£Éß £ÀA: 78/2020 PÀ®A: 32, 34 PÉ.E PÁAiÉÄÝ CrAiÀÄ°è UÀÄ£Éß zÁR°¹ vÀ¤SÉ PÉÊUÉÆArರುತ್ತಾರೆ.

 

       07) ದಿ.08-09-2020 ರಂದು  ಸಾಯಂಕಾಲ 4-30 ಗಂಟೆಗೆ ಸಿರವಾರ  ಪಟ್ಟಣದ ಚೆಂದು ಡಾಬಾದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ 1]ಶಿವುಕುಮಾರ ತಂದೆ ರಾಮೇಶ ಜಾ-ಮಾದಿಗ 30 ವರ್ಷ ಉ-ಚೆಂದು ಡಾಬಾದಲ್ಲಿ ಮ್ಯಾನೇಜರ್ ಸಾ:ಸಿರವಾರ ತನು ತನ್ನ ಡಾಬದ  ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪೌಚಗಳನ್ನಿಟ್ಟುಕೊಂಡು ಮದ್ಯ ಮಾರಾಟದಲ್ಲಿ ತೊಡಗಿರುವದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ.ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮ ದಲ್ಲಿ ದಾಳಿ ಮಾಡಿದಾಗ ಮದ್ಯ ಸೇವನೆ ಮಾಡಲು ಬಂದವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿ ಹೋಗಿದ್ದು ಮದ್ಯ ಮಾರಾಟದಲ್ಲಿ ತೊಡಗಿದ ಆರೋಪಿತ 1]ಶಿವುಕುಮಾರ ತಂದೆ ರಾಮೇಶ ಸಿಕ್ಕುಬಿದ್ದಿದ್ದು ಆರೋಪಿತನ ವಶದಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿಟ್ಟುಕೊಂಡಿದ್ದ ಮೇಲ್ಕಂಡ ಕಾಲಂ ನಂ- 08 ರಲ್ಲಿ ನಮೂದಿಸಿದವುಗಳು ಮದ್ಯದ ಬಾಟಲಿ, ಪೌಚಗಳು ಬೆಲೆ ಬಾಳುವವುಗಳನ್ನು ಜಪ್ತುಪಡಿಸಿಕೊಂಡು 2]ಶಾಂತಪ್ಪ ತಂದೆ  ಆನಂದಪ್ಪ ಜಾ:ಮಾದಿಗ ವಯಾ-44 ವರ್ಷ  ಉ-ಚೆಂದು ಡಾಬಾದ ಮಾಲೀಕ ಸಾ: ಸಿರವಾರ [ಪರಾರಿ] ಪರಾರಿ ಇದ್ದು]ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಪಿ.ಎಸ್.ಐ ಸಿರವಾರ ರವರು ನೀಡಿದ ವಿಶೇಷ ವರದಿ ಆಧಾರದ ಮೇಲಿಂದ  ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ  112/2020 ಕಲಂ-32,34 K.E Act ಅಡಿಯಲ್ಲಿ ಪ್ರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮಟಕಾದಾಳಿ ಪ್ರಕಣದ ಮಾಹಿತಿ.

           07) ದಿ.07-09-2020 ಗಂಟೆಗೆ ಸಾಯಂಕಾಲ 4-45ಗಂಟೆಗೆ ಸಿರವಾರ ಪಟ್ಟಣದಲ್ಲಿ ಬೀರಪ್ಪನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ.1 ಮಾಳಪ್ಪ ತಂದೆ ಯಲ್ಲಪ್ಪ ಜಾತಿ-ಕುರುಬರು ವಯ-26ವರ್ಷ ಸಾ:ವಾಲ್ಮೀಕಿ ಓಣಿ ಸಿರವಾರ ನೇದ್ದವನು ತನ್ನ ಕೈಯ್ಯಲ್ಲಿ ಪೆನ್ನುಪೇಪರ ಹಿಡಿದು ನಿಂತುಕೊಂಡು ಜನರಿಂದ ಹಣ ಪಡೆ ದುಕೊಂಡು ಮಟಕಾ ಚೀಟಿ ಬರೆದುಕೊಡುತ್ತ ಮಟಕಾ ಜೂಜಾಟದಲ್ಲಿ ತೊಡಗಿರುವದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ. ಸಿರವಾರ ರವರು ಸಿಬ್ಬಂದಿಯವರ  ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿದಾಗ ಆರೋಪಿ ನಂ.1ರವರು ಮಟಕಾ ಜೂಜಾ ಟದ ಹಣ ರೂ.1,340/-ಒಂದು ಮಟಕಾನಂಬರಬರೆದ ಪಟ್ಟಿ,ಒಂದು ಬಾಲ್ ಪೆನ್ನ ಸಮೇತ ಸಿಕ್ಕುಬಿದ್ದಿದ್ದುಆರೋಪಿ ನಂ.1 ರವರು ತಾನು ಬರೆದ ಮಟಕಾ ನಂಬರ ಪಟ್ಟಿ ಮತ್ತು ಮಟಕಾ ಜೂಜಾಟದ ಹಣವನ್ನು ಆರೋಪಿ ನಂ.2 ಮನ್ಸೂರು ಸಾ:ಸಿರವಾರ ಇಂದಿರಾ ನಗರ [ಬುಕ್ಕಿ]  ರವರಿಗೆ ಕೊಡುತ್ತಿರುವದಾಗಿ ಹೇಳಿದ್ದರಿಂದ ಸಿಕ್ಕುಬಿದ್ದ ಆರೋಪಿ ನಂ.1 ರವರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ ವರದಿ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದು  ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ  111/2020  ಕಲಂ:78[iii] .ಪೋ.ಕಾಯ್ದೆ ಅಡಿಯಲ್ಲಿ ಪ್ರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.