ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮದ್ಯಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ 24.04.2020 ರಂದು ಮದ್ಯಾಹ್ನದಿಂದ ²æêÀÄw ªÀĺÁzÉë ªÀÄ.ºÉZï.¹ 510 gÁAiÀÄZÀÆgÀÄ ¥À²ÑªÀÄ
¥Éưøï oÁuÉ ಎಸ್.ಹೆಚ್.ಓ ಕರ್ತವ್ಯದಲ್ಲಿದ್ದಾಗ ²æà zÁzÁªÀ°.PÉ.ºÉZï ಪಿ.ಎಸ್.ಐ (ಕಾ.ಸು) ¥À²ÑªÀÄ ¥Éưøï oÁuÉ gÁAiÀÄZÀÆgÀÄ. ರವರು ಸಾಯಂಕಾಲ 6-15 ಗಂಟೆಗೆ ಸೇಂದಿ
ದಾಳಿಯಿಂದ ವಾಪಸ್ ಠಾಣೆಗೆ ವಿವರವಾದ ಪಂಚನಾಮೆ, ಮುದ್ದೆಮಾಲು ಹಾಗೂ ದೂರು ಸಲ್ಲಿಸಿದ್ದೇನೆಂದರೆ,
ದಿನಾಂಕ: 24.04.2020 ರಂದು ಸಂಜೆ 5-10 ಗಂಟೆಗೆ ಕಲಬೆರೆಕೆ ಸೆಂದಿ
ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಜರುಗಿಸಿದ್ದು ಸದರಿ ಸೆಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯು
ತಪ್ಪಿಸಿಕೊಂಡು ಓಡಿ ಹೋಗಿದ್ದು ನಂತರ ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲಾಗಿ ಆರೋಪಿತನು ಮಾರಾಟಕ್ಕೆಂದು
10 ಲೀಟರ್ ಕಲಬೆರೆಕೆ ಸೆಂದಿ ಅ.ಕಿ 300/- ಹಾಗೂ ಸೆಂದಿ ಮಾರಾಟ ಮಾಡಿದ ಹಣ 260/- ರೂ ಮತ್ತು ಸಿ.ಹೆಚ್.
ಪೌಡರ್ 100 ಗ್ರಾಂ ಅ.ಕಿ 150/- ರೂ ಹೀಗೆ ಒಟ್ಟು 710/- ರೂ ಬೆಲೆಬಾಳುವ ಕಲಬೆರಕೆ ಸೆಂದಿ, ಸಿ.ಹೆಚ್.
ಪೌಡರ್ ಹಾಗೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಠಾಣೆಗೆ ಸಂಜೆ 6-15 ಗಂಟೆಗೆ
ವಾಪಸ್ ಬಂದು ದೂರು ಸಲ್ಲಿಸಿದ್ದು ಘನ ಸರ್ಕಾರವು ಸೆಂದಿ ಮಾರಾಟ ನಿಷೇಧಿಸಿದಾಗ್ಯೂ ಆರೋಪಿತನು ನಿರ್ಲಕ್ಷ್ಯತನದಿಂದ
ಸೆಂದಿ ಮಾರಾಟದಲ್ಲಿ ತೊಡಗಿರುವುದು ಕಂಡು ಬಂದಿರುತ್ತದೆ ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಪಶ್ಚಿಮ
ಪೊಲೀಸ್ ಠಾಣಾ ಗುನ್ನೆ ನಂ 50/2020, ಕಲಂ 273, 284 ಐ.ಪಿ.ಸಿ & 32, 34 ಕೆ.ಇ. ಕಾಯ್ದೆ ಪ್ರಕಾರ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¢£ÁAPÀ: 24.04.2020 gÀAzÀÄ 10.30 UÀAmÉUÉ ²æà ªÀÄAdÄ£ÁxÀ
¦.J¸ï.L (PÁ¸ÀÄ) ¸ÀzÀgï §eÁgï oÁuÉ gÁAiÀÄZÀÆgÀÄ gÀªÀgÀÄ DgÉÆæ, d¦Û ªÀiÁrzÀ
ªÀÄÄzÉÝ ªÀiÁ®Ä ºÁUÀÄ ¥ÀAZÀ£ÁªÉÄAiÉÆA¢UÉ oÁuÉUÉ ºÁdgÁV zÀÆgÀÄ ¤ÃrzÀÄÝ, ¸ÀzÀj
zÀÆj£À ¸ÁgÁA±ÀªÉãÉAzÀgÉ, EAzÀÄ ¢£ÁAPÀ 24.04.2020 gÀAzÀÄ ¨É½UÉÎ 08.00 UÀAmÉUÉ
vÁªÀÅ oÁuÉAiÀÄ°ègÀĪÁUÀ ¹AiÀiÁvÀ¯Á§ KjAiÀiÁzÀ°è PÀ®¨ÉgÀPÉ ¸ÉÃA¢ ªÀiÁgÁlzÀ §UÉÎ
ªÀiÁ»w §AzÀ ªÉÄÃgÉUÉ ²æà ¥sÀ¹AiÀÄÄ¢ÝÃ£ï ¹.¦.L. ¥ÀƪÀð ªÀÈvÀÛ gÁAiÀÄZÀÆgÀÄ gÀªÀgÀ
£ÉÃvÀÈvÀézÀ°è zÁ½ ªÀiÁqÀĪÀ PÀÄjvÀÄ oÁuÉUÉ E§âgÀÄ ¥ÀAZÀgÀ£ÀÄß ºÁdgï ¥Àr¹PÉÆAqÀÄ
¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ E¯ÁSÁ fÃ¥ï £ÀA PÉ.J.36/f-212 £ÉÃzÀÝgÀ°è
oÁuɬÄAzÀ 08.30 UÀAmÉUÉ ºÉÆgÀlÄ, 09.00 UÀAmÉUÉ ¹AiÀiÁvÀ¯Á§ KjAiÀiÁzÀ
ªÀÄ°èPÁdÄð£À zÉêÀ¸ÁÜ£ÀzÀ ºÀwÛgÀ vÀ®Ä¦ C°è fÃ¥ï ¤°è¹ ¥ÀAZÀgÀÄ ªÀÄvÀÄÛ
¹§âA¢AiÀĪÀgÉÆA¢UÉ £ÀqÉzÀÄPÉÆAqÀÄ ¹AiÀiÁvÀ¯Á§ KjAiÀiÁzÀ Nt gÀ¸ÉÛAiÀÄ°è
£ÀqÉzÀÄPÉÆAqÀÄ ºÉÆÃVzÀÄÝ C°è DgÉÆæ ®PÀëöät @ ªÀUÀÎAiÀÄå vÀAzÉ UÀqÉØ¥Àà ¸Á:
¹AiÀiÁvÀ¯Á§ FvÀ£ÀÄ vÀ£Àß ªÀÄ£ÉAiÀÄ ªÀÄÄA¢£À ¸ÁgÀéd¤PÀ ¸ÀܼÀzÀ°è JgÀqÀÄ ¥Áè¹ÖÃPï
PÉÆqÀUÀ¼À°è MlÄÖ 22 °Ãlgï PÀ®¨ÉgÀPÉ ¸ÉÃA¢AiÀÄ£ÀÄß ElÄÖPÉÆAqÀÄ AiÀiÁªÀÅzÉÃ
¯ÉʸÀ£ïì E®èzÉà ªÀiÁgÁlzÀ°è vÉÆqÀVzÁÝUÀ ¦J¸ï.L. gÀªÀgÀÄ ¹§âA¢AiÀĪÀgÉÆA¢UÉ
¥ÀAZÀgÀ ¸ÀªÀÄPÀëªÀÄ 09.15 UÀAmÉUÉ zÁ½ ªÀiÁr DgÉÆævÀ£À ªÀ±ÀzÀ°èzÀÝ 120 gÀÆ,.
¨É¯É ¨Á¼ÀĪÀ MAzÀÄ ¥Áè¹ÖÃPï PÉÆqÀzÀ°èzÀÝ 12 °Ãlgï PÀ®¨ÉgÀPÉ ¸ÉÃA¢, 200
UÁæ«Ä£ÀµÀÄÖ ¹.ºÉZï.¥ËqÀgï, MAzÀÄ ¹Öïï vÀA©UÉ, ªÀÄvÀÄÛ DgÉÆævÀ£À CAUÀdrÛ¬ÄAzÀ
zÉÆgÉvÀ 40/- gÀÆ,.UÀ¼À£ÀÄß ºÁUÀÄ ±ÁåA¥À®UÀ¼À£ÀÄß ¥ÀAZÀ£ÁªÉÄ ªÀÄÆ®PÀ d¦Û
¥Àr¹PÉÆArzÀÄÝ, EwÛÃaUÉ «±ÀézÁzÀåAvÀ PÉÆëqï-19 JA§
C¥ÁAiÀÄPÁj ¸ÁAPÁæ«ÄPÀ gÉÆÃUÀ ºÀgÀqÀÄwÛzÀÄÝ, F PÀÄjvÀÄ ªÀiÁ£Àå f¯Áè¢PÁjUÀ¼ÀÄ
¸ÀÆPÀÛ ªÀÄÄAeÁUÀævÁ PÀæªÀÄ dgÀÄV¸ÀĪÀ ¤nÖ£À°è gÁAiÀÄZÀÆgÀÄ f¯ÉèAiÀÄ°è PÀ®A:
133, 144 (3) ¹.Dgï.¦.¹. CrAiÀÄ°è ¤µÉÃzsÁeÉÕAiÀÄ£ÀÄß ºÉÆgÀr¹zÁUÀÆå ¸ÀzÀj ®PÀëöät @ ªÀUÀÎAiÀÄå
FvÀ£ÀÄ DzÉñÀªÀ£ÀÄß G®èAWÀ£É ªÀiÁr ¹.ºÉZï.¥ËqÀgï ¢AzÀ vÀAiÀiÁj¹zÀ PÀ®¨ÉgÀPÉ
¸ÉÃA¢AiÀÄ£ÀÄß ªÀiÁ£ÀªÀ fêÀPÉÌ C¥ÁAiÀÄPÁj JAzÀÄ w½¢zÀÝgÀÄ ¸ÀºÀ C£À¢üPÀÈvÀªÁV
AiÀiÁªÀÅzÉà ¯ÉʸÀ£ïì E®èzÉà ªÀiÁgÁl ªÀiÁqÀÄwÛzÀÄÝ PÀAqÀÄ §AzÀ ªÉÄÃgÉUÉ
DvÀ£À£ÀÄß ªÀÄvÀÄÛ d¦Û ¥Àr¹zÀ ªÀÄÄzÉÝ ªÀiÁ®£ÀÄß ªÀÄÄA¢£À PÀæªÀÄPÁÌV vÀªÀÄä°è
M¦à¹zÀÄÝ F §UÉÎ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ ªÀÄÄAvÁV ¤ÃrzÀ zÀÆj£À
¸ÁgÁA±ÀzÀ ªÉÄðAzÀ ¸ÀzÀgï
§eÁgï ¥Éưøï oÁuÁ
UÀÄ£Éß £ÀA 25/2020 PÀ®A 273, 284, 328, 188 L.¦.¹. ªÀÄvÀÄÛ 32, 34 PÉ.E. DåPïÖ
CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.
ಕರ್ನಾಟಕ ರಾಜ್ಯ
ಸರಕಾರವು ಹೆಂಡ ಸರಾಯಿ
ಮಾರಾಟ ಮಾಡುವದನ್ನು ನಿಷೇದಾಜ್ಞೆ
ಮಾಡಿದಾಗ್ಯೂ ದಿನಾಂಕ 24-04-2020 ರಂದು ಬೆಳಿಗ್ಗೆ
6-30 ಗಂಟೆಯ ಸಮಯದಲ್ಲಿ ಕಾನೂನು
ಬಾಹಿರವಾಗಿ ವಿಷ ಪೂರಿತ
ಸಿ.ಹೆಚ್.ಪೌಡರ್
ಮತ್ತು ಹೆಂಡವನ್ನು ಮಾಮಡದೊಡ್ಡಿ ಗ್ರಾಮದ ಆರೋಪಿತನ
ಮನೆಯ ಹತ್ತಿರ ಸರ್ವಜನಿಕ
ಸ್ಥಳದ ರಸ್ತೆಯ ಮೇಲೆ
ಆರೋಪಿತನು ಒಂದು ಸಿಲ್ವರ ಬಕೇಟ್ನಲ್ಲಿ ಅಂದಾಜು ಒಂದೊಂದು ಲೀಟರಿನ 30 ಹೆಂಡದ ಪಾಕೇಟಗಳು ಹಾಗೂ ಒಂದು ಸಣ್ಣ ಪ್ಲಾಸ್ಟಿಕ್ ಬ್ಯಾರಲನಲ್ಲಿ ಸುಮಾರು 10 ಲೀಟರನಷ್ಟು ಹೆಂಡ, ಒಟ್ಟು 40 ಲೀಟರ ಹೆಂಡ ಒಂದೊಂದು ಲೀಟರ ಸುಮಾರು 20/-ರೂ ಗಳಂತೆ ಒಟ್ಟು ಅ.ಕಿ 800/-ರೂ ಬೆಲೆ ಬಾಳುವುದು ಹಾಗು ಒಂದು ಸಣ್ಣ ಪ್ಲಾಸ್ಟೀಕ್ ಬಕೆಟ್ ಖಾಲಿ ಇತ್ತು ಮತ್ತು ಒಂದು ಪ್ಲಾಸ್ಟೀಕ ಚೀಲದಲ್ಲಿ ಸುಮಾರು 500 ಗ್ರಾಮನಷ್ಟು ಸಿ.ಹೆಚ್ ಪೌಡರಿದ್ದು ಅದರ ಅ.ಕಿ.ರೂ 500/- ಆಗುತ್ತದೆ ಇವುಗಳನ್ನು ಮಾರಾಟ ಮಾಡುತ್ತಿದ್ದಾಗ ದಾಳಿ
ಮಾಡಿ ಆರೋಪಿತನನ್ನು ಹಿಡಿದು
ವಿಚಾರಿಸಲು ತನ್ನಲ್ಲಿ ಯಾವದೇ
ತರಹದ ಲೈಸನ್ಸ ಕಾಗದ
ಪತ್ರಗಳನ್ನು ಹೊಂದಿರದೇ ಅನಧಿಕೃತವಾಗಿ
ವಿರಪೂರಿತ
ಸಿ.ಹೆಚ್. ಪೌಡರ್
ಮತ್ತು ಕಲಬೆರಕೆ ಹೆಂಡವನ್ನು
ಕುಡಿದರೆ ಮನುಷ್ಯ ಸಾಯುತ್ತಾನೆ ಅಂತಾ ಮತ್ತು ಮಾನವ
ಜೀವಕ್ಕೆ ಅಪಾಯವಿದೆ ಅಂತಾ
ಗೊತ್ತಿದ್ದರು ಸಹ ತಮ್ಮ
ಸ್ವಂತ ಲಾಭಕ್ಕಾಗಿ ಮಾರಾಟ
ಮಾಡುತ್ತಿದ್ದಾಗ ಭಾತ್ಮಿ
ಬಂದ ಮೇರೆಗೆ ದಾಳಿ
ಮಾಡಿ ಮೇಲ್ಕಂಡ ಮುದ್ದೆ
ಮಾಲನ್ನು ಜಪ್ತಿ ಮಾಡಿಕೊಂಡು
ಮುಂದಿನ ಕ್ರಮ ಜರುಗಿಸಿವಂತೆ ಜ್ಞಾಪನ ಪತ್ರ ನೀಡಿದ್ದರ ಸಾರಂಶದ ಮೇಲಿಂದ ಯಾಪಲದಿನ್ನಿ
ಪೊಲಿಸ್ ಠಾಣೆ ಗುನ್ನೆ ನಂಬರ 28/22020 ಕಲಂ: 273. 284. 328, 308 L¦¹ & 32.
34 PÉ.E PÁAiÉÄÝ ಅಡಿಯಲ್ಲಿ ಪ್ರಕರಣ
ದಾಕಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
144
ಕರ್ಫ್ಯೂ ಉಲ್ಲಂಘನೆ ಪ್ರಕಣದ ಮಾಹಿತಿ.
ಫಿರ್ಯಾದಿದಾರರಿಗೆ ಕೋವಿಡ್ 19 ಅಪಾಯಕಾರಿ ಸಾಂಕ್ರಾಮಿಕ ರೋಗ ತಟೆಗಟ್ಟುವ ಸಂಬಂದ ಗುರುಗುಂಟಾ ಹೊಬಳಿಯ
ಸೇಕ್ಟರ ಆಪೀಸರ್ ಅಂತಾ ನೇಮಕ ಮಾಡಿದ್ದು ಇದ್ದು ರಾಯಚೂರ
ಜಿಲ್ಲೆಯಾದ್ಯಂತ ಕೋವಿಡ್ 19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತ
ಕ್ರಮ ಜರುಗಿಸುವ ನಿಟ್ಟಿನಲ್ಲಿ 5 ಅಥವಾ 5 ಕ್ಕಿಂತ ಹೆಚ್ಚು ಜನರು ಒಂದೇ ಕಡೆ ಗುಂಪುಗೂಡುವುದು
ಮತ್ತು ಮದುವೆ ಸಮಾರಂಭ, ಜಾತ್ರೆ ಉತ್ಸವಗಳನ್ನು ಮಾಡುವ ಪ್ರದೇಶಗಳಲ್ಲಿ
ಸಾರ್ವಜನಿಕ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ
ದಂಡಾಧಿಕಾರಿಗಳು ರಾಯಚೂರ ರವರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 1973 ದಂಡ ಪ್ರಕ್ರಿಯಾ
ಸಂಹಿತೆ ಕಲಂ 133,144(3) ಅನ್ವಯ ನಿಷೇದಾಜ್ಞೆಯನ್ನು ರಾಯಚೂರ ಜಿಲ್ಲೆಯಾದ್ಯಂತ ಜಾರಿಗೆ ಬರುವಂತೆ
ಆದೇಶಿಸಿರುತ್ತಾರೆ. ಹಾಗೂ ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರಿಗೆ ಪಟ್ಟಣ ಮತ್ತು ಹಳ್ಳಿಗಳಲ್ಲಿ
ಆಟೋಗಳ ಮೂಲಕ ಕೋವಿಡ್ 19 ಸಾಂಕ್ರಾಮಿಕ ರೋಗದ ಮಾಹಿತಿ ಮತ್ತು ಮಾನ್ಯ ಜಿಲ್ಲಾಧಿಕಾರಿಗಳ
ಆದೇಶವನ್ನು ಪುರಸಭೆ ಮತ್ತು ಪಂಚಾಯತಿ ವತಿಯಿಂದ ಪ್ರಚಾರ ಪಡಿಸಲಾಗಿರುತ್ತದೆ. ಇಂದು ದಿನಾಂಕ
24/04/2020 ರಂದು ಮದ್ಯಾಹ್ನ 4-00 ಗಂಟೆ ಸುಮಾರು ಕೋವಿಡ್ 19 ನಿಮಿತ್ಯಾ ಫಿರ್ಯಾದಿದಾರರು ಮತ್ತು ಬೀಟ್ ಪೊಲೀಸ ಕಾನಸ್ಟೇಬಲ್ ಶೇಖರಪ್ಪ ಪಿಸಿ 618 ಹಾಗೂ ಜೀಪ ಚಾಲಕನಾದ ಹನುಮಂತ
ಕೂಡಿ ನಮ್ಮ ಜೀಪ ನಂ ಕೆಎ 36 ಜಿ 1703 ಹಳ್ಳಿ ಹಳ್ಳಿಗೆ ಭೇಟಿ ಕೊಡುತ್ತಾ ಹೊನ್ನಳ್ಳಿ ಹತ್ತಿರ
ಬಂದಾಗ ಹೊನ್ನಳ್ಳಿ ಪಕ್ಕದ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಸಾರ್ವಜನಿಕರನ್ನು
ಗುಂಪುಕೂಡಿಸಿಕೊಂಡು ಕ್ರಿಕೇಟ ಆಟ ಆಡುತ್ತಿದ್ದಾಗ, ಮೇಲ್ಕಾಣಿಸಿದ
ಆರೋಪಿ zÉêÉAzÀæ¥Àà
vÀAzÉ gÁªÀÄZÀAzÀæ¥Àà §rUÉgÀ ªÀAiÀiÁ: 27ªÀµÀð, eÁ: «±ÀéPÀªÀÄð G: SÁ¸ÀV PÉ®¸À ¸Á:
AiÀÄgÀqÉÆÃuÁ
ಹಾಗೂ ಇತರೆ 4ಜನರು ಸಿಕ್ಕಿದ್ದು ಮುಂದಿನ ಕಾನೂನು
ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಪಿರ್ಯಾದಿಯ
ಸಾರಾಂಶದ ಮೇಲಿಂದ ಆರೋಪಿತರ ವಿರುದ್ದ ಲಿಂಗಸ್ಗೂರು
ಪೊಲೀಸ್ ಠಾಣೆ ಗುನ್ನೆ ನಂಬರ 103/2020 PÀ®A 143,188,269,149
L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ:-23-04-2020
ರಂದು ಸಂಜೆ 5-15ಗಂಟೆಗೆ ಠಾಣಾ ಹದ್ದಿಯ ಮರಾಟ
ಸೀಮೆಯಲ್ಲಿ ಯಲ್ಲಪ್ಪ ನಾಯಕ ಇವರ ಹೊಲದ ಸಮೀಪದಲ್ಲಿರುವ ನಾಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ
ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಪಣಕ್ಕೆ ಹಣವನ್ನು ಕಟ್ಟಿ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಖಚಿತಪಡಿಸಿಕೊಂಡ ಪಿ.ಎಸ್.ಐ. ಸಿರವಾರ ಪೊಲೀಸ್ ಠಾಣೆ ರವರು
ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ
7 ಜನರು ಸಿಕ್ಕುಬಿದ್ದಿದ್ದು ಸಿಕ್ಕುಬಿದ್ದವರ ತಾಬಾದಿಂದ ಮತ್ತು ಕಣದಲ್ಲಿಂದ ಇಸ್ಪೇಟ್
ಜೂಜಾಟದ ಹಣ ರೂ.2,350/- ಮತ್ತು 52 ಇಸ್ಪೇಟ್
ಎಲೆಗಳನ್ನು ಜಪ್ತಿ ಮಾಡಿಕೊಂಡು ಸಿಕ್ಕಿಬಿದ್ದ ಆರೋಪಿತರೊಂದಿಗೆ ರಾತ್ರಿ 7-00ಗಂಟೆಗೆ ಠಾಣೆಗೆ ಬಂದು ಸಿಕ್ಕುಬಿದ್ದ ಆರೋಪಿ ತರನ್ನು ಮತ್ತು ಮುದ್ದೆ ಮಾಲನ್ನು ಒಪ್ಪಿಸಿ
ಪ್ರಕರಣ ದಾಖಲಿಸಲು ಪಿ.ಎಸ್.ಐ. ರವರು ಸರಕಾರದ ವತಿಯಿಂದ ಕೊಟ್ಟ ದೂರನ್ನು ಸ್ವೀಕ ರಿಸಿಕೊಂಡು ದೂರಿನ ಆಧಾರದ ಮೇಲಿಂದ ಸಿರವಾರ ಪೊಲೀಸ ಠಾಣೆ ಗುನ್ನೆ ನಂಬರ
54/2020
ಕಲಂ: 87, ಅಡಿಯಲ್ಲಿ ಪ್ರರಕಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.