Thought for the day

One of the toughest things in life is to make things simple:

23 Apr 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೀಟ್ ಜೂಜಾಟದ ದಾಳಿ ಪ್ರಕರಣದ ಮಾಹಿತಿ.
            ದಿನಾಂಕ 21.04.2020 ರಂದು ಸಂಜೆ 5.20 ಗಂಟೆ ಸುಮಾರಿಗೆ ತವಗ ಗ್ರಾಮದ ಅಗಸಿ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಇಸ್ಪೀಟ್ ಜೂಜಾಟದಲ್ಲಿ ಆಡುತ್ತಿದ್ದಾಗ ಫಿರ್ಯಾಧಿದಾರರು ಪಂಚರೊಂದಿಗೆ ಮತ್ತು ಸಿಬ್ಬಂದಿಯವರ ಸಂಗಡ ಹೋಗಿ ದಾಳಿ ಮಾಡಿ ಆರೋಪಿ DzÀ¥Àà vÀAzÉ ¤AUÀ¥Àà PÀPÉÌÃj ªÀAiÀiÁ: 43 ªÀµÀð eÁ: UÁtÂUÉÃgÀ G: PÀÆ° ¸Á: vÀªÀUÀ ಹಾಗೂ ಇತರೆ 13 ಜನರನ್ನು ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 5860/- ರೂ. ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು,  14 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಜ್ಞಾಪನ ಪತ್ರವನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 20/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  22.04.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 59/2020 PÀ®A 87 PÉ.¦ PÁAiÉÄÝ  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

                ದಿ.22-04-2020 ರಂದು ಸಂಜೆ 6-45 ಗಂಟೆಗೆ ಪಿ.ಎಸ್. ರವರು ಇಸ್ಪೀಟ್ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು, ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ. ದಾಳಿ ಕಾಲಕ್ಕೆ ಸಿಕ್ಕಿಬಿದ್ದ ಸಿದ್ದಪ್ಪ ತಂದೆ ದುರುಗಪ್ಪ   26 ವರ್ಷ, ಜಾ:-ಕಬ್ಬೇರ,  :-ಪಿಗ್ಮಿ ಕೆಲೆಕ್ಟರ್ ಕೆಲಸ, ಸಾ:-ಶ್ರೀಪುರಂ ಜಂಕ್ಷನ್ ಹಾಗೂ ಇತರೆ 4-ಜನ ಆರೋಪಿತರು, ಇಸ್ಪೀಟ್ ಜೂಜಾಟದ ನಗದು, ಸಾಮಾಗ್ರಿಗಳನ್ನು ಜಪ್ತಿ ಪಡಿಸಿಕೊಂಡು ಬಂದು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಭಾತ್ಮಿ ಮೇರೆಗೆ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ‘’ಅಂದರ್-ಬಹಾರ್’’ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿ, ಹಣದ ಪಂತ ಕಟ್ಟಿ ಜೂಜಾಟ ಆಡುತ್ತಿದ್ದವರ ಮೇಲೆ ಪಂಚರ ಸಮಕ್ಷಮದಲ್ಲಿ ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿದಾಗ 5-ಜನ ಆರೋಫಿತರು ಸಿಕ್ಕಿಬಿದ್ದಿದ್ದು, ಸದರಿಯವರಿಂದ ಇಸ್ಪೀಟ್ ಜೂಜಾಟದ ನಗದು ಹಣ 3300/-ರೂಪಾಯಿ, 52-ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಪೂರೈಸಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣಾ ಎನ್.ಸಿ ನಂ.13/20 ರಲ್ಲಿ ನಮೂಧಿಸಿಕೊಂಡು, ಆರೋಫಿತರ ವಿರುದ್ದ ಕಲಂ.87 ಕೆ.ಪಿ ಕಾಯಿದೆ ಅಡಿಯಲ್ಲಿ ಗುನ್ನೆ ದಾಖಲಿಸಲು ಪರವಾನಿಗೆ ಕೋರಿ ಪತ್ರ ಬರೆದುಕೊಂಡು ರಾತ್ರಿ 8-45 ಗಂಟೆಗೆ ನ್ಯಾಯಾಧೀಶರಿಂದ ಪರವಾನಿಗೆ ಪಡೆದುಕೊಂಡು ಆರೋಪಿತರ ಮೇಲೆ  ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ  61/2020. ಕಲಂ.  87. ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ  ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.

ಮೋಸ ಪ್ರಕರಣದ ಮಾಹಿತಿ.
        ದಿನಾಂಕ:22.04.2020 ರಂದು ರಾತ್ರಿ 9.00 ಗಂಟೆಗೆ ತಹಶೀಲ್ದಾರ ಲಿಂಗಸುಗೂರು ಇವರ ಕಡೆಯಿಂದ ಒಂದು ಪಿರ್ಯಾದಿ ವಸೂಲಾಗಿದ್ದು ಅದರ ಸಾರಾಂಶವೆನೆಂದರೆ ಆರೋಪಿ ನಂ:1 zÀjAiÀÄ¥Àà ²ªÁ£ÀAzÀ ªÀiÁ½ ನೇದ್ದವನು ತಮ್ಮ ಕಾರ್ಯಾಲಯದಲ್ಲಿ ಗೋನವಾಟ್ಲ ಗ್ರಾಮಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸದರಿಯವರಿಗೆ ಸನ್-2019 ನೇ ಸಾಲಿನಲ್ಲಿ ಪ್ರವಾಹ ಪೀಡಿತ ಜಮೀನಿನ ಬೆಳೆ ಹಾನಿ ಕುರಿತು ಸಮೀಕ್ಷೆ ಮಾಡಿ ವಿವರವನ್ನು ತಮ್ಮ ಲಾಗಿನ್ ಲ್ಲಿ ಡಾಟಾ ಎಂಟ್ರಿ ಮಾಡಲು ನಿರ್ದೇಶನ ನೀಡಲಾಗಿತ್ತು. ಸದರಿಯವರು ಡಾಟಾ ಎಂಟ್ರಿ ಕಾರ್ಯ ಮಾಡಿ ವಿವರವನ್ನು ದಾಖಲಿಸುವ ಹಂತದಲ್ಲಿ ಪರಿಹಾರ ಮೊತ್ತವನ್ನು ಭೂಮಾಲೀಕರ ಬ್ಯಾಂಕ್ ಖಾತೆಗೆ ಹಾಕದೆ ಆರೋಪಿ ನಂ:1 ನೇದ್ದವನು ತನ್ನ ಖಾತೆಗೆ ಒಟ್ಟು 73,999/- ರೂಪಾಯಿಗಳನ್ನು ಹಾಕಿಕೊಂಡು ಮತ್ತು ತನ್ನ ತಮ್ಮ ಆರೋಪಿ ನಂ:2 gÀ« ²ªÁ£ÀAzÀ ªÀiÁ½ ಈತನ ಖಾತೆಗೆ 46,998/- ರೂಪಾಯಿಗಳನ್ನು ಸಂದಾಯ ಮಾಡಿ ಸರಕಾರಕ್ಕೆ ನಂಬಿಕೆ ದ್ರೋಹ ಮಾಡಿ ಸುಮಾರು 1,20,997/- ರೂಪಾಯಿಗಳನ್ನು ವಂಚಿಸಿದ್ದು ಇರುತ್ತದೆ. ಅಂತಾ ವಗೈರೆ ಇದ್ದು ಸದರಿ ಪಿರ್ಯಾದಿಯ ಮೇಲಿಂದ ಮೇಲ್ಕಾಣಿಸಿದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 101/2020 PÀ®A:409,420 L.¦.¹ ಅಡಿಯಲ್ಲಿ ಪ್ರರಕಣವನ್ನು ದಾಖಲು ಮಾಡಿ ತಪಾಸಣೆ ಕೈಕೊಂಡಿರುತ್ತಾರೆ.