Thought for the day

One of the toughest things in life is to make things simple:

1 Apr 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

L.¦.¹ ¥ÀæPÀtzÀ ªÀiÁ»w.

ಆರೋಪಿ ±ÀAPÀæ¥Àà vÀAzÉ gÁd¥Àà £ÀUÀ£ÀÆgÀÄ 40 ªÀµÀð, £ÁAiÀÄPÀ, ¸Á: £ÁAiÀÄPÀgÀ Nt ªÀÄ¹Ì ಮಸ್ಕಿ ಸಿಮಾ ಸರ್ವೆ ನಂ-326/3/2 ರಲ್ಲಿನ 10 ಎಕರೆ 14 ಗುಂಟೆ ಹಾಗೂ 326/3/1 ರಲ್ಲಿನ 10 ಎಕರೆ 14 ಗುಂಟೆ ಜಮೀನೇದ್ದರಲ್ಲಿ ದಿನಾಂಕ 29-03-2019 ರಂದು ಸಂಜೆ 4.30 ಗಂಟೆ ಸುಮಾರು ತನ್ನ ಟ್ರಾಕ್ಟರ್ ನಂ ಕೆಎ-36 ಟಿಎ-8311 ನೇದ್ದನ್ನು ತೆಗೆದುಕೊಂಡು ಬಂದು ಅತೀಕ್ರಮ ಪ್ರವೇಶ ಮಾಡಿ, ಸರ್ಕಾರಿ ಸರ್ವೆಯರಗಳು ಸರ್ವೆ ಅಳತೆ ಮಾಡಿ ಹದ್ದುಬಸ್ತಿ ಮಾಡಿ ಹಾಕಲಾಗಿದ್ದ ಬಾಂಡಗಳನ್ನು, ಕಿತ್ತಿ ಹಾಕುತ್ತಿದ್ದು, ಇದನ್ನು ಕೇಳಿದ ಪಿರ್ಯಾದಿ zÀÄgÀUÀ¥Àà vÀAzÉ ¸ÀtÚ ºÀÄ®UÀ¥Àà ªÀiÁ¢UÀ, 38 ªÀµÀð, ºÉÆ®ªÀĤ PÉ®¸À ¸Á:ªÉAPÀmÁ¥ÀÆgÀÄ ಹಾಗೂ ಇತರಿಗೆ ಹೇ ಸೂಳೆ ಮಕ್ಕಳೆ ನೀವ್ಯಾರಲೇ ಕೇಳಲಿಕ್ಕೆ ಸಮೀಪ ಬಂದರೇ ನೋಡ್ರಲೇ ಮಕ್ಕಳಾ ನಿಮ್ಮನ್ನ ಜೀವಂತ ಸಮಾದಿ ಮಾಡಿಬಿಡುತ್ತೇನೆ ಅಂತಾ ಬೇದರಿಕೆ ಹಾಕುತ್ತಾ, ಒಟ್ಟು 06 ಬಾಂಡಗಲ್ಲು (ಅಕಿ ರೂ 1800/-ರೂ) ಗಳು ಕಿತ್ತುಕೊಂಡು ಟ್ರಾಕ್ಟರನಲ್ಲಿ ಹಾಕಿಕೊಂಡು ಹೋಗಿ ಲುಕ್ಸಾನ ಮಾಡಿದ್ದು, ಲೇ ಸೂಳೆ ಮಕ್ಕಳೆ ನೀವೇನಾದರು ಪುನಃ ಇಲ್ಲಿ ಬಾಂಡಗಲ್ಲು ಹಾಕುವದಗಾಲಿ ಮತ್ತೊಂದು ಮಾಡುವದಾಗಲಿ ಮಾಡಿದರೆ ನಿಮಗೆ ಕೊಂದು ಹಾಕೊವರೆಗೆ ಬಿಡುವದಿಲ್ಲಾ ಮಕ್ಕಳಾ ಅಂತಾ ಬೇದರಿಕೆ ಹಾಕುತ್ತಾ ಕಾರಣ ಸದ್ರಿಯವನ  ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಮೇಲೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 44/2019 PÀ®A 447, 504, 427, 489, 506 L.¦.¹. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:31.03.2019 ರಂದು ರಾತ್ರಿ 9.30 ಗಂಟೆಗೆ ಫಿರ್ಯಾದಿ «gÉñÀ ಇವರ ತಂದೆ ರುದ್ರಪ್ಪ ಇವರು ಪೋಲಿಸ್ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ: 31.03.2019 ರಂದು ಮದ್ಯಾಹ್ನ 12.00 ಗಂಟೆಗೆ ಫಿರ್ಯಾದಿದಾರನು ಹೇಗ್ಗಾಪೂರು ತಾಂಡಾದಲ್ಲಿ ಮೇನ ರೋಡದಲ್ಲಿ ಸಿ.ಸಿ ರಸ್ತೆ ಮಾಡಿಸುತ್ತಿರುವಾಗ ಆರೋಪಿ w¥ÀàtÚ vÀAzÉ ºÀ£ÀĪÀÄAvÀ ºÁUÀÆ EvÀgÀgÉ 3d£À  ಎಲ್ಲಾರು ಕೂಡಿಕೊಂಡು ಬಂದು ಫಿರ್ಯಾದಿಗೆ ನೀವು ಸಿ.ಸಿ ರಸ್ತೆಯನ್ನು ಇಲ್ಲಿ ಮಾಡುತ್ತೀರಿ ಮೊದಲು ನಮ್ಮ ಮನೆಯ ಮುಂದೆ ಹಾಕಿ ಆ ಮೇಲೆ ನೀವು ಎಲ್ಲಿಯಾದರೂ ಹಾಕಿಕೊಳ್ಳಿ  ಎಂದು ಜಗಳ ತಗೆದು ಸೂಳೆ ಮಕ್ಕಳೆ ಅಂತಾ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದರು ಆಗ ಫಿರ್ಯಾದಿ ಯಾಕೆ ಬೈಯ್ಯುತ್ತೀರಿ ಇಲ್ಲಿ ಮುಗಿದ ಮೇಲೆ ನಿಮ್ಮ ಮನೆಯ ಮುಂದೆ  ಕಾಂಕ್ರೇಟ ಹಾಕುತ್ತೇವೆ ಎಂದು ಕೆಲಸ ಬಂದ ಮಾಡಿ ಸೇವಾಲಾಲ ಗುಡಿಯ ಹತ್ತಿರ ಹೋದಾಗ  ಆರೋಪಿ ತರೆಲ್ಲರೂ ಕೂಡಿ ಅಲ್ಲಿಗೆ ಹೋಗಿ ಫಿರ್ಯಾದಿಗೆ ನೀನು ಮೊದಲು ಸಿ.ಸಿ ರಸ್ತೆಯನ್ನು ನಮ್ಮ ಮನೆಯ ಮುಂದೆ ಮಾಡು ಇಲ್ಲಾಂದ್ರೆ  ನಿನ್ನನ್ನು ಇವತ್ತು ಕೊಲೆ ಮಾಡಿ ಮುಗಿಸುತ್ತೇವೆ ನೀನಗೆ ಯಾರು ಕೇಳಾರು ಇದ್ದಾರೆ ಎಂದು ಆರೋಪಿತರು ಎಲ್ಲರೂ ಸೇರಿಕೊಂಡು ಜಗಳ ತಗೆದು ಕೈಗಿಂದ ಹೊಡೆದು ಅದರಲ್ಲಿ ತಿಪ್ಪಣ್ಣ ತಂದೆ ಹನುಮಂತ ಇತನು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆಯನ್ನು ತಗೆದುಕೊಂಡು ಬಂದು  ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಲು ಬಂದಾಗ ಫಿರ್ಯಾದಿಯು ತಪ್ಪಿಸಿಕೊಂಡಿದ್ದು ಆ ಕಟ್ಟಿಗೆಯ ಎಟು ಎಡಗೈಗೆ ಬಿದ್ದು ನಂತರ ಮೂಗಿಗೆ ಬಿದ್ದು ರಕ್ತಗಾಯವಾಗಿದ್ದು ಇರುತ್ತದೆ. ನಂತರ ಸುರೇಶ ತಂದೆ ಲಕ್ಷ್ಮಣ ಇತನು ತನ್ನ ಕಾಲಿನಿಂದ ಎಡಗಾಲಿನ ತೊಡೆಯ ಹತ್ತಿರ ಒದ್ದಿದ್ದರಿಂದ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ತಿಪ್ಪಣ್ಣ ತಂದೆ ಹನುಮಂತ  & ಅಮರೇಶ ತಂದೆ ಹನುಮಂತ ಇವರಿಬ್ಬರೂ ಕೂಡಿಕೊಂಡು ಫಿರ್ಯಾದಿದಾರನು ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯನ್ನು ಹಿಚುಕಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇದರಿಂದ ಕುತ್ತಿಗೆಯ ಬಾಗವು ಬಹಳ ನೋವಾಗಿ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಆರೋಪಿತರೆಲ್ಲರೂ ಸೇರಿಕೊಂಡು ಲೇ ಸೂಳೆ ಮಗನೆ  ಇವತ್ತು ನೀನು ಏನಾದರೂ ನಮ್ಮ ಮನೆಯ ಮುಂದೆ ಸಿ.ಸಿ ರಸ್ತೆಯ ಕಾಂಕ್ರಿಟ ಹಾಕಲಿಲ್ಲ ಅಂದರೆ ನೀನಗೆ ಜೀವ ಸಹೀತ ಉಳಿಸುವುದಿಲ್ಲ ಕೊಲೆ ಮಾಡಿ ಬೀಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ್ನು ತಂದು ಕೊಟ್ಟಿದ್ದರಿಂದ ಸದರಿ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲಿಸ್ ಠಾಣ ಗುನ್ನೆ ನಂಬರ 39/2019 PÀ®A, 323, 324, 307, 504, 506 gÉ/« 34 L ¦ ¹  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ: 31-03-2019 ರಂದು ಸಂಜೆ 7-30 ಗಂಟೆಗೆ ಫಿರ್ಯಾದಿ ¥ÀÄgÀĵÉÆÃvÀÛªÀÄ vÀAzÉ ±ÁAvÀgÉrØ ªÀAiÀÄ: 38 eÁw: ªÀÄÄ£ÀÄßgÀÄ PÁ¥ÀÄ G: UÀĪÀiÁ¸ÀÛ PÉ®¸À ¸Á: ªÀÄ£É £ÀA. 10-6-103 ªÀÄPÀÛ¯ï ¥ÉÃmÉ ®Qëöäà zÉë zÉêÀ¸ÁÜ£ÀzÀ ºÀwÛgÀ gÁAiÀÄZÀÆgÀÄ ರವರು ಠಾಣೆಗೆ ಹಾಜರಾಗಿ ಒಂದು ಕಂಪ್ಯೂಟರನಿಂದ ಟೈಪ್ ಮಾಡಿದ ದೂರನ್ನು ಹಾಜರಪಡಿಸಿದ್ದನ್ನು ಸ್ವಿಕರಿಸಿಕೊಂಡಿದ್ದು ಅದರ ಸಾರಾಂಶವೇನೆಂದರೆ,ದಿನಾಂಕ 26-03-2019 ರಂದು ಬೆಳಗ್ಗೆ 9-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ತಲ್ ಪೇಟೆಯಲ್ಲಿರು ನನ್ನ ಮನೆಯ ಹತ್ತಿರ ಹೋಗುವಾಗ ನಮಗೆ ಪಿ.ಶ್ರೀನಿವಾಸ ರೆಡ್ಡಿ ಮತ್ತು ಆತನ ಹೆಂಡತಿ ಸುಚಿತ್ರ, ಮತ್ತು ಆತನ ಮಗ ರೋಷನ್ ಇವರು ಮೂರುಜನರು ಸೇರಿ ಅಕ್ರಮವಾಗಿ ತಡೆದು ನಿಲ್ಲಿಸಿ, ಆಸ್ತಿಯನ್ನು ಯಾಕೆ ಕೇಳುತ್ತಿಯ ನಿನಗೆ 3 ಜನ ಹೆಣ್ಣು ಮಕ್ಕಳು ಇದ್ದಾರೆ, ನಿನಗೆ ವಾಸರಸುದಾರರು ಇಲ್ಲ ನಿನಗೆ ಯಾಕೆ  ಆಸ್ತಿ ಕೊಡಬೇಕು ಅಂತಾ ಹೇಳಿ ಆಸ್ತಿ ಕೊಡುವುದಿಲ್ಲ ಏನು ಮಾಡಿಕೊಂತಿಯಾ ಸೂಳೇ  ಮಗನೆ ಅಂತಾ  ಅವಾಚ್ಯವಾಗಿ ಬೈದು ಸಿಟ್ಟಿನಿಂದ ಪಿ.ಶ್ರೀನಿವಾಸ ರೆಡ್ಡಿ ನನಗೆ ಕೈಯಿಂದ ಮುಖಕ್ಕೆ ಬೆನ್ನಿಗೆ ಹೊಡೆದು ಒಳಪೆಟ್ಟುಗೊಳಿಸಿದ್ದು ಮತ್ತು ಈತನ ಹೆಂಡತಿ ಸುಚಿತ್ರಾ ನನ್ನ ಹೆಂಡತಿಗೆ ನಿನಗೆ  3 ಜನ ಹೆಣ್ಣು ಮಕ್ಕಳು ಇದ್ದಾರೆ, ನಿನಗೆ ವಾಸರಸುದಾರರು ಇಲ್ಲ ನಿಮಗೆಯಾಕೆ ಆಸ್ತಿ ಕೊಡಬೇಕು ಸೂಳೆ ಅಂತಾ ಅವಾಚ್ಯವಾಗಿ ಬೈದು ತನ್ನ ಕೈಯಿಂದ ನನ್ನ ಹೆಂಡತಿಗೆ ಕೈಗೆ ಮೈಗೆ ಹೊಡೆದು ಒಳಪೆಟ್ಟುಗೋಳಿಸಿದ್ದು, ಮತ್ತು ಶ್ರೀನಿವಾಸ್ ರೆಡ್ಡಿ ಮಗ ರೋಷನ್ ಈತನು ಸಹ ನನಗೆ ಹಲ್ಲೆ ಮಾಡಲು ಯತ್ನಿಸಿದ್ದು ಹಿಂದಿನಿಂದ ನನ್ನ ಬೆನ್ನಿಗೆ ಕೈಯಿಂದ ಗುದ್ದಿ ಒಳಪೆಟ್ಟುಗೊಳಿಸಿದ್ದು  ಆಗ  ಜಗಳ ಮಾಡುವುದನ್ನು ನೋಡಿ  ಅಲ್ಲಿಯೇ ಇದ್ದ ಶಿವರೆಡ್ಡಿ ತಂದೆ ಮಲ್ಲರೆಡ್ಡಿ ಮತ್ತು ಕೆ. ಸುರೇಶ ತಂದೆ ಕೆ ನಾಗರೆಡ್ಡಿ ಇವರು ಬಂದು ಜಗಳವನ್ನು ಬಿಡಿಸಿಕೊಂಡರು ಆಗ ಶ್ರೀನಿವಾಸ ರೆಡ್ಡಿ ಇನ್ನೊಮ್ಮೆ ಆಸ್ತಿಯನ್ನು ಕೇಳಲು ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು   ಅಂತಾ ಮುಂತಾಗಿ ದೂರಿ ಸಾರಾಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣೆ ಅಪರಾದ ಸಂಖ್ಯೆ 22/2019 ಕಲಂ:341,323,504, 506 ಸಹಿತ  34 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸಂಶಾಸ್ಪದ ಸಾವಿನ ಪ್ರಕಣದ ಮಾಹಿತಿ.
ನಂದಿನಿ ವಯ 20 ವರ್ಷ ಈಕೆಯು ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದು ಮುಂದೆ ಬಿಎಸ್ ಸಿ ಅಗ್ರಿ ಓದುವುದಾಗಿ ಮನೆಯಲ್ಲಿ ಹೇಳಿದ್ದು ಆದರೆ ಅವರ ತಂದೆ ಆರೋಪಿ ನಾರಯಣ ರೆಡ್ಡಿ ತಂದೆ ಗೋವಿಂದ ರೆಡ್ಡಿ ಕೊಂಕಲರ 44 ವರ್ಷ ಲಿಂಗಾಯತ ಒಕ್ಕಲುತನ ಸಾ- ಕರ್ಕಮುಕಲಿ ತಾ-ಉರವಕೊಂಡ ಜಿ-ಅನಂತಪುರ (.ಪಿ.) ಹಾ.ವ ಕನಕಗಿರಿ ಜಿ-ಕೊಪ್ಪಳ ಈತನು ಬಿ ಎಸ್ ಸಿ ವಿದ್ಯಾಭ್ಯಾಸವನ್ನು ಮಾಡುವುದು ಬೇಡ ಎಂದು ವಿರೋಧಿಸಿ ಮನೆಯಲ್ಲಿ ಹೊಡೆ ಬಡೆ ಮಾಡುತ್ತಿದ್ದನು, ದಿನಾಂಕ: 30-03-2019 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಆರೋಪಿತನು ತನ್ನ ಮಗಳು ನಂದಿನಿ ವಯ 20 ವರ್ಷ, ಈಕೆಯನ್ನು ರಾಯಚೂರು ಗೆ ಹೋಗಿ  ಅರ್ಜಿ ಹಾಕಿ ಬರೋಣ ಎಂದು ಕರೆದುಕೊಂಡು ಹೋಗಿದ್ದು ನಂತರ ಫಿರ್ಯಾದಿ ಶಾಂತಿ ಗಂಡ ನಾರಯಣ ರೆಡ್ಡಿ ಕೊಂಕಲರ 40 ವರ್ಷ ಲಿಂಗಾಯತ ಮನೆಗೆಲಸ ಸಾ-ಕರ್ಕಮುಕಲಿ ತಾ-ಉರವಕೊಂಡ ಜಿ-ಅನಂತಪುರ (.ಪಿ.) ಹಾ.ವ ಕನಕಗಿರಿ ಜಿ-ಕೊಪ್ಪಳ ಈಕೆಯ ತನ್ನ ಗಂಡ ಆರೋಪಿತನಿಗೆ ಫೋನ್ ಮಾಡಲಾಗಿ ಸ್ವಿಚ್ ಆಫ್ ಆಗಿದ್ದು ಇತ್ತು. ನಂತರ ಆರೋಪಿತನು ಫಿರ್ಯಾದಿದಾರಳ ಅಣ್ಣನಾದ ಯಂಕಾರೆಡ್ಡಿ ಸಾ:ಚೆಳ್ಳೂರು ಈತನ ಮೊಬೈಲ್ ನಂಬರ್ 8867844353 ನೇದ್ದಕ್ಕೆ 6364135664 ನೇದ್ದರಿಂದ ಫೋನ್ ಮಾಡಿ ನನ್ನ ಮಗಳು ನಂದಿನಿಯನ್ನು ಕೊಲೆ ಮಾಡಿ ಸುಂಕನೂರು ಹತ್ತಿರ ಮೇನ್ ಕೆನಾಲ್ ದಿಂದ 200 ಮೀಟರ್ ದೂರದಲ್ಲಿ ಜಾಲಿಗಿಡಗಳ ಮದ್ಯೆ ಸುಡಲು ಪ್ರಯತ್ನಿಸಿದ್ದು ಅರ್ಧಂಬರ್ಧ ಸುಟ್ಟು ಹಾಕಿರುವುದಾಗಿ ಹೇಳಿ ಫೋನ್ ಕಟ್ ಮಾಡಿದ್ದು ನಂತರ ಫಿರ್ಯಾದಿದಾರರು ವಾಪಸ್ಸು ನಂಬರ್ ಗೆ ಫೋನ್ ಮಾಡಲಾಗಿ ಸ್ವಿಚ್ ಆಫ್ ಆಗಿದ್ದು ಇರುತ್ತದೆ. ನಂತರ ಫಿರ್ಯಾದಿದಾರಳು ತನ್ನ ಸಂಬಂಧಿಕರಾದ ಸುಂಕನೂರು ರಾಜಪ್ಪ ಕುಲಕರ್ಣಿ  ಎನ್ನುವವರಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಅವರು ಸ್ಥಳಕ್ಕೆ ಹೋಗಿ ಇಂದು ದಿನಾಂಕ:31-03-2019 ರಂದು ಬೆಳಿಗ್ಗೆ 9-30 ಗಂಟೆಗೆ ನೋಡಿ ನಂದಿನಿ ಶವವು ಇದ್ದು ಅರ್ಧಂಬರ್ಧ ಸುಟ್ಟಿದ್ದು ಇರುತ್ತದೆ. ಅಂತಾ  ಹೇಳಿದ್ದರಿಂದ ಫಿರ್ಯಾದಿದಾರಳು ತನ್ನ ಸಂಬಂಧಿಕರೊಂದಿಗೆ ಬಂದು ನಂದಿನಿ ಶವವನ್ನು ಆಕೆಯ ದೇಹ ಹಾಗೂ ಬಟ್ಟೆ, ಚಪ್ಪಲಿಗಳನ್ನು ನೋಡಿ ಗುರುತಿಸಿದ್ದು ಇರುತ್ತದೆ.
                ಆರೋಪಿ ನಾರಾಯಣರೆಡ್ಡಿಯು ತನ್ನ ಮಗಳು ನಂದಿನಿಯನ್ನು ಬಿಎಸ್ಸಿ ವಿದ್ಯಾಭ್ಯಾಸ ಮಾಡುವುದು ಬೇಡ ಎಂದು ವಿರೋಧಿಸಿದ್ದು ಆದರೆ ನಂದಿನಿಯು ನಾನು ಬಿಎಸ್ಸಿ ವಿದ್ಯಾಭ್ಯಾಸವನ್ನು ಮಾಡುತ್ತೇನೆ ಎಂದು ಹಠ ಹಿಡಿದಿದ್ದಕ್ಕೆ ದ್ವೇಷದಿಂದ ದಿನಾಂಕ:30-03-2019 ರಂದು ಬೆಳಿಗ್ಗೆ 9-30 ಗಂಟೆಗೆ ರಾಯಚೂರು ಗೆ ಹೋಗಿ ಅರ್ಜಿ ಹಾಕಿ ಬರೋಣ ಎಂದು ಕರೆದುಕೊಂಡು ಬಂದು ಯಾವುದೋ ಆಯುಧದಿಂದ ಕೊಲೆ ಮಾಡಿ ಮರೆಮಾಚಲು ಸುಂಕನೂರು ಸೀಮಾದ ಮುಖ್ಯ ಕಾಲುವೆಯ ಪೂರ್ವ ದಿಕ್ಕಿಗೆ ಸುಮಾರು 200 ಮೀಟರ್ ದೂರದಲ್ಲಿ ಜಾಲಿಗಿಡಗಳ ಮದ್ಯೆದಲ್ಲಿ  ನಂದಿನಿ ಶವವನ್ನು  ಸುಡಲು ಪ್ರಯತ್ನಿಸಿದ್ದು ಅರ್ಧಂಬರ್ಧ ಸುಟ್ಟು ಹಾಕಿ ಹೋಗಿದ್ದು ಇರುತ್ತದೆ. ಅಂತಾ ಠಾಣೆಗೆಹಾಜರಾಗಿ ನೀಡಿದ ಲಿಖಿತ ದೂರಿನ ಆಧಾರದ ಮೇಲಿಂದ ಬಳಗಾನೂರು ಠಾಣಾ ಗುನ್ನೆ ನಂ; 25/2019 ಕಲಂ: 302, 201 ಐಪಿಸಿ ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಾಣೆಯಾದ ಪ್ರಕಣದ ಮಾಹಿತಿ.
ದಿನಾಂಕ:01.04.2019 ರಂದು ಮದ್ಯಾಹ್ನ 13-00 ಗಂಟೆಗೆ ಫಿರ್ಯಾದಿ ಅಮರೇಶ ತಂದೆ ರಾಮಣ್ಣ ಕೆಂಪಸಂಗಪ್ಪನವರ 24 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ನಾಗರಾಳ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ನಮೂದಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 25-03-2019 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಭಾರತಿಯೂ ಲಿಂಗಸ್ಗೂರು ಹಾಸ್ಟೇಲ್ ಗೆ ಹೋಗುತ್ತೆನೆಂದು ಹೇಳಿ ನಮ್ಮ ಮನೆಯಿಂದ ಹೋಗಿದ್ದು ಇರುತ್ತದೆ. ನಂತರ ನನ್ನ ತಂಗಿ ಭಾರತಿ ರವರಿಗೆ ಪೋನ ಮಾಡಿದಾಗ ಅಕೆಯ ಪೋನ ಸ್ವಿಚ್ ಆಪ್ ಆಗಿದ್ದರಿಂದ ಮರುದಿನ ಲಿಂಗಸ್ಗೂರು ಗೆ ಹೋಗಿ ಬಸವೇಶ್ವರ ಕಾಲೇಜ್ ಮತ್ತು ಹಾಸ್ಟೆಲ್ ದಲ್ಲಿ ವಿಚಾರ ಮಾಡಿದಾಗ ಅಲ್ಲಿಗೆ ಬಂದಿರುವುದಿಲ್ಲವೆಂದು ತಿಳಿಸಿರುತ್ತಾರೆ. ನಂತರ ನಮ್ಮ ಸಂಬಂದಿಕರಿಗೆ ವಿಷಯ ತಿಳಿಸಿ ಪೋನ ಮಾಡಿ ವಿಚಾರಿಸಿದಾಗ ಎಲ್ಲಿಯೂ ಇರದೆ ಇರುವುದು ತಿಳಿದು ಬಂದಿರುತ್ತದೆ. ಅಂದಿನಿಂದ ಇಂದಿನವರೆಗೆ ನಾನು ನನ್ನ ತಂದೆ ರಾಮಣ್ಣ, ತಾಯಿ ಹುಲ್ಲಮ್ಮ ಸೇರಿಕೊಂಡು ಹುಡಕಾಡಲಾಗಿ ನನ್ನ ತಂಗಿ ಎಲ್ಲಿರುವಳೆಂದು ತಿಳಿದು ಬಂದಿರುವುದಿಲ್ಲ. ನನ್ನ ತಂಗಿ ಭಾರತಿ ಕಾಣೆಯಾದ ದಿನದಿಂದ ನಮ್ಮೂರಿನ ಸಿದ್ದಪ್ಪ ತಂದೆ ಹನುಮಪ್ಪ ಮಾಗಿ ಇವರು ಸಹ ಕಾಣದಿದ್ದರಿಂದ ಸಿದ್ದಪ್ಪ ತಂದೆ ಹನುಮಪ್ಪ ರವರೊಂದಿಗೆ ನನ್ನ ತಂಗಿ ಭಾರತಿ ಹೋಗಿರಬಹುದೆಂದು ನನಗೆ ಸಂಶಯವಿರುತ್ತದೆ. ನನ್ನ ತಂಗಿ ನಮ್ಮೂರಿನಿಂದ ಹೋಗುವಾಗ ಹಸಿರು ಬಣ್ಣದ ದಾವಣೆ, ನೀಲಿ ಬಣ್ಣದ ಪೈಲ್ ಲಂಗಾ ಉಟ್ಟುಕೊಂಡು ಹೋಗಿರುತ್ತಾರೆ. ಸಾದ ಕಪ್ಪು ಬಣ್ಣ, ಕೋಲು ಮುಖ, ಉದ್ದ ಮೂಗು ಎತ್ತರ 5.2, ತಲೆಯಲ್ಲಿ ಕಪ್ಪು ಕೂದಲನ್ನು ಹೊಂದಿರುತ್ತಾಳೆ. ಕನ್ನಡವನ್ನು ಮಾತನಾಡುತ್ತಾಳೆ. ಕಾಣೆಯಾದ ನನ್ನ ತಂಗಿ ಭಾರತಿಯನ್ನು ಪತ್ತೆ ಮಾಡಿ ಕೊಡಲು ವಿನಂತಿ. ಬೇರೆ ಬೇರೆ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 40/2019  PÀ®A. ªÀÄ»¼É PÁuÉ  ಅಡಿಯಲ್ಲಿ ಪ್ರಕಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ