Thought for the day

One of the toughest things in life is to make things simple:

24 Mar 2018

Reported Crimes


                                                                                                 
                                                                   
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½¥ÀæPÀgÀtzÀ ªÀiÁ»w:_
ದಿನಾಂಕ.22-03-2018 ರಂದು 20-30 ಗಂಟೆಗೆ ಶ್ರೀ ಶರಣಬಸಪ್ಪ ಹೆಚ್.ಸುಬೇದಾರ ಡಿ.ಎಸ್.ಪಿ ಲಿಂಗಸುಗೂರು  ರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಮತ್ತು ಅಕ್ರಮ ಮದ್ಯ ಜಪ್ತಿ ಪಂಚನಾಮೆ ತಂದು ಹಾಜರುಪಡಿಸಿದ್ದ ಸಾರಾಂಶವೇನೆಂದರೆ, ದಿನಾಂಕ.22.03.2018 ರಂದು  ಸಂಜೆ 7-00  ಗಂಟೆ ಸುಮಾರಿಗೆ ¸Á§tÚ vÀAzÉ ºÀ£ÀĪÀÄAvÀ UËqÀÆgÀÄ,45 ªÀµÀð, eÁ-£ÁAiÀÄPÀ,     G-PÀÆ° PÉ®¸À, ¸Á-wAxÀt ©æÃqÀÓ Fತನು ತಿಂಥಣಿ ಬ್ರಿಡ್ಜ ಗ್ರಾಮದ ವಾಲ್ಮಿಕಿ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದ ಮೇಲೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಸಮಯದಲ್ಲಿ ದಾಳಿ ಮಾಡಿದ್ದು ಆರೋಪಿತನ£ÀÄß ವಶಕ್ಕೆ ತೆಗದುಕೊಂಡಿದ್ದು, ಪಂಚರ ಸಮಕ್ಷಮ ಪರಿಶೀಲಿಸಿ ನೋಡಲಾಗಿ ಒಟ್ಟು 3039.00/- ರೂ.ಗಳಷ್ಟು ಬೆಲೆ ಬಾಳುವ ಬೆಲೆ ಬಾಳುವ ಮದ್ಯದ ಬಾಟಲಿ/ಪೌಚ್ ಗಳನ್ನು ವಶಕ್ಕೆ ಪಡೆದುಕೊಂಡು ದಾಳಿ ಪಂಚನಾಮೆಯ ವರದಿ ಮತ್ತು ಇತ್ಯಾದಿಯಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ   eÁ®ºÀ½î ¥Éưøï oÁuÉ. UÀÄ£Éß £ÀA: 48/2018 PÀ®A.32,34 K.E.ACT  CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ.

                ದಿನಾಂಕ: 22-03-2018 ರಂದು ಮದ್ಯಾಹ್ನ ಪಿಎಸ್ °AUÀ¸ÀÆUÀÆgÀÄ ರವರಿಗೆ ಮಾಹಿತಿ ಬಂದಿದ್ದೆನೆಂದರೆ ಮಾವಿನಭಾವಿ ಗ್ರಾಮದಲ್ಲಿ ಸಿದ್ದಪ್ಪನ ಹೋಟ¯ï ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಕುಳಿತುಕೊಂಡು ತನ್ನ ಹತ್ತಿರ  ಮದ್ಯದ ಪೌಚು ಮತ್ತು ಬಾಟಲಿಗಳನ್ನು ಇಟ್ಟುಕೊಂಡು ಅನಧಿಕೃತವಾಗಿ ಯಾವುದೆ ಲೈಸನ್ಸ ಇಲ್ಲದೇ  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದು ಮಾರಾಟ ಮಾಡುತ್ತಿದ್ದ ವ್ಯಕ್ತಿ ಮದ್ಯದ ಬಾಟಲಿಯನ್ನು ಬಿಟ್ಟು ಓಡಿ ಹೋಗಿದ್ದು ಅವುಗಳನ್ನು ಪರಿಶೀಲಿಸಿ ನೋಡಲಾಗಿ 1) 90 JA.J¯ï. £À Njd£À¯ï ZÁé¬Ä¸ï MlÄÖ 17 ¥ÉÆÃZï UÀ¼ÀÄ CzÀgÀ ¥ÀæwAiÉÆAzÀgÀ ¨É¯É 28 gÀÆ¥Á¬Ä MlÄÖ C.Q.gÀÆ 476/- gÀÆ 2) 180 JA.J¯ï. £À  N¯ïØ lªÀj£À ¥ËZÀÄ 08 ¥ÉÆÃZï UÀ¼ÀÄ ¹QÌzÀÄÝ CzÀgÀ ¥ÀæwAiÉÆAzÀgÀ ¨É¯É 68 gÀÆ¥Á¬Ä EzÀÄÝ »ÃUÉ MlÄÖ 544/- gÀÆ ¨É¯É¨Á¼ÀĪÀAvÀªÀÅ 3)  180 JA.J¯ï. £À Njd£À¯ï ZÁé¬Ä¸ï MlÄÖ 03 ¥ÉÆÃZï UÀ¼ÀÄ CzÀgÀ ¥ÀæwAiÉÆAzÀgÀ ¨É¯É 56 gÀÆ¥Á¬Ä MlÄÖ C.Q.gÀÆ 168/- gÀÆ4)650 JA.J¯ï. £À  KINGFISHER STRONG ©AiÀÄgï ¨Ál°UÀ¼ÀÄ MlÄÖ 09 ¨Ál°UÀ¼ÀÄ CzÀgÀ ¥ÀæwAiÉÆAzÀgÀ ¨É¯É 125 gÀÆ¥Á¬Ä MlÄÖ C.Q.gÀÆ 1125/- gÀÆ  »ÃUÉ ಒಟ್ಟು ಅ.ಕಿ.ರೂ 2313/- ರೂ ಬೆಲೆ ಬಾಳುವಂತವುಗಳನ್ನು ಜಪ್ತಿ ಮಾಡಿಕೊಂಡಿದ್ದು, ಓಡಿ ಹೋದ ವ್ಯಕ್ತಿಯನ್ನು ವಿಚಾರಿಸಲು ತನ್ನ ಸಿದ್ದಪ್ಪ ತಂದೆ ಹನುಮಪ್ಪ ಸಾ: ಮಾವಿನಭಾವಿ ಅಂತಾ ಗೊತ್ತಾಯಿತು. ವಾಪಸ್ಸು ಠಾಣೆಗೆ ಬಂದು ಕೊಟ್ಟ ಪಂಚನಾಮೆ & ವರದಿಯ ಮೇಲಿಂದ ಆರೋಪಿತನ ವಿರುದ್ದ  °AUÀ¸ÀÆÎgÀÄ ¥Éưøï oÁuÉ: UÀÄ£Éß £ÀA: 94/2018 PÀ®A. 32, 34 PÉ.E DåPïÖ ಗುನ್ನೆ ದಾಖಲು ಮಾಡಿ ಕ್ರಮ ಜರುಗಿಸಿದ್ದು ಇರುತ್ತದೆ.

ದಿನಾಂಕ: 22-03-2018 ರಂದು 04-30 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ದೇವರಾಜ ಅರಸ್ ಮಾರ್ಕೆಟನ ಸಾರ್ವಜನಿಕ ಸ್ಥಳದಲ್ಲಿ 1) ಮಂಜುನಾಥ ತಂದೆ ಹನುಮಂತಪ್ಪ, ವಯ: 26 ವರ್ಷ, ಜಾ: ಕೊರವರು, : ಹಣ್ಣಿನ ವ್ಯಾಪಾರ, ಸಾ: ಕನಕ ದುರುಗಮ್ಮ ಗುಡಿ ಹತ್ತಿರ, 22 ನೇ ವಾರ್ಡ, ಬಿ ಕಾಲೋನಿ, ಸಿಂಧನೂರು 2) ಅಮರೇಶ ತಂದೆ ಮಾನಪ್ಪ, ವಯಾ: 26 ವರ್ಷ, ಜಾ: ಲಮಾಣಿ, : ಎಗ್ ರೈಸ ಬಂಡಿ, ಸಾ: ಚಂದನ ಹಾರ್ಡವೇರ ಗೋಡಾನ ಎದರುಗಡೆ, ನಟರಾಜ ಕಾಲೋನಿ, ಸಿಂಧನೂರು. EªÀgÀÄUÀ¼ÀÄ ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಕೆಲವು ಜನ ಓಡಿ ಹೋಗಿದ್ದು, ಮೇಲ್ಕಂಡ ಆರೋಪಿತರು ಸಿಕ್ಕಿ ಬಿದ್ದಿದ್ದು, ಓಡಿ ಹೋದವರ ಹೆಸರು ಕೇಳಲಾಗಿ ಅವರ ಹೆಸರು ಗೊತ್ತಿರುವುದಿಲ್ಲಾ ಅಂತಾ ಹೇಳಿದ್ದು ಸಿಕ್ಕಿ ಬಿದ್ದವರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 1450/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣೆ .  ಗುನ್ನೆ ನಂ 45/2018, ಕಲಂ. 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   
     CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:_  
ದಿನಾಂಕ.22-03-2018 ರಂದು ಸಂಜೆ 5-30 ಗಂಟೆಗೆ ²æà ¸ÀAfêï PÀĪÀiÁgÀ wæ¯ÉÆÃPï ¹¦L zÉêÀzÀÄUÀð  gÀªÀgÀÄ ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.22-03-2018 ರಂದು ಮದ್ಯಾಹ್ನ 4-00  ಗಂಟೆಗೆ ಬಾಗೂರು ಕ್ರಾಸ್ ಹತ್ತಿರ ಹೋಗುವಾಗ ಬಾಗೂರು ಗ್ರಾಮದ ಕಡೆಯಿಂದ ಕಡೆಯಿಂದ ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ ಇಂಜಿನ್ ನಂ. ZHH2MBA9257 ನೇದ್ದರಲ್ಲಿ ಚಾಲಕನು ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು, ಸದರಿ ಟ್ರ್ಯಾಕ್ಟರ್  ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಟ್ರ್ಯಾಕ್ಟರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ  eÁ®ºÀ½î ¥Éưøï oÁuÉ. UÀÄ£Éß £ÀA.46/2018 PÀ®A: 4(1),4(1A), 21 MMDR ACT-1957 & 3,42,43 KMMCR -1994 &  379 IPC  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.

          ದಿನಾಂಕ.22-03-2018 ರಂದು ಸಂಜೆ 7-30 ಗಂಟೆಗೆ ²æà ¸ÀAfêï PÀĪÀiÁgÀ wæ¯ÉÆÃPï ¹¦L zÉêÀzÀÄUÀðgÀªÀgÀÄ ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.22-03-2018 ರಂದು ಸಂಜೆ   6-00 ಗಂಟೆಗೆ ಬುಂಕಲದೊಡ್ಡಿ ಕಾಲುವೆ ಹತ್ತಿರ ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ ಇಂಜಿನ್ ನಂ. 39.1354/HA001164A ಮತ್ತು ಚೆಸ್ಸಿಸ್ ನಂ. WZTB30428121357  ನೇದ್ದರಲ್ಲಿ ಚಾಲಕನು ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು, ಸದರಿ ಟ್ರ್ಯಾಕ್ಟರ್  ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಟ್ರ್ಯಾಕ್ಟರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ eÁ®ºÀ½î ¥Éưøï oÁuÉ. UÀÄ£Éß £ÀA.47/2018 PÀ®A: 4(1),4(1A), 21 MMDR ACT-1957 & 3,42,43 KMMCR -1994 &  379 IPC  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು

EvÀgÉ L.¦.¹ ¥ÀæPÀgÀtzÀ ªÀiÁ»w:-
¢£ÁAPÀ 20/3/2018 gÀAzÀÄ ¨É½UÉÎ 11-00 UÀAmÉUÉ ¦AiÀiÁð¢zÁgÀ£À ºÉÆ®zÀ ¸ÀªÉÃð £ÀA§gÀ 176  £ÉÃzÀÝgÀ°è §¸ÀªÀgÁd¥ÀàUËqÀ ¥ÉưøÀUËqÀ vÀAzÉ ¸ÀPÀæ¥ÀàUËqÀ ¸Á- PÉÆ¥ÀàgÀ vÁ- zÉêÀzÀÄUÀ𠲪À¥Àà vÀAzÉ ¤AUÀAiÀÄå PÀA§zÁ¼À ¸Á- gÁªÀÄ£Á¼À EªÀgÀÄUÀ¼ÀÄ CwPÀæªÀÄ ¥ÀæªÉñÀ ªÀiÁr ¦AiÀiÁ𢠣ÀgÀ¹AºÀ vÀAzÉ gÀAUÀtÚ F½UÉÃgÀ ªÀAiÀiÁ-40 G- MPÀÌ®ÄvÀ£À ¸Á- PÉÆ¥ÀàgÀ UÁæªÀÄ FvÀÀ£ÀÄ ¨É¼ÉzÀ  PÀĸÀÄ© ¨É¼ÉAiÀÄ£ÀÄß PÀmÁªÀÅ ªÀiÁqÀÄwÛgÀĪÁUÀ, ¦AiÀiÁð¢zÁgÀ£ÀÄ ºÁUÀÆ ¦AiÀiÁð¢zÁgÀ£À ºÉAqÀw ®Qëöä E§âgÀÆ ¸ÉÃjPÉÆAqÀÄ  PÀmÁªÀÅ ªÀiÁqÀĪÀÅzÀ£ÀÄß vÀqÉAiÀÄ®Ä ºÉÆÃVzÀÄÝ, ¦AiÀiÁð¢zÁgÀ¤UÉ K£À¯Éà ¸ÀÆ¼É ªÀÄUÀ£É ¤£ÀßzÉãÀÄ CAfPÉ E¯Áè ¤£ÉãÀÄ ªÀiÁqÀÄwÛ F ¢£À PÀĸÀÄ© ¨É¼ÉAiÀÄ£ÀÄß PÀmÁªÀÅ ªÀiÁrPÉÆAqÀÄ ºÉÆÃUÀÄvÉÛêɠ CAvÁ CªÁZÀåªÁV ¨ÉÊzÀÄ,  fêÀzÀzÀ ¨ÉzÀjPÉAiÀÄ£ÀÄß ºÁQzÀÝ®èzÉ, §¸ÀªÀgÁd¥ÀàUËqÀ FvÀ£ÀÄ ¦AiÀiÁð¢zÁgÀ£À ºÉAqÀwAiÀÄ ¹ÃgÉ »rzÀÄ J¼ÉzÁr CªÀªÀiÁ£ÀUÉƽ¹zÀÄÝ EgÀÄvÀÛzÉ.
    PÁgÀt DgÉÆævÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä  ¦AiÀiÁð¢zÁgÀ£ÀÄ ¥Éưøï oÁuÉUÉ EAzÀÄ vÀqÀªÁV ºÁdgÁV MAzÀÄ PÀ£ÀßqÀzÀ°è  UÀtQÃPÀÈvÀ ªÀiÁrzÀ zÀÆgÀ£ÀÄß ºÁdgÀÄ¥Àr¹zÀÝgÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ.UÀÄ£Éß £ÀA; 114/2018  PÀ®A: 447,504,506,354(©) ¸À»vÀ 34  L¦¹ CrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉ PÉÊUÉÆArgÀÄvÁÛgÉ.

                ಪಿರ್ಯಾದಿ ವೀರಭದ್ರರೆಡ್ಡಿ ತಂದೆ ರಾಮಚಂದ್ರ ರೆಡ್ಡಿ 53 ವರ್ಷ ಜಾ:ರೆಡ್ಡಿ ಒಕ್ಕಲುತನ ಸಾ:ಹೆಡಗಿನಾಳ  EªÀgÀÄ ಸನ್ 2001 ನೇ ಸಾಲಿನಲ್ಲಿ ಆರೋಪಿ ತಂದೆಯವರ ಕಡೆಯಿಂದ 4 ಎಕರೆ 20 ಜಮೀನನ್ನು ಖರಿದಿ ಮಾಡಿದ್ದು ಈ ಜಮೀನಿನ ಪಕ್ಕದಲ್ಲಿ ಆರೋಪಿ ಅಮರೇಗೌಡ ತಂದೆ ರುದ್ರಗೌಡ 30 ವರ್ಷ ಲಿಂಗಾಯತ ಸಾ:ಹೆಡಗಿನಾಳ  FvÀ£À ಜಮೀನು ಇರುತ್ತದೆ. ಪಿರ್ಯಾದಿದಾರರು ತಮ್ಮ ಹೊಲಕ್ಕೆ ಪಂಪಸೇಟ್ ಮುಖಾಂತರ ನೀರು ಹಾಯಿಸಿಕೊಳ್ಳುತ್ತಿದ್ದು ಆರೋಪಿತನು ಆಗಾಗ ಪಿರ್ಯಾದಿದಾರರಿಗೆ ತಮ್ಮ ಹೊಲಕ್ಕೆ ನೀರು ಕೊಡಬೇಕು ಅಂತಾ ಕಿರಿಕಿರಿ ಮಾಡುತಿದ್ದು ಪಿರ್ಯಾದಿ ದಾರರು ಸಹಿಸಿಕೊಂಡು ಸುಮ್ಮನೆ ಇದ್ದರು ದಿನಾಂಕ-20/03/2018 ರಂದು ಮದ್ಯಾಹ್ನ 14-00 ಗಂಟೆ ಸುಮಾರಿಗೆ ಹೊಳೆ ದಂಡೆಗೆ ಇರುವ ಪಂಪಸೇಟ್ ಹತ್ತಿರ ಪಿರ್ಯಾದಿದಾರರು ವೈರ್ ರಿಪೇರಿ ಮಾಡುತ್ತಿದ್ದಾಗ ಆರೋಪಿತನು ಬಂದವನೇ ಲೇ ಸೂಳೆ ಮಗನೆ ನಿಮ್ಮ ಪಂಪಸೇಟ್ ದಿಂದ ನಮ್ಮ ಹೊಲಕ್ಕೆ ನೀರು ಕೊಡಬೇಕು ಇಲ್ಲದಿದ್ದರೆ ನಿನ್ನನ್ನು ಇಲ್ಲಿಯೇ ಮುಗಿಸಿಬಿಡುತ್ತೇನೆ ಅಂತಾ ಜಗಳ ತೆಗೆದು ತನ್ನ ಬಲಗಾಲಿನ ಚಪ್ಪಲಿಯಿಂದ ತಲೆಗೆ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದಿದ್ದು ಅಲ್ಲದೆ ಆರೋಪಿತನು ಪಿರ್ಯಾದಿದಾರನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಸೂಳೆ ಮಗನೆ ಇನ್ನು ಮುಂದೆ ಪಂಪಸೇಟ್ ಹೇಗೆ ಚಾಲು ಮಾಡುತ್ತಿ ನೋಡುತ್ತೇನೆ ಅಂತಾ ಕೊಡಲಿಯನ್ನು ತೋರಿಸಿ ಜೀವದ ಬೇದರಿಕೆ ಹಾಕಿರುತ್ತಾನೆ ಘಟನೆಯ ನಂತರ ಮನೆಯಲ್ಲಿ ವಿಚಾರಿಸಿ ಈಗ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ  ಗುನ್ನೆ ನಂ-41/2018 ಕಲಂ-504,355,341,506(2) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ  PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.03.2018 gÀAzÀÄ 122 ¥ÀææPÀgÀtUÀ¼À£ÀÄß ¥ÀvÉÛ ªÀiÁr 28,100/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.