Thought for the day

One of the toughest things in life is to make things simple:

24 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮಟ್ಕಾದಾಳಿ ಪ್ರಕರಣದ ಮಾಹಿತಿ.
ದಿನಾಂಕ 21-12-2018 ರಾತ್ರಿ 8-30 ಗಂಟೆಗೆ ಶ್ರೀ ರಾಘವೇಂದ್ರ ಶಿಂದೆ ಹೆಚ್.ಸಿ-234 ರವರು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನಿಡಿದ ಸಾರಾಂಶವೇನೆಂದರೆ, ದಿನಾಂಕ 21-12-2018 ರಂದು ಸಂಜೆ 7-15 ಗಂಟೆಯ ಸುಮಾರಿಗೆ ಜಾಲಹಳ್ಳಿ ಗ್ರಾಮದ ಶೇಖರ್ ಹಟ್ಟಿ ಇವರ ಮೊಬೈಲ್ ಶಾಪ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಚೀಟಿ ಬರೆಯುತ್ತಿದ್ದ ಆರೋಪಿ ಆಂಜನೇಯನನ್ನು ಹಿಡಿದು ಮಟಕಾ ನಂಬರು ಬರೆದ ಚೀಟಿ, ಪೆನ್ನು ಮತ್ತು ನಗದು ಹಣ 5220 /-ರೂಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಆರೋಪಿತನನ್ನು ತಂದು ಹಾಜರು ಪಡಿಸಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದು, ಸದರಿ ದೂರಿನ ಸಾರಾಂಶ ಆಸಂಜ್ಞೆಯ ಪ್ರಕರಣವಾಗಿದ್ದರಿಂದ ಇದನ್ನು ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಎನ್.ಸಿ ನಂ 11/2018 ನೇದ್ದರಲ್ಲಿ ಪಿಸಿ-41 ರವರೊಂದಿಗೆ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿ ಅನುಮತಿ ಪಡೆದುಕೊಂಡು ಬಂದು ಇಂದು ದಿನಾಂಕ.22-12-2018 ರಂದು 21-00 ಗಂಟೆಗೆ ತಂದು ಹಾಜರಪಡಿಸಿದ್ದು ಫಿರ್ಯಾದಿದಾರರು ನೀಡಿದ ದೂರಿನ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 228/2018 PÀ®A.78(3) PÉ ¦ PÁ¬ÄzÉ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

¢£ÁAPÀ:-21-12-2018 gÀAzÀÄ ¸ÀAeÉ 15-30 UÀAmÉUÉ M§â ªÀåQÛAiÀÄÄ gÁªÀÄzÀÄUÀð  UÁæªÀÄzÀ ªÀÄ£ÉAiÀÄ ªÀÄÄAzÀÄ UÀqÉ ¸ÁªÀðd¤PÀ ¸ÀܼÀzÀ°è £À¹Ã©£À ªÀÄlPÁ dÆeÁlzÀ°è vÉÆqÀVgÀĪÀ §UÉÎ ªÀiÁ»w  §A¢zÀÝgÀ ªÉÄÃgÉUÉ ²æà ¸Á§AiÀÄå ¦J¸ïL UÀ§ÆâgÀÄ ¥Éưøï oÁuÉ ರವರು C°èUÉ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ ºÉÆÃV ªÀÄgÉAiÀÄ°è ¤AvÀÄ £ÉÆÃrzÁUÀ, DgÉÆævÀ£ÁzÀ ¥ÀgÀ±ÀÄgÁªÀÄ vÀAzÉ fêÁf 45ªÀµÀð, eÁ- zÀeÉð,mÉîgï PÉ®¸À ¸Á- gÁªÀÄzÀÄUÀð FvÀ£ÀÄ d£ÀgÀ£ÀÄß PÀÆV £À¹Ã©£À ªÀÄlPÁ dÆeÁlPÉÌ ºÀtªÀ£ÀÄß PÀnÖj ¤ªÀÄä dÆeÁlzÀ £ÀA§gÀ §AzÀgÉ 1 gÀÆ.UÉ 80 gÀÆ¥Á¬Ä PÉÆqÀÄvÉÛÃ£É JAzÀÄ d£ÀjAzÀ ºÀt ¥ÀqÉzÀÄPÉÆAqÀÄ £À¹Ã©£À ªÀÄlPÁ dÆeÁlzÀ°è ¤gÀvÀgÁV ªÀÄlPÁ dÆeÁlzÀ CzÀȵÀÖzÀ ¸ÀASÉåUÀ¼À£ÀÄß §gÉzÀÄPÉƼÀÄîwÛzÁÝUÀ, ¸ÀAeÉ 16-30 UÀAmÉUÉ zÁ½ ªÀiÁr »rzÀÄ DvÀ¤AzÀ £À¹Ã©£À ªÀÄlPÁ dÆeÁlzÀ £ÀUÀzÀÄ ºÀt gÀÆ. 3380/-, MAzÀÄ ¨Á¯ï ¥É£ï ºÁUÀÆ MAzÀÄ ªÀÄlPÁ aÃnAiÀÄ£ÀÄß ªÀ±ÀPÉÌ ¥ÀqÉzÀÄPÉÆAArzÀÄÝ, ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä eÁÕ¥À£À ¥ÀvÀæªÀ£ÀÄß ¤ÃrzÀ ªÉÄÃgÉUÉ £À¹Ã©£À ªÀÄlPÁ dÆeÁlzÀ zÁ½ ¥ÀAZÀ£ÁªÉÄ ¸ÁgÁA±ÀªÀÅ C¸ÀAeÉÕAiÀÄ ¸ÀégÀÆ¥ÀzÁÝVzÀÝjAzÀ UÀ§ÆâgÀÄ ¥Éưøï oÁuÉ J£ï.¹. £ÀA.15/2018 PÀ®A:78(3) PÉ.¦. PÁAiÉÄÝAiÀÄr ¥ÀæPÀgÀt zÁR°¹PÉÆArzÀÄÝ DgÉÆævÀ£ÀÀ «gÀÄzÀÝ J¥sï.L.Dgï. zÁR°¹PÉÆAqÀÄ vÀ¤SÉ PÉÊUÉƼÀî®Ä ªÀiÁ£Àå £ÁåAiÀiÁ®AiÀÄPÉÌ C£ÀĪÀÄw ¥ÀqÉAiÀÄĪÀ PÀÄjvÀÄ AiÀiÁ¢AiÀÄ£ÀÄß §gÉzÀÄPÉÆArzÀÄÝ ºÀ£ÀĪÀÄAvÀ ¦¹ 634 FvÀ£ÀÄ  ¢£ÁAPÀ:22/12/2018 gÀAzÀÄ 18-00 UÀAmÉUÉ C£ÀĪÀÄw ¥ÀqÉzÀ AiÀiÁ¢AiÀÄ£ÀÄß vÀAzÀÄ ºÁdgÀÄ ¥Àr¹zÀÝgÀ ªÉÄÃgÉUÉ ಗಬ್ಬೂರು ಪೊಲಿಸ್ oÁuÉ UÀÄ£Éß £ÀA.234/2018 PÀ®A;78(3) PÉ.¦.PÁAiÉÄÝ  ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄತ್ತಾರೆ.
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ.22-12-2018 ರಂದು ಮದ್ಯಾಹ್ನ12-00ಗಂಟೆಗೆ ಆರೋಪಿತರು 1] ಬಾಬು ತಂದೆ ಹುಸೇನಸಾಬ್ ಜಾತಿ-ಮುಸ್ಲಿಂ,ವಯ-38ವರ್ಷ,-ಒಕ್ಕಲುತನ ಸಾ: ಕಡದಿನ್ನಿ ಹಾಗೂ ಇತರೆ 6ಜನರು  ಕುರುಕುಂದ ಗ್ರಾಮದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಾಕುತ್ತ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ್ ಎಂಬ ನಸೀಬಿನ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡ ಪಿ.ಎಸ್..ರವರಾದ ಶ್ರೀಮತಿ ಸುಜಾತಾ ಪಿ.ಎಸ್.ಸಿರವಾರ ಪೊಲೀಸ್ ಠಾಣೆ ರವರು,  ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷ ಮದಲ್ಲಿ ದಾಳಿ ಮಾಡಿದಾಗ 7 ಜನರು ಸಿಕ್ಕುಬಿದ್ದಿದ್ದು ಸಿಕ್ಕುಬಿದ್ದ ಆರೋಪಿತರಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ. 4,130/- ಮತ್ತು 52 ಇಸ್ಪೇಟ್ ಎಲೆಗಳು ದೊರೆತಿದ್ದು ಅವುಗಳನ್ನು ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಕೊಟ್ಟ ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 247/2018 ಕಲಂ: 87 .ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಸಂಚಾರ ಪೊಲೀಸ್ ಠಾಣೆಯ ಪ್ರಕಣದ ಮಾಹಿತಿ.
ದಿನಾಂಕ  22-12-2018 ರಂದು 1445 ಗಂಟೆಗೆ ಪಿರ್ಯಾಧಿದಾರರಾದ ಸುಧಾಕರ ಹೆಚ್.ಸಿ. 214  ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರು ರವರು ವಾಹನ ಮತ್ತು ಆರೋಪಿತನೊಂದಿಗೆ   ಠಾಣೆಗೆ  ಹಾಜರಾಗಿ  ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿದಾರರು ದಿನಾಂಕ:- 22-12-2018 ರಂದು 1400 ಗಂಟೆಯಿಂದ 2100 ಗಂಟೆಯವರೆಗೆ ರಾಯಚೂರು ನಗರದ ಕನಕದಾಸ ವೃತ್ತದಲ್ಲಿ ಸಂಚಾರ ಸುವ್ಯವಸ್ಥೆ ಕರ್ತವ್ಯ ನಿರ್ವಹಿಸುತ್ತಿದ್ದಾಗ, 1415 ಗಂಟೆಗೆ ಕನಕದಾಸ ವೃತ್ತದ ಹತ್ತಿರ ಇರುವ ಪೋಸ್ಟ ಆಫೀಸ್  ಮುಂದಿನ  ವೃತ್ತ ಪ್ರಮುಖವಾದ ವೃತ್ತವಿದೆ ಅಂತಾ ಗೊತ್ತಿದ್ದರೂ ಸಹ ಆರೋಪಿತನು ತನ್ನ TATA LORRY NO.AP21V9785 ನೇದ್ದನ್ನು 1415 ಗಂಟೆಯಿಂದ 1430 ಗಂಟೆಯವರೆಗೆ ಅಡ್ಡಾದಿಡ್ಡಿಯಾಗಿ ಮಾನವ ಜೀವಕ್ಕೆ ಅಪಾಯಕರ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗುವ ರೀತಿಯಲ್ಲಿ ನಿಲ್ಲಿಸಿ 15 ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಮಾಡಿದ್ದು ಇರುತ್ತದೆ.  ಕಾರಣ ಆರೋಪಿತನ ವಿರುದ್ದ  ಕಾನೂನು ಕ್ರಮ ಜರುಗಿಸುವಂತೆ  ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ನಗರ ಸಂಚಾರ ಪೊಲಿಸ್ ಠಾಣೆ ಗುನ್ನೆ ನಂ 104/2018 ಕಲಂ 283  IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮೋಟಾರ್ ಕಳುವಿನ ಪ್ರರಕಣದ ಮಾಹಿತಿ.
ದಿನಾಂಕ: 22-12-2018 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾಧಿದಾರರಾದ ಮನ್ಸೂರು ತಂದೆ ಜಾಫರ್ ಹುಸೇನ, ವಯಾ|| 40 ವರ್ಷ, ಜಾತಿ|| ಮುಸ್ಲಿಂ, || ಡ್ರೈವರ್, ಸಾ|| ಮನೆ ನಂ.12-6 320 ಗಂಜ್ ಏರಿಯಾ ರಾಯಚೂರು  ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ತನ್ನ ಸ್ವಂತ ಉಪಯೋಗಕ್ಕಾಗಿ ಹೀರೊ ಹೊಂಡಾ ಸ್ಪೇಡರ್ ಪ್ಲಸ್ ಮೋಟಾರ್ ಸೈಕಲ್ ನಂ. ಕೆಎ-36 ಎಲ್-7321 ನೇದ್ದನ್ನು ಸನ್ 2001 ರಲ್ಲಿ ಖರೀದಿಸಿದ್ದು, ದಿನಾಂಕ:22-11-2018 ರಂದು ರಾತ್ರಿ 9-00 ಗಂಟೆ ಸುಮಾರು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಮುಂದೆ ಇರುವ ಕರೀಂ ಸಾಬ ಹೋಟೆಲ್ ಮುಂದೆ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಮೋಟಾರ್ ಸೈಕಲನ್ನು ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ಶಮ್ಸ್ ಆಲಂ ದರ್ಗಾದ ಒಳಗಡೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಹೋಗಿದ್ದು,  ಪ್ರಾರ್ಥನೆ ಮುಗಿಸಿಕೊಂಡು ವಾಪಸ್ ರಾತ್ರಿ 10-00 ಗಂಟೆ ಸುಮಾರು ವಾಪಸ್ ಬಂದು ನೋಡಲಾಗಿ ತಾನು ತನ್ನ ಮೋಟಾರ್ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ನಾನು ಬಿಟ್ಟಿದ್ದ ಮೇಲ್ಕಂಡ ದ್ವಿಚಕ್ರ ವಾಹನವು ಇರಲಿಲ್ಲಾ. ನಂತರ ತಾನು ಅಲ್ಲಿ ಇಲ್ಲಿ ಹುಡುಕಾಡಿ ನೋಡಲಾಗಿ ತನ್ನ ಗಾಡಿಯು ಪತ್ತೆಯಾಗಿರುವುದಿಲ್ಲಾ ಅಂತಾ ಮುಂತಾಗಿರುವ ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಠಾಣಾ ಗುನ್ನೆ ನಂ.125/2018, ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 22-12-2018 ರಂದು ರಾತ್ರಿ 8-45  ಗಂಟೆಗೆ  ಸುಮಾರಿಗೆ ಫಿರ್ಯಾದಿದಾರರು ಕಿರಣಕುಮಾರ ತಂದೆ ಶ್ರೀನಿವಾಸ ವಯ:28, ಜಾತಿ: ಯಾದವ ಸಾ: ಜಿ.ಡಿ. ತೋಟ್  ತಿಮ್ಮಾಪೂರು ಪೇಟೆ ರಾಯಚೂರು ರವರು ಹಿರಿಯರೊಂದಿಗೆ ವಿಚಾರಿಸಿಕೊಂಡು ಠಾಣೆಗೆ ಬಂದು ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ 21-12-2018 ರಂದು ಬೆಳಗ್ಗೆ 11-00 ಗಂಟೆಗೆ  ರವರು ಫಿರ್ಯಾದಿಯ ಮನೆಯ ಮುಂದಿನ ಜಾಗದ ವಿಷಯವಾಗಿ  ಆರೋಪಿತರಾದ ಆಂಜೀನಯ್ಯ ತಂದೆ ಚೌಡಪ್ಪ , ಮುನಿ, ಹನುಮಂತ ಹಾಗೂ ಸೋಮು ಇವರು ಸೇರಿಕೊಂಡು  ಫಿರ್ಯಾದಿಗೆ ತಡೆದು ನಿಲ್ಲಿಸಿ ನಿನ್ನುದು ಏನು ಇದೆ ಸೂಳೆ ಮಗನೆ ಅಂತಾ ಅವಾಚ್ಯವಾಗಿ  ಬೈದು ಬೆದರಿಕೆ ಹಾಕಿದ್ದು ಅಲ್ಲಿಯೇ ಇದ್ದ ವೇಣುಗೋಪಾಲ ತಂದೆ ಮಾರೆಪ್ಪ, ಶಿವು ಬಂದು ಜಗಳ ಬಿಡಿಸಿದ್ದು ಇರುತ್ತದೆ.   ಅಂತಾ ಕೊಟ್ಟ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ನೇತಾಜಿನಗರ ಪೊಲೀಸ್ ಠಾಣಾ ಗುನ್ನೆ ನಂ 122/2018 ಕಲಂ. 341,504, ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ:22/12/2018 ರಂದು 19-10 ಗಂಟೆಗೆ ಠಾಣೆಗೆ ಬಂದ ಪಿರ್ಯಾಧಿದಾರರು ಬಿ.ನೆಹರು ತಂದೆ ನಾರಾಯಣಪ್ಪ ಬಾಗೋಡಿ ವಯಸ್ಸು 51 ವರ್ಷ ಜಾ: ವೈಷ್ಯರು : ಬಟ್ಟೆ ವ್ಯಾಪಾರ ಸಾ: ಕವಿತಾಳ ಹಾ.. ಎಸ್ ಪಿ ಸರ್ಕಲ್ ಕ್ಲಬ್ ರೋಡ್ ದೇವಿ ನಗರ ಬಳ್ಳಾರಿ ರವರು  ಲಿಖಿತ ಪಿರ್ಯಾಧಿಯನ್ನು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಪಿರ್ಯಾದಿ ಮತ್ತು ಅವರ ತಮ್ಮ ಮಂಜುನಾಥ ಇವರ ಹೆಸರಿನಲ್ಲಿರುವ ಹೊಲದ ಸರ್ವೆ ನಂಬರು 481/ B ಹೊಲದಲ್ಲಿ ಭತ್ತವನ್ನು ನಾಟಿ ಮಾಡಿದ್ದು ಇರುತ್ತದೆ. ದಿನಾಂಕ 19/12/2018 ರಂದು ಸಂಜೆ 06-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು  ಭತ್ತ ಕಟಾವು ಮಾಡುವ ಮಿಶನ್ ನನ್ನು ತಮ್ಮ ಹೊಲಕ್ಕೆ ತೆಗೆದುಕೊಂಡು ಹೋದಾಗ ಅಪಾದಿತರೇಲ್ಲರೂ ಅಕ್ರಮ ಕೂಟದೊಂದಿಗೆ ಪಿರ್ಯಾದಿದಾರರ ಹೊಲದಲ್ಲಿ ಅಕ್ರಮವಾಗಿ ಹೋಗಿ ಹೊಲದಲ್ಲಿರುವ ಬೆಳೆಯನ್ನು ಲೂಕ್ಸಾನ್ ಮಾಡುವ ಉದ್ದೇಶದಿಂದ ಅವಾಚ್ಯವಾಗಿ ಬೈದು ಬೆಳೆಯನ್ನು ಕಟಾವು ಮಾಡಬಾರದು ಅಂತಾ  ಕೆಲಸಕ್ಕೆ ಅಡೆ ತಡೆಯನ್ನು ಮಾಡಿರುತ್ತಾರೆ. ಅದನ್ನು ವಿಚಾರಣೆ ಮಾಡಿದ್ದಕ್ಕೆ ಪಿರ್ಯಾದಿಯ ಸಂಬಂದಿಯಾದ ದೇವರಾಜರವರನ್ನು ಹನುಮಂತಪ್ಪದಿನ್ನಿ ಈತನು ತಡೆದು ನಿಲ್ಲಿಸಿ ಹೊಡೆಯಲು ಹೋಗಿದ್ದು ಅಲ್ಲದೆ ಎಲ್ಲ ಅಪಾದಿತರು  ಎಲೇ ಸೂಳೇ ಮಗನೇ ನೀನು ಕವಿತಾಳಕ್ಕೆ ಬಾರಲೇ ನಿನ್ನನ್ನು ಉಳಿಸುವದಿಲ್ಲ. ಅಂತಾ ಜೀವದ ಬೇದರಿಕೆಯನ್ನು ಹಾಕಿರುತ್ತಾರೆ. ವಿಷಯವಾಗಿ  ಪಿರ್ಯಾದಿ ಮತ್ತು ದೇವರಾಜ  ಅವರಿಗೆ ಅವತ್ತಿನಿಂದ ತಿಳುವಳಿಕೆಯನ್ನು ನೀಡಿದರೂ ಸಹ  ಅವರು ಕೇಳದೇ ಇರುವದ್ದರಿಂದ ಇವತ್ತು ತಡವಾಗಿ ಬಂದು ದೂರು ನೀಡಿದ್ದು ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಇದ್ದ ಲಿಖಿತ ಪಿರ್ಯಾಧಿಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ: 185/2018 ಕಲಂ:143.147.447.341.323.504, 506  ಸಹಿತ 149  .ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.