Thought for the day

One of the toughest things in life is to make things simple:

17 Jun 2015

Reported Crimes

                                                                     
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

             ದಿ,17-06-2015 ರಂದು ಮುಂಜಾನೆ 06-00 ಗಂಟೆಗೆ ಗೋಲದಿನ್ನಿ ಗ್ರಾಮದಲ್ಲಿ ಪಿರ್ಯಾದಿದಾರಳು ²æêÀÄw ¥ÁªÀðvɪÀÄä UÀAqÀ ¢:: ºÀĸÉãÀ¥Àà ,eÁw:ªÀiÁ¢UÀ   ªÀAiÀÄ-40ªÀµÀð, G: ªÀÄ£ÉPɸÀ, ¸Á: UÉÆî¢¤ß .ತಮ್ಮ ಮನೆಯ ಮುಂದ ಕಸಬಳಿದ ನಂತರ ಕೈಕಾಲು ತೊಳೆದುಕೊಳ್ಳುತ್ತಿರುವಾಗ ಆರೋಪಿತರೆಲ್ಲರೂ 1] PÀjAiÀÄ¥Àà vÀAzÉ ºÀ£ÀĪÀÄAvÀ [2] CªÀÄgÀªÀÄä UÀAqÀ PÀjAiÀÄ¥Àà    3] £ÁUÀªÀÄä UÀAqÀ ¥ÀgÀªÀÄ¥Àà   [4] «gÀÄ¥ÀªÀÄä UÀAqÀ ±ÀªÀ¥Àà J®ègÀÆ  eÁw:ªÀiÁ¢UÀ ¸Á:UÉÆî¢¤ß UÁæªÀÄzÀªÀgÀÄ.  J®ègÀÆಕೂಡಿ ಬಂದು ಜಗಳ ತೆಗದು ಆರೋಪಿ ಕರಿಯಪ್ಪನು  ತಡೆದು ನಿಲ್ಲಿಸಿದ್ದು ಅಮರಮ್ಮ,ನಾಗಮ್ಮ, ವಿರುಪಮ್ಮ ಇವರು ಪಿರ್ಯಾದಿದಾರಳ ತಲೆಯ ಕೂದಲಿಡಿದು ಲೇ ಬೋಸೂಡಿ ಸೂಳೆ ನಿನ್ನಿಂದ ಸಾಕಾಗಿದೆ ಕಸ ಹೊಡೆಯುವುದು ನೀರು ಚೆಲ್ಲುವುದು ಬಹಳ ಮಾಡುತ್ತಿ ಕೆಳಗೆ ಕೆಡವಿ ಕೈಗಳಿಂದ ಮೈ ಕೈಗೆ ಹೊಡೆದು ನೀನು ಓಣಿ ಬಿಟ್ಟು ಹೋಗದಿದ್ದರೆ ನಿನ್ನನ್ನು ಕೊಲ್ಲಿ ಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿದ ಬಗ್ಗೆ ನೀಡಿದ ಹೇಳಿಕೆಯ ಮೇಲಿಂದ  ¹gÀªÁgÀ ¥ÉÆðøÀ oÁuÉ  UÀÄ£Éß £ÀA, 97/2015, PÀ®A: 341,323,504,506 ¸À»vÀ 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÀÄÝ EgÀÄvÀÛzÉ.
ದಿ.16-06-2015ರಂದು ರಾತ್ರಿ 11-15ಗಂಟೆಗೆ ಸಿರವಾರ-ಕವಿತಾಳ ರಸ್ತೆಯಲ್ಲಿ ಮಲ್ಲಟ ದಾಟಿ ಗೋಲದಿನ್ನಿ ಕ್ರಾಸ ಸಮೀಪದಲ್ಲಿ DgÉÆævÀgÁzÀ 1] ರಾಮಪ್ಪ ಲಾರಿ ನಂಬರ ಎ.ಪಿ-20/ಟಿ.ಬಿ-3789   ರ ಚಾಲಕ ಸಾ:ಹಟ್ಟಿ ಆರೋಪಿ ಲಾರಿ ನಂ:.ಪಿ-20/ಟಿ.ಬಿ-3789ರ ಚಾಲಕನು ತನ್ನ ಲಾರಿಗೆ ಯಾವುದೇ ಸಿಗ್ನಲ್ ಲೈಟಗಳನ್ನು ಹಾಕದೆ ಅಲಕ್ಷತನದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರಿಂದ  2] ಆಂಜನೇಯ್ಯರಡ್ಡಿ ತಂದೆ ಎನ್,ಕೃಷ್ಣಾರಡ್ಡಿ ಕಾರ ನಂ-ಕೆ.-01/ಎಮ್.ಹೆಚ್-7084 ಆರೋಪಿ ಕಾರ ನಂಬರ ಕೆ.-01/ಎಮ್.ಹೆಚ್-7084ರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಲಾರಿಯ ಹಿಂಬದಿಯಲ್ಲಿ ಟಕ್ಕರ ಕೊಟ್ಟಿದ್ದರಿಂದ ಕಾರಿನ ಮುಂಭಾಗ ಮತ್ತು ಲಾರಿಯ ಹಿಂಬಾಗ ಜಖಂಗೊಂಡಿರುತ್ತವೆಂದು ¦üAiÀiÁð¢ ಶ್ರೀ ಶ್ರೀಶೈಲಾ ತಂದೆ ಗ್ಯಾನಪ್ಪ ಅಂಬಿಗೇರ ವಯ=26ವರ್ಷ, ಲಾರಿ ಚಾಲಕ ಸಾ:ಕೃಷ್ಣಾಪೂರ, ತಾ:ಹುನಗುಂದ, ಜಿ:ಬಾಗಲಕೋಟೆನೀಡಿದ ಹೇಳಿಕೆಯ ಮೇಲಿಂದ  ¹gÀªÁgÀ ¥ÉưøÀ oÁuÉ UÀÄ£Éß £ÀA,98/2015 PÀ®A 279 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÀÄÝ EgÀÄvÀÛzÉ.
 AiÀÄÄ.r.Dgï. ªÀgÀ¢AiÀiÁ¢  ¥ÀæPÀgÀtzÀ ªÀiÁ»w:-

ದಿನಾಂಕ 17-06-2015 ರಂದು ಬೆಳಿಗ್ಗೆ 1100 ಗಂಟೆಗೆ ಫಿರ್ಯಾದಿದಾರನು ರೇವಣ್ಣ ತಂದೆ ಗಾದೆಪ್ಪ, 50 ವರ್ಷ, ಕುರುಬರ, ಕೂಲಿ  ಸಾ: ಕೋನಾಪೂರ ಪೇಟೆ ಮಾನವಿ .ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನಂದರೆ,  ದೊಡ್ಡ ವೀರೇಶ ತಂದೆ ರೇವಣ್ಣ , 17 ವರ್ಷ, ಕುರುಬರ, ವಿದ್ಯಾರ್ಥಿ ಸಾ: ಕೋನಾಪೂರ ಪೇಟೆ ಮಾನವಿ .ತನ್ನ ಮಗ ಈಗ್ಗೆ 2 ತಿಂಗಳಿನಿಂದ ಯಾಕೋ  ಒಂದು ತರಹ ಆಗಿದ್ದು ಹೊತ್ತಿಗೆ ಸರಿಯಾಗಿ ಊಟ ಮಾಡದೇ ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ. ಯಾರೊಂದಿಗೆ ಮಾತನಾಡುತ್ತಿರಲಿಲ್ಲ. ನಾವು ಒತ್ತಾಯ ಪೂರ್ವಕವಾಗಿ ಮಾತನಾಡಿಸಿದರೆ ಆತನು ಮಾತನಾಡುತ್ತಿದ್ದನು. ಮಂದ ಬುದ್ದಿಯವನಂತೆ ಆಗಿದ್ದು ಯಾಕೆ ಅಂತಾ ಕೇಳಿದರೆ ಹೇಳುತ್ತಿರಲಿಲ್ಲ. ಅವನು ನಮಗೆ ಬಿಟ್ಟು ಇರುವದಕ್ಕೆ ಆಗಲಿಕ್ಕಿಲ್ಲ ಅಂತಾ ನಾವು ಭಾವಿಸಿದ್ದೆವು,. ತನ್ನ ಮಗ ದೊಡ್ಡ ವೀರೇಶನು ಸಿದ್ದಗಂಗಾ ಮಠದಲ್ಲಿ ಈ ವರ್ಷ 10 ನೇ ತರಗತಿಯಲ್ಲಿ ಪಾಸಾಗಿದ್ದು ಈಗ ಡಿಪ್ಲೋಮಾ ಓದಿಸಲು ಅರ್ಜಿಯನ್ನು ಹಾಕಿ ಬಂದಿದ್ದು ಕಾರಣ ಗುರುವಾರ ದಿವಸ ತನ್ನ ಮಗನಿಗೆ ಕರೆದುಕೊಂಡು ಹೋಗಬೇಕಾಗಿದ್ದು ತನ್ನ ಮಗನಿಗೆ ರೆಡಿಯಾಗುವಂತೆ ತಿಳಿಸಿದ್ದು ದಿನಾಂಕ 16/06/15 ರಂದು ಸಾಯಂಕಾಲ 5..00 ಗಂಟೆಯ ಸುಮಾರಿಗೆ ತನ್ನ ಮಗ ಹೊರಗಡೆ ಹೋಗುವದಾಗಿ ಹೇಳಿ ಸೈಕಲ್ ತೆಗೆದುಕೊಂಡು ಮನೆಯಿಂದ ಹೋದವನು ರಾತ್ರಿ ಊಟದ ಹೊತ್ತು ಆದರೂ ಸಹ ಮನೆಗೆ ಬಾರದೇ ಇದ್ದ ಕಾರಣ ರಾತ್ರಿ ಹುಡುಕಾಡಿದ್ದು ಅಲ್ಲದೆ ಇಂದು ಸಹ ಹುಡುಕಾಡುತ್ತಾ ಹೊಲಕ್ಕೆ ಹೋಗಿರಬಹುದೇನೋ ಅಂತಾ ಹೋಗಿ ನೊಡಲಾಗಿ ತಮ್ಮ ಹೊಲದ ಬದುವಿಗೆ ಇರುವ ಹಳ್ಳದ ದಂಡೆಯ ಮೇಲೆ ಒಂದು ಸುಟ್ಟ ಹುಡುಗನ ಶವಬಿದ್ದಿದ್ದು ಅಲ್ಲಿಗೆ ಹೋಗಿ ನೋಡಲು ಅದು ನನ್ನ ಮಗ ದೊಡ್ಡ ವೀರೇಶನ ಶವ ಇದ್ದು  ಶವವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಪಕ್ಕದಲ್ಲಿ ನನ್ನ ಮಗನು ತೆಗೆದುಕೊಂಡು ಹೋದ ಸೈಕಲ್ ಇತ್ತು . ಮೃತನ ಸುಟ್ಟು ಹೋದ ಮುಖ ಚಹರೆಯನ್ನು ಪರಿಶೀಲಿಸಿ ನೋಡಲಾಗಿ ಅದು ನನ್ನ ಮಗನ ಶವವೇ ಅಂತಾ ಗೊತ್ತಾಯಿತು. ಸದರಿ ಘಟನೆಯು ದಿನಾಂಕ 16/06/15 ರಂದು ಸಾಯಂಕಾಲ 5.00 ಗಂಟೆಯಿಂದ ಇಂದು ದಿನಾಂಕ 17/06/15 ರಂದು ಬೆಳಿಗ್ಗೆ 0900 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿರುತ್ತದೆ. ತನ್ನ ಮಗ ಇತ್ತೀಚೆಗೆ ಯಾಕೋ ಒಂದು ರೀತಿ ಯಾಗಿ ಮಾನಸಿಕವಾಗಿ ಕೊರಗುತ್ತಿದ್ದು  ಆತನು ಯಾವ ಕಾರಣಕ್ಕಾಗಿ ಕೊರಗುತ್ತಿದ್ದನು ಎನ್ನುವ ಬಗ್ಗೆ ನಮಗೆ ಗೊತ್ತಿರಲಿಲ್ಲ. ನಾವು ಓದಲಿಕ್ಕೆ ಬಿಡುವದು ಆತನಿಗೆ ಇಷ್ಟ ಇತ್ತೋ ಇಲ್ಲವೋ ಅಂತಾ ನಮಗೆ ಗೊತ್ತಿಲ್ಲ. ಆದರೆ ಯಾವ ಕಾರಣದಿಂದ ನನ್ನ ಮಗ ಸುಟ್ಟುಕೊಂಡು ಮೃತಪಟ್ಟಿರುತ್ತಾನೆ ಎನ್ನುವ ಬಗ್ಗೆ ಸಹ ನನಗೆ ತಿಳಿದಿರುವದಿಲ್ಲ. ಅಲ್ಲದೇ ಯಾರ ಮೇಲೆ ನಮಗೆ ಯಾವುದೇ ಸಂಶಯ ಸಹ ಇರುವದಿಲ್ಲ ಕಾರಣ ಯಾರ ಮೇಲೆ ಯಾವುದೇ ದೂರು ಇರುವದಿಲ್ಲ. ಕಾರಣ ತಾವು ಸ್ಥಳಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ವಿನಂತಿ.  ಅಂತಾ ಇದ್ದ ಮೇರೆಗೆ ಮಾನವಿ ಠಾಣೆ ಯು.ಡಿ.ಆರ್ ನಂ 16/15 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ  vÀ¤SÉPÉÊPÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.06.2015 gÀAzÀÄ  124 ¥ÀææPÀgÀtUÀ¼À£ÀÄß ¥ÀvÉÛ ªÀiÁr  22,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.