Thought for the day

One of the toughest things in life is to make things simple:

11 Mar 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

zÉÆA© ¥ÀæPÀgÀtzÀ ªÀiÁ»w.
¢£ÁAPÀ 08-03-2019 gÀAzÀÄ ªÀÄzÁåºÀß 12.00 UÀAmÉ ¸ÀĪÀiÁgÀÄ ¦gÁå¢zÁgÀgÀ ¥ÁªÀðvɪÀÄä @ gÉÃtPÀªÀÄä UÀAqÀ §¸ÀªÀgÁd UÀÄAqÀzÀªÀgÀÄ, 30 ªÀµÀð, °AUÁAiÀÄvÀ, ªÀÄ£ÉUÉ®¸À, ¸Á:AiÀÄgÀzÉÆrØ EªÀgÀ ¸ÀªÉð£ÀA 50/*/5 £ÉzÀÝgÀ°è DgÉÆævÀgÀÄ ¸ÀÆUÀ¥Àà vÀAzÉ £ÀgÀ¸À¥Àà UÀÄAqÀzÀªÀgÀÄ, 65ªÀµÀð ºÁUÀÆ EvÀgÉ 7 d£ÀgÀÄ, CwÃPÀæªÀÄ ¥ÀæªÉñÀ ªÀiÁr, ¯Éà ¸ÀÆ¼É ªÀÄPÀÌ¼É §gÀæ¯Éà ¤ªÀÄäzÁåªÀzÀ¯Éà ºÉÆ® £ÁªÀÅ SÉÆnÖAiÀiÁV £ÀªÀÄä ºÉ¸Àj£À°è ªÀiÁr¹PÉÆAqÀ d«Ää£À°è ¤ªÀÄäzÉäzÉ ¯Éà ¸ÀÆ¼É ªÀÄPÀÌ¼É CAvÁ ¨ÉÊzÁr, ¤ªÀÄä PÉÊPÁ®Ä ªÀÄÄjzÀÄ ¤ªÀÄä£ÀÄß EªÀvÀÄÛ E°èAiÉÄà ªÀÄÄV¹©qÀÄvÉÛªÉ, £ÀªÀÄä ºÀwÛgÀ ¸ÁPÀµÀÄÖ zÀÄrØzÉ ¤ªÀÄä£ÀÄß K£ÁzÀgÀÆ ªÀiÁr zÀQ̹PÉƼÀÄîvÉÛªÉ, JAzÀÄ CªÁZÀåªÁV ¨ÉÊzÀÄ fêÀ ¨ÉÃzÀjPÉ ºÁQ, ¹ÃgÉAiÀÄ£ÀÄß J¼ÉzÁr ¯Éà ¸ÀƼÉÃAiÀÄgÉ ¤ªÀÄä£ÀÄß ¹ÃgÉ ©aÑ ªÉÄgÀªÀtÂUÉ ªÀiÁqÀÄvÉÛªÉAzÀÄ ªÀiÁ£À§AUÀPÉÌ ¥ÀæAiÀÄwß¹gÀÄvÁÛgÉ. PÁgÀt J®ègÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊUÉƼÀî®Ä «£ÀAw CAvÁ ¤ÃrzÀ °TvÀ zÀÆj£À ¸ÁgÀA±ÀzÀ ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA-37/2019 PÀ®A 143, 147, 447, 504, 323, 354, 511, 506 ¸À»vÀ 149 L.¦.¹. CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆAqÀgÀÄvÁÛgÉ.

ªÀÄgÀ¼ÀÄ PÀ¼ÀÄ«£À ¥ÀæPÀgÀtzÀ ªÀiÁ»w.
ದಿನಾಂಕ 10/03/19  ರಂದು 20.15 ಗಂಟೆಗೆ ಚೈತನ್ನಯ ಸಿ.ಜೆ.ಪಿ.ಎಸ್.ಐ. ಮಾನವಿ ಪೊಲೀಸ್ ರವರು ದಾಳಿಯಿಂದ ವಾಪಾಸ್ ಠಾಣೆಗೆ ಬಂದು ತಮ್ಮ ಒಂದು  ವರದಿಯನ್ನು ತಯಾರಿಸಿ 21.00 ಗಂಟೆಗೆ ಜಪ್ತು ಮಾಡಿಕೊಂಡು ಬಂದ ಮರಳು ತುಂಬಿದ  ಟಿಪ್ಪರ್  ಹಾಗೂ ಜಪ್ತು ಪಂಚನಾಮೆ ಮತ್ತು  ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು  ಸದರಿ ಪಂಚನಾಮೆಯ ಸಾರಾಂಶದಲ್ಲಿ  ರಾಜೊಳ್ಳಿ ಗ್ರಾಮದ ತುಂಗಾಭದ್ರ ನದಿಯಿಂದ  ಟಿಪ್ಪರ್ ಗಳಲ್ಲಿ ಅಕ್ರಮವಾಗಿ, ಕಳ್ಳತನದಿಂದ ಮರಳನ್ನು ತುಂಬಿಕೊಂಡು ಮಾರಾಟ ಮಾಡುವ ಕುರಿತು ರಾಯಚೂರ ಕಡೆಗೆ ತೆಗೆದುಕೊಂಡು ಹೋಗುತ್ತಾರೆ ಅಂತಾ ಖಚಿತವಾದ ಮಾಹಿತಿ ಮೇರೆಗೆ  ಪಿ.ಎಸ್.ಐ ರವರು  ಪಂಚರು ಮತ್ತು ಸಿಬ್ಬಂದಿಯವರಿಗೆ ಕರೆದುಕೊಂಡು ರಾಜೊಳ್ಳಿ ಗ್ರಾಮಕ್ಕೆ ಹೋದಾಗ ಬಸ್ಟ್ಯಾಂಡ  ದಾಟಿ ರಾಯಚೂರ ರಸ್ತೆಯಲ್ಲಿ  3  ಟಿಪ್ಪರ್ ಗಳು ಹೊರಟಿದ್ದು  ಅವುಗಳ ಚಾಲಕರುಗಳಿಗೆ ಕೈ ಮಾಡಿ ನಿಲ್ಲಿಸಲು  ಸೂಚಿಸಿದಾಗ  2 ಟಿಪ್ಪರ್ ಗಳು ನಿಲ್ಲಿಸದೇ ವೇಗವಾಗಿ ಹೋಗಿದ್ದು ಮತ್ತು ಒಂದು ಟಿಪ್ಪರಿನ  ಚಾಲಕನು ತನ್ನ ಟಿಪ್ಪರನ್ನು ನಿಲ್ಲಿಸಿ ಇಳಿದು ಓಡಿ ಹೋಗಿದ್ದು ಇರುತ್ತದೆ.  ನಿಲ್ಲಿಸಿದ ಟಿಪ್ಪರನ್ನು  ಪಿ.ಎಸ್.ಐ ರವರು ಪಂಚರ ಸಮಕ್ಷಮದಲ್ಲಿ  ಪರಿಶೀಲಿಸಿದಾಗ  ಅದರಲ್ಲಿ ಅಂದಾಜು 6 ಘನ ಮೀಟರ್ ಮರಳು  ಅಂ.ಕಿ-4200/- ರೂ. ಬೆಲೆ ಬಾಳುವದು ಇದ್ದು ಸದರಿ ಟಿಪ್ಪರಿನ ಚಾಲಕನು ಓಡಿ ಹೋಗಿದ್ದರಿಂದ  ಸದರಿಯವನು ತಮ್ಮ ಮಾಲಿಕನು  ಹೇಳಿದ ಪ್ರಕಾರ ರಾಯಲ್ಟಿ ಇಲ್ಲದೇ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಗಾಭಧ್ರಾ ನದಿಯಿಂದ ತುಂಬಿಕೊಂಡು  ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುವದು ಕಂಡು ಬಂದ ಕಾರಣ ಸದರಿ  ಟಿಪ್ಪರನ್ನು ಮರಳು ಸಹಿತ ಜಪ್ತು ಮಾಡಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಂಚನಾಮೆಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ   64/2019  ಕಲಂ   379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು  ತನಿಖೆಯನ್ನು ಕೈ ಕೊಂಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ ಮಾಹಿತಿ.
ದಿನಾಂಕ 10-03-2019 ರಂದು 6-45  ಗಂಟೆ ಸುಮಾರು ಫಿರ್ಯಾದಿ ಅನೀಲಕುಮಾರ ಧರ್ಮ ಗುರುಗಳು, ಮೃತ ಪೌಲ.. ಧರ್ಮ ಗುರುಗಳು ಮತ್ತು ಜೋಸ್ ಪ್ರಕಾಶ ಧರ್ಮಗುರುಗಳು ಕೂಡಿ ಮುದ್ದಾಪೂರ ಕ್ರಾಸಿನಲ್ಲಿರುವ ಜೀವನಮುಕ್ತಿ ಮಂದಿರ ಚರ್ಚ ಕಡೆಯಿಂದ ಮಸ್ಕಿ ಕಡೆಗೆ ಮುದ್ದಾಪೂರು ಕ್ರಾಸನಲ್ಲಿರುವ ಕೆ..ಬಿ. ಸೆಕ್ಷನ್ ಆಫೀಸ ಮುಂದಿನ ಸಿಂಧನೂರು ಮಸ್ಕಿ ಮುಖ್ಯ ರಸ್ತೆಯಲ್ಲಿ ವಾಕಿಂಗ ಹೋಗುತ್ತಿರುವಾಗ ಅಪರಿಚಿತ ಮೋಟಾರ ಸೈಕಲ್ಲ ಸವಾರನು ಹಿಂದಿನಿಂದ ಅಂದರೆ, ಸಿಂಧನೂರು ಕಡೆಯಿಂದ ಮಸ್ಕಿ ಕಡೆಗೆ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಪೌಲ..ಗೆ ಟಕ್ಕರ ಕೊಟ್ಟಾಗ ಪೌಲ..ಮತ್ತು ಮೋಟಾರ ಸೈಕಲ್ಲ ಮೇಲೆ ಬಂದವರು ರಸ್ತೆಯ ಮೇಲೆ ಬಿದ್ದಾಗ, ಪೌಲ.. ರವರಿಗೆ ತಲೆಗೆ ಮತ್ತು ಎಡ ಕಿವಿಗೆ ಭಾರಿ ರಕ್ತಗಾಯವಾಗಿ ಎಡ ಕಿವಿಯಲ್ಲಿ ರಕ್ತ ಬಂದು, ಸ್ಥಳದಲ್ಲಿಯೇ ಸತ್ತಿದ್ದು, ಮೋಟಾರ ಸೈಕಲ್ಲ ಸವಾರ ಮತ್ತು ಹಿಂದೆ ಕುಳಿತಿದ್ದವನಿಗೆ ಕೈ ಕಾಲುಗಳಿಗೆ ಮತ್ತು ಇನ್ನೀತರ ಕಡೆಗಳಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು ಇರುತ್ತವೆ.  ಮೋಟಾರ ಸೈಕಲ್ಲ ಸವಾರನ ಹೆಸರು ವಿಳಾಸ ಗೊತ್ತಿಲ್ಲ ನೋಡಿದರ ಪುನಃ ಗುರುತಿಸುತ್ತೇನೆ. ಕಾರಣ ಸದ್ರಿ ಮೋಟಾರ ಸೈಕಲ್ಲ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಗಣಕೀಕೃತ  ಫಿರ್ಯಾದಿಯ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗು.ನಂ. 37/2019 ಕಲಂ. 279,337,304() .ಪಿ.ಸಿ. & 187 .ಎಂ.ವಿ. ಯಾಕ್ಟ ಪ್ರಕಾರ ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.   

ಮನುಷ್ಯ ಕಾಣೆ ಪ್ರಕರಣ ಮಾಹಿತಿ.
ದಿನಾಂಕ 10-03-2019 ರಂದು ಬೆಳಿಗ್ಗೆ 10.30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತಮ್ಮ  ಒಂದು ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿಯ ಅಣ್ಣನಾದ ಹಸನ ಅಲಿ ಈತನು  ದಿನಾಂಕ 08-03-2019 ರಂದು ರಾತ್ರಿ 10.00 ಗಂಟೆಗೆ ಸುಮಾರಿಗೆ ಈತನು ಊಟ ಮುಗಿಸಿಕೊಂಡು ಮನೆಯಿಂದ ಹೊರಗಡೆ ಹೋಗಿಬರುವದಾಗಿ ಹೇಳಿ ಹೋಗಿದ್ದು ರಾತ್ರಿಯಾದರೂ ವಾಪಸ್ ಮನೆಗೆ ಬರಲಿಲ್ಲ. ಆತನ ಮೊಬೈಲ್ ನಂ 8296907136 ನಂಬರಿಗೆ ಕಾಲ್ ಮಾಡಿದಾಗ ಸ್ವಚ್ ಆಫ್ ಆಗಿತ್ತು. ಎಲ್ಲೆ ಹೋಗಿರಬಹುದು ಬೆಳಿಗ್ಗೆ ಬರಬಹುದು ಎಂದುಕೊಂಡು ನಾವು ಮಲಗಿಕೊಂಡೆವು. ಬೆಳಿಗ್ಗೆಯಾದರೂ ಸಹ ಮನೆಗೆ ಬಂದಿರಲಿಲ್ಲ. ಹೀಗಾಗಿ ಮಾನವಿ ನಗರದಲ್ಲಿ ಸುತ್ತಮುತ್ತ ಹಳ್ಳಿಗಳಲ್ಲ ಹುಡಕಾಡಲಾಗಿ ಸಿಕ್ಕಿರುವದಿಲ್ಲ ಅಷ್ಟೆ ಅಲ್ಲದೇ ನಮ್ಮ ಸಂಬಂದಿಕರಿಗಳ ಊರುಗಳಿಗೂ ಸಹ ಫೋನ್ ಮಾಡಿ ನಮ್ಮಣ್ಣನ ಬಗ್ಗೆ ವಿಚಾರಿಸಲಾಗಿ ಅಲ್ಲಿಯೂ ಬಂದಿರುವದಿಲ್ಲವೆಂದು ತಿಳಿಸಿದರು. ನಮ್ಮಣ್ಣ ಇಲ್ಲಿಯವರೆಗೆ ಎಲ್ಲಿಗೆ ಹೋಗಿದ್ದಾನೆ ಯಾವ ಕಾರಣಕ್ಕೆ ಹೋಗಿದ್ದಾನೆಂದು ತಿಳಿದು ಬಂದಿರುವದಿಲ್ಲ. ಮತ್ತು ಸಿಕ್ಕಿರುವದಿಲ್ಲ ಆತನ ಸುಳಿವು ಸಿಗದ ಕಾರಣ  ಇಂದು ತಡವಾಗಿ ಠಾಣೆಗೆ ಬಂದು ಈ ನನ್ನ ದೂರನ್ನು ನೀಡಿರುತ್ತೇನೆ. ಕಾರಣ ನನ್ನ ಅಣ್ಣನನ್ನು  ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ  ಮೇಲಿಂದ ಮಾನವಿ ಠಾಣೆ ಗುನ್ನೆ ನಂ 62/2019 ಕಲಂ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.


ಹೆಸರು :-  ಹಸನ ಅಲಿ ತಂದೆ ಹೆಸರು :- ಹುಸೇನ ಬಾಷ ಹೆಂಡತಿಯ ಹೆಸರು : ಶಾಲಂಬಿ ವಯಸ್ಸು :-30 ವರ್ಷ, ಜಾತಿ :- ಮುಸ್ಲಿಂ  ವಿದ್ಯಾಭ್ಯಾಸ :- ಉರ್ದು ವಿದ್ಯಾಬ್ಯಾಸ ಮಾಡಿರುತ್ತಾನೆ  
ಮಾತನಾಡುವ ಭಾಷೆಗಳು : ಕನ್ನಡ,
ಹಿಂದಿ   ಎತ್ತರ :- ಅಂದಾಜು 5.  2 ಫೀಟ್ ಮೈಕಟ್ಟು :- ಸಾಧಾರಣ ಮೈಕಟ್ಟು  ಬಣ್ಣ :- ಕೆಂಪು  ಬಣ್ಣ  ಚಹರೆ  :-  ದುಂಡು  ಮುಖ, ಮುಖದಲ್ಲಿ 2 ವರೆ ಇಂಚಿನ ಉದ್ದದ ಗಡ್ಡ ಇರುತ್ತದೆ.