Thought for the day

One of the toughest things in life is to make things simple:

16 Apr 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï ¥ÀæPÀgÀtzÀ ªÀiÁ»w:-

               ಮೃತನ ತಂದೆಯಾದ ಶ್ರೀ ಹನುಮಂತರಾಯ ತಂದೆ ಭೀಮಣ್ಣ 60 ವರ್ಷ ಜಾತಿ ಕುರುಬುರು ಉ: ವ್ಯವಸಾಯ ಸಾ: ಸೀಕಲ್ ತಾ: ಮಾನವಿ FvÀ£ÀÄ ಲಿಖಿತವಾದ ದೂರನ್ನು  ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ,   ''  ತನ್ನ ಮಗನಾದ ಕ್ರಿಷ್ಣಕುಮಾರ ತಂದೆ ಹನುಮಂತರಾಯ ವಯಾ 22 ವರ್ಷ ಜಾತಿ ಕುರುಬುರು ಉ: ವ್ಯವಸಾಯ ಸಾ: ಸೀಕಲ್ ತಾ:ಮಾನವಿ.ಈತನಿಗೆ ಈಗ್ಗೆ 4-5 ವರ್ಷಗಳಿಂದ ಹೊಟ್ಟೆ ನೋವು ಬರುತಿದ್ದು ಅಲ್ಲಲ್ಲಿ ಸಾಕಷ್ಟು ಕಡೆ ಇಲಾಜು ಮಾಡಿಸಿದರು  ಕಡಿಮೆಯಾಗಿರಲಿಲ್ಲಾ, ಆಗಾಗ್ಗೆ ಹೊಟ್ಟೆ ನೋವು ಬರುತಿದ್ದು, ಹೊಟ್ಟೆ ನೋವು ಬಂದಾಗಲೆಲ್ಲಾ ತನಗೆ ಬಹಳ  ಸಂಕಟವಾಗುತಿದ್ದು, ಏನಾದರು ಕುಡಿದು ಸಾಯುತ್ತೇನೆಂದು ಅನ್ನುತಿದ್ದನು, ಆತನಿಗೆ ತಾವು ಮನೆಯವರು ಧೈರ್ಯ ಹೇಳುತ್ತಾ ಬಂದಿದ್ದು ಅದರಂತೆ ದಿನಾಂಕ 15-4-15 ರಂದು ಹತ್ತಿ ಹೊಲಕ್ಕೆ ಕೆಲಸಕ್ಕೆ ಹೋದಾಗ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಸಂಜೆ 5-00 ಗಂಟೆ ಸುಮಾರಿಗೆ ಹೊಟ್ಟೆ ನೋವಿನ ಭಾಧೆ ತಾಳಲಾರದೇ ಹೊಲದಲ್ಲಿ ಇದ್ದ ಕ್ರಿಮಿನಾಶಕ ಔಷದಿಯನ್ನು ಸೇವನೆ ಮಾಡಿದ್ದು, ನಂತರ ಆತನಿಗೆ ಇಲಾಜು ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿನ ರೀಮ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಗುಣವಾಗದೇ ರಾತ್ರಿ 7-00 ಗಂಟೆಗೆ ಮೃತಪಟ್ಟಿದ್ದು ತನ್ನ ಮಗನ ಮರಣದಲ್ಲಿ ಯಾವದೇ ಸಂಶಯ ಇರುವದಿಲ್ಲಾ ಅಂತಾ ಮುಂತಾಗಿ ಇದ್ದ ಲಿಖಿತ ದೂರಿನ   ಸಾರಾಂಶದ ಮೇಲಿಂದ   ಮಾನವಿ ಠಾಣೆ ಯು.ಡಿ.ಆರ್ ನಂ.10/15 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

ªÀÄ»¼ÉAiÀÄgÀ zËdð£Àå ¥ÀæPÀgÀtzÀ ªÀiÁ»w:-


DgÉÆævÀgÁzÀ 1) ZÉÃvÀ£ÀPÀĪÀiÁgÀ vÀAzÉ ¤Ã®¥Àà  2) «£ÀAiÀiï vÀAzÉ ¤Ã®¥Àà  3)  ¸ÉÆä¨Á¬Ä UÀAqÀ ¤Ã®¥Àà  4)  ªÀÄÄvÀÄÛgÁd @ ªÀÄÄvÀÄÛ vÀAzÉ ¤Ã®¥Àà ¸Á: J®ègÀÆ £ÀªÀ° vÁ: UÀAUÁªÀw EªÀgÀÄUÀ¼ÀÄ ¦AiÀiÁð¢üzÁgÀ¼À ªÉÄÃ¯É «£Á: PÁgÀt C£ÀĪÀiÁ£À ¥ÀqÀÄvÁÛ   ºÉÆqɧqÉ ªÀiÁr ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ PÉÆnÖzÀÝjAzÀ ¨É¸ÀvÀÄÛ FUÉÎ MAzÀÄ wAUÀ¼À »AzÉ vÀ£Àß vÀªÀgÀÆgÁzÀ ©üêÀÄgÁd PÁåA¦£À vÀ£Àß vÀAzÉ vÁ¬ÄUÀ¼À ºÀwÛgÀ §AzÀÄ ªÁ¸ÀªÁVgÀÄvÁÛ EzÁÝUÀ, ¢£ÁAPÀ: 16-04-2015 gÀAzÀÄ ¨É½UÉÎ 09-00 UÀAmÉ ¸ÀĪÀiÁgÀÄ ªÉÄîÌAqÀ DgÉÆævÀgÀÄ ©üêÀÄgÁd PÁåA¦UÉ vÀ£Àß vÀªÀgÀÄ ªÀÄ£ÉUÉ §AzÀÄ K£À¯Éà §zÁä¸ï gÀAqÉ ¤Ã£ÀÄ ¤£Àß vÀªÀgÀÄ ªÀÄ£ÉUÉ §AzÀÄ PÀĽvÀgÉ £ÀªÀÄä ªÀÄ£ÉAiÀÄ°è §zÀPÀÄ ªÀiÁqÀĪÀgÀÄ AiÀiÁgÀÄ E°è AiÀiÁgÀ£ÀÄß £ÉÆÃqÀ®Ä §AzÀÄ ¸ÉÃj¢ÝAiÀįÉà ¸ÀÆ¼É CAvÁ CªÁZÀå ±À§ÝUÀ½AzÀ ¨ÉÊzÀÄ ªÀiÁ£À¹PÀ zÉÊ»PÀ QgÀÄPÀļÀ PÉÆlÄÖ, PÉʬÄAzÀ ºÉÆqÉzÀÄ PÁ°¤AzÀ MzÀÄÝ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ EzÀÝ ¦AiÀiÁð¢ü ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 94/2015 PÀ®A. 498(J) 323 504 506 , gÉ/« 34 L¦¹ CrAiÀÄ°è ¥ÀæPÀgÀt zÁPÀ®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.