Thought for the day

One of the toughest things in life is to make things simple:

1 Feb 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 ªÀÄ»¼ÉAiÀÄ ªÉÄð£À zËdð£Àå ¥ÀæPÀgÀtzÀ ªÀiÁ»w:-
                      ಫಿರ್ಯಾದಿ ²æêÀÄw §¸ÀìªÀÄä UÀAqÀ ªÀiË® ªÀAiÀÄ 38 ªÀµÀð eÁ : £ÁAiÀÄPÀ G : PÀÆ° PÉ®¸À ¸Á: ªÀÄ°è£ÀªÀÄqÀUÀÄ UÁæªÀÄ vÁ : ªÀiÁ£À«.    FPÉಯು ಆರೋಪಿ ಮೌಲಾ ಈತನನ್ನು ಮದುವೆಯಾಗಿ 20 ವರ್ಷ ಆಗಿದ್ದು, ಫಿರ್ಯಾದಿಗೆ 1) ಮಂಜುಳಾ 16 ವರ್ಷ, 2) ಗೀತಾ 10 ವರ್ಷ, 3) ತಿಮ್ಮರೆಡ್ಡಿ 6 ವರ್ಷ ಈ ರೀತಿಯಾಗಿ ಮೂರು ಜನ ಮಕ್ಕಳಿದ್ದು, ಮದುವೆಯಾಗಿ 05 ವರ್ಷ ಗಂಡ ಹೆಂಡತಿ ಚೆನ್ನಾಗಿದ್ದು, ನಂತರ ತನ್ನ ಗಂಡ ಕುಡಿಯುವ ಚಟದವನಾಗಿದ್ದು, ದಿನಾಲು ಕುಡಿದು ತಾನು ದುಡಿದ ಹಣವೆಲ್ಲ ತಾನೇ ಇಟ್ಟುಕೊಳ್ಳುತ್ತಿದ್ದು, ಸಂಸಾರಕ್ಕೆ ಹಣ ಕೇಳಿದರೆ ಎಲ್ಲಿವೆ ರೊಕ್ಕ ಅಂತಾ ಹೊಡೆಯಲು ಬರುತ್ತಿದ್ದು, ಮತ್ತು ತನಗೆ ಊಟಕ್ಕೆ ಬಡಿಸುವಾಗ ಅನ್ನ ಸರಿ ಮಾಡಿಲ್ಲಾ ಬೇಳೆ ಸರಿ ಮಾಡಿಲ್ಲಾ ಅಂತಾ ಊಟದ ತಾಟನ್ನು ಒಗೆಯುತ್ತಿದ್ದನು. ಈಗೆಲ್ಲಾ ಮಾಡುತ್ತಿದ್ದರಿಂದ ನನಗೆ ಬೇಜಾರಾಗಿ ನನ್ನ ತಮ್ಮ ಮತ್ತು ಅಕ್ಕ ಇವರು ನನ್ನ ಗಂಡನಿಗೆ ಬುದ್ದಿವಾದ ಹೇಳಿದರು ಕುಡಿಯುವುದನ್ನು ಬಿಟ್ಟಿರಲಿಲ್ಲ.  ದಿನಾಂಕ           28-01-14 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನನ್ನ ಗಂಡನು ಕಂಠಪೂರ್ತಿ ಕುಡಿದು ಬಂದಿದ್ದು, ನಾನು ಆತನಿಗೆ ಯಾಕೇ ಇಷ್ಟು ಕುಡಿದು ಮಕ್ಕಳು ದೊಡ್ಡವರಾಗಿದ್ದಾರೆ ನಿನಗೆ ಯಾವಾಗ ಬುದ್ದಿ ಬರುತ್ತದೆ ಅಂತಾ ಅಂದಾಗ ಅದೆಲ್ಲಾ ನಿನಗೇಕೆಲೇ ಸೂಳೆ ಅಂತಾ ಅವಾಚ್ಯವಾಗಿ ಬೈದಿದ್ದು, ನಾನು ಹಾಗೆಲ್ಲಾ ಅವಾಚ್ಯವಾಗಿ ಸೂಳೆ ಪಾಳೆ ಅನ್ನಬೇಡ ಸರಿಯಾಗಿ ಮಾತಾಡು ಅಂತಾ ಅಂದಾಗ ನನ್ನ ತಲೆ ಕೂದಲು ಹಿಡಿದು ಜಗ್ಗಾಡಿ ಕೈಗಳಿಂದ ಮೈಯಲ್ಲಾ ಬಡಿದು ನುಗ್ಗು ಮಾಡಿದನು.  ನಾನು ಈಗೆಲ್ಲಾ ಸರಿಯಾಗುವುದಿಲ್ಲ ಅಂತಾ ಬೇಜಾರ ಮಾಡಿಕೊಂಡು ಮನೆಯಲ್ಲಿದ್ದ ಬೆಳೆಗೆ ಹೊಡೆಯುವ ಔಷಧವನ್ನು ಮನೆಯಲ್ಲಿ ಕುಡಿದೆನು. ಆಗ ಮನೆಯ ಪಕ್ಕದವರಾದ ಯಂಕಪ್ಪ ಅಗಸರ ಹಾಗೂ ಉದ್ಬಳ ಅಮರಮ್ಮ ಇವರು ಒಂದು ವಾಹನದಲ್ಲಿ ನನಗೆ ಇಲಾಜಿಗಾಗಿ ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಅಲ್ಲಿಂದ ಹೆಚ್ಚಿನ ಇಲಾಜಿಗಾಗಿ ರಾಯಚೂರು ಆಸ್ಪತ್ರೆಯಲ್ಲಿ ಸೇರಿಕೆ ಆಗಿರುತ್ತೇನೆ.  ವಿನಾ:ಕಾರಣ ನನಗೆ ನನ್ನ ಗಂಡ ಮೌಲಾ ಈತನು ಮದುವೆ ಅದಾಗಿನಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆಬಡೆ ಮಾಡಿದ್ದು, ಆತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 11-30 ಗಂಟೆಗೆ ಬಂದು ಸದರಿ ಹೇಳಿಕೆ ಫಿರ್ಯಾದಿಯ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 37/2014 ಕಲಂ 498(ಎ), 504, 323 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
ದಿನಾಂಕ 31-01-2014 ರಂದು ಫಿರ್ಯಾದಿ £ÁUÀ¥Àà vÀAzÉ gÁªÀÄ¥Àà ªÀAiÀÄ 21 ªÀµÀð eÁ : ºÀjd£À G: MPÀÌ®ÄvÀ£À ¸Á : UÉÆãÀªÁgÀ vÁ: ¹AzsÀ£ÀÆgÀÄ FvÀ£ÀÄ ತನ್ನ ಅಣ್ಣನ ಮದುವೆ ಇದ್ದ ಕಾರಣ ಲಗ್ನ ಪತ್ರಿಕೆ ಹಂಚುವ ಕುರಿತು ತಾನು, ತನ್ನ ಮಾವನಾದ ಮಹಾದೇವ ಹಾಗೂ ಚಿಕ್ಕಪ್ಪನಾದ ರಾಮಪ್ಪ ಮೂವರು ಕೂಡಿ ಸಿಂಧನೂರುದಿಂದ ಮಾನವಿಗೆ ಬಂದು ಮಾನವಿಯಿಂದ ರಾಯಚೂರುಗೆ ಹೋಗುವ ಕುರಿತು ಕೆ.ಎಸ್ಆರ್.ಟಿ.ಸಿ. ಬಸ್ ನಂ. ಕೆಎ-36 ಎಫ್-921 ನೇದ್ದರಲ್ಲಿ ಕುಳಿತುಕೊಂಡು ಹೊರಟಾಗ ಬಸ್ಸಿನ ಚಾಲಕ £ÁzÀ GªÉÄñÀgÉrØ vÀAzÉ ºÉêÀÄgÉrØ PÉ.J¸ï.Dgï.n.¹. §¸ï £ÀA. PÉJ-36 J¥sï-921 £ÉÃzÀÝgÀ ZÁ®PÀ ¸Á : EAUÀ¼ÀºÀ½î f: zsÁgÀªÁqÀ. ಈತನು ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ಜೋರಾಗಿ ನಡೆಸಿಕೊಂಡು ಕಪಗಲ್ ಕ್ರಾಸಿನ ರಸ್ತೆ ತಿರುವಿನಲ್ಲಿ ಮದ್ಯಾಹ್ನ 3-45 ಗಂಟೆಗೆ ಎದುರಾಗಿ ಇನ್ನೊಂದು ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ. ಕೆಎ-36 ಎಫ್-1018 ನೇದ್ದರ ಚಾಲಕ£ÁzÀ ±À©âÃgï vÀAzÉ ªÀÄÈvÀÄeÁ¸Á§ PÉ.J¸ï.Dgï.n.¹. §¸ï £ÀA. PÉJ-36 J¥sï-1018 £ÉÃzÀÝgÀ ZÁ®PÀ ¸Á : ¸ÀAPÀ£Á¼À f: ©eÁ¥ÀÆgÀÄ. FvÀ£ÀÄ  ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ತಿರುವಿನಲ್ಲಿ ಬಸ್ಸುಗಳನ್ನು ತಿರಿಗಿಸಿಕೊಂಡಾಗ ಎದುರಾಗಿ ಬರುತ್ತಿದ್ದ ಬಸ್ಸ ಚಾಲಕ ಫಿರ್ಯಾದಿ ಕುಳಿತ ಬಸ್ಸಿನ ಬಲಬಾಜು ಕೊನೆ ಭಾಗದ ಕಿಟಕಿಯ ಹತ್ತಿರ ಜೋರಾಗಿ ಟಕ್ಕರ್ ಮಾಡಿದನು ಇದರಿಂದ ಫಿರ್ಯಾದಿಗೆ ತಾನು ಕುಳಿತ ಕಿಟಕಿಯ ಗ್ಲಾಸ ಒಡೆದು ಹಣೆಯ ಮೇಲೆ ಮೂಗಿನ ಮೇಲೆ ಜೋರಾಗಿ ಬಂದು ಚುಚ್ಚಿ ರಕ್ತಗಾಯವಾಗಿದ್ದು ಇರುತ್ತದೆಕಾರಣ ಎರಡು ಬಸ್ಸಿನ ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 38/14 ಕಲಂ 279,337 ಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
                  ªÀÄÈvÀ C±ÉÆÃPÀ §® vÀAzÉ C²é¤ §® ªÀAiÀiÁ;65 eÁ; £ÁªÀıÀÆzÀæ G;¸ÉAnæAUï PÉ®¸À ¸Á;©¸Àé£ÁxÀ¥ÀÄgÀ ¥ÉƸïÖ,, vÁ;,,ºÁmï §»gÀ UÁa f¯Áè; £À¢AiÀiÁ gÁdå ¥À²ÑªÀÄ §AUÀ¼À ºÁ/ªÀ §qÀUÀAr vÁ;©¼ÀV FvÀ£ÀÄ  ªÀÄvÀÄÛ ¦üAiÀiÁð¢ ZÉ£ÀߥÀà vÀAzÉ ©üêÀiÁf eÁzÀªï ªÀAiÀiÁ;32 eÁ:ªÀÄgÁoÀ G;¸ÉAnæAUï PÉ®¸À ¸Á;¹zÉÝñÀégÀ £ÀUÀgÀ ©¼ÀV vÁ; ©¼ÀV f; ¨ÁUÀ®PÉÆmÉ   FvÀ£ÀÄ ©¼ÀV vÁ®ÆQ£À ¨ÁqÀUÀAr UÁæªÀÄzÀ°è EAlgÀ£ÁåµÀ£À¯ï ¨Á¥ÀÆf ¸ÀÆ̯ï PÀlÖqÀ PÁªÀÄUÁj £ÀqÉ¢zÀÄÝ, ¸ÉAnæAUï PÉ®¸À ªÀiÁrPÉÆAqÀÄ ªÁ¸À«gÀÄvÁÛgÉ. ¢£ÁAPÀ;30-1-2014 gÀAzÀÄ UÀAmÉUÉ ªÀÄÈvÀ DgÉÆævÀ£ÀÄ Cgï,ºÉZï,PÁA¥ï 3 gÀ°è vÀ£Àß ¸ÀA§A¢üPÀjzÀÄÝ CªÀgÀ£ÀÄß ¸ÉAnæAUï PÉ®¸ÀPÉÌ PÀgÉzÀÄPÉÆAqÀÄ §gÀ®Ä ¦üAiÀiÁð¢AiÀÄ£ÀÄß PÀgÉzÀÄPÉÆAqÀÄ DvÀ£À ¹,r r®Pïì £ÉÆÃAzÁt ªÉÆÃmÁgï ¸ÉÊPÀ¯ï £ÀÄß vÉUÉzÀÄPÉÆAqÀÄ vÁªÀgÀUÉÃgÀ -¹AzsÀ£ÀÆgÀÄ gÀ¸ÉÛAiÀÄ ªÉÄÃ¯É GªÀÄ®Æn UÁæªÀÄzÀ zÁnzÀ £ÀAvÀgÀ ¤£Éß gÁwæ 8-30 UÀAmÉAiÀÄ ¸ÀĪÀiÁgÀÄ ªÀÄÈvÀ DgÉÆæ ªÉÆÃmÁgï ¸ÉÊPÀ¯ï £ÀÄß Cw ªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ªÉÆÃlgï ¸ÉÊPÀ¯ï ªÉÄð£À ¤AiÀÄAvÀæt vÀ¦à ¹Ìqï DV, ªÉÆÃlgï ¸ÉÊPÀ¯ï ¸ÀªÉÄÃvÀ PɼÀUÉ ©¢ÝzÀÄÝ EgÀÄvÀÛzÉ. PɼÀUÉ ©zÀÝ ¥ÀjuÁªÀÄ¢AzÀ ¦üAiÀiÁð¢zÁgÀ¤UÉ JzÉUÉ M¼À¥ÉlÄÖ, JqÀUÀqÉ PÉÊUÉ ªÀÄvÀÄÛ §® §ÄdPÉÌ ¸Àé®à vÉÀgÀavÀ ¸ÁzÁ ¸ÀégÀÆ¥ÀzÀ UÁAiÀÄUÀ¼ÁVzÀÄÝ, ªÀÄÈvÀ¤UÉ vÀ¯ÉAiÀÄ »AzÉ §®ªÁzÀ ¥ÉlÄÖ ©zÀÄÝ, gÀPÀÛUÁAiÀĪÁV §® Q«AiÀÄ°è gÀPÀÛ ¸ÉÆÃjzÀÄÝ, §®UÁ®Ä ºÉ§âgÀ½UÉ vÀgÀazÀ UÁAiÀĪÁVzÀÄÝ EgÀÄvÀÛzÉ.DvÀ£À£ÀÄß aQvÉì PÀÄjvÀÄ ¦üAiÀiÁð¢zÁgÀ£ÀÄ 108 C§Ä¯É£ïì ¸ÀܼÀPÉÌ PÀgɬĹ CzÀgÀ°è ºÁQPÉÆAqÀÄ vÁªÀgÀUÉÃgÀ D¸ÀàvÉæUÉ ¸ÉÃjPÉ ªÀiÁrzÀÄÝ C°èAzÀ ºÉaÑ£À aQvÉì PÀÄjvÀÄ PÀĶÖV ¸ÀgÀPÁj D¸ÀàvÉæUÉ ¸ÉÃjPÉ ªÀiÁrzÀÄÝ, aQvÉìUÉ ¸ÀàA¢¸ÀzÉà EAzÀÄ ¨É¼ÀV£À 2-00 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ vÀÄ«ðºÁ¼À oÁuÉ UÀÄ£Éß £ÀA: 29/2014 PÀ®A 279. 337. 304 (J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
ªÀÄgÀuÁAwPÀ ºÀ¯Éè ¥ÀæPÀgÀtzÀ ªÀÄ»w:-
                ದಿ:31-01-2014 ರಂದು ಬೆಳಿಗ್ಗೆ 10-00  ಗಂಟೆಯ ಸುಮಾರು ಪಿರ್ಯಾದಿ ಶ್ರೀ  ದೇವರಾಜಸ್ವಾಮಿ ತಂದೆ ಕರಿಬಸಯ್ಯಸ್ವಾಮಿ ಹೀರೆಮಠ ವಯಾ 34 ವರ್ಷ ಜಾತಿ:ಜಂಗಮ :ಗುತ್ತೆದಾರ ಕೆಲಸ ಸಾ: ಸಿರವಾರ  FvÀನು ಕಬ್ಬಿಣದ ಮೊಳೆಯನ್ನು ತರಲಿಕ್ಕೆ ಆರೋಪಿತ£ÁzÀ ] ಜೆ ಮಲ್ಲಿಕಾರ್ಜುನ ತಂದೆ ಜೆ. ರಾಮಲಿಂಗಪ್ಪ ಜಾತಿ;ಜಾಡರ್ ಸಾ: ಸಿರವಾರ  FvÀ£À ಅಂಗಡಿಗೆ ಹೋಗಿದ್ದು ಅಲ್ಲಿ ಆರೋಪಿತನು ಫಿರ್ಯಾದಿದಾರನಿಗೆ ಫೋನ್ ಕೊಡು ಗಂಗಾಧರಸ್ವಾಮಿಗೆ ನಾನು ಫೋನ್ ಮಾಡಿದರೆ ರಿಸೀವ್ ಮಾಡುತ್ತಿಲ್ಲ ನಿನ್ನ ಫೋನ್ ಆದರೂ ರಿಸೀವ್ ಮಾಡುತ್ತಾನೆ ಫೋನ್ ಹಚ್ಚಿಕೊಡು ಅಂತಾ ಕೇಳಿದಾಗ ಫಿರ್ಯಾದಿದಾರನು ಫೋನ್ ಹಚ್ಚಿ ಕೊಟ್ಟಾಗ ಫೋನಿನಲ್ಲಿ ಅವಾಚ್ಯ ಶಬ್ದಗಳನ್ನು ಬೈದಾಡುವ ವಿಷಯದ ಬಗ್ಗೆ ಕೇಳಿದ್ದಕ್ಕೆ ಆರೋಪಿತನು ಸಿಟ್ಟಿಗೆ ಬಂದು ಲೇ ಲಂಗಾ ಸೂಳೆ ಮಗನೇ ಅಂತಾ ಬೈದು ಕಳಗೆ ಫೋನ್ ಬಿಸಾಕಿ ಮಗನೇ ನಿನ್ನ ಸೊಕ್ಕು ಬಹಳ ಆಗಿದೆ ಅಂತಾ ಅಂದವನೇ ಕೊಲೆ ಮಾಡುವ ಉದ್ದೇಶ ಇಟ್ಟುಕೊಂಡು ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿ ಅದೇ ರಾಡಿನಿಂದ  ಪಕ್ಕಡಿಗೆ ಹೊಡೆದು ಭಾರಿ ಒಳಗಾಯಗೊಳಿಸಿ   ಜೀವ ಬೆದರಿಕೆ ಹಾಕಿ ಹೊಡೆಬಡೆ ಮಾಡಿದ್ದು ಇರುತ್ತದೆ ಅಂತಾ  ಕೊಟ್ಟ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿಂದ.    ಸಿರವಾರ ಪೊಲೀಸ್ ಠಾಣೆ ,UÀÄ£Éß £ÀA: 25/2014 ಕಲಂ: 323,324,504 .506.307  .ಪಿ.ಸಿ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
     ಫಿರ್ಯಾದಿ ಆರ್.ರಾಜಶೇಖರ್ ತಂದೆ ರಾಜಶೇಖರ್ ,ವಯ:56, : ಒಕ್ಕಲುತನ , ಸಾ:ರಾಗಲಪರ್ವಿ , ತಾ: ಸಿಂಧನೂರು  FvÀ£ÀÄ  ಆರೋಪಿತgÁzÀ  )ಬಿ.ಬಸವರಾಜ ತಂದೆ ಬಲವಂತರಾಯ,54,ಒಕ್ಕಲುತನ &    ವ್ಯಾಪಾರ ,ಸಾ:ಮಲ್ಲಟ, ತಾ: ಮಾನವಿ2)ಬಿ.ಪುನೀತ್ ತಂದೆ ಶ್ಯಾಮಸುಂದರ,24,ಒಕ್ಕಲುತನ & ವ್ಯಾಪಾರ  ಸಾ:ಮಲ್ಲಟ , ತಾ:ಮಾನವಿ EªÀgÀ ಹತ್ತಿರ 2008 ರಲ್ಲಿ 2,00,000/- ರೂ ಸಾಲ ಪಡೆದುಕೊಂಡು ಆರೋಪಿತರಿಗೆ ಪ್ರತಿಯಾಗಿ 2 ಪ್ರಾಮಿಸರಿ ನೋಟ್ , ಕೆನರಾ ಬ್ಯಾಂಕಿನ ಒಂದು ಚೆಕ್ , ರಾಗಲಪರ್ವಿ ಗ್ರಾಮದ ವಾಸದ ಮನೆ ಮೇಲೆ ನೊಂದಾಯಿತ ಖರೀದಿ ಕರಾರುಪತ್ರ ಬರೆಸಿಕೊಟ್ಟಿದ್ದು , ಆರೋಪಿತರು ಚೆಕ್ ನ್ನು ಗಂಗಾವತಿಯಲ್ಲಿ ಸಹಕಾರಿ ಬ್ಯಾಂಕಿನಲ್ಲಿ ಕಲೆಕ್ಷನಗಾಗಿ ಸಲ್ಲಿಸಿ ನಂತರ ಚೆಕ್ ಬೌನ್ಸ್ ಆದ ಬಗ್ಗೆ ದಾವೆ ಸಂ.830/09 ನೇದ್ದನ್ನು ಹೂಡಿದ್ದು, ನಂತರ ಆರೋಪಿತರಿಗೆ ಹಿರಿಯ ಸಮಕ್ಷಮ ಮಾತಾನಾಡಿ 2,30,000/- ಕೊಟ್ಟಾಗ ಆರೋಪಿತರು ಪ್ರಾಮಿಸರಿ ನೋಟಗಳು , ಚೆಕ್ ವಾಪಸ್ ಕೊಟ್ಟು , ಖರೀದಿ ಕರಾರು ಪತ್ರ ರದ್ದು ಪಡಿಸುವದಾಗಿ ಹೇಳಿ ರದ್ದು ಪಡಿಸದೇ ನಂಬಿಕೆದ್ರೋಹ ಮಾಡಿ  ಖರೀದಿ ಪತ್ರ ಬರೆದುಕೊಡಲು ನ್ಯಾಯಾಲಯದಲ್ಲಿ ದಾವೆ ಸಂ.391/11 ನೇದ್ದನ್ನೂ ಹೂಡಿ ಮೋಸ ಮಾಡಿದ್ದನ್ನು ದಿನಾಂಕ: 12-11-2013 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಸಿಂಧನೂರು ನಗರದ ಹೊಸ ಬಸ್ಟ್ಯಾಂಡ್ ಹತ್ತಿರ ಆರೋಪಿತರಿಗೆ ಕೇಳಿದಾಗ ಆರೋಪಿತರು ಅಂಗಿ ಹಿಡಿದು ಕಪಾಳಕ್ಕೆ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಖಾಸಗಿ ದೂರು ಸಂ.496/2013 ನೇದ್ದರ ಸಾರಾಂಶದ ಮೇಲಿಂದಾ ¢£ÁAPÀ: 31.01.2014 gÀAzÀÄ  ಸಿಂಧನೂರು ನಗರ ಪೊಲೀಸ್ ಠಾಣೆಗುನ್ನೆ ನಂ.41/2014 , ಕಲಂ . 323 , 406 , 408 , 420 , 506 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ .

AiÀÄÄ.r.Dgï. ¥ÀæPÀgÀtzÀ ªÀiÁ»w:-
           ಪಿರ್ಯಾಧಿ AiÀÄAPÀ¥Àà vÀAzÉ PÀAoÉ¥Àà 38 ªÀµÀð £ÁAiÀÄPÀ MPÀÌ®ÄvÀ£À ¸Á: vÀ¯ÉPÀlÄÖ UÁæªÀÄ gÀªÀgÀÄ ತಮ್ಮ ಮೃತ PÀ£ÀPÀ¥Àà vÀAzÉ PÀAoÉ¥Àà 28 ªÀµÀð £ÁAiÀÄPÀ ಕೂಲಿಕೆಲಸ ¸Á: vÀ¯ÉPÀlÄÖ UÁæªÀÄ  FvÀ¤UÉ ದಿನಾಲು ಸರಾಯಿ ಕುಡಿಯುವ ಚಟ್ಟವಿದ್ದು, ತಲೆಕಟ್ಟು ಕ್ರಾಸನ ಹೊಲದಲ್ಲಿ  ಒಂದು ತಟ್ಟಿನ ಶೆಡ್ಡಿನಲ್ಲಿ ವಾಸವಾಗಿರುತ್ತಾನೆದಿನಾಂಕ.31/01/2014 ರಂದು ರಾತ್ರಿ 8.00 ಗಂಟೆ ಸುಮಾರಿಗೆ, ಶೆಡ್ಡಿನಲ್ಲಿ ಇರುವುದನ್ನು ಫಿರ್ಯಾದಿ ನೋಡಿದ್ದನ್ನು, ಯಾವಗಲು ಕುಡಿಯುವಂತೆ ನಿನ್ನೆ ಸಹ ವಿಪರಿತವಾಗಿ ಕುಡಿದಿದ್ದನು.ಕುಡಿದು ಅದೆ ತಟ್ಟಿನ ಶೆಡ್ಡನಲ್ಲಿ ಮಲಗಿದ್ದನು. ¢£ÁAPÀ: 01.02.2014 gÀAzÀÄ  ಪಿರ್ಯಾಧಿಯ ತಮ್ಮ ಕನಕಪ್ಪ ಮೃತಪಟ್ಟಿರುತ್ತಾನೆ, ಅಂತಾ ನಿಂಗಪ್ಪ ತಿಳಿಸಿದ ಮೇಲೆ ಪಿರ್ಯಧಿ ಹೋಗಿ ನೋಡಲಾಗಿ ಮೃತಪಟ್ಟಿದ್ದು ನಿಜವಿರುತ್ತದೆ.  ಮೃತ ವಿಪರಿತವಾಗಿ ಕುಡಿದು ಶೆಡ್ಡಿನಲ್ಲಿ ಮಲಗಿಕೊಂಡಿದ್ದು ಅಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಹೇಳಿಕೆ ಫಿರ್ಯಾಧಿಯ ಮೇಲಿಂದ ªÀÄÄzÀUÀ¯ï AiÀÄÄ.r.Dgï. £ÀA: 02/2014 PÀ®A.174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ಇರುತ್ತದೆ.  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.02.2014 gÀAzÀÄ  61 ¥ÀæÀææPÀgÀtUÀ¼À£ÀÄß ¥ÀvÉÛ ªÀiÁr  6500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.