Thought for the day

One of the toughest things in life is to make things simple:

12 Jan 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA©ü ¥ÀæPÀgÀtzÀ ªÀiÁ»w:-
              ದಿನಾಂಕ:-11.01.2015 ರಂದು ತನ್ನದು ಮತ್ತು ಮೌನೇಶ ಬಸ್ ಕಂಡಕ್ಟರ್ ಇಬ್ಬರದು ಸಿಟಿ ಬಸ್ ನಂ. ಕೆ.ಎ.36ಎಫ್1196 ಮಾರ್ಗ 219 ವಾಸವಿನಗರದಿಂದ ರೇಲ್ವೇ ನಿಲ್ದಾಣದ ಬಸ್ಸಿಗೆ ಕರ್ತವ್ಯಕ್ಕೆ ನೇಮಕ ಮಾಡಿದ್ದು ರಾತ್ರಿ 11.00 ಗಂಟೆಗೆ ವಾಸವಿ ನಗರದಿಂದ ರೇಲ್ವೇ ನಿಲ್ದಾಣಕ್ಕೆ ಹೊರಟಿದ್ದು ಬಿ.ಆರ್.ಬಿ. ಸರ್ಕಲ್ ಸ್ಟಾಪಿನಲ್ಲಿ 5 ಜನ ಪ್ರಯಾಣಿಕರು ಅಂದಾಜು 25 ರಿಂದ 28 ವರ್ಷ ವಯಸ್ಸಿನವರು ಇದ್ದು ಇವರು ಬಸ್ ಹತ್ತಿದ್ದು ತಾನು ಬಾಗಿಲು ಬಂದ್ ಮಾಡಿದ್ದಕ್ಕೆ ಸದರಿಯವರು ಬಾಗಿಲು ಏಕೆ ಬಂದ್ ಮಾಡಿದ್ದು ತಕರಾರು ಮಾಡುತ್ತ ಬಂದಿದ್ದು ಬಸ್ ನಿಲ್ದಾಣದ ಹತ್ತಿರ ಬಸ್ಸನ್ನು ನಿಲ್ಲಿಸಿದಾಗ ಸದರಿ 5 ಜನರ ಪೈಕಿ ಒಬ್ಬನು ಬಸ್ಸಿನ ಬೀಗವನ್ನು ಕಿತ್ತುಕೊಳ್ಳಲು ಬಂದಿದ್ದು ಅವರೆಲ್ಲರು ಸೇರಿ ತನಗೆ ಅವಾಚ್ಯವಾಗಿ ಬೈದು ಬಸ್ಸಿನಿಂದ ಕೆಳಗೆ ಎಳೆದುಕೊಂಡು ಬಂದಿದ್ದು ಅದೇ ವೇಳೆಗೆ ಅವರಿಗೆ ಸಂಬಂಧಿಸಿದ ಮೂರು ಜನರು 2 ಮೋಟಾರ್ ಸೈಕಲ್ ವಾಹನಗಳ ಮೇಲೆ ಬಂದು ಅವರು ಸಹ ತನಗೆ ಅವಾಚ್ಯವಾಗಿ ಬೈದಿದ್ದು ತನ್ನ ಮೈಮೇಲಿನ ಸಮವಸ್ತ್ರದ ಅಂಗಿಯನ್ನು ಹರಿದು ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಇರುತ್ತದೆ. ತಾನು ಒಂದು ಸೈಕಲ್ ಮೋಟಾರ್ ನೋಡಿದ್ದು ಅದರ ನಂಬರ್ ಕೆ.ಎ.36ಎಕ್ಸ್8194 ಪಲ್ಸರ್ ಕಪ್ಪು ಬಣ್ಣದ್ದು ಇರುತ್ತದೆ. ತನ್ನ ಮೇಲೆ ಹಲ್ಲೆ ಮಾಡಿದ 8 ಜನರಿಗೆ ನೋಡಿದರೆ ಗುರುತಿಸುವುದಾಗಿ ಸದರಿ ಘಟನೆ ನಡೆದಾಗ ರಾತ್ರಿ 11.30 ಗಂಟೆ ಆಗಿದ್ದು ತನ್ನ ಜೊತೆಗಿದ್ದ ಬಸ್ಸಿನ ಕಂಡಕ್ಟರ್ ಮೌನೇಶ ಈತನು ಸದರಿ ಘಟನೆಯನ್ನು ನೋಡಿ ಬಿಡಿಸಿಕೊಂಡಿದ್ದು, ಈ ಘಟನೆಯ ಬಗ್ಗೆ ಬಸ್ ನಿಲ್ದಾಣದಲ್ಲಿದ್ದ ಸಂಚಾರಿ ನಿಯಂತ್ರಕರಿಗೆ ಮತ್ತು ತಮ್ಮ ಡಿ.ಸಿ. ಸಾಹೇಬರಿಗೆ ತಿಳಿಸಿ ಠಾಣೆಗೆ ಬಂದು ¸ÀÄzsÁPÀgÀ vÀAzÉ wªÀÄätÚ ªÀAiÀÄ: 30 ªÀµÀð, eÁw: PÀ¨ÉâÃgï, G J£ï.E.PÉ.J¸ï.Dgï.n.¹. §¸ï ZÁ®PÀ ªÀÄvÀÄÛ ¤ªÁðºÀPÀ ¸Á|| eÁ®ºÀ½î ºÁ||ªÀ|| ©.Dgï.©. ¸ÀPÀð¯ï ºÀwÛgÀ gÁAiÀÄZÀÆgÀÄ gÀªÀgÀÄ PÉÆlÖ  zÀÆj£À ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ. 3/2015 ಕಲಂ 143, 147, 504, 323, 353 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
             ಪಿರ್ಯಾದಿ ¹.J¸ï.J CgÀļÀgÁd vÀAzÉ ¢: ±ËgÀAiÀÄå, 54 ªÀµÀð, eÁ:Qæ²ÑAiÀÄ£ï, G:ªÁå¥ÁgÀ, ¸Á:ªÀÄ£É £ÀA.7-5-319 ZÀAzÀæ gɹrì, dªÁºÀgÀ £ÀUÀgÀ, gÁAiÀÄZÀÆgÀÄ FvÀ£ÀÄ ಸೂಗಪ್ಪ ಟವರ್ಸ ಅಪಾರ್ಟಮೆಂಟ್ ಮುನ್ಸಿಪಲ್ ನಂ. 1-9-29/111, 1-9-29/111/1, 1-9-112 & 113, 1-9-4 , 1-9-2 ಇದರ ಮಾಲಿಕನಾದ ಕೆ. ಸೂಗಪ್ಪ  ಇವರ ಕಡೆಯಿಂದ ಆತನ ಸೂಗಪ್ಪ ಟವರ್ಸ್ ನಲ್ಲಿ ಶಾಪ್ ನಂ. 101, 102 ನ್ನು ಲೀಜ್ ಗೆ ಮಾತನಾಡಿ ರೆಡಿಮೇಡ್ ಬಟ್ಟೆ ಅಂಗಡಿ ಸಲವಾಗಿ ಪ್ರತಿ ತಿಂಗಳಿಗೆ ರೂ. 30,000 ಗಳ ಬಾಡಿಗೆಯಂತೆ ಮಾತನಾಡಿದ್ದು ಕೆ. ಸೂಗಪ್ಪ ನು ಮುಂಗಡವಾಗಿ ರೂ. 1 ಲಕ್ಷ ಗಳ ಹಣವನ್ನು ಕೊಡಲು ಕೇಳಿದ್ದರಿಂದ ನಾವು ಅದಕ್ಕೆ ಒಪ್ಪಿಕೊಂಡು ರೂ. 1 ಲಕ್ಷ ರೂಗಳ ಹಣವನ್ನು ನಗದಾಗಿ ಮುಂಗಡವಾಗಿ ಕೊಟ್ಟ ನಂತರ ನಾನು, ನನ್ನ ಹೆಂಡತಿ ಹೆಸರಿನಲ್ಲಿ ಬಾಡಿಗೆ ಕರಾರು ಪತ್ರವನ್ನು ಮಾಡಿಕೊಟ್ಟಿರುತ್ತಾನೆ. ನಂತರ ನಮಗೆ ಮಳಿಗೆಯನ್ನು ಅಕ್ಟೋಬರ್ -2014 ತಿಂಗಳ ಒಳಗಾಗಿ ನಿಮಗೆ ಮಳಿಗೆಯನ್ನು ಕೊಡುತ್ತೇನೆ ಅಂತಾ ಹೇಳಿದ್ದು, ನಂತರ ನಾವು ಅಕ್ಟೋಬರ್ ತಿಂಗಳಿನಿಂದೇಚೆಗೆ ಸಾಕಷ್ಟು ಸಲ ಕೇಳಿದ್ದು ಇಲ್ಲಿಯವರೆಗೆ ನಮಗೆ ಮಳಿಗೆಯನ್ನು ಕೊಟ್ಟಿರುವದಿಲ್ಲಾ, ನಾನು ಇಂದು-ನಾಳೆ ಕೊಡುತ್ತೇನೆ ಅಂತಾ ಹೇಳುತ್ತಾ ನಮಗೆ ಇಷ್ಟು ದಿನ ಸತಾಯಿಸಿರುತ್ತಾನೆ. ಆದ್ದರಿಂದ ನಾವು ಇಂದು ದಿ:11-01-15 ರಂದು 1140 ಗಂಟೆ ಸುಮಾರಿಗೆ ಸೂಗಪ್ಪ ಟವರ್ಸ್ ನಲ್ಲಿ ಹೋಗಿ ಸೂಗಪ್ಪ ರವರಿಗೆ ನಾವು ಮುಂಗಡವಾಗಿ ಕೊಟ್ಟ 1 ಲಕ್ಷ ರೂ. ಹಣವನ್ನು ಹಾಗೂ ನಾವು ಶಾಪ್ ಗೆ ಬೇಕಾಗುವಂತೆ ಮಾಡಿಸಿದ ವೈರಿಂಗ್ ಖರ್ಚು ರೂ. 45,000 ಗಳು ಒಟ್ಟು ಸೇರಿ ರೂ.1,45000 ರೂ.ಗಳ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದು ಅದಕ್ಕೆ ಆತನು ನಿಮಗೆ ಹಣ ವಾಪಸ್ ಕೊಡುವದಿಲ್ಲಾ, ನಾನು ಕೊಟ್ಟಾಗ ನೀವು ಮಳಿಗೆ ತೆಗೆದುಕೊಳ್ಳಿ ಅಂತಾ ಅಂದು ಏಕಾ ಏಕಿ ಇಲ್ಲಿಂದ ನೀವು ಎದ್ದು ಹೋದರೆ ಸರಿ ಇಲ್ಲವಾದರೆ ಸರಿ ಇರುವುದಿಲ್ಲಾ ಅಂತಾ ತನ್ನ ಮೇಲೆ ದೌರ್ಜನ್ಯದಿಂದ ಅಂಗಿಯ ಕಾಲರ್ ನ್ನು ಹಿಡಿದ ಎಳೆದಾಡಿ ದಬ್ಬಿದ್ದು, ಇದಕ್ಕೆ ತನ್ನ ಹೆಂಡತಿ C.A ಶ್ರೀದೇವಿ ಈಕೆಯು ಅಡ್ಡ ಬಂದಾಗ ಆಕೆಯ ಕೈ ಹಿಡಿದು ದಬ್ಬಿ ಆಕೆಗೆ ಅಪಮಾನ ಮಾಡಿ ಇಲ್ಲಿಂದ ಹೋಗುತ್ತೀರಾ ಇಲ್ಲ ಸೂಳೇ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಅಲ್ಲದೆ ಇನ್ನೊಂದು ಸಲ ನನ್ನ ಹತ್ತಿರ ಹಣ ಕೇಳಲು ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲಾ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಕೆ.ಸೂಗಪ್ಪ ಇತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಮೇಲಿಂದ ¥À²ÑªÀÄ ¥Éưøï oÁuÉ ಗುನ್ನೆ ನಂ- 06/2015 ಕಲಂ- 504, 354,506, .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.