Thought for the day

One of the toughest things in life is to make things simple:

12 May 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¹r ªÀÄzÀÄÝ PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
         :¢£ÁAPÀ:-10-05-2014 gÀAzÀÄ ¸ÁAiÀÄAPÁ® 5-00 UÀAmÉ ¸ÀĪÀiÁjUÉ ¦üAiÀiÁ𢠲æêÀÄw ZÀ£ÀߪÀÄä UÀAqÀ ¢ vÀÆPÀ¥Àà gÁoÉÆÃqï 60 ªÀµÀð.®ªÀiÁt ºÉÆ®ªÀÄ£ÉPÉ®¸À ¸Á- UÀt¥Àw vÁAqÀ ºÁUÀÆ DPÉAiÀÄ ªÀÄUÀ¼ÀÄ gÉÃtÄPÀªÀÄä E§âgÀÄ vÀªÀÄä ªÀÄ£ÉAiÀÄ°èzÁÝUÀ UÀt¥Àw vÁAqÀzÀ ºÀwÛgÀ PÁ®ÄªÉ £ÀA 9(J) £ÉÃzÀÝgÀ PÉ®¸À £ÀqÉ¢zÀÄÝ  C°è 1) n. ªÀÄj¸Áé«Ä  ¸Á- C£ÀAvÀ¥ÀÄgÀÄ  DAzÀæ ¥ÀæzÉñÀ ºÁUÀÆ EvÀgÀgÀÄ PÁ®ÄªÉAiÀÄ°è£À PÀ®ÄèUÀ¼À£ÀÄß QvÀÛ®Ä ¹rªÀÄzÀÝ£ÀÄß ¹r¸ÀĪÁUÀ ¸ÀÄvÀÛªÀÄÄvÀÛ°£À d£ÀjUÁUÁ° ¥Éưøï oÁuÉUÁUÀ° AiÀiÁªÀÅzÉ ªÀiÁ»wAiÀÄ£ÀÄß ¤ÃqÀzÉ ºÉZÀÑjPÉAiÀÄ £ÁªÀÄ ¥sÀ®PÀUÀ¼À£ÀÄß C¼ÀªÀr¸ÀzÉ C®èzÉ AiÀiÁªÀÅzÉà ªÀÄÄAeÁUÀÈvÀ PÀæªÀÄUÀ¼À£ÀÄß PÉÊUÉƼÀîzÉ,¹r ªÀÄzÀÝ£ÀÄß §¼À¹ PÀ®ÄèUÀ¼À£ÀÄß ¸ÉÆàÃn¹zÁUÀ CzÀjAzÀ ¹rzÀÄ §AzÀ PÀ®ÄèUÀ½AzÀ ªÀiÁ£ÀªÀ fêÀPÉÌ ºÁ¤ ºÁUÀÆ ¸ÁAiÀħºÀÄzÀÄ CAvÁ UÉÆwÛzÀÄÝ  PÀ®ÄèUÀ¼À£ÀÄß ¸ÉÆàÃn¹zÀÝjAzÀ PÀ®ÄèUÀ¼ÀÄ ªÀÄ£ÉAiÀÄ ªÉÄðAzÀ ªÀÄ£ÉAiÉƼÀUÉ ºÉÆÃV ªÀÄ£ÉAiÀÄ°èzÀݪÀjUÉ vÀUÀÄ° UÁAiÀÄUÉÆArzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 79/2014 PÀ®A-3 ¨sÁgÀwÃAiÀÄ ¸ÉÆàÃlPÀ  ¥Àæw¨sÀAzÀPÀ C¢üü¤AiÀĪÀÄ 1908 ªÀÄvÀÄÛ 336,308 L¦¹  CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
              ದಿನಾಂಕ 11-05-2014 ರಂದು 7-00 ಎ.ಎಂ. ಸುಮಾರಿಗೆ ಫಿರ್ಯಾದಿ ಹನುಮಂತ ತಂದೆ ಶರಣಪ್ಪ 30ವರ್ಷ, ಲಿಂಗಾಯತ, ಕೂಲಿಕೆಲಸ, ಸಾಃ ಹೋತಿಗೇರಿಕ್ಯಾಂಪ ವಿರುಪಾಪೂರ ಹತ್ತಿರ ತಾಃ ಸಿಂಧನೂರು.FvÀನು ತನ್ನ ಮೋಟಾರ ಸೈಕಲ್ಲ ಮೇಲೆ ಹಾಲು ಹಾಕಲು ಗಾಂಧಿನಗರ ಹಾಲಿನ ಡೈರಿಗೆ ರಾಜೀವನಗರದಲ್ಲಿರುವ ದುರುಗಮ್ಮ ಗುಡಿ ಹತ್ತಿರ ರಸ್ತೆಯಲ್ಲಿ ಹೋಗುತ್ತಿರುವಾಗ ವಿರುಪಾಪೂರು ಹೊಸಗೇರಪ್ಪ ಜಾಃ ಕುರುಬರು ಸಾಃ ಹೋತಿಗೇರಿಕ್ಯಾಂಪ FvÀ£ÀÄ ಫಿರ್ಯಾದಿದಾರನಿಗೆ ನಿಲ್ಲುವಂತೆ ಹೇಳಿ ಕೈ ಸನ್ನೆ ಮಾಡಿದ್ದು,  ಫಿರ್ಯಾದಿದಾರನು ನಿಲ್ಲಿಸದೇ ಮೋಟಾರ ಸೈಕಲ್ಲ ಮೇಲೆ ಸವಕಾಶವಾಗಿ ಹೋಗುತ್ತಿರುವಾಗ ಆರೋಪಿತನು ಸಿಟ್ಟಿಗೆ ಬಂದು ಲೇ ಸೂಳೇ ಮಗನೇ ನಾನು ಕರೆದರೂ, ಹಾಗೆ ಹೋಗುತ್ತೀಯಾ ಅಂತಾ ಬೈದು ಮೋಟಾರ ಸೈಕಲ್ಲನ್ನು ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ತಡೆದು ನಿಲ್ಲಿಸಿ,  ಕಟ್ಟಿಗೆಯಿಂದ ಎಡ ಕಿವಿಗೆ, ಮತ್ತು ಕಣ್ಣಿನ ಹತ್ತಿರ ಹೊಡೆದು ಗಾಯಪಡಿಸಿ, ಎರಡೂ ಕಾಲಿನ ಹಿಂದಿನ ತೊಡೆಗೆ ಹೊಡೆದು ಒಳಪೆಟ್ಟು ಮಾಡಿ, ಇನ್ನೊಂದು ಸಲ ನಾನು ಕರೆದಾಗ ಮಾತನಾಡದೇ ಹಾಗೆ ಹೋದರೆ ಕೊಲ್ಲಿ ಬಿಡುತ್ತೇನೆ ಅಂತಾ  ಕೊಲೆ ಬೇದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 103/2014 PÀ®A. 341,504,324,506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            ದಿನಾಂಕ 11-05-2014 ರಂದು 7-00 ಎ.ಎಂ. ಸುಮಾರಿಗೆ ಫಿರ್ಯಾದಿ ಹನುಮಂತ ತಂದೆ ಶರಣಪ್ಪ 30ವರ್ಷ, ಲಿಂಗಾಯತ, ಕೂಲಿಕೆಲಸ, ಸಾಃ ಹೋತಿಗೇರಿಕ್ಯಾಂಪ ವಿರುಪಾಪೂರ ಹತ್ತಿರ ತಾಃ ಸಿಂಧನೂರು FvÀನು ತನ್ನ ಮೋಟಾರ ಸೈಕಲ್ಲ ಮೇಲೆ ಹಾಲು ಹಾಕಲು ಗಾಂಧಿನಗರ ಹಾಲಿನ ಡೈರಿಗೆ ರಾಜೀವನಗರದಲ್ಲಿರುವ ದುರುಗಮ್ಮ ಗುಡಿ ಹತ್ತಿರ ರಸ್ತೆಯಲ್ಲಿ ಹೋಗುತ್ತಿರುವಾಗ ಆರೋಪಿತ£ÁzÀ ವಿರುಪಾಪೂರು ಹೊಸಗೇರಪ್ಪ ಜಾಃ ಕುರುಬರು ಸಾಃ ಹೋತಿಗೇರಿಕ್ಯಾಂಪ FvÀ£ÀÄ, ಫಿರ್ಯಾದಿದಾರನಿಗೆ ನಿಲ್ಲುವಂತೆ ಹೇಳಿ ಕೈ ಸನ್ನೆ ಮಾಡಿದ್ದು,  ಫಿರ್ಯಾದಿದಾರನು ನಿಲ್ಲಿಸದೇ ಮೋಟಾರ ಸೈಕಲ್ಲ ಮೇಲೆ ಸವಕಾಶವಾಗಿ ಹೋಗುತ್ತಿರುವಾಗ ಆರೋಪಿತನು ಸಿಟ್ಟಿಗೆ ಬಂದು ಲೇ ಸೂಳೇ ಮಗನೇ ನಾನು ಕರೆದರೂ, ಹಾಗೆ ಹೋಗುತ್ತೀಯಾ ಅಂತಾ ಬೈದು ಮೋಟಾರ ಸೈಕಲ್ಲನ್ನು ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ತಡೆದು ನಿಲ್ಲಿಸಿ,  ಕಟ್ಟಿಗೆಯಿಂದ ಎಡ ಕಿವಿಗೆ, ಮತ್ತು ಕಣ್ಣಿನ ಹತ್ತಿರ ಹೊಡೆದು ಗಾಯಪಡಿಸಿ, ಎರಡೂ ಕಾಲಿನ ಹಿಂದಿನ ತೊಡೆಗೆ ಹೊಡೆದು ಒಳಪೆಟ್ಟು ಮಾಡಿ, ಇನ್ನೊಂದು ಸಲ ನಾನು ಕರೆದಾಗ ಮಾತನಾಡದೇ ಹಾಗೆ ಹೋದರೆ ಕೊಲ್ಲಿ ಬಿಡುತ್ತೇನೆ ಅಂತಾ  ಕೊಲೆ ಬೇದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ . ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 103/2014 PÀ®A. 341,504,324,506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
            ದಿನಾಂಕ 10-05-2014 ರಂದು ಪಿರ್ಯಾದಿಯ ತಮ್ಮ ಮನೆಯ ಮುಂದೆ ಇದ್ದ ದು ªÀÄರಳನ್ನು ಮಾರಬೇಕು ಅಂತಾ ಪಿರ್ಯಾದಿ §AUÁgÀ¥Àà vÀAzÉ ºÀÄ°UÉÃ¥Àà ªÀAiÀiÁ- 40 ªÀµÀð eÁ- ªÀqÀØgï G- PÀÄ®PÀ¸À§Ä ¸Á- ºÀ£ÀĪÀiÁ£ï £ÀUÀgÀ D±Á¥ÀÆgÀÄ gÉÆÃqï FvÀ£ÀÄ ತನ್ನ ತಮ್ಮನ ಹೆಂಡತಿಯನ್ನು ಕೇಳಿದ್ದು , ತಮ್ಮನ ಹೆಂಡತಿ, ಅದನ್ನು ಮಾರುವುದು ಬೇಡಾ ಅದು ನಮಗೆ ಬೇಕು ಅಂತಾ ಹೇಳಿದಕ್ಕೆ ಪಿರ್ಯಾದಿಯು ಅಷ್ಟಕ್ಕೆ ಸುಮ್ಮನಾಗಿದ್ದು ನಂತರ  ಪಿರ್ಯಾದಿಯ ತಮ್ಮ ಅಪಾದೀತ ನಂ-01 AiÀÄ®è¥Àà vÀAzÉ ºÀÄ°UÉÃ¥Àà ªÀAiÀiÁ-35 eÁ- ªÀqÀØgÀ G- PÀÄ®PÀ¸À§Ä ಈತನು ಕುಡಿದು ಬಂದು ಪಿರ್ಯಾದಿಗೆ ,,ಎಲೇ ಸೂಳೇ ಮಗನೇ ಈ ªÀÄರಳು ನಮ್ಮದು ಯಾಕೇ ಮಾರುತ್ತಿ ಅಂತಾ ಬೈದಿದ್ದು ನಂತರ ನಮ್ಮ ಓಣಿಯ ಜನರು ಬುದ್ದಿ ಮಾತು ಹೇಳಿ ಸರಿಮಾಡಿ ನಮ್ಮ ನಮ್ಮ ಮನೆಗೆ ಕಳಿಸಿದ್ದು ಇರುತ್ತದೆ, ನಂತರ ದಿನಾಂಕ 11-05-2014 ರಂದು ರಾತ್ರಿ 11.30 ಗಂಟೆಗೆ ಪಿರ್ಯಾದಿಯ ತಮ್ಮಅಪಾದೀತ ನಂ-01 ಈತನು ಕುಡಿದು ಬಂದು ಎಲೆ ಸೂಳೇ ಮಗನೇ ಅವಾಚ್ಯಾವಾಗಿ ಬೈಯತ್ತಿದ್ದಾಗ್ಗೆ ಪಿರ್ಯಾದಿಯು ಸುಮ್ಮನೆ ಮನೆಗೆ ಹೋಗು, ಜನರಿಗೆ ತೊಂದರೆ ಆಗುತ್ತದೆ, ಅಂತಾ ಹೇಳಿದಕ್ಕೆ , ಎಲೇ ನನ್ನನ್ನೆ ದಬ್ಬುತ್ತಿಯಾ ಅಂತಾ ಅಂದು ಮನೆಯಲ್ಲಿದ್ದ ಕಟ್ಟಿಗೆ ತೆಗೆದುಕೊಂಡು  ಪಿರ್ಯಾದಿಯ ತಲೆಗೆ ಹೊಡಿದ್ದಿದ್ದು , ಅಪಾದೀತ ನಂ-02 gÁªÀÄÄ vÀAzÉ AiÀÄ®è¥Àà ªÀAiÀiÁ-28 eÁ- ªÀqÀØgÀ G-PÀÆ°PÉ®¸ ಈತನು ಪಿರ್ಯಾದಿಗೆ ಇವನದು ಬಹಳ ಆಗಿದೆ , ಅಂತಾ ತನ್ನ ಕೈಯಿಂದ ,ಪಿರ್ಯಾದಿಗೆ ಹೊಡೆದನು, ಅಂತಾ PÉÆlÖ zÀÆj£À ಮೇಲಿಂದ ಠಾಣಾ ಗುನ್ನೆ ನಂ- 76/2014 ಕಲಂ- 323,324,504,ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
, ಫಿರ್ಯಾದಿ ದೊಡ್ಡ ಸಿದ್ದಪ್ಪ ತಂದೆ ಈರಪ್ಪ, ಮಡಿವಾಳರ್, 50 ವರ್ಷ, ಕೂಲಿ ಕೆಲಸ ಸಾ: ಸಾ: ಯದ್ದಲದೊಡ್ಡಿ          ( 884151233)   FvÀ£À  ಮಗಳ ಮದುವೆಯು ªÀiÁ£À« ತಾಲೂಕಿನ ಕಾತರಕಿ ಗ್ರಾಮದಲ್ಲಿದ್ದು ಕಾರಣ ಸಂಭಂಧಿಕರು, ತಮ್ಮ ಗ್ರಾಮಸ್ಥರು ಮದುವೆಗೆ ಬಮದಿದ್ದು, ಯದ್ದಲದೊಡ್ಡಿ ಗ್ರಾಮದಲ್ಲಿ ತಮ್ಮ ಎರೆಡನೇ ಸಂಭಂಧಿಯೊಬ್ಬರ ಮನೆಯಲ್ಲಿ ಎಂಗೇಜಮೆಂಟ್ ಕಾರ್ಯಕ್ರಮ ಇದ್ದ ಕಾರಣ ಫಿರ್ಯಾದಿದಾರನು ತನ್ನ ತಮ್ಮನಾದ ಪವಾಡೆಪ್ಪ ಹಾಗೂ ಆತನ ಹೆಂಡತಿ ಶಿವಮ್ಮ ಇವರಿಗೆ ಯದ್ದಲದೊಡ್ಡಿಗೆ ಎಂಗೇಜ್ ಮೇಂಟ್ ಕಾರ್ಯಕ್ರಮಕ್ಕೆ ಹೋಗುವಂತೆ ಹೇಳಿ ಕಳುಹಿಸಿದ್ದು ಪವಾಡೆಪ್ಪನು ತನ್ನ ಹೀರೋ ಹೊಂಡಾ ಸ್ಪ್ಲೆಂಡರ್ ಮೋ.ಸೈ ನಂ ಕೆ.ಎ.36/ಕೆ-3680 ನೇದ್ದರ ಹಿಂದುಗಡೆ ತನ್ನ ಹೆಂತಿ ಶಿವಮ್ಮಳನ್ನು ಕೂಡಿಸಿಕೊಂಡು ಮಾನವಿಗೆ ಬಂದು ಮಾನವಿ ಸಿಂದನೂರ ರಸ್ತೆ ಹಿಡಿದು ಯದ್ದಲದೊಡ್ಡಿಗೆ ಹೊರಟಾಗ ನಂದಿಹಾಳ ಗ್ರಾಮದ ಬಸ್ಟ್ಯಾಂಡ ಹತ್ತಿರ ಎದುರಿಗೆ ಅಂದರೆ ಸಿಂಧನೂರ ಕಡೆಯಿಂದ ಸಂಜಯ್ ತಂದೆ ಸಿಧ್ದರಾಮ ಪಾಟೀಲ್ ಈತನು ತನ್ನ ಇಂಡಿಕಾ ಕಾರ್ ನಂ ಎಮ್.ಹೆಚ್.25/ಆರ್-1378 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಪಾವಾಡೆಪ್ಪನ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಕೊಟ್ಟಿದ್ದರಿಂದ ಪವಾಡೆಪ್ಪ ಹಾಗೂ ಆತನ ಹೆಂಡತಿ ಇಬ್ಬರೂ ಮೋ.ಸೈ ಸಮೇತ ಕೆಳಗೆ ಬಿದ್ದಿದ್ದರಿಂದ ಪವಾಡೆಪ್ಪನಿಗೆ ಎಡಗೈ ಮುಂಗೈ ಮುರಿದಿದ್ದು, ಮುಂದೆಲೆಗೆ ಹಾಗೂ ಬಲಗೈ ಹೆಬ್ಬರಳಿಗೆ ರಕ್ತಗಾಯವಾಗಿರುತ್ತದೆ. ಮತ್ತು ಶಿವಮ್ಮಳಿಗೆ ಹಣೆಗೆ ಮತ್ತು ತುಟಿಗೆ ರಕ್ತಗಾಯಗಳಾಗಿದ್ದು ಸೊಂಟಕ್ಕೆ ಒಳಪೆಟ್ಟಾಗಿರುತ್ತದೆ ಕಾರಣ ಆರೋಪಿ ಸಂಜಯ್ ಈತನ ಮೇಲೆ  ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಅಂತಾ PÉÆlÖ zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ.142/14 ಕಲಂ 279,337,338 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
             ¢£ÁAPÀ-11-05-2014 gÀAzÀÄ ªÀÄzÁåºÀß 3-30 UÀAmÉ ¸ÀĪÀiÁjUÉ zÉêÀzÀÄUÀð ¥ÀlÖtzÀ w®PÀ NtÂAiÀÄ°è£À ¦üAiÀiÁ𢠠            ²æà ªÀÄjAiÀÄ¥Àà vÀAzÉ ªÀÄÄzÀPÀ¥Àà  60ªÀµÀð,£ÁAiÀÄPÀ,MPÀÌ®ÄvÀ£À ¸Á- w®PÀ Nt zÉêÀzÀÄUÀð  FvÀ£À ªÀÄ£É ªÀÄÄAzÉ vÁ£ÀÄ ªÀÄvÀÄÛ vÀ£Àß ºÉAqÀw EzÁÝUÀ, ¦üAiÀiÁ𢠺ÁUÀÆ DgÉÆævÀgÁzÀ 1) FgÀ¥Àà vÀAzÉ CªÀÄgÀAiÀÄå2) £ÁUÀgÁd vÀAzÉ ¤Ã®¥Àà 3) ºÀ£ÀĪÀÄAiÀÄå vÀAzÉ CªÀÄgÀAiÀÄå J¯ÁègÀÄ eÁ-£ÁAiÀÄPÀ ¸Á- w®PÀ Nt zÉêÀzÀÄUÀðEªÀgÀ £ÀqÀÄªÉ F »AzÉ DVzÀÝ PÉøÀÄUÀ¼À »£À߯ÉAiÀÄ°è  DgÉÆævÀgÀÄ CªÁZÀå ±À§ÝUÀ½AzÀ ¨ÉÊzÀÄ ¦üAiÀiÁð¢AiÀÄ£ÀÄß CPÀæªÀĪÁV vÀqÉzÀÄ ¤°è¹ ¤Ã£ÀÄ £ÀªÀÄä ªÉÄÃ¯É PÉÆlÖ PÉøÀ£ÀÄß ªÁ¥À¸ÀÄì ¥ÀqÉzÀÄ gÁf DzÀgÉ ¸Àj E®è¢zÀÝgÉ ¤ªÀÄä£ÀÄß  fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ PÉÆlÖ zÀÆj£À  ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA.80/2014. PÀ®A-341,504,506 gÉ/« 34  L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                                             
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ:11-05-2014 ರಂದು ಸಾಯಂಕಾಲ   4-45 ಗಂಟೆಗೆ ಪಿ.ಎಸ್.ಐ.(ಕಾ.ಸು) ನೇತಾಜಿ ನಗರ ಠಾಣೆ ರಾಯಚೂರು ರವರು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಮಡ್ಡಿಪೇಟೆ ಚಿನಾಲ ಸಾಬ್ ಗುಡ್ಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ರಾಯಚೂರು ಹಾಗೂ ಸಿ.ಪಿ.ಐ. ಪೂರ್ವ ವೃತ್ತ ರಾಯಚೂರು ರವರ ಮಾರ್ಗದರ್ಶನದಲ್ಲಿ ಪಿ.ಎಸ್..(ಕಾ.ಸು) ನೇತಾಜಿ ನಗರ ಪೊಲೀಸ್ ಠಾಣೆ, ಪಂಚರು ಮತ್ತು ಸಿಬ್ಬಂಧಿಯವರೊಂದಿಗೆ ಸಾಯಂಕಾಲ 5-00 ಗಂಟೆಗೆ ದಾಳಿ ಮಾಡಲು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 1) ªÀĺÀzÉêÀ¥Àà vÀAzÉ ¸ÀÆUÀ¥Àà, 64ªÀµÀð, °AUÁAiÀÄvÀ, ºÉÆÃmÉ¯ï ªÁå¥ÁgÀ,    ¸Á: £ÉÃvÁf £ÀUÀgÀ gÁAiÀÄZÀÆgÀÄ 2) §¸ÀªÀgÁd vÀAzÉ ©üêÀÄtÚ, 45 ªÀµÀð, °AUÁAiÀÄvÀ, ºÉÆÃmɯ  ªÁå¥ÁgÀ, ¸Á: ¨ÉÃgÀÆ£ï Q¯Áè gÁAiÀÄZÀÆgÀÄ 3) dAiÀÄPÀȵÀÚ vÀAzÉ gÀAUÀ¸Áé«Ä, 52ªÀµÀð, ªÀiÁ¢UÀ, ¸Á: ©üêÀiÁ ¸ÀPÀð¯ï    gÁAiÀÄZÀÆgÀÄ4) «±Àé£ÁxÀ vÀAzÉ ºÀA¥À£ÀUËqÀ, 42ªÀµÀð, °AUÁAiÀÄvÀ, DmÉÆà qÉæöʪÀgï,    ¸Á: £ÉÃvÁf £ÀUÀgÀ gÁAiÀÄZÀÆgÀÄ EªÀgÀÄUÀ¼ÀÄ ಸಿಕ್ಕಿ ಬಿದ್ದಿದ್ದು 5) ²ªÀAiÀÄå ¸Á: UÁdUÁgÀ¥ÉÃmÉ gÁAiÀÄZÀÆgÀÄ JA§ÄªÀªÀ£ÀÄ ಓಡಿ ಹೋಗಿದ್ದು ಸಿಕ್ಕಿ ಬಿದ್ದ 4 ಜನ ಆರೋಪಿತರಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ.1880/-, 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ªÁ¥Á¸ï oÁuÉUÉ §AzÀÄ  ದಾಳಿ ಪಂಚನಾಮೆ ಮೇಲಿಂದ £ÉÃvÁf £ÀUÀgÀ ¥Éưøï oÁuÉ ಗುನ್ನೆ ನಂ.66/2014 ಕಲಂ.87 ಕೆ.ಪಿ. ಯ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
        ²æêÀÄw. gÁzsÁ UÀAqÀ UÉÆÃ¥Á® @ ¸ÀtÚ UÉÆæ, 30ªÀµÀð, ªÀqÀØgÀ, ªÀÄ£ÉUÉ®¸À, ¸Á: ªÀÄ£É £ÀA.6-2-213, SÁzÀgÀ UÀÄAqÁ, gÁAiÀÄZÀÆgÀÄ FPÉUÉ ದಿನಾಂಕ:01-05-2005 ರಂದು ರಾಯಚೂರಿನ ಮಡ್ಡಿಪೇಟೆ ನಿವಾಸಿಯಾದ ಗೋಪಾಲ @ ಸಣ್ಣ ಗೋಪಿ ಎಂಬುವವರೊಂದಿಗೆ ಮದುವೆಯಾಗಿದ್ದು ನಮಗೆ ಮಕ್ಕಳಾಗಿರುವದಿಲ್ಲ. ಫಿರ್ಯಾದಿಯ ಗಂಡನು ಶ್ರೀಲಕ್ಷ್ಮೀ ವೆಂಕಟೇಶ್ವರ ಗ್ಯಾಸ್ ಏಜೆನ್ಸಿಯಲ್ಲಿ ಗ್ಯಾಸ್ ಸಿಲಿಂಡರನ್ನು ಮನೆ ಮನೆಗೆ ವಿತರಿಸುವ ಕೆಲಸ ಮಾಡಿಕೊಂಡಿದ್ದು ಅಲ್ಲಲ್ಲಿ ಅಲ್ಪ ಸ್ವಲ್ಪ ಸಾಲ ಮಾಡಿದ್ದು ಇರುತ್ತದೆ. ದಿನಾಂಕ:02-09-2012 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಫಿರ್ಯಾದಿದಾರರ ಗಂಡನು ಮನೆಬಿಟ್ಟು ಹೋಗಿದ್ದು ಮರು ದಿವಸವಾದರೂ ಮನೆಗೆ ವಾಪಸ ಬಂದಿರುವದಿಲ್ಲ. ಇಷ್ಟಕ್ಕೂ ಮುಂಚೆ ಒಂದು ತಿಂಗಳು ಮನೆ ಬಿಟ್ಟು ಹೋಗಿದ್ದು ನಂತರ ತಾನೇ ವಾಪಸ ಬಂದಿದ್ದು ಅದೇ ರೀತಿ ಈಗಲೂ ಸಹ ವಾಪಸ ಬರಬಹುದು ಅಂತಾ ಸುಮ್ಮನಾಗಿದ್ದು ನಂತರ ಸಂಬಂಧಿಕರಲ್ಲಿ ಮತ್ತು ಬೇರೆ ಬೇರೆ ಕಡೆಗಳಲ್ಲಿ ಹುಡುಕಾಡಿದ್ದು ಅವರ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ   ಕಾಣೆಯಾದ ತನ್ನ ಗಂಡನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ   ಮೇಲಿಂದ £ÉÃvÁf £ÀUÀgÀ ¥Éưøï oÁuÉ ಗುನ್ನೆ ನಂ.65/2014 ಕಲಂ ಮನುಷ್ಯ ಕಾಣೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.05.2014 gÀAzÀÄ 84 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.