Thought for the day

One of the toughest things in life is to make things simple:

30 Jun 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

               ದಿನಾಂಕ;-29/06/2014 ರಂದು ಸಾಯಂಕಾಲ 6-00 ಗಂಟೆ ಸುಮಾರು ಫಿರ್ಯಾಧಿ ಶ್ರೀ ಹನುಮಂತ ತಂದೆ ದೊಡ್ಡಯಂಕಪ್ಪ 32 ವರ್ಷ ನಾಯಕ ಯಮಹಾ ಕ್ರಕ್ಸ್ ಮೋ.ಸೈ.ನಂ.ಕೆಎ-36/ಕ್ಯೂ-3220 ನ್ನೇದ್ದರ ಚಾಲಕ ಸಾ;ಮಲ್ಲದಗುಡ್ಡ ತಾ;ಮಾನವಿ FvÀನು ತನ್ನ ಮಾವನ ಯಮಹಾ ಮೋ.ಸೈ.ನಂ.ಕೆಎ-36/ಕ್ಯೂ-3220 ನ್ನೇದ್ದನ್ನು ನಡೆಸಿಕೊಂಡು ಪೋತ್ನಾಳದಿಂದ ವಲ್ಕಂದಿನ್ನಿ ಕಡೆಗೆ ತಂಗಿಯ ಊರಿಗೆ ಬರುತ್ತಿರುವಾಗ ಪೋತ್ನಾಳ ಬ್ರಿಡ್ಜ್ ಹತ್ತಿರ ಸಿಂಧನೂರು ಕಡೆಯಿಂದ ಲಾರಿ ಚಾಲಕನು ತನ್ನ ಲಾರಿ ನಂ. ಕೆಎ-27/ಎ-961 ನ್ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ಮೋ.ಸೈ.ನ್ನೇದ್ದಕ್ಕೆ ಎದುರುಗಡೆಯಿಂದ ಟಕ್ಕರಕೊಟ್ಟಿದ್ದಕ್ಕೆ  ಫಿರ್ಯಾದಿಗೆ ತಲೆಯ ಹಿಂದುಗಡೆ,ಹಣೆಗೆ,ಎಡಕಪಾಳಕ್ಕೆ,ಎಡಗಡೆ ಕೆಳತುಟಿಯಿಂದ ಗದ್ದದ ಕೆಳಭಾಗದಲ್ಲಿ ಭಾರೀ ಪೆಟ್ಟಾಗಿ ರಕ್ತಗಾಯವಾಗಿದ್ದು ಅಲ್ಲದೇ ಎಡಗೈ ಮುಂಗೈ ಮುರಿದಂತಾಗಿ ಬಾಹುಬಂದು ಹಲ್ಲುಬಿದ್ದು ರಕ್ತಗಾಯವಾಗಿರುತ್ತದೆ. ಆರೊಪಿತನ ಮೇಲೆ  ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 129/2014.ಕಲಂ.279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
               ¢£ÁAPÀ 27-06-2014 gÀAzÀÄ ªÀÄzsÁåºÀß 12-30 UÀAmÉUÉ ²ªÀ¥Àà vÀAzÉ ¹zÀÝ¥Àà ªÀAiÀĸÀÄì 60 ªÀµÀð eÁw £ÁAiÀÄPï, GzÉÆåÃUÀ PÀÆ®PÉ®¸À ¸Á: PÁå¢UÉÃgÁ vÁ:zÉêÀzÀÄUÀð FvÀ£À ªÀÄUÀ £ÀgÀ¸À¥Àà£ÀÄ £ÀqɸÀÄwÛzÀÝ ºÉÆAqÁ ±ÉÊ£ï ªÉÆÃmÁgï ¸ÉÊPÀ¯ï £ÀA: PÉ.J.36 E.J.9863 £ÉÃzÀÝgÀ°è £ÀªÀÄä C½AiÀÄ ªÀÄ®èAiÀÄ£ÀÄß PÀÆr¹PÉÆAqÀÄ HlPÀ£ÀÆjUÉ ºÉÆÃV ªÁ¥À¸ÀÄì §gÀĪÁUÀ £ÀqÀÄUÀqÉØPÁåA¥ï-ªÀÄ®èzÀUÀÄqÀØ gÀ¸ÉÛAiÀÄ°è, CzÉà jÃw JzÀgÀÄUÀqɬÄAzÀ gÀªÉÄñÀ vÀAzÉ UÉÆÃ¥Á® 19 ªÀµÀð ¸Á:UÉÆî¢¤ß FvÀ£ÀÄ vÀ£Àß ªÀ±ÀzÀ°èzÀÝ §eÁeï r¸À̪Àgï ªÉÆÃmÁgï ¸ÉÊPÀ¯ï £ÀA: PÉJ.36 qÀ§Æèöå 0493 £ÉÃzÀݪÀÅUÀ¼ÀÄ vÀªÀÄä vÀªÀÄä ªÀ±ÀzÀ°èzÀÝ ªÉÆÃmÁgÀ ¸ÉÊPÀ¯ïUÀ¼À£ÀÄß CwªÉÃUÀªÁV ªÀÄvÀÄÛ C®PÀëöåvÀ¢AzÀ ¤AiÀÄAvÀæt ªÀiÁqÀzÉà £ÀqɹPÉÆAqÀÄ §AzÀÄ M§âjUÉƧâgÀÄ ªÀÄÄSÁªÀÄÄTAiÀiÁV lPÀÌgï PÉÆnÖzÀÝjAzÀ F C¥ÀWÁvÀ dgÀÄVzÀÄÝ EgÀÄvÀÛzÉ, F C¥ÀWÁvÀzÀ°è ªÀÄÆgÀÄ d£ÀgÀÄ ¸ÁzÀ ºÁUÀÆ wêÀæ ¸ÀégÀÆ¥ÀzÀ gÀPÀÛUÁAiÀÄUÀ¼ÁVzÀÄÝ C®èzÉà JgÀqÀÄ ªÉÆÃmÁgï ¸ÉÊPÀ¯ïUÀ¼ÀÄ dPÀªÀiïUÉÆArgÀÄvÀÛªÉ. PÁgÀt E§âgÀÄ ªÉÆÃmÁgï ¸ÉÊPÀ¯ï ZÁ®PÀgÀ «gÀÄzÀÝ PÀæªÀÄ dgÀÄV¸À®Ä «£ÀAw EzÉ. CAvÀ ¤ÃrzÀ ¦üAiÀiÁð¢AiÀÄ zÀÆj£À ¸ÁgÀA±ÀzÀ ªÉÄðAzÀ PÀ«vÁ¼À oÁuÁ UÀÄ£Éß £ÀA: 76/2014 PÀ®A; 279.337.338 L.¦.¹. ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

             ದಿನಾಂಕ 29.06.2014 ರಂದು 6.30 ಗಂಟೆಯ ಸುಮಾರಿಗೆ ªÀĺÁ±ÀAPÀgÀ vÀAzÉ CAiÀÄåtÚ ªÀAiÀÄ: 40 ªÀµÀð eÁ: PÀ¨ÉãÃgï G: MPÀÌ®ÄvÀ£À ¸Á: PÀ®ÆègÀÄ FvÀ£À  ಅಣ್ಣ ಹೆಚ್. ನರಸಪ್ಪ ವಯ: 45 ವರ್ಷ, ಈತನು ತನ್ನ ಮೋಟಾರ್ ಸೈಕಲ್ ನಂ ಕೆ..36/ಎಫ್..3891 ನೇದ್ದರಲ್ಲಿ ರಾಯಚೂರಿನಿಂದ ಕಲ್ಲೂರಿಗೆ ಹೋಗುವಾಗ ಮಾನ್ವಿ ರಸ್ತೆಯಲ್ಲಿ ಕಸ್ಬೇ ಕ್ಯಾಂಪ್ ಕೆನಾಲ್ ಹತ್ತಿರ ಎದರುಗಡೆಯಿಂದ ಕಸ್ಬೇ ಕ್ಯಾಂಪ್ ಕಡೆಯಿಂದ ಒಂದು ಮೋಟಾರ್ ಸೈಕಲ್ ನಂ ಕೆ..36/ಎಕ್ಸ್-8619 ನೇದ್ದನ್ನು ಅದರ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ತನ್ನ ಅಣ್ಣನ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟು ಮೋಟಾರ್ ಸೈಕಲ್ ನಿಲ್ಲಿಸದೇ ಹೋಗಿದ್ದು ಇದರಿಂದಾಗಿ ತನ್ನ ಅಣ್ಣನು ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದು ಆತನ ತಲೆಯ ಹಿಂದುಗಡೆ ತೀವ್ರ ರಕ್ತಗಾಯವಾಗಿ ಬಾಯಿ ಮೂಗಿನಿಂದ ರಕ್ತಸ್ರಾವಾಗಿ ಬೇವುಸ್ ಆಗಿದ್ದು ಆಸ್ಪತ್ರೆಗೆ ತರಲಾಗಿ ವೈಧ್ಯರು ಮೃತ ಪಟ್ಟಿರುವದಾಗಿ ತಿಳಿಸಿದ್ದು ಕಾರಣ ಬಗ್ಗೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ಲಿಖಿತ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 191/2014 PÀ®A 279, 304 (J) L.¦.¹. CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼É  PÁuÉ ¥ÀæPÀgÀtzÀ ªÀiÁ»w:-
                  ಶ್ರೀಮತಿ ಯಂಕಮ್ಮ ಗಂಡ ಆಂಜನೇಯ್ಯ ಸಾ: ಮ.ನಂ.1-5-228/9   ನಂದಿಶ್ವರನಗರ ರಾಯಚೂರು. FPÉAiÀÄ 5ನೇ ಮಗಳಾದ ಲಕ್ಷ್ಮೀ ಈಕೆಯನ್ನು ಈಗ್ಗೆ 10 ವರ್ಷಗಳ ಹಿಂದೆ ಹನುಮೇಶ ಎಂಬುವವನಿಗೆ ಮದುವೆ ಮಾಡಿಕೊಟ್ಟಿದ್ದು ದಿನಾಂಕ: 26.06.2014 ರಂದು ಸುಮಾರಿಗೆ ನಮ್ಮ ಅಣ್ಣ ಹನುಮೇಶ ಹಾಗೂ ಅತ್ತಿಗೆ ಲಕ್ಷ್ಮಿ ಇವರು ಕೌಟುಂಬಿಕ ವಿಷಯದಲ್ಲಿ ಬಾಯಿ ಮಾಡಿ ಸಿಟ್ಟಾಗಿ ಮಲಗಿಕೊಂಡಿದ್ದಳು. ಬೆಳಿಗ್ಗೆ 10.00 ಗಂಟೆಯವರೆಗೆ ನಮ್ಮ ಅತ್ತಿಗೆ ಲಕ್ಷ್ಮಿ ಈಕೆಯು ತನ್ನ 03 ಮಕ್ಕಳೊಂದಿಗೆ ಮನೆಯಲ್ಲಿಯೇ ಇದ್ದು ನಂತರ ಎಲ್ಲಿಯೋ ಹೋಗಿದ್ದು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲಾ. ಅಂತಾ ತಿಳಿಸಿದ್ದು ಈ ಬಗ್ಗೆ ನಾನು ನನ್ನ ಮಕ್ಕಳಾದ ಗೋವಿಂದ ಹುಲಿಗೆಯ್ಯ ಹಾಗೂ ನನ್ನ ಅಳಿಯ ಹನುಮೇಶನು ಕೂಡಿ ನಮ್ಮ ಸಂಬಂಧಿಕರನ್ನು ವಿಚಾರಿಸಲಾಗಿ ಲಕ್ಷ್ಮಿ ಆಕೆಯ ಮಕ್ಕಳು ಬಂದಿರುವುದಿಲ್ಲಾ ಅಂತಾ ತಿಳಿಸಿದರು. ಅದೇ ರೀತಿ ಶಕ್ತಿನಗರ ಮತ್ತು ದೇವಸೂಗೂರು ಇನ್ನಿತರ ಕಡೆ ಹುಡುಕಾಡಿದರೂ ಸಹ ನನ್ನ ಮಗಳು ಮತ್ತು ಮೊಮ್ಮಕ್ಕಳು ಸಿಕ್ಕಿರುವುದಿಲ್ಲಾ ಕಾರಣ ಕಾಣೆಯಾದ ನನ್ನ ಮಗಳು ಲಕ್ಷ್ಮಿ ಹಾಗೂ 03 ಮೊಮ್ಮಕ್ಕಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತ ಮುಂತಾಗಿ ದಿನಾಂಕ 29.06.2014 ರಂದು ಕೊಟ್ಟ ಫಿರ್ಯಧಿಯ ಆಧಾರದ ಮೇಲಿಂದ ±ÀQÛ£ÀUÀgÀ ಠಾಣೆ ಗುನ್ನೆ ನಂಬರ 81/2014 ಕಲಂ ಮಹಿಳೆ ಕಾಣೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
              ದಿನಾಂಕ 28.06.2014 ರಂದು ರಾತ್ರಿ 11.45 ಗಂಟೆ ಸುಮಾರಿಗೆ ಫಿರ್ಯಾದಿ ²æà ªÀiÁ¼À¥Àà ¥ÀÆeÁj vÀAzÉ ªÀÄ®è¥Àà ªÀAiÀiÁ: 55 ªÀµÀð eÁ: PÀÄgÀħgÀ G: MPÀÌ®ÄvÀ£À ¸Á: UËqÀÆgÀÄ FvÀನು ಒಂದು ಜೋಪಡಿಯಲ್ಲಿ ಮಲಗಿಕೊಂಡಿದ್ದು 1) UËgÀªÀÄä2) §¸ÀªÀÄä3) ªÉAPÀmÉñÀ4) UÁå£À¥Àà J®ègÀÆ ¸Á: UËqÀÆgÀÄ EªÀgÀÄUÀ¼ÀÄ ಫಿರ್ಯಾದಿಯ ಇನ್ನೊಂದು ಜೋಪಡಿ ಸುಡಬೇಕು ಮತ್ತು ಫಿರ್ಯಾದಿಯನ್ನು ಜೋಪಡಿಯಿಂದ ಖಾಲಿ ಮಾಡಿಸಬೇಕು ಎಂಬ ಉದ್ದೇಶದಿಂದ ಜೋಪಡಿಗೆ ಬೆಂಕಿ ಹಚ್ಚಿದ್ದು, ಜೋಪಡಿಯಲ್ಲಿದ್ದ ಕವಳೆ, ಸಜ್ಜೆ, ಹೆಸರು, ಅಲಸಂದಿ ಮತ್ತು ತೊಟ್ಟಿಲು ಸುಟ್ಟಿರುತ್ತವೆ.CAvÁ PÉÆlÖ zÀÆj£À ªÉÄðAzÀ ºÀnÖ oÁuÉ UÀÄ£Éß £ÀA: 104/2014 PÀ®A. 436 ¸À»vÀ 34  L¦¹ PÁAiÉÄÝ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
        ದಿನಾಂಕ 26/06/14 ರಂದು ಫಿರ್ಯಾದಿ ಶಾಲಂ ತಂದೆ ಎಕ್ಬಾಲ್ ಸಾಬ್, 28 ವರ್ಷ, ಮುಸ್ಲಿಂ , ಒಕ್ಕಲುತನ ಸಾ: ರಾಂಪೂರ ತಾ: ಜಿ: ರಾಯಚೂರು FPÉAiÀÄ ತಂಗಿಯಾದ ಮೃತ ರಸೂಲಬಿಯು ಈಕೆಯು  ಹರನಹಳ್ಳಿ ಗ್ರಾಮದಲ್ಲಿ ತನ್ನ ಮನೆಯಲ್ಲಿ ಮಕ್ಕಳಿಗೆ ಊಟ ನೀಡುವಾಗ ಕರೆಂಟ್ ಹೊಗಿದ್ದು ಕಾರಣ ಚಿಮಣಿ ಹಚ್ಚಿಟ್ಟು ಮಕ್ಕಳಿಗೆ ಅನ್ನ ನೀಡಿ ಸಾಂಬಾರ ತರಲು ಹೋಗುವಾಗ ಚಿಮಣಿ ಬಿದ್ದು ಎಣ್ಣೆ ಚಲ್ಲಿದಾಗ ಕಾಲನ್ನು ಅದರ ಮೇಲಿಟ್ಟಿದ್ದು ಕಾರಣ ಕಾಲು ಜಾರಿ ಒಲೆಯ ಮೇಲೆ ಬಿದ್ದಿದ್ದಕ್ಕೆ ಸೀರೆಗೆ ಬೆಂಕಿ ಹತ್ತಿ ಮೈ ಕಯಗೆ ಎದೆಗೆ ಹೊಟ್ಟೆಗೆ ಸುಟ್ಟಿದ್ದರಿಂದ ಮಾನವಿ ಸರಕಾರಿ ಆಸ್ಪತ್ರೆಗೆ ಇಲಾಜು ಕುರಿತು ಸೇರಿಕೆಯಾಗಿ ನಂತರ ಅಲ್ಲಿಂದ ರಾಯಚೂರ ಓಪೆಕ್ ಆಸ್ಪತ್ರೆಗೆ ಹಾಗೂ  ಅಲ್ಲಿಂದ ವಿಮ್ಸ ಆಸ್ಪತ್ರೆಗೆ ಬಳ್ಳಾರಿಗೆ ಕರೆದುಕೊಂಡು ಹೊಗಿ ಸೇರಿಕೆ ಮಾಡಿದ್ದು, ಆಕೆಯು ಚಿಕಿತ್ಸೆ ಪಡಯುತ್ತಿರುವಾಗ ಗುಣಮುಖಳಾಗದೇ ವಿಮ್ಸ ಆಸ್ಪತ್ರೆ ಬಳ್ಳಾರಿಯಲ್ಲಿ ದಿನಾಂಕ 29/06/14 ರಂಧು ಬೆಳಗಿನ ಜಾವ 0200 ಗಂಟೆಗೆ ಮೃತಪಟ್ಟಿದ್ದು ತನ್ನ ತಂಗಿಯ ಮರಣದಲ್ಲಿ ಯಾವುದೇ ಸಂಶಯ ಇರುವದಿಲ್ಲ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 19/14 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು..
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.06.2014 gÀAzÀÄ 35 ¥ÀæPÀÀgÀtUÀ¼À£ÀÄß ¥ÀvÉÛ ªÀiÁr 7,500-/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


29 Jun 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¸ÀgÀPÁj £ËPÀgÀ£À ªÉÄÃ¯É ºÀ¯Éè ¥ÀæPÀgÀtzÀ ªÀiÁ»w:-
            ದಿನಾಂಕ:28-06-2014 ರಂದು 7-45 ಪಿ.ಎಮ್ ದಲ್ಲಿ ಸಿಂಧನೂರು ರಾಯಚೂರು ರಸ್ತೆಯಲ್ಲಿ ಪಿಡಬ್ಲುಡಿ ಕ್ಯಾಂಪಿನ ಯಲ್ಲಮ್ಮ ಗುಡಿ ಹತ್ತಿರ ಬಸ್ ನಂ.ಕೆಎ-36/ಎಫ್-1154 ರಲ್ಲಿ ಫಿರ್ಯಾದಿ ಸಂಗಪ್ಪ ತಂದೆ ಕಲವೀರಪ್ಪ ಕಪನೂರು, ವಯ:28ವ, ಜಾ:ಕುರುಬರು, ಉ:ಬಸ್ ನಂ.ಕೆಎ-36/ಎಫ್-1154 ನೇದ್ದರ ನಿರ್ವಾಹಕ , ಮಾನವಿ ಡಿಪೋ FvÀ£ÀÄ ಆರೋಪಿ 01 ಅಯ್ಯಪ್ಪ ತಂದೆ ಶರಣಪ್ಪ ನೇದ್ದವನಿಗೆ ಟಿಕೇಟ್ ಹಣ ಕೇಳಿದಾಗ ಆರೋಪಿ 01 ನೇದ್ದವನು ಹಣ ಕೊಡದೇ ಫಿರ್ಯಾದಿಗೆ ಏನಲೇ ಸೂಳೆಮಗನೆ ನನಗೆ ಬಸ್ಸಿನಿಂದ ಇಳಿ ಅಂತೀಯಾ ಅಂತಾ ಬೈದು ಕೈಯಿಂದ ಎಡಮಲುಕಿಗೆ ಗುದ್ದಿದ್ದು ಬಿಡಿಸಲು ಬಂದ ಬಸ್ ಚಾಲಕನಿಗೂ ಸಹ ತೊರಡಿಗೆ ಒದ್ದಿದಲ್ಲದೇ E£ÀÄßD½zÀಆರೋಪಿvÀgÁzÀ 2)ರವಿ ತಂದೆ ಈರಪ್ಪ 3) ಬಸವ ಗೊರೆಬಾಳ್ ಕುರುಬರು, ಎಲ್ಲರೂ ಸಾ: ಸುಕಾಲಪೇಟೆ ಸಿಂಧನೂರು EªÀgÀÄUÀ¼ÀÄ ಫಿರ್ಯಾದಿ ಮತ್ತು ಚಾಲಕನಿಗೆ ಹೊಡೆಬಡೆ ಮಾಡಿ ಕರ್ತವ್ಯಕ್ಕೆ ಅಡೆತಡೆಯುಂಟು ಮಾಡಿದ್ದು ಇರುತ್ತದೆ ಅಂತಾ ಇದ್ದ ಲಿಖಿತ ದೂರಿನ ಮೇಲಿಂದಾ ಸಿಂಧನೂರು ನಗರ ಠಾಣೆ    ಗುನ್ನೆ ನಂ.145/2014, ಕಲಂ. 504,323,353 ಸಹಿತ 34 .ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
AiÀÄÄ.r.Dgï. ¥ÀæPÀgÀtzÀ ªÀiÁ»w:-
                 ¢£ÁAPÀ : 28-06-2014 gÀAzÀÄ ¨É½UÉÎ 07:30 UÀAmÉUÉ ªÀÄÈvÀ 1) ±ÁAvÀ¥Àà vÀAzÉ zÀÄgÀÄUÀ¥Àà ªÀ:42 eÁ:ªÀiÁ¢UÀ G:MPÀÌ®ÄvÀ£À ¸Á:ªÀÄ®zÀPÀ¯ï 2) gÁeÉñÀéj UÀAqÀ C£ÀÄPÀ¥Àà ªÀ:22 eÁ:ªÀiÁ¢UÀ G:ºÉÆ®ªÀÄ£É PÉ®¸À ¸Á:¨ÉƪÀÄä£Á¼À ºÁ:ªÀ: ªÀÄ®zÀPÀ¯ï EªÀgÀÄ ¦AiÀiÁð¢zÁgÀgÉÆA¢UÉ vÀªÀÄä ªÀÄ®zÀPÀ¯ï UÁæªÀÄ ¹ÃªÀiÁAvÀgÀzÀ°è UÀuÉÃPÀ¯ï ºÉÆ® J£ÀÄߪÀ ºÉÆ®zÀ°è PÉ®¸À ªÀiÁqÀÄwÛzÁÝUÀ AiÀiÁªÀÅzÉÆà MAzÀÄ «µÀzÀ ºÁªÀÅ gÁeÉñÀéj FPÉAiÀÄ JqÀUÁ®Ä ¥ÁzÀzÀ ºÀwÛgÀ PÀaÑzÀÄÝ, ¸ÀzÀj ºÁªÀ£ÀÄß £ÉÆÃr ¸À°PɬÄAzÀ ºÉÆqÉAiÀįÉAzÀÄ ªÀÄÈvÀ ±ÁAvÀ¥Àà FvÀ£ÀÄ ºÉÆÃzÁUÀ DvÀ£ÀÄ PÁ®Ä eÁj eÉÆð ºÉÆÃV PɼÀUÉ ©zÁÝUÀ CzÉà ºÁªÀÅ ±ÁAvÀ¥Àà£À PÀÄwÛUÉUÉ PÀaÑzÀÄÝ DvÀ£ÀÄ ¸ÀºÀ aÃgÁr MzÁÝqÀÄwÛzÀÄÝ DUÀ ¸ÀÄvÀÛªÀÄÄvÀÛ EzÀÝ d£ÀgÀÄ ¸ÀzÀjAiÀÄgÀ£ÀÄß PÀgÉzÀÄPÉÆAqÀÄ DmÉÆÃzÀ°è D¸ÀàvÉæUÉ ºÉÆÃUÀ¯ÉAzÀÄ UÀ§ÆâgÀÄ ºÀwÛgÀ ºÉÆgÀnzÁÝUÀ ¨É½UÉÎ 08:30 UÀAmÉUÉ ¸ÀzÀjAiÀĪÀgÀÄ ªÀÄÈvÀ¥ÀnÖzÀÄÝ ¸ÀzÀjAiÀĪÀgÀ ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀÅ¢®è ªÀÄÄA¢£À PÁ£ÀÆ£ÀÄ PÀæªÀÄ dgÀÄV¸ÀĪÀAvÉ ªÀÄÄAvÁV ¤ÃrzÀ ºÉýPÉ ¦AiÀiÁ𢠸ÁgÁA±ÀzÀ ªÉÄð¤AzÀ UÀ§ÆâgÀÄ ¥Éưøï oÁuÉ AiÀÄÄ.r.Dgï. £ÀA. 11/2014 PÀ®A: 174 ¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
  ಫಿರ್ಯಾದಿ ²æêÀÄw £ÁgÁAiÀÄtªÀÄä UÀAqÀ gÁªÀÄAiÀÄå @ gÁªÀÄ¥Àà, ªÀAiÀiÁ-20 ªÀµÀð, eÁ-£ÁAiÀÄPÀ, G-ªÀÄ£ÉUÉ®¸À ¸Á-EqÀ¥À£ÀÆgÀÄ ºÁ.ªÀ-¸ÁzÁ¥ÀÆgÀÄ FPÉAiÀÄ ಗಂಡನು ಮದುವೆಯಾದಾಗಿನಿಂದ ಫಿರ್ಯಾದಿಗೆ ಲೇಯ್, ನಿನಗೆ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲಾ, ನಿನ್ನನ್ನು ಮದುವೆಯಾಗಿ ನಾನು ತಪ್ಪು ಮಾಡಿದೆ, ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಬೈದಾಡುತ್ತಾ ಹೊಡಬಡೆ ಮಾಡುತ್ತಾ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದು ಅಲ್ಲದೇ ಇನ್ನೊಂದು ಮದುವೆ ಮಾಡಿಕೊಂಡಿದ್ದು ಇರುತ್ತದೆ. ಆರೋಪಿ vÀgÁzÀ 2) ©üêÀÄAiÀÄå vÀAzÉ ºÀĸÉãÀ¥Àà3) ©üêÀÄAiÀÄå vÀAzÉ ºÀ£ÀĪÀÄAiÀÄå4) gÁªÀiÁAd£ÉÃAiÀÄ vÀAzÉ ¸ÀtÚ§eÁgÀ¥ÀàJ®ègÀÆ eÁ-£ÁAiÀÄPÀ, ¸Á-EqÀ¥À£ÀÆgÀÄ UÁæªÀÄEªÀgÀÄUÀ¼ÀÄ  ಫಿರ್ಯಾದಿಯ ಗಂಡನಿಗೆ ಎರಡನೇ ಮದುವೆ ಮಾಡಿಕೊಳ್ಳಲು ಕಾರಣರಾಗಿರುತ್ತಾರೆ.CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ ¥ÉưøÀ oÁuUÀÄ£Éß £ÀA: 70/2014 PÀ®A 498(J), 504, 323, 494 gÉ/« 34 L¦¹ CrAiÀÄ°è ¥ÀæPÀgÀt zÁR°¹PÉƪÀÄqÀÄ vÀ¤PÉ PÉÊUÉƼÀî¯ÁVzÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.06.2014 gÀAzÀÄ 124 ¥ÀæPÀÀgÀtUÀ¼À£ÀÄß ¥ÀvÉÛ ªÀiÁr 207000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


28 Jun 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ 28.06.2014 ರಂದು 04.00 ಗಂಟೆಗೆ ಫಿರ್ಯಾದಿ ²æà §¸ÀªÀgÁd vÀAzÉ UÀt¥Àw ªÀAiÀÄ: 33 ªÀµÀð eÁ: ªÀqÀØgï G: MPÀÌ®ÄvÀ£À ¸Á: ¨ÉïÁÝgï PÉ®¸À ¸Á: PÀ®ÆègÀÄ vÁ: ªÀiÁ¤é FvÀ£ÀÄ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ದೂರಿನ ಅನ್ವಯ ದಿನಾಂಕ 27.06.2014 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ಮಾನ್ವಿ ರಾಯಚೂರು ರಸ್ತೆಯಲ್ಲಿ ಹುಣಸಿಹಾಳ ಗ್ರಾಮದ ಹತ್ತಿರ ಒಂದು ಟ್ರ್ಯಾಕ್ಟರ್/ಟ್ರ್ಯಾಲಿ ಟ್ರ್ಯಾಕ್ಟರ್ ನಂ ಕೆ..36/772 ಮತ್ತು ನಂಬರ್ ಇಲ್ಲದ ಟ್ರ್ಯಾಲಿಯನ್ನು ಅದರ ಚಾಲಕನು ರಸ್ತೆಯಲ್ಲಿ ಯಾವುದೇ ನಿಶಾನೆ ಇಲ್ಲದೇ ಮುಂಜಾಗ್ರತಾ ಕೈಕೊಳ್ಳದೇ ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಿ ಹೋಗಿದ್ದು ಮೃತ ಅಪಾದಿತ ನಂ 02 ±ÀAPÀgï vÀAzÉ UÀt¥Àw ªÀAiÀÄ: 35 ªÀµÀð eÁ: ªÀqÀØgï G: PÀ®Æèj£À UÁæªÀÄ ¥ÀAZÁAiÀÄw ¸ÀzÀ¸ÀågÀÄ ¸Á: PÀ®ÆègÀÄ vÁ: ªÀiÁ¤é ಈತನು ಕಲ್ಲೂರು ಕಡೆಯಿಂದ ತನ್ನ ಮೋಟಾರ್ ಸೈಕಲ್ ನಂ A.P.28/AN-3394 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಟ್ರ್ಯಾಕ್ಟರ್/ಟ್ರ್ಯಾಲಿಯ ಬಲಗಡೆ ಹಿಂಭಾಗಕ್ಕೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ  ಆತನ ಎಡ ಹಣೆಯಲ್ಲಿ, ಕಣ್ಣಿನಿಂದ ಮೇಲೆ ಸೀಳಿದ ರಕ್ತಗಾಯ ಮತ್ತು ಗದ್ದದಿಂದ ಮೂಗಿನ ಎಡಹೊರಳವರೆಗೆ ಕಟ್ಟಾಗಿ ರಕ್ತಗಾಯವಾಗಿದ್ದು ತಲೆಯಲ್ಲಿ ತೀವ್ರ ಪೆಟ್ಟಾಗಿದ್ದಲ್ಲದೇ ಎಡ ಕಣ್ಣಿನ ಕೆಳಗೆ ಬಾವು ಬಂದು ಸ್ಥಳದಲ್ಲಿಯೇ ಸತ್ತಿದ್ದು ಇದ್ದು ಬಗ್ಗೆ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ಹೇಳಿಕೆ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 187/2014 PÀ®A 283, 336, 279, 304 (J) L.¦.¹.ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ
                  ದಿನಾಂಕ : 27/06/14 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯದಿದಾರರಾದ ತಾಯಪ್ಪ ತಂದೆ ಶೇಷಪ್ಪ ಸಾ-ಈರಲಗಡ್ಡ ತಾ-ಮಾನವಿ ಇವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ ಪಿರ್ಯಾದಿದಾರರು ಈ ದಿವಸ ದಿ:27/06/14 ರಂದು ಅಮವಾಸ್ಯೆ ನಿಮಿತ್ಯ ಶೇಖರಪ್ಪ ಸಾ-ಅಮರೇಶ್ವರ ಕ್ಯಾಂಪ್ ಇವರ ಟಾಟಾ ಇಂಡಿಕಾ ಕಾರ್ ನಂ.ಕೆಎ-03/ಸಿ-2554 ನೇದ್ದರಲ್ಲಿ ಪಿರ್ಯಾದಿದಾರನ ಹೆಂಡತಿಯಾದ ಹನುಮಂತಮ್ಮ, ಮತ್ತು ತಮ್ಮನ ಹೆಂಡತಿಯಾದ ಬಸಮ್ಮ ಕೂಡಿಕೊಂಡು ನೀರಮಾನವಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಲು ಅವರಿಬ್ಬರನ್ನು ಕರೆದುಕೊಂಡು ಕಾರನ್ನುನಡೆಸಿಕೊಂಡು ಸಿಂಧನೂರು-ಮಾನವಿ ಮುಖ್ಯರಸ್ತೆಯ ಮೇಲೆ ಹೊರಟಾಗ ಬೆಳಿಗ್ಗೆ 09-30 ಗಂಟೆಗೆ ಮಾನವಿ ಪಟ್ಟಣದ ತಿಮ್ಮಯ್ಯಶೆಟ್ಟಿ ಇವರ ಪೆಟ್ರೋಲ್ ಬಂಕ್ ಮುಂದಿನಿಂದ ಹೊರಟಾಗ ಅದೇ ವೇಳೆಗೆ ಹಿಂದಿನಿಂದ ಅಂದರೆ ಸಿಂಧನೂರು ಕಡೆಯಿಂದ ಮಾನವಿ ಕಡೆಗೆ ನಭಿಸಾಬ ತಂದೆ ಹುಸೇನಸಾಬ ಸಾ-ಹಟ್ಟಿ ಈತನು ತನ್ನ ಟಿವಿಎಸ್ ವಿಕ್ಟರ್ ಮೋಟಾರ್ ಸೈಕಲ್ ನಂ.ಕೆಎ-36/ಎಲ್-657 ನೇದ್ದರ ಹಿಂದುಗಡೆ ತನ್ನ ಹೆಂಡತಿ ಹಜರಬೇಗಂ ಮತ್ತು ಆಕೆಯ ಮಗಳಾದ ಸಿರಿನಾ ವ-03 ವರ್ಷ ಇವರನ್ನು ಕೂಡಿಸಿಕೊಂಡು ಮೋಟಾರ್ ಸೈಕಲ್‌ನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಪಿರ್ಯಾದಿದಾರರ ಕಾರಿಗೆ ಹಿಂದಿನ ಬಲಗಡೆ ಇಂಡಿಕೇಟರ್ ಹತ್ತಿರ ಟಕ್ಕರ್ ಮಾಡಿ ವಾಹನವನ್ನು ರಸ್ತೆಯ ಬಲಬಾಜು ಹಾಗೆಯೇ ನಡೆಸಿಕೊಂಡು ಹೋಗಿದ್ದರಿಂದ ಅದೇ ವೇಳೆಗೆ ಎದರುಗಡೆಯಿಂದ ಮಾನವಿ ಕಡೆಯಿಂದ ಸಿಂಧನೂರು ಕಡೆಗೆ ಅಮರೇಗೌಡ ಸಾ-ಮಾನವಿ ಇವರು ಮಾರುತಿ ಸುಜುಕಿ ರಿಟ್ಜ್‌ ಕಾರ್ ನಂ.ಕೆಎ-36/ಎನ್-2629 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಭಿಸಾಬ ಈತನ ಮೋಟಾರ್ ಸೈಕಲ್‌ಗೆ ಎದುರಾಗಿ ಟಕ್ಕರ್ ಮಾಡಿದ್ದರಿಂದ ನಭಿಸಾಬನಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು, ಆತನ ಹೆಂಡತಿ ಹಜರಬೇಗಂ ಹಾಗೂ ಆಕೆಯ ಮಗಳಾದ ಸಿರಿನಾ ವ-03 ವರ್ಷ ಈಕೆಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಈ ಅಪಘಾತವು ನಭಿಸಾಬ ಸಾ-ಹಟ್ಟಿ ಈತನ ಹಾಗೂ ಅಮರೇಗೌಡ ಸಾ-ಮಾನವಿ ಇವರ ನಿರ್ಲಕ್ಷತನದಿಂದ ಈ ಅಪಘಾತವು ಜರುಗಿದ್ದು ಕಾರಣ ಅವರಿಬ್ಬರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.170/2014 ಕಲಂ 279, 337,338, ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ದಿನಾಂಕ 28.06.2014 ರಂದು 09.30 ಗಂಟೆಗೆ ರಾಯಚೂರು ಯರಮರಸ್ ಬೈಪಾಸ್ ರಸ್ತೆಯ ಮಂಚಲಾಪೂರ ಕ್ರಾಸಿನಲ್ಲಿ ಕಾರ್ ನಂ AP10/AR-1571 ನೇದ್ದನ್ನು  gÉf£Á¯ïØ vÀAzÉ eÁ£ï ªÀAiÀÄ: 55 ªÀµÀð eÁ: Qæ²ÑAiÀÄ£ï G: EAVèõÀ nÃZÀgï JPÁì«Ä£Àgï §ænõÀ Pˤì¯ï ¸ÀÆÌ¯ï ºÉÊzÁæ¨Ázï ¸Á: ªÀÄ.£ÀA 904 ¨ÁèPï £ÀA 8 ªÀiÁ£À¸À ¸ÀgÉÆêÀgÀ ªÉÆ£ÉÆ «PÁ¸À £ÀUÀgÀ ¹QAzÁæ¨Ázï PÁgï £ÀA A.P.10/AR 1571£ÉÃzÀÝgÀ FvÀ£ÀÄ vÀ£Àß PÁgÀ£ÀÄß  ಅತೀ ವೇಗ ಮತ್ತು ಅಲಕ್ಷತನದಿಂದ ಹಾರ್ನ ಕೂಡ ಮಾಡದೇ ಚಲಾಯಿಸಿ ರಸ್ತೆ ದಾಟುತ್ತಿದ್ದ ಒಂದು ನಂಬರ್ ಇಲ್ಲದ ಪಲ್ಸರ್  ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದು ಪರಿಣಾಮವಾಗಿ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಜಿ.ನವೀನ್ ತಂದೆ ನರಸರಡ್ಡಿ ಮತ್ತು ಹಿಂದೆ ಕುಳಿತ ಫಿರ್ಯಾದಿ ಸಂಜೀವ್ ರಡ್ಡಿ ಇವರಿಬ್ಬರು  ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದು ತನಗೆ ಎಡಗಡೆ ಕೆಳ ಹೊಟ್ಟೆಯಲ್ಲಿ ಒಳಪೆಟ್ಟಾಗಿ ತೆರಚಿದ್ದಲ್ಲದೇ ತಲೆ ಎಡ ಹಿಂಬದಿಯಲ್ಲಿ ತೆರಚಿದ ಗಾಯ ಎಡಗಾಲಿನ ಕಿರುಬೆರಳಿಗೆ ರಕ್ತಗಾಯ ಬೆನ್ನಲ್ಲಿ ಮತ್ತು ಬಲ ಮೊಣಕೈ ಮತ್ತು ಅಂಗೈಗೆ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು ನವೀನ್ ಈತನಿಗೆ  ಎಡಗಾಲ ಮೊಣಕಾಲ ಕೆಳಗೆ ತೀವ್ರ ಒಳಪೆಟ್ಟಾಗಿ ಮೂಳೆ ಮುರಿತ ಉಂಟಾಗಿದ್ದು ಮುಖದಲ್ಲಿ ಬಲಗಡೆ ದವಡೆಯಲ್ಲಿ ರಕ್ತಗಾಯವಾಗಿದ್ದು  ಇದ್ದು ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಫಿರ್ಯಾದಿ ²æà ¸ÀAfêï gÀrØ vÀAzÉ d£ÁzsÀð£À gÀrØ ªÀAiÀÄ: 19 ªÀµÀð eÁ: ªÀÄÄ£ÀÆßgÀÄ PÁ¥ÀÄ G: «zsÁåyð ¸Á: ªÀÄPÀÛ¯ï ¥ÉÃmÉ gÁAiÀÄZÀÆgÀÄ  FvÀ£ÀÄ ನೀಡಿದ ಹೇಳಿಕೆ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 188/2014
PÀ®A. 279, 337 338 L.¦.¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.   
ªÉÆøÀzÀ ¥ÀæPÀgÀtzÀ ªÀiÁ»w:-
           ¢£ÁAPÀ : 18-01-2005 gÀAzÀÄ  zÉêÀzÀÄUÀðzÀ  ¸À¨ï gÀf¸ÀÖgÀ  PÁAiÀiÁð®AiÀÄzÀ°è  ¨É¼ÀUÉÎ 10-30 UÀAmÉ ¬ÄAzÀ ¸ÁAiÀÄAPÁ® 05-00 UÀAmÉ CªÀ¢AiÀÄ°è ¦üAiÀiÁ𢠲æà ©üêÀıÀAiÀÄå vÀAgÀ ¢:¨Á®¥Àà @ ¨Á®AiÀÄå, 23ªÀµÀð, MPÀÌ®ÄvÀ£À ¸Á: ªÀÄ°è£ÁAiÀÄÌ£À zÉÆrØ ºÁUÀÄ ¦üAiÀiÁð¢AiÀÄ ¸ÀA§A¢PÀjUÉ ¸ÀA§A¢¹zÀ PÀgÀqÉÆÃt ¹ÃªÀiÁAvÀgÀzÀ ºÉÆ®zÀ ¸ÀªÉÃð £ÀA 43/01 - 05 JPÀgÉ 26 UÀÄAmÉ d«ÄãÀÄ EzÀÄÝ F ºÉÆ®ªÀ£ÀÄß DgÉÆæ £ÀA 01 £ÉÃzÀªÀ£ÁzÀ ¨Á®¥Àà EvÀ£ÀÄ vÁ£Éà ¨Á®¥Àà vÀAzÉ ºÀ£ÀĪÀÄ¥Àà JAzÀÄ ºÉýPÉÆAqÀÄ, £ÀPÀ° zÁR¯ÁwUÀ¼À£ÀÄß ¸Àȶ׹,  zÉêÀzÀÄUÀðzÀ ¸À¨ï gÀf¸ÀÖgÀ PÁAiÀÄð®zÀ°è ¹A¥À¯ï ªÀiÁlðUÉÃeï ªÀiÁr¹PÉÆArzÀÄÝ EzÀPÉÌ DgÉÆæ £ÀA 3) ¨ÁUÉñÀ vÀAzÉ gÀAUÀ¥Àà £ÁAiÀÄPÀ, ¸Á: CgÀPÉÃgÁ.ªÀÄvÀÄÛ 04  4) ²ªÀtÚ vÀAzÉ ¹zÀÝtÚ, ¸ÀdÓ¯ï, £ÁAiÀÄPÀ ¸Á: ªÀÄ®è£ÁAiÀÄPÀ zÉÆrØ £ÉÃzÀªÀgÀÄ DgÉÆæ £ÀA 01 £ÉÃzÀªÀjUÉ  FvÀ£Éà ¨Á®¥Àà vÀAzÉ ºÀ£ÀĪÀÄ¥Àà JAzÀÄ ¸ÁQëAiÀÄ gÀÄdĪÀ£ÀÄß zÀ¸ÁÛªÉfUÉÉ ªÀiÁr, ¦üAiÀiÁð¢zÁgÀ¤UÉ ªÀAa¸ÀĪÀ GzÉݱÀPÁÌV DgÉÆæ £ÀA 02 £ÉÃzÀªÀgÁzÀ ªÁåªÀ¸ÀÜ¥ÀPÀgÀÄ. ¥ÀæUÀw PÀȵÀÚ UÁæ«ÄÃt ¨ÁåAPÀ zÉêÀzÀÄUÀð ±ÁSÉAiÀĪÀgÀÄ zÁR¯ÁwUÀ¼À£ÀÄß ¸ÀjAiÀiÁV ¥Àjò®£É ªÀiÁqÀzÉ 4.70.000/- gÀÆ UÀ¼À£ÀÄß DgÉÆæ £ÀA 01 £ÉÃzÀªÀjUÉ ªÀÄAdÆgÀÄ ªÀiÁr ¦üAiÀiÁ𢠺ÁUÀÄ DvÀ£À ¸ÀA§A¢PÀjUÉ DgÉÆævÀgÉ®ègÀÄ ¸ÉÃjPÉÆAqÀÄ ¸ÀªÀÄ£À GzÉݱÀ¢AzÀ ªÉÆøÀ ªÉ¸ÀVzÀÄÝ EgÀÄvÀÛzÉ. CAvÁ EzÀÝ SÁ¸ÀV ¦üAiÀiÁ𢠸ÀA-10/2014 £ÉÃzÀÄÝ £ÁåAiÀiÁ®AiÀÄ¢AzÀ ªÀ¸ÀƯÁzÀ ¸ÁgÁA±ÀzÀ ªÉÄðAzÀ  zÉêÀzÀÄUÀð ¥Éưøï oÁuÉ.UÀÄ£Éß £ÀA: 114/2014 PÀ®A-420.464.465.467.468.469.ಸಹಿತ 34 L¦¹, CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
       ದಿನಾಂಕ 26-06-14 ರಂದು ಮುಂಜಾನೆ 9.30 ಗಂಟೆಯ ಸಮಯಕ್ಕೆ ಫಿರ್ಯಾದಿ  ªÀįÉèñÀ vÀAzÉ DAd£ÉÃAiÀÄå ªÀAiÀiÁ: 27 ªÀµÀð eÁ: ºÀjd£À G: PÀÆ° PÉ®¸À ¸Á: ªÀiÁqÀªÀiÁ£ÀzÉÆrØ ºÁ:ªÀ: ¦æAiÀiÁ ºÉÆÃl® »AzÀÆUÀqÉ gÁAiÀÄZÀÆgÀÄ ಮತ್ತು ಫಿರ್ಯಾದಿಯ ತಾಯಿ ಮನೆಯ ಮುಂದೆ ಮಾತನಾಡುತ್ತಾ ಕುಳಿತಿದ್ದಾಗ 1) ಸುರೇಶ ತಂದೆ ಜಂಬಯ್ಯ 2) ಕಸ್ತೂರಪ್ಪ ತಂದೆ ಜಂಬಯ್ಯ3) ನೀಲಮ್ಮ ಗಂಡ ಜಂಬಯ್ಯ4) ತಾಯಮ್ಮ ಗಂಡ ಸುರೇಶ5) ಮಂಜಮ್ಮ ಗಂಡ ಕಸ್ತೂರಪ್ಪ6) ಮುದ್ದಮ್ಮ ತಂದೆ ಸುರೇಶ ಎಲ್ಲಾರೂ ಜಾ : ಹರಿಜನ ಸಾ : ಮಾಡಮಾನದೊಡ್ಡಿEªÀgÀÄUÀ¼ÀÄ  ಅಕ್ರಮಕೂಟ ರಚಿಸಿಕೊಂಡು ಬಂದು ಆರೋಪಿ ನಂ 1 ಈತನು ಫಿರ್ಯಾದಿಯ ಕೈಗಳನ್ನು ಗಟ್ಟಿಯಾಗಿ ಹಿಡಿದಿದ್ದು, ಆರೋಪಿ ನಂ 2 ಈತನು ಕಲ್ಲಿನಿಂದ ಎದೆಗೆ ಪಕ್ಕಗೆ ಹೋಡೆದಿದ್ದು, ಆರೋಪಿ ನಂ 4ಇವಳು ಬನಿನನ್ನು ಹರಿದು ಕೈಯಿಂದ ಕುತ್ತಿಗೆಗೆ ಹೊಡೆದು ತೆರಚಿದ ಗಾಯ ಗೊಳಿಸಿದ್ದು ಆರೋಪಿ ನಂ 3,5,ಮತ್ತು 6 ಇವರು ಫಿರ್ಯಾದಿ ತಾಯಿಯ ಸೇರಗನ್ನು ಹಿಡಿದು ಎಳೆದಾಡಿ ಕುದಲನ್ನು ಹಿಡಿದು ಜಗ್ಗಾಡಿ ಬೆನ್ನಿಗೆ ಹೊಡೆದಿದ್ದು ಮತ್ತು ಆರೋಪಿ ನಂ1 ಇತನು ಫಿರ್ಯಾದಿ ತಾಯಿಯ ಕೈ ಹಿಡಿದು ಎಳೆದಾಡಿ ಕೈಯಿಂದ ಮೈ ಕೈಗೆ ಹೊಡೆದು ಒಳ ಪೆಟ್ಟು ಗೊಳಿಸಿದ್ದಲ್ಲದೆ ಎಲೇ ಸೂಳೇ ಮಕ್ಕಳೆ ನಿಮ್ಮದು ಬಹಳ ಆಗಿದೆ ಈಗ ಉಳಿದುಕೊಂಡಿರಿ ನೀವು ಹೊಲದಲ್ಲಿ ಭಾಗ ಕೊಡದಿದ್ದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 77/2014 À®A143,147,323,324,504,506 ¸À»vÀ 149 L¦¹:  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
             ದಿನಾಂಕ:27-06-2014 ರಂದು ರಾತ್ರಿ 9.00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಶಕೀಲಾ ಬಾನು ತಂದೆ ಖಾಜಾ ಮೋಹಿನುದ್ದೀನ್ ವಯಾ: 40 ವರ್ಷ ಜಾ: ಮುಸ್ಲಿಂ ಸಾ: ಮನೆ ನಂ: 2-5-20/1 ಕೋಟ್ ತಲಾರ್ ರಾಯಚೂರು ಇವರು ಠಾಣೆಗೆ ಹಾಜರಾಗಿ ಒಂದು ಕಂಪ್ಯೂಟರ್ ನಲ್ಲಿ ಟೈಪ್ ಮಾಡಿರುವ ಲಿಕೀತ ಫಿರ್ಯಾದಿಯನ್ನು ಹಾಜರು ಪಡಿಸಿದ್ದರ ಸಾರಾಂಶವೇನೆಂದರೆ, ತನ್ನ 2 ನೇ ಮಗಳು ಶಿರಿನ್ ಪರ್ವೀನ್ ವಯಾ:19 ವರ್ಷ ಬಿ.ಎ ತೃತೀಯ ವರ್ಷದ ವಿದ್ಯಾರ್ಥಿನಿ ಈಕೆಯು ದಿನಾಂಕ: 17-06-2014 ರಂದು ಬೆಳಿಗ್ಗೆ 9.15 ಗಂಟೆಗೆ ತಾನು ವಿಧ್ಯಾಭಾಸ ಮಾಡುವ ಮಹಿಳಾ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳೀ ಹೋದವಳು ವಾಪಸ್ ಮನೆಗೆ ಬಾರದೇ ಇದ್ದುದರಿಂದ ಫಿರ್ಯಾದಿದಾರಳು ಆಕೆಯ ಗೆಳತಿಯರನ್ನು ಮತ್ತು ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ವಿಚಾರಿಸಲಾಗಿ ತನ್ನ ಮಗಳ ಇರುವಿಕೆಯ ಬಗ್ಗೆ ಮಾಹಿತಿ ಸಿಗಲಿಲ್ಲ ತನ್ನ ಮಗಳಾದ ಕುಮಾರಿ ಶಿರೀನ್ ಪರ್ವೀನ್ ಈಕೆಯು ದಿನಾಂಕ: 17-06-2014 ರಂದು ಬೆಳಿಗ್ಗೆ 9.30 ಗಂಟೆಗೆ ತಾನು ವಿಧ್ಯಾಭಾಸ ಮಾಡುವ ಮಹಿಳಾ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳೀ ಹೋದವಳು ಇಲ್ಲಿಯವರೆಗೆ ವಾಪಸ್ ಮನೆಗೆ ಬಾರದೇ ಕಾಣೆಯಾಗಿದ್ದು ತನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಸದರ್ ಬಜಾರ್ ಠಾಣೆ ಗುನ್ನೆ ನಂ: 135/2014 ಕಲಂ ಮಹಿಳೆ ಕಾಣೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕಾಣೆಯಾದ ಮಹಿಳೆಯ ಭಾವಚಿತ್ರ


ಕಾಣೆಯಾದ ಮಹಿಳೆಯ   ಚಹರಾ ಪಟ್ಟಿ
ಹೆಸರುಃ-  ಶಿರಿನ್ ಪರ್ವಿನ್ ತಂದೆ ಖಾಜಾಮೊಹೀನುದ್ದಿನ್ ವಯಾಃ 19 ವರ್ಷ
                        ಜಾತಿ, ಮುಸ್ಲಿಂ ಉಃ ಬಿ.ಎ. ಅಂತಿಮ ವರ್ಷದ ವಿಧ್ಯಾರ್ಥಿ
ವಿಳಾಸ -  ಮನೆ ನಂ 2-5-20/1 ಕೊಟ್ ತಲಾರ್ ರಾಯಚೂರು.
ಎತ್ತರ -               4 ಫೀಟು 6 ಇಂಚು
ಬಣ್ಣ -                 ಗೋದಿ ಬಣ್ಣ , ಸದೃಡಮೈಕಟ್ಟು, ದುಂಡನೆ ಮುಖ, ತಲೆಯಲ್ಲಿ ಸುಮಾರು 2 ಇಂಚು
                         ಕಪ್ಪು ಮತ್ತು ಬಿಳಿ ಕೂದಲು, 
ಗುರುತು - ಎಡಗಡೆ ಕಪಾಳದ ಮೇಲೆ ಕಪ್ಪು ಮಚ್ಚೆ ಇರುತ್ತದೆ.
ಬಾಷೆ -                ಕನ್ನಡ, ಹಿಂದಿ, ಇಂಗ್ಲೀಷ್,
ಬಟ್ಟೆಗಳ ವಿವರ : ಒಂದು ಕಪ್ಪು ಬಣ್ಣದ ಬುರ್ಖಾ
                ಫಿರ್ಯಾದಿ ¹zÁæªÀÄ vÀAzÉ ªÀiÁgÉ¥Àà ªÀAiÀiÁ: 24 eÁw: ¸ÀÄqÀÄUÁqÀÄ ¹zÀÝgÀÄ G: PÉÆqÀ ªÁå¥ÁgÀ ¸Á:  ªÀiÁ¼É UÀmÁÖ zÉêÀzÀÄUÀð ºÁ ªÀ: ¸ÀAvÉ §eÁgÀ °AUÀ¸ÀÄUÀÆgÀÄ FvÀನು ಕೊಡದ ವ್ಯಾಪಾರ ಮಾಡುತ್ತಿದ್ದ ಪ್ರತಿ ದಿನ ಒಂದೊಂದು ಊರಿಗೆ ಹೋಗಿ ಕೊಡದ ವ್ಯಾಪಾರ ಮಾಡಿಕೊಂಡು ವಾಪಸು ಬರುತ್ತಿದ್ದನು ತಮ್ಮ ಎರಡನೇ ಮಗನಾದ ಸಂದೀಪ 3ವರ್ಷ,  ಈತನನ್ನು ತಮ್ಮ ಮಾವನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದನು ದಿನಾಂಕ: 21-06-2014 ರಂದು ಬೆಳಿಗ್ಗೆ 6.00ಗಂಟೆಗೆ  ಪ್ರತಿ ದಿನ ದಂತೆ ಮಗುವನ್ನು ಬಿಟ್ಟು ವ್ಯಾಪಾರಕ್ಕೆ ಹೋಗಿದ್ದು ಅದೇ ದಿನದಂದು ಪಿರ್ಯಾಧಿದಾರನ ಅಣ್ಣನಾದ  ಮಾಳಪ್ಪ ತಂದೆ ಮಾರೆಪ್ಪ 32ವರ್ಷ ಈತನು  ಪಿರ್ಯಾದಿದಾರನ ಮನೆಗೆ ಬಂದು ಕಾಣೆಯಾದ ಮಗುವನ್ನು ನೋಡಲು ಕೇಳೀದಾಗ ಕಾಣಿ¸Àದೇ ಇದ್ದಾಗ  ಪಿರ್ಯಾದಿದಾರನು  ವಾಪಸು ಮನೆಗೆ ಬಂದು ನೋಡಲು  ಕಾಣೆಯಾದ ಮಗು  ಮನೆಯಲ್ಲಿ ಇರಲಿಲ್ಲಾ ನಂತರ ನಾವೆಲ್ಲರು ಕುಟುಂಬದವರು ಮತ್ತು  ಸಂಬಂಧಿಕರ ಮನೆಯಲ್ಲಿ ಹಾಗೂ ಅಲ್ಲಲ್ಲಿ ಹುಡುಕಾಡಿದರೂ ಕಾಣೆಯಾದ ಬಾಲಕ ಪತ್ತೆಯಾಗದೇ ಇರುವದರಿಂದ ಫಿರ್ಯಾದಿದಾರನು ಠಾಣೆಗೆ ಬಂದು ನೀಡಿದ ಹೇಳಿಕೆ ಫಿರ್ಯಾದ ಮೇಲಿಂದ °AUÀ¸ÀÆUÀÆgÀÄ ಠಾಣಾ ಅಪರಾಧ ಸಂಖ್ಯೆ 195/14 ಕಲಂ ಹುಡುಗ ಕಾಣೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
      
¥Éưøï zÁ½ ¥ÀæPÀgÀtzÀ ªÀiÁ»w:-
            ದಿ.27-06-2014ರಂದು ಮುಂಜಾನೆ 10-00 ಗಂಟೆಗೆ 1] ಉರುಕುಂದಪ್ಪ ತಂದೆ ಹಂಪಯ್ಯ ಜಾತಿ:ನಾಯಕ, ವಯ-35ವರ್ಷ, ಸಾ:ನಲಗಂದಿನ್ನಿ ಪೋತ್ನಾಳ.    2] ಹನುಮಪ್ಪ ತಂದೆ ಆಂಜನೇಯ್ಯ ಜಾತಿ:ನಾಯಕ, ವಯ-22ವರ್ಷ, ಸಾ:ಮಾನವಿ ಬೆಳಗಿನ ಪೇಟೆ.              3] ಅಪ್ಪಣ್ಣ ತಂದೆ ಸೋಮಯ್ಯಜಾತಿ:ನಾಯಕ,ವಯ-40ವರ್ಷ  4] ವಡಿಕೆಪ್ಪ ತಂದೆ ಗಂಗಯ್ಯ ಮಳ್ಳಿ,ಜಾತಿ:ನಾಯಕ, ವಯ-30ವರ್ಷ, ಸಾ:ಚಿಕ್ಕೊಟ್ನೆಕಲ್. 5] ಹನುಮಪ್ಪ ತಂದೆ ಹಂಪಯ್ಯ ಜಾತಿ:ಮಡಿವಾಳ, ವಯ-35ವರ್ಷ  ಸಾ:ಮುಷ್ಟೂರು .     6] ಯಂಕೋಬ ತಂದೆ ಬಸ್ಸಪ್ಪ ಮಳ್ಳಿ,ಜಾತಿ:ನಾಯಕ, ವಯ-30ವರ್ಷ, ಸಾ:ಚಿಕ್ಕೊಟ್ನೆಕಲ್ EªÀgÀÄUÀ¼ÀÄ  ಕೆ.ಗುಡದಿನ್ನಿ ಗ್ರಾಮ ಸೀಮಾ ದಲ್ಲಿರುವ ಹಳ್ಳದ ದಂಡೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ನಿಂತು 2 ಹುಂಜವನ್ನು ಪಂದ್ಯಕ್ಕೆ ಬಿಟ್ಟು ಜೂಜಾಟಕ್ಕೆ ಹಣವನ್ನು ಕಟ್ಟುತ್ತ ಕೋಳಿ ಪಂದ್ಯ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತ ಪಡಿಸಿಕೊಂಡ ಪಿ.ಎಸ್.ಐ.¹gÀªÁgÀ ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮ ದಾಳಿಮಾಡಿದಾಗ 5 ಜನರು ಓಡಿ ಹೋಗಿದ್ದು 2 ಹುಂಜ ಮತ್ತು 6 ಜನ ಆರೋಪಿತರನ್ನು ಹಿಡಿದು 2,320=00 ಜೂಜಾಟದ ಹಣವನ್ನುಜಪ್ತಿ ಮಾಡಿಕೊಂಡು ಠಾಣೆಗೆ ಬಂದು ದಾಳಿ ಪಂಚನಾಮೆ ,  ಮೇಲಿಂದ  ¹gÀªÁgÀ oÁuÉ UÀÄ£Éß £ÀA; 158/2014 ಕಲಂ: 87 ಕ.ಪೋ.ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿನಾಂಕ 28-06-14 ರಂದು ದೇವಪ್ಪ ತಂದೆ ಯಮನಪ್ಪ ಈಳಿಗೇರ 59 ವರ್ಷ ಒಕ್ಕಲುತನ ಸಾ. ಶಾದಿಮಹಲ್ ಹತ್ತಿರ ಮುದಗಲ್ FvÀ£ÀÄ ಮುದಗಲ್ ನಗರದ ಶಾದಿಮಹಲ್ ಹತ್ತಿರ ಇರುವ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಶ್ರೀ ಅಮಾನುಲ್ಲಾಖಾನ್ ಎ,ಎಸ್,ಐ ರವರು ಪಂಚರ ಸಮಕ್ಷಮ  ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ಆರೋಪಿತನಿಂದ ಯು,ಎಸ್ ಮದ್ಯ ತುಂಬಿದ 180 ಎಮ್,ಎಲ್ ಅಳತೆಯ 47 ಬಾಟಲಿಗಳು ಅ.ಕೀ. ರೂ 2,270 ಬೆಲೆಬಾಳುವುಗಳ್ನು ಜಪ್ತಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ªÀÄÄzÀUÀ¯ï  ಠಾಣಾ ಗುನ್ನೆ ನಂಬರ 109/14 ಕಲಂ 32,34 ಕೆ.ಇ ಯಾಕ್ಟ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ..
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.06.2014 gÀAzÀÄ 99 ¥ÀæPÀÀgÀtUÀ¼À£ÀÄß ¥ÀvÉÛ ªÀiÁr 23,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.