ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಸೇಂಧಿ/ಅಕ್ರಮ
ಮದ್ಯ/ ಕಳ್ಳಬಟ್ಟಿ ಸರಾಯಿ ಪ್ರರಕಣದ ಮಾಹಿತಿ.
ದಿನಾಂಕ:30.04.2020 ರಂದು ಸಂಜೆ 6.30 ಗಂಟೆಗೆ
ಮಂಚಲಾಪೂರ್ ಗ್ರಾಮದ ಆರೋಪಿತರ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಿವಾಜಿ ತಂ: ರಂಗಪ್ಪ ವಯ: 40ವರ್ಷ, ಜಾ: ಚಲುವಾದಿ, ಉ: ಬೇಲ್ದಾರ್, ಸಾ: ಮಂಚಲಾಪೂರ್ ತಾ:ಜಿ:
ರಾಯಚೂರು ಈತನು ತಮ್ಮ ಸ್ವಂತ ಲಾಭಕ್ಕಾಗಿ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಕಲಬೆರಕೆ ಹೆಂಡವನ್ನು ತಯಾರಿಸಿ ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಭಾತ್ಮಿ ತಿಳಿದು ಫಿರ್ಯಾದಿದಾರರು ತಮ್ಮ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಲಾಗಿ
ಆರೋಪಿತರು ಕಲಬೆರಕೆ ಹೆಂಡವನ್ನು ಪ್ಲಾಸ್ಟಿಕ್ ಕವರುಗಳಲ್ಲಿ ಪಾಕೀಟುಗಳನ್ನು ಮಾಡಿ ಮಾರಾಟದಲ್ಲಿ ತೊಡಗಿದ್ದು,
ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಖರೀದಿ ಮಾಡಲು ನೆರೆದ ಜನರೊಂದಿಗೆ ಆರೋಪಿತರು ಸಹಾ ಓಡಿ ಹೋಗಿದ್ದು,
ನಂತರ ಸ್ಥಳ ಪರಿಶೀಲನೆ ಮಾಡಿ ನೋಡಲಾಗಿ ಸ್ಥಳದಲ್ಲಿ 1] ಎರಡು ಕೆಂಪು
ಬಣ್ಣದ ಪ್ಲಾಸ್ಟಿಕ್ ಕೊಡ ಅಂ.ಕಿ.ಇಲ್ಲ 30 ಲೀಟರನಷ್ಟು ಕಲಬೆರಕೆ ಹೆಂಡ,
ಅಂ.ಕಿ. 300/ ರೂ. ಬೆಲೆಯುಳ್ಳದ್ದು, ಅದರಲ್ಲಿದ್ದ 1 ಲೀಟರನಷ್ಟು ಸ್ಯಾಂಪಲ್ ಹೆಂಡವನ್ನು ಶೇಖರಿಸಿದ್ದು
ಉಳಿದ ಹೆಂಡವನ್ನು ಸ್ಥಳದಲ್ಲಿಯೇ ನಾಶಗೊಳಿಸಿದ್ದು, ಸ್ಥಳದಲ್ಲಿದ್ದ ಆರೋಪಿತನಿಗೆ ಅಂಗಜಡ್ತಿ ಮಾಡಲಾಗಿ
ಆತನಲ್ಲಿ ಕಲಬೆರಿಕೆ
ಹೆಂಡ
ಮಾರಾಟದ
ನಗದು ಹಣ 525/- ರೂ. ಇದ್ದು ನಂತರ ಪಂಚನಾಮೆ ಕೈಗೊಂಡು ನೀಡಿದ ವರದಿಯ ಹಾಗೂ ಪಂಚನಾಮೆ ಆಧಾರದ ಮೇಲಿಂದ
ರಾಯಚೂರು
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 63/2020 PÀ®A: 273,
284 ಐಪಿಸಿ ಹಾಗೂ ಕಲಂ: 32, 34 ಕೆ.ಇ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ
30.04.2020 ರಂದು ಸಂಜೆ 6.15 ಗಂಟೆ ಸುಮಾರಿಗೆ ಆಲ್ಕೋಡ್ ತಾಂಡದ
ಯಂಕಪ್ಪ ತಂದೆ
ದ್ಯಾಮ್ಲಪ್ಪ ಈತನ
ಮನೆಯ ಮುಂದೆ
ಸಾರ್ವಜನಿಕ ಸ್ಥಳದಲ್ಲಿ ಆರೋಪಿ ¤AUÀ¥Àà vÀAzÉ vÁAiÀÄ¥Àà,
ZÀ®ÄªÁ¢, ªÀAiÀiÁ: 30 eÁ: ZÀ®ÄªÁ¢, G: MPÀÌ®ÄvÀ£À, ¸Á-ZÀ®ÄªÁ¢zÉÆrØ (UÀ®UÀ), ಈತರೆ ಮೂರು ಜನರು
ಅನಧೀಕೃತವಾಗಿ ಮಾನವ ಜೀವಕ್ಕೆ ಅಪಾಯಕರವಾಗುವ ಸುಮಾರು 5
ಲೀಟರನಷ್ಟು ಕಳ್ಳಬಟ್ಟಿ ಸಾರಾಯಿಯನ್ನು ಸಾರ್ವಜನಿಕರಿಗೆ ಮಾರಾಟ
ಮಾಡುತ್ತಿದ್ದಾಗ ಫಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು
ದಾಳಿ ಪಂಚನಾಮೆ,
ಮುದ್ದೆಮಾಲು ಮತ್ತು ಇಬ್ಬರು ಆರೋಪಿತರನ್ನು ಠಾಣೆಗೆ ಹಾಜರುಪಡಿಸಿ ಕ್ರಮ ಜರುಗಿಸಲು ಜ್ಞಾಪನಾ ಪತ್ರ
ನೀಡಿದ್ದರ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ
ಗುನ್ನೆ ನಂಬರ 273,284
L¦¹ 32,34 PÉ.F PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.