Thought for the day

One of the toughest things in life is to make things simple:

19 Feb 2014

REPORTED CRIMES



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-  
ದಿನಾಂಕ 18-02-2104 ರಂದು ¨ÁµÁ ¸ÁB ªÀÄÄzÀÄUÀ®è ಆರೋಪಿತನು ಟಾಟಾ ಮಿನಿ ಟ್ರಕ್ ವಾಹನ ನಂ. ಕೆಎ 29 6808 ನೆದ್ದರಲ್ಲಿ ಗಾಯಳುಗಳನ್ನು ಮತ್ತು ಮೃತ ಗಂಗಮ್ಮಳನ್ನು ಕೂಡಿಸಿಕೊಂಡು ಸದ್ರಿ ವಾಹನ್ನು ಸಿಂಧನೂರು ಸಿರುಗಪ್ಪ ರಸ್ತೆಯಲ್ಲಿರುವ ಸಾಸಲಮರಿ ಕ್ಯಾಂಪಿನ ತಾಯಮ್ಮ ಗುಡಿ ಮುಂದೆ ಇರುವ ಮುಖ್ಯ ರೋಡಿನ ಸಿಂಧನೂರು ಕಡೆಯಿಂದ ಸದ್ರಿ ವಾಹನವನ್ನು 5-15 ಪಿ>ಎಮ. ನುಮಾರಿಗೆ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರಸ್ತೆಯ ಬಾಜು ಇರುವ ತಗ್ಗಿನಲ್ಲಿ ನಡೆದಿಕೊಂಡು ಹೋಗಿದ್ದರಿಮದ ನಿಯಂತ್ರಣ ತಪ್ಪ ವಾಹನವು ರಸ್ತೆಯ ಬಲ ಬಾಜು ಪಲ್ಟಿಯಾಗಿ ಬಿದ್ದಿದ್ದರಿಂದ  ವಾಹನದಲ್ಲಿ ಕುಳಿತ ಗಂಗಮ್ಮ ಈಕೆಯ ಎದೆಗೆ ಒಳಪೆಟ್ಟಾಗಿಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕಾಲಂ. ನಮೂದು ಮಾಡಿದ 13 ಜನರುಗೆ ತಲೆಗೆ ಮೈ ಕೈಗೆ , ಕಾಲುಗಳಿಗೆ , ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳು ಆಗಿರುತ್ತವೆ. ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA   32/2014 PÀ®A. 279,337,338, 304(J) L¦¹   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
             ದಿನಾಂಕ 18-02-14 ರಂದು ರಾತ್ರಿ 10-15 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮಾಡಿ ತಿಳಿಸಿದ್ದೇನಂದರೆ, ರಸ್ತೆ ಅಪಘಾತದಲ್ಲಿ 11 ಜನರು ಗಾಯಗೊಂಡು ಇಲಾಜು ಕುರಿತು ಆಸ್ಪತ್ರೆಯಲ್ಲಿ ಸೇರಿಕೆ ಆಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ಕೂಡಲೇ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ನೋಡಿ ಪ್ರತ್ಯಕ್ಷ ಸಾಕ್ಷಿದಾರ ಫಿರ್ಯಾದಿ ಮುತ್ತಣ್ಣ ಈತನು ನೀಡಿದ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೇನಂದರೆ, ಬಾಗಲವಾಡ ಗ್ರಾಮದ ತಮ್ಮ ಸಂಬಂಧಿ ದುರುಗಮ್ಮ ಈಕೆಯು ದಿನಾಂಕ     19-02-14 ರಂದು ನೀರಮಾನವಿ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಅಲ್ಲಿ ಅಡುಗೆ ಮಾಡಿ ಎಡೆ ಕೊಡುವ ಸಂಬಂಧ ಸಂಬಂಧಿಕರಿಗೆಲ್ಲ ಹೇಳಿ ಕರೆಸಿಕೊಂಡಿದ್ದು, ಬಾಗಲವಾಡ ಗ್ರಾಮದ ನೀರಮಾನವಿಗೆ ಹೋಗುವ ಕುರಿತು ಮೋನೇಶ ತಂದೆ ರಾಮಯ್ಯ ನಾಯಕ ಈತನ ಟ್ರಾಕ್ಟರ್ ಟ್ರಾಲಿಯಲ್ಲಿ ಎಲ್ಲರನ್ನೂ ಕೂಡಿಸಿಕೊಂಡು ನೀರಮಾನವಿಗೆ ಹೊರಟಾಗ ರಾತ್ರಿ 9-00 ಗಂಟೆಗೆ ಸಿಂಧನೂರು-ಮಾನವಿ ಮುಖ್ಯ ರಸ್ತೆಯ ಮೇಲೆ ಮಾನವಿ ನಗರದ ಆಂಜನೇಯ ರೈಸ್ ಮಿಲ್ ಹತ್ತಿರ ಇರುವ ಖಾಜಾ ಸಾಬ ಈತನ ಕಬ್ಬಿನ ಗದ್ದೆಯ ಹತ್ತಿರ ರೋಡಿನ ಎಡಬಾಜು ನಿಧಾನವಾಗಿ ಬರುತ್ತಿರುವಾಗ ಅದೇ ಸಮಯದಲ್ಲಿ ಎದುರುಗಡೆಯಿಂದ ಆರೋಪಿತನು ತನ್ನ ಲಾರಿ ನಂ. ಕೆಎ-37/2475 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ವಾಹನದ ವೇಗವನ್ನು ನಿಯಂತ್ರಿಸಲಾಗದೆ ರಸ್ತೆಯ ಎಡಬಾಜು ಬಿಟ್ಟು ರಾಂಗ್ ಸೈಡಿನಲ್ಲಿ ಬಲಗಡೆ ಬಂದು ಟ್ರ್ಯಾಕ್ಟರ್  ಟ್ರಾಲಿಗೆ ಬಲಭಾಗದಲ್ಲಿ ಟಕ್ಕರ್ ಮಾಡಿದ್ದರಿಂದ ಟ್ರಾಲಿಯು 3 ಫೀಟ್ ಮೇಲಕ್ಕೆ ಎದ್ದು ಧಕ್ಕಂತ ಕೂತಿದಕ್ಕೆ ಅದರಲ್ಲಿ ಕುಳಿತ್ತಿದ್ದ   ಗಾಯಾಳುಗಳು ಪುಟಿದು ಕೆಳಗೆ ಬಿದ್ದು  ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಆರೋಪಿ ಲಾರಿ ಚಾಲಕನು ಲಾರಿಯನ್ನು ನಿಲ್ಲಿಸದೆ ಹಾಗೆಯೇ ಮುಂದೆ ಹೋಗಿ ಲಾರಿಯನ್ನು ಪಲ್ಟಿ ಮಾಡಿ ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 57/14 ಕಲಂ 279,337, 338 ಪಿಸಿ & 187 .ಎಂ.ವಿ. ಕಾಯ್ದೆ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.   
       ¢£ÁAPÀ: 18-02-14 gÀAzÀÄ ¨É½UÉÎ  1145 UÀAmÉUÉ gÁAiÀÄZÀÆgÀ ªÀiÁ£À« gÀ¸ÉÛAiÀÄ°è PÀÄrð PÁæ¸ï zÁn ಫಿರ್ಯಾದಿದಾರನಾದ ಸಂಕುಲ್ ಹಾಗೂ ಆತನ ಗೆಳೆಯ ಮುಖೇಶ ಮಖಾನ್ ಇಬ್ಬರು ಒಂದು ಬಜಾಜ್ ಮೋಟಡಾರ್ ಸೈಕಲ್ ನಂ ಕೆ.ಎ.36/ಎಇ.ಬಿ-2691 ನೇದ್ದರ ಮೇಲೆ ಹಾಗೂ ರೋಹಿತ್ ವರ್ಮಾ ಮತ್ತು ಪುನೀತ್ ಇವರು ಇನ್ನೊಂದು ಬಜಾಜ್ ಮೋಟರ್ ಸೈಕಲ್ ನಂ ಕೆ.ಎ.36/ಈ.ಸಿ. 1699 ನೇದ್ದರ ಮೇಲೆ ಹತ್ತಿಕೊಂಡು ರಾಯಚೂರಿನಿಂದ ರಾಜಲಬಂಡಾ ಡ್ಯಾಮಿಗೆ ರಾಯಚೂರು-ಮಾನವಿ ರಸ್ತೆ ಮೇಲೆ ಹೊರಟಾಗ ರೋಹಿತ್ ವರ್ಮಾ ಈತನು ತನ್ನ ಮೋಟಾರ್ ಸೈಕಲ್ ನಂ ಕೆ.ಎ.36/ಈ.ಸಿ. 1699 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೋಗಿ ಕುರ್ಡಿ ಕ್ರಾಸ್ ದಾಟಿ ಇರುವ ಹಳ್ಳದ ಸಮೀಪದಲ್ಲಿ ಎಮ್ಮೆಗಳು ಬರುತ್ತಿರುವದನ್ನು ನೋಡಿಯೂ ಸಹ ನಿರ್ಲಕ್ಷತನದಿಂದ  ಮೋಟಾರ್ ಸೈಕಲ್ಲನ್ನು ನೆಡೆಯಿಸಿಕೊಂಡು ಹೋಗಿ ಒಮ್ಮಲೆ ಬ್ರೇಕ್ ಹಾಕಿದ್ದರಿಂದ ಮೋಟಾರ್ ಸೈಕಲ್ ಸಹಿತ ಕೆಳಗೆ ಬಿದ್ದಾಗ ಮೋಟಾರ್ ಸೈಕಲ್ ಸವಾರ ರೋಹಿತ್ ವರ್ಮಾನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಆದರೆ ಹಿಂದೆ ಕುಳಿತಿದ್ದ ಪುನೀತ್ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಅಲ್ಲದೆ ಮೂಗಿಗೆ. ಮುಖದ ಮೇಲೆ ಎಡ ಹಾಗೂ ಬಲಬುಜಕ್ಕೆ ಎಡ ಹಾಗೂ ಬಲ ಬೆನ್ನಿಗೆ ಎರಡು ಮೊಣಕಾಲುಗಳಿಗೆ ತೆರಚಿದ ರಕ್ತಗಾಯಗಳಾಗಿ ಮೃತಪಟ್ಟಿದ್ದು ಇರುತ್ತದೆ . ಈ ಘಟನೆಗೆ ರೋಹಿತ್ ವರ್ಮಾ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ  ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 55/14 ಕಲಂ 279,337,304(ಎ) ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು,
 ªÀiÁ¤éAiÀÄ°è ರಸ್ತೆ ಅಪಘಾತದಲ್ಲಿ ಚಿನ್ನಪ್ಪ ತಂದೆ ಜಂಬಣ್ಣ ಸಾ : ಮಾನವಿ ಈತನು ಗಾಯಗೊಂಡು ಆಸ್ಪತ್ರೆಯಲ್ಲಿ ಇಲಾಜು ಕುರಿತು ಸೇರಿಕೆ ಆಗಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಗಾಯಾಳುವನ್ನು ನೋಡಿ ಇಲಾಜ ಪಡೆಯುತ್ತಿದ್ದ ಚಿನ್ನಪ್ಪನ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೇನಂದರೆ, ಫಿರ್ಯಾದಿದಾರನು ಮಾನವಿ ಪಟ್ಟಣದ ಮೌಲಾಲಿ ಇವರ ಟ್ರ್ಯಾಕ್ಟರ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಈ ದಿವಸ ದಿನಾಂಕ 18-02-14 ರಂದು ಟ್ರ್ಯಾಕ್ಟೆರ್ ಮಾಲಿಕ ಮೌಲಾಲಿ ಈತನು ತಿಳಿಸಿದ್ದೇನಂದರೆ, ಮಾನವಿ ಪಟ್ಟಣದ ಚಂದ್ರು ಇವರಿಗೆ ಮನೆಗೆ ಉರುವಲು ಕಟ್ಟಿಗೆಯನ್ನು ಬ್ಯಾಗವಾಟದಿಂದ ತರಲು ನೀನು ಮತ್ತು ಟ್ರ್ಯಾಕ್ಟರ್ ಚಾಲಕ ಗೌಸ್ ಇಬ್ಬರು ಟ್ರ್ಯಾಕ್ಟರ್ ನ್ನು ತೆಗೆದುಕೊಂಡು ಹೋಗಿರಿ ಅಂತಾ ತಿಳಿಸಿದ್ದರಿಂದ ಫಿರ್ಯಾದಿದಾರನು ಮತ್ತು ಟ್ರ್ಯಾಕ್ಟರ್ ಚಾಲಕ ಗೌಸ ಇಬ್ಬರು ಮಹಿಂದ್ರ ಟ್ರ್ಯಾಕ್ಟರ್ ನಂ. ಕೆಎ-36 ಟಿಎ-574 ನೇದ್ದಕ್ಕೆ ಟ್ರಾಲಿಯನ್ನು ಜೋಡಿಸಿಕೊಂಡು ಇಬ್ಬರು ಬ್ಯಾಗವಾಟ ಗ್ರಾಮಕ್ಕೆ ಹೋಗಿ ಬ್ಯಾಗವಾಟದಲ್ಲಿ ಕಟ್ಟಿಗೆಯನ್ನು ಲೋಡ್ ಮಾಡಿಕೊಂಡು ಮಾನವಿಗೆ ಸಿಂಧನೂರು-ಮಾನವಿ ಮುಖ್ಯ ರಸ್ತೆಯ ಮೇಲೆ ಚಾಲಕ ಗೌಸ್ ಈತನು ಟ್ರ್ಯಾಕ್ಟರ್ ನ್ನು ನಿಧಾನವಾಗಿ ನಡೆಸಿಕೊಂಡು ರಸ್ತೆ ಎಡಬಾಜು ಮಾನವಿ ಪಟ್ಟಣದ ಪರಿವಾರ ಡಾಬಾದ ಮುಂದುಗಡೆ ರಾತ್ರಿ 7-30 ಗಂಟೆಗೆ ಹೊರಟಾಗ ಅದೇ ವೇಳೆಗೆ ಆರೋಪಿತನು ತನ್ನ ಲಾರಿ ನಂ. ಕೆಎ-05 ಎಡಿ-6532 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟ್ರ್ಯಾಕ್ಟರ್ ಬಲಬಾಜು ಟಕ್ಕರ್ ಮಾಡಿದ್ದರಿಂದ ಗೌಸ್ ಪಕ್ಕದಲ್ಲಿ ಕುಳಿತುಕೊಂಡಿದ್ದ ಫಿರ್ಯಾದಿ ರಸ್ತೆಯ ಮೇಲೆ ಬಿದ್ದಿದ್ದರಿಂದ ಬಲಗಾಲು ಹಿಮ್ಮಡಿ ಹಿಂದೆ ಗಾಯವಾಗಿ ಬಲಗಾಲು ಮೊಣಕಾಲು ಕೆಳಭಾಗದಲ್ಲಿ ಮೂಲೆ ಮುರಿದು ಬಾವು ಬಂದಿದ್ದು ಇರುತ್ತದೆಈ ಅಪಘಾತವು ಲಾರಿ ಚಾಲಕನ ನಿರ್ಲಕ್ಷತನದಿಂದ ಜರುಗಿದ್ದು ಇರುತ್ತದೆಕಾರಣ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 56/14 ಕಲಂ 279,338 ಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

UÁAiÀÄzÀ ¥ÀæPÀgÀtUÀ¼À ªÀiÁ»w:-
   ಇಂದು ದಿನಾಂಕ:18.02.2014 ರಂದು ಪಿರ್ಯಾದಿದಾರನು ²æà §¸ÀªÀgÁd vÀAzÉ ºÉƸÀÆgÀ¥Àà ªÀ:35 ªÀµÀð eÁ:ªÀqÀØgï G: MPÀÌ®ÄvÀ£À ¸Á:  UÉÆãÁí¼ 19.00 ಗಂಟೆಗೆ ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಪಿರ್ಯಾದಿ ನುಡಿದಿದ್ದೇನೆಂದರೆ  
ತನ್ನ ಅಳಿಯ ಆರೋಪಿ ನಂ:01 ಈತನ ಮದುವೆ ವಿಷಯದಲ್ಲಿ  DgÉÆævÀgÁzÀ 1] ಈಶಪ್ಪ ತಂದೆ ದ್ಯಾವಣ್ಣ :18 ವರ್ಷ ವಡ್ಡರ್  :ಬೇಲ್ದಾರ್ ಕೆಲಸ ಸಾ:ಅರಕೇರಾ2] ಗಂಧಮ್ಮ :40 ವರ್ಷ ಜಾ:ವಡ್ಡರ್ ಸಾ:ಅರಕೇರಾ 3] ವೆಂಕಟೇಶ ತಂದೆ ಮ್ಯಾಕಲ್ ಬಗಯ್ಯ :25 ವರ್ಷ ಜಾ:ವಡ್ಡರ್ ಸಾ:ಅರಕೇರಾ ಆರೋಪಿತರೆಲ್ಲರೂ ಇಂದು ದಿನಾಂಕ:18.02.2014 ರಂದು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಫಿರ್ಯಾದಿದಾರನ ತಮ್ಮ ರಮೇಶ ಈತನು ತನ್ನ ಮನೆಯ ಮುಂದೆ ಇರುವಾಗ್ಗೆ ಸದರಿ ಆರೋಪಿತರೆಲ್ಲರೂ ಬಂದವರು ಮದುವೆ ವಿಷಯ ಕುರಿತು ನೀವೆನು ಮಾತನಾಡುತ್ತಿರಲೇ ಸೂಳೇ ಮಕ್ಕಳೆ ಗಂಧಮ್ಮಳ ಮಗಳನ್ನು ಮದುವೆ ಮಾಡಿಕೊಂಡರೆ ನಿಮಗೆನಾಗುತ್ತದಲೇ ಏಲ್ಲಿ ಹೋಗ್ಯಾನಾ ಬಸ್ಯಾ ಅಂತಾ ಅವಾಚ್ಯವಾಗಿ ಬೈದಾಡಿ ಫಿರ್ಯಾದಿದಾರನ ತಮ್ಮನನ್ನು ತಡೆದು ನಿಲ್ಲಿಸಿ ಇದರಲ್ಲಿ ಆರೋಪಿ ನಂ:1 ಮತ್ತು 3 ರವರು ಕೈಯಿಂದ ರಮೇಶನ ಬಾಯಿಗೆ ಗುದ್ದಿದ್ದು ಇದರಿಂದ ರಮೇಶನಿಗೆ ತರೆಚಿದ ಗಾಯವಾಗಿರುತ್ತದೆ ಮತ್ತು ಆರೋಪಿ ನಂ: 02 ಈಕೆಯು ಫಿರ್ಯಾದಿದಾರನ ತಂಗಿ ಜಯಮ್ಮ ಮತ್ತು ನೀಲಮ್ಮರವರುಗಳಿಗೂ ದಬ್ಬಾಡಿ ಅವಾಚ್ಯವಾಗಿ ಬೈದಾಡಿರುತ್ತಾಳೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫೀರ್ಯಾದಿಯ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 46/2014 PÀ®A:341, 323,504, 324, 504, 506 ¸À»vÀ 34 L.¦.¹ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ PÉÆArzÀÄÝ EgÀÄvÀÛzÉ
 ¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 19-02-2014 ರಂದು  ದೊರೆತ ಖಚಿತ ಬಾತ್ಮೀ ಮೇಲಿಂದ ಕೊತ್ತಪೇಟೆಯ ದತ್ತಾತ್ರೇಯ ದೇವಸ್ಥಾನದ ಹತ್ತಿರ ಇಸ್ಪೇಟ ಎಲೆಗಳಿಂದ ಅಂದರ ಬಾಹರ ಎಂಬ ಅದೃಷ್ಟದ ಜೂಜಾಟ ನಡೆದ ಬಗ್ಗೆ ದೊರೆತ ಖಚಿತ ಬಾತ್ಮೀ ಮೇಲಿಂದ ಪಂಚರಾದ 1)ಮಹಿಬೂಬ ಅಲಿ 2)ಹಂಸರಾಜ ತಂದೆ ಪೂನಂಚಂದ ಹಾಗೂ ಸಿಬ್ಬಂದಿಯವರಾದ ಪಿಸಿ 107, 60, 30, 84, 518, 292, 562, ರವರೊಂದಿಗೆ ಠಾಣೆಯಿಂದ ದತ್ತಾತ್ರೇಯ ಗುಡಿ ಹತ್ತಿರ ಹೋಗಿ ಮಧ್ಯಾಹ್ನ 14-35 ಗಂಟೆಗೆ ತಲುಪಿ ಗೋಡೆಯ ಮರೆಯಲ್ಲಿ ನಿಂತು ನೋಡಲು ಅಂದರ್ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ 6 ಜನರನ್ನು ಹಿಡಿದಿದ್ದು 1)ನಾಗೇಶ 2)ತಿಪ್ಪಣ್ಣ 3)ರಾಮಣ್ಣ 4)ಭೀಮೇಶ 5)ಗುರುಸ್ವಾಮಿ 6)ವೆಂಕಟೇಶ ರವರಿಂದ ಜೂಜಾಟದಲ್ಲಿ ಪಣಕ್ಕೆ ಹಚ್ಚಿದ ಹಣ ಒಟ್ಟು 3995/- ರೂ. ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಮಧ್ಯಾಹ್ನ 2-45 ಗಂಟೆಯಿಂದ 3-45 ಗಂಟೆಯವರೆಗೆ ವಿವರವಾದ ಪಂಚನಾಮೆಯನ್ನು ಬರೆದುಕೊಂಡು ಸದರಿ ಪಂಚನಾಮೆಯನ್ನು ಇದರೊಂದಿಗೆ ಲಗತ್ತಿಸಿ ಕಲಂ 87 ಕೆ.ಪಿ.ಯ್ಯಾಕ್ಟ ಅಡಿಯಲ್ಲಿ ಕ್ರಮ ಜರುಗಿಸಲು ಸೂಚಿಸಿದ್ದರ  £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ C¥ÀgÁzsÀ ¸ÀASÉå35/2014 PÀ®A.87 PÀ.¥ÉÆ. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

      
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtUÀ¼À ªÀiÁ»w:-  
 ¢£ÁAPÀ:18-02-2014 gÀAzÀÄ ¸ÀAeÉ 6 UÀAmÉAiÀÄ ¸ÀĪÀiÁjUÉ  ¦üAiÀiÁð¢zÁgÀ¼ÀÄ ®Qëöäà UÀAqÀ ¸ÀtÚºÀ£ÀĪÀÄAvÀ, ªÀAiÀiÁ-23 ªÀµÀð, eÁ-£ÁAiÀÄPÀ, G-PÀÆ°PÉ®¸À ¸Á-zÀÄUÀ£ÀÆgÀÄ UÁæªÀÄ FPÉAiÀÄÄ ಬಹಿರ್ದೆಸೆಗೆ ಹೋಗಿ ವಾಪಸ್ ಮನೆಗೆ ಬರುವಾಗ ಆರೋಪಿತನು  PÉÆÃmÉ¥Àà vÀAzÉ ªÀÄvÁÛAiÀÄ, ªÀAiÀiÁ-30 ªÀµÀð, eÁ-Qæ²ÑAiÀÄ£ï, G-ªÉÄøÀ£ï PÉ®¸À ¸Á-zÀÄUÀ£ÀÆgÀÄ UÁæªÀÄ EªÀ£ÀÄ ¦üAiÀiÁð¢AiÀÄ  PÉÊ ಹಿಡಿದು ಎಳೆದಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. CAvÁ ¤ÃrzÀ ¦üAiÀiÁ𢠪ÉÄðAzÀ EqÀ¥À£ÀÆgÀÄ ¥ÉưøÀ oÁuÉ UÀÄ£Éß £ÀA. 20/2014 PÀ®A 354, 504, 506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.02.2014 gÀAzÀÄ  46  ¥ÀæÀææPÀgÀtUÀ¼À£ÀÄß ¥ÀvÉÛ ªÀiÁr 7,000 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.