Thought for the day

One of the toughest things in life is to make things simple:

26 Apr 2018

Reported Crimes


                                                                                            
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

PÀ¼ÀÄ«£À ¥ÀæPÀgÀtzÀ ªÀiÁ»w.:-
ದಿನಾಂಕ 24.04.2018 ರಂದು 19-00 ಗಂಟೆಗೆ ¸ÀÄzsÁPÀgÀ gÉrØ vÀAzÉ PÉ.PÉ. gÉrØ ªÀ:44, gÉrØ, ªÁå¥ÁgÀ, ¸Á:ªÀÄ£É £ÀA 1-9-13 DeÁzÀ £ÀUÀgÀ gÁAiÀÄZÀÆgÀÄ gÀªÀgÀÄ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಮಾಡಿದ ಫಿರ್ಯಾದಿ ಹಾಜರು ಪಡಿಸಿದ ಸಾರಾಂಶ ಏನೆಂದರೆ ದಿನಾಂಕ 07.03.2018 ರಂದು ರಾತ್ರಿ 2-00 ಗಂಟೆಯಿಂದ 4-30 ಗಂಟೆಯ ನಡುವಿನ ಅವಧಿಯಲ್ಲಿ ಬಿ.ಸಿ.ಎಮ್ ಹಾಸ್ಟೇಲ್ ಪಕ್ಕದಲ್ಲಿರುವ ಪ್ಲಾಟಿಗೆ ಹಾಕಲು ತಂದಿದ್ದ ಹೆಚ್.ಟಿ./ಎಲ್.ಟಿ ಕೇಬಲ್ ವೈರ್ ಕಳುವಾಗಿದ್ದು ಅದರಂತೆ ದಿನಾಂಕ 10.04.2018 ರಂದು ರಾತ್ರಿ 2-00  ಗಂಟೆಯಿಂದ 4-30 ಗಂಟೆಯ ನಡುವಿನ ಅವಧಿಯಲ್ಲಿ ಕೆ.ಕೆ. ರೆಡ್ಡಿ ಲಕ್ಷ್ಮೀ ದೇವಿ ಕಲ್ಯಾಣ ಮಂಟಪದ ಒಳಗಡೆ ಇಟ್ಟಿದ ಹೆಚ್.ಟಿ./ಎಲ್.ಟಿ ಕೇಬಲ್ ವೈರ್ ಅಂದಾಜು 600 ಮೀಟರ್ ನಷ್ಟು C.Q 24,900/-  ರೂ.ಗಳ ಕೇಬಲ್ ನ್ನು ಎರಡು ಸಲ ಕಳ್ಳತನ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನಮ್ಮ ಕೇಬಲ್ ವೈರ್ ಪತ್ತೆ ಮಾಡಿಕೊಡಬೇಕಾಗಿ ನಮ್ಮ ಮನೆಯಲ್ಲಿ ದೊಡ್ಡವರಗೆ ಕೇಳಿಕೊಂಡು ತಡವಾಗಿ ಬಂದು ನೀಡಿದ ದೂರಿನ ಮೇಲಿಂದ ಠಾಣಾ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 76/2018 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹುಡಗಿ ಕಾಣೆಯಾದ ಪ್ರಕರಣದ ಮಾಹಿತಿ.:-
     ¢£ÁAPÀ 12-04-2018 gÀAzÀÄ ªÀÄzÁåºÀß 12.00 UÀAmÉ ¸ÀĪÀiÁgÀÄ ¦ügÁå¢AiÀiÁzÀ ±ÉÃRgÀ¥Àà vÀAzÉ ºÀĸÉãÀ¥Àà F½UÀ, 40 ªÀµÀð, PÀÆ°PÉ®¸À ¸Á: CAPÀıÀzÉÆrØ FªÀgÀÄ oÁuÉUÉ ºÁdgÁV, vÀ£Àß ªÀÄUÀ¼ÀÄ PÁªÉÃj 16 ªÀµÀð EPÉAiÀÄÄ vÀªÀÄä zÀ£ÀUÀ¼À£ÀÄß ºÉÆqÉzÀÄPÉÆAqÀÄ HgÀÄ ºÀwÛgÀzÀ ºÉÆ®zÀ PÀqÉUÉ ºÉÆÃzÀªÀ¼ÀÄ ªÀÄ£ÉUÉ ªÁ¥À¸ï §gÀzÉ PÁuÉAiÀiÁVzÀÄÝ £ÁªÀÅUÀ¼ÀÄ E°èAiÀĪÀgÉUÀÆ J¯Áè PÀqÉUÀ¼À°è ºÀÄqÀÄPÁr £ÉÆÃrzÀgÀÆ PÀÆqÁ ¹UÀ°¯Áè ºÁUÀÆ DPÉAiÀÄ §UÉÎ AiÀiÁªÀÇzÉà ªÀiÁ»wAiÀÄÄ ¹UÀzÀ PÁgÀt £À£Àß ªÀÄUÀ¼ÀÄ PÁªÉÃj EPÉAiÀÄ£ÀÄß ¥ÀvÉÛ ªÀiÁrPÉÆqÀ®Ä «£ÀAw EgÀÄvÀÛzÉ CAvÁ ¤ÃrzÀ UÀtQÃPÀÈvÀ zÀÆj£À ªÉÄïÉAzÀ ªÀÄ¹Ì ¥Éưøï oÁuÉ UÀÄ£Éß £ÀA§gÀ 86/18 PÀ®A. 363, 366(J) L¦¹ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

PÁªÉÃj vÀAzÉ ±ÉÃRgÀ¥Àà F½UÀ 16 ªÀµÀð, ¸Á: CAPÀıÀzÉÆrØ




ಗಾಯದ ¥ÀæPÀgÀtzÀ ªÀiÁ»w.:-
ದಿನಾಂಕ 22-04-2018 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಸಿದ್ರಾಮಪೂರು ಗ್ರಾಮದ ಮಾರೆಮ್ಮ ದೇವಿ ಗುಡಿ ಹತ್ತಿರ ಗಾಯಳು ನಲ್ಲಾರಡ್ಡಿ ತಂದೆ ರಂಗಯ್ಯ 45 ವರ್ಷ ಜಾ:ಮಾದಿಗ ಸಾ:ಸಿದ್ರಾಂಪೂರು ಈತನು ಬೇರೆಯವನ್ನು ಬೈದಾಡಿತ್ತಿದ್ದಾಗ ಲಿಂಗರಾಜ ತಂದೆ  ದೊಡ್ಡ ಲಿಂಗಪ್ಪ 35 ವರ್ಷ ಜಾ:ಮಾದಿಗ ಸಾ:ಸಿದ್ರಾಂಪೂರು ಈತನು ಯಾಕೆ ಬೈದಾಡಿತ್ತಿದ್ದಿ ಅಂತಾ ಕೇಳಿದ್ದು. ಫೀರ್ಯಾದಿ ಬಸ್ಸಮ್ಮ ಗಂಡ ನಲ್ಲಾರಡ್ಡಿ 40 ಜಾ:ನಾಯಕ  ಉ:ಕೂಲಿಕೆಲಸ  ಸಾ:ಸಿದ್ರಾಂಪೂರು ತಾ:ಜಿ:ರಾಯಚೂರು ಈಕೆಯು ಕೇಳಿದಾಗ ನಾನು  ಬೈದಾಡಿದರೆ ನೀನಗೇನಾಗುತ್ತೆ ಅಂತಾ ಕೇಳಿದ್ದಕ್ಕೆ  ಸೂಳೆ ಮಗನೇ ನನಗೆ ಎದರಾಡುತ್ತಿದ್ದನಲೇ ಅಂತಾ ಕೈಯಿಂದ ಫೀರ್ಯಾದಿದಾರರ  ಕಪಾಳಕ್ಕೆ ಹೊಡೆದಿದ್ದರಿಂದ ಕೆಳಗೆ ಕಲ್ಲಿಗೆ ಬಿದಿದ್ದು  ಇದರಿಂದ  ತಲೆಗೆ ಒಳಪೆಟ್ಟಾಗಿದ್ದು. ಅಷ್ಟರಲ್ಲಿ ಅಲ್ಲಿಯೇ ಇದ್ದ  ಸಾಕ್ಷಿದಾರರು ಬಂದು ಬಿಡಿಸಿಕೊಂಡಿದ್ದು ಆಗ  ಲಿಂಗಪ್ಪನು ಇನ್ನೊಂದು ಸಾರಿ ಬೈದಾಡಿದರೆ  ನಿನ್ನ ಮುಗಿಸಿಬಿಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೊದ್ದು. ನಂತರ ಫೀರ್ಯಾದಿದಾರರು ತನಗೆ ಎನು ಹಾಗಿಲ್ಲ ಅಂತಾ ಮನೆಯಲ್ಲಿ ಮಲಗಿದ್ದು. ದಿನಾಂಕ 23-04-2018 ರಂದು ಮದ್ಯಾಹ್ನ ಸಮಯದಲ್ಲಿ ತಲೆ ಸುತ್ತು ಬಂದಿದ್ದರಿಂದ  ಸಿದ್ರಾಮಪೂರ ಗ್ರಾಮದ ಹನುಮಂತ,ದೊಡ್ಡ ಲಿಂಗಪ್ಪ. ಇವರು ತಮ್ಮ ಮೊಟಾರ್ ಸೈಕಲ್ ಮೇಲೆ ಕರೆದುಕೊಂಡು ಬಂದು  ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು. ಹಿರಿಯರನ್ನು ವಿಚಾರಿಸಿಕೊಂಡು ಇಂದು ತಡವಾಗಿ ಬಂದು ಲಿಖಿತ ದೂರು ನೀಡಿದ್ದುದೂರಿನ ಸಾರಾಂಶದ ಮೆಲೀಂದ ಠಾಣಾ ಗುನ್ನೆ ನಂ 97/2018 PÀ®A 323, 325 , 504, 506 ಐ.ಪಿ.ಸಿ   ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಚುನಾವಣೆ ನೀತಿ ಸಂಹಿಂತೆ ಉಲ್ಲಂಘನೆ ಪ್ರಕರಣದ ಮಾಹಿತಿ:_
ದಿನಾಂಕ : 24.04.2018 ರಂದು ಮದ್ಯಾಹ್ನ 2.00   ಗಂಟೆಗೆ ಫ್ಲೈಯಿಂಗ್ ಸ್ಕ್ವಾಡ್  FST-1 ಅಧಿಕಾರಿಗಳು ರವರು ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ²æà UÉÆÃ¥Á¯ï £ÁAiÀÄPÀ vÁAzÉ ¸ÀÆAiÀÄð £ÁAiÀÄPÀ, AiÉÆÃd£Á¢üPÁjUÀ¼ÀÄ ¸ÀzÀå ¥ÉèöʬÄAUÀ ¸ÀÁÌ÷éöåqï J¥sÀ.J¸ï.n -1 ,54 £ÀUÀgÀ ¸À¨sÉ «zsÁ£À ¸À¨sÉ PÉëÃvÀæ gÁAiÀÄZÀÆgÀÄ -9880654079ರವರು  ಮಾನ್ಯ ಜಿಲ್ಲಾದಿಕಾರಿಗಳ ಆದೇಶದಂತೆ ಫ್ಲೈಯಿಂಗ್ ಸ್ಕ್ವಾಡ್ FST-1 ಅಧಿಕಾರಿ ಅಂತಾ ಕರ್ತವ್ಯ ನಿರ್ವಹಿಸುತ್ತಾ ತಾವು ಮತ್ತು ತಮ್ಮ ತಂಡದವರು  ರಾಯಚೂರು ನಗರದ   ಅಂಬೇಡ್ಕರ್  ಸರ್ಕಲ್ ಹತ್ತಿರ ಜಿಲ್ಲಾ ಸರಕಾರಿ ಭವನದ ಎದುರಿಗೆ ಇರುವಾಗ್ಗೆ , ಸುಮಾರು ಮೋಟರ್ ಸೈಕಲ್ ಗಳಲ್ಲಿ  §¸ÀªÀgÁd vÀAzÉ §¸Àì¥Àà PÀÄgÀħgÀÄ, 38 ªÀµÀð, ¸Á: PÀÄrð vÁ: ªÀiÁ¤é KA-36 CB-2571 HERO HOND SPLENDER  ಚಾಲಕªÉAPÀmÉñÀ vÀAzÉ gÁªÀÄtÚ 27 ªÀµÀð, £ÁAiÀÄPÀ, CmÉÆÃZÁ®PÀ,  ¸Á:CgÉÆð vÁ:ªÀiÁ¤é£ÀfÃgÀ CºÀäzÀ vÀAzÉ ±Á®A¸Á¨ï  28 ªÀµÀð, ªÀÄĹèA, ZÁ®PÀ PÉ®¸À ¸Á:ªÀÄlªÀiÁj vÁ:gÁAiÀÄZÀÆgÀÄ £ÀgÀ¹AºÀ®Ä vÀAzÉ UÀÄgÀætÚ ªÀAiÀÄ:34 ªÀµÀð, £ÁAiÀÄPÀ, ZÁ®PÀ PÉ®¸À ¸Á: §ÆqÀ¢¤ß vÁ: gÁAiÀÄZÀÆgÀÄ ಇವರು ತಮ್ಮ ತಮ್ಮ ಮೋಟರ್ ಸೈಕಲ್ ಗಳಿಗೆ ಜೆ.ಡಿ.ಎಸ್  ಪಕ್ಷದ ಚಿನ್ನೆಯ ಧ್ವಜಗಳನ್ನು ಕಟ್ಟಿ ಕೊಂಡು ಮೋಟರ್ ಸೈಕಲ್ ಗಳನ್ನು ಚಲಾಯಿಸಿಕೊಂಡು ಬರುತ್ತಿದ್ದು  ಸದರಿ ಆರೋಪಿತತರಿಗೆ ವಿಚಾರಿಸಿದ್ದು ಅವರುಗಳು ಜೆ.ಡಿ.ಎಸ್ ಪಕ್ಷದ ಧ್ವಜಗಳನ್ನು ಕಟ್ಟಲು ಚುನಾವಣಾಧಿಕಾರಿಗಳಿಂದ  ಪರವಾನಿಗೆ ಕೇಳಲಾಗಿ , ಸದರಿ ರವರು ಯಾವುದೇ ಪರವಾನಿಗೆ ಇರುವುದಿಲ್ಲಾ ಅಂತಾ ತಿಳಿಸಿದ್ದು, ಇವರುಗಳು ಚುನಾವಣೆ ನೀತಿ ಸಂಹಿಂತೆ ಉಲ್ಲಂಘನೆ ಮಾಡಿ ಧ್ವಜಗಳನ್ನು ಕಟ್ಟಿಕೊಂಡು ಜೆ.ಡಿ.ಎಸ್  ಪಕ್ಷಕ್ಕೆ ಬೆಂಬಲ ಸೂಚನೆ ಮಾಡಿದ್ದು, ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಅಂತಾ  ಇದ್ದ ಗಣಕೀಕೃತ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ:74/2018 ಕಲಂ.171(H) 188 IPC ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.04.2018 gÀAzÀÄ 156 ¥ÀææPÀgÀtUÀ¼À£ÀÄß ¥ÀvÉÛ ªÀiÁr 28,900/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.