Thought for the day

One of the toughest things in life is to make things simple:

13 Jan 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ 9/01/14 ರಂದು ಬೆಳಿಗ್ಗೆ 1000 ಗಂಟೆಗೆ ಫಿರ್ಯಾದಿ ¥Àæ¨sÀÄ vÀAzÉ ©üêÀÄAiÀÄå, 25 ªÀµÀð, ºÀjd£À, PÀÆ° ¸Á: CgÉÆð  ಮತ್ತು ಪರಶುರಾಮ ತಂದೆ ನರಸಪ್ಪ ಇಬ್ಬರೂ ಮಾನವಿಯಲ್ಲಿ ಖಾಸಗಿ ಕೆಲಸವಿದ್ದ ಕಾರಣ ಫಿರ್ಯಾದಿಯು ಪರಶೂರಾಮ ಈತನ ಹೋಂಡಾ ಡ್ರೀಮ್ ಮೊ.ಸೈ ನಂ ಕೆ.ಎ. 36/ಈ.ಬಿ. 8142 ನೇದ್ದರ  ಮೇಲೆ ಮಾನವಿಗೆ ಬಂದಿದ್ದು ಕೆಲಸ ಮುಗಿಸಿಕೊಂಡು ಪುನಃ ಅರೋಲಿಗೆ ಹೋಗಬೇಕೆಂದು ಮಾನವಿ ರಾಯಚೂರ ರಸ್ತೆಯ ,ಮೇಲೆ ಪರಶೂರಾಮ ಈತನು ತನ್ನ ಮೋ.ಸೈ  ಮೇಲೆ ಹಿಂದುಗಡೆ ಫಿರ್ಯಾದಿಗೆ ಕೂಡಿಸಿಕೊಂಡು ಕುರ್ಡಿ ಕ್ರಾಸ್ -ಕುರ್ಡಿ ರಸ್ತೆಯ ಮೇಲೆ ಆರೋಪಿ ಪರಶುರಾಮ ಈತನು ತನ್ನ ಮೋ.ಸೈನ್ನು ಅತಿವೇಗ ಹಾಗೂ ಅಲಕಕ್ಷತನದಿಂದ ನೆಡೆಯಿಸಿಕೊಂಡು ಹೋಗಿ PÀÄrðಗೆ 1 ಕಿ.ಮೀ ಅಂತರದಲ್ಲಿ ಮೋ./ ಸೈನ್ನು ಪಲ್ಟಿ ಮಾಡಿದ್ದರಿಂದ ಫಿರ್ಯಾದಿಗೆ ತೀವೃ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಈ ಅಪಘಾತವು ಪರಶಯರಾಮ ಸಾ: ಅರೋಲಿ ಈತನ ನಿರ್ಲಕ್ಷತನದಿಂದ ಜರುಗಿದ್ದು  ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ PÉÆlÖ  ದೂj£À ªÉÄðAzÀ ದಿನಾಂಕ 12/01/14 ರಂದು 2100 ಗಂಟೆಗೆ ಮಾನವಿ ಠಾಣೆ ಗುನ್ನೆ  16/14 ಕಲಂ 279,338 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ªÀÄ»¼É ªÉÄð£À zËdð£Àå ¥ÀæPÀgÀtzÀ ªÀiÁ»w:-
                  ಫಿರ್ಯಾದಿ ²æêÀÄw C£ÀįÁ¬Ä UÀAqÀ dAiÀiÁ£ÀAzÀ , zÁ¸Àgï, 33 ªÀµÀð, ²æäªÁ¸À £À¹ðAUï ºÉÆêÀiï ªÀiÁ£À«AiÀÄ°è DAiÀiÁ PÉ®¸À ¸Á: PÀÄ¥ÀÄUÀ¯ï ºÁ.ªÀ. £ÀªÀiÁdUÉÃj UÀÄqÀØ ªÀiÁ£À«    FPÉAiÀÄÄ ಆರೋಪಿ ಜಯಾನಂದ ಈತನೊಂದಿಗೆ ಈಗ್ಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಎರಡು ವರ್ಷಗಳವರೆಗೆ ಚೆನ್ನಾಗಿ ಸಂಸಾರ ಮಾಡಿಕೊಂಡು ಅನ್ಯೂನ್ಯವಾಗಿ ಕುಪಗಲ್ಲಿಯೇ ಇದ್ದು ಈಗ್ಗೆ 4 ವರ್ಷದ ಹಿಂದೆ ತನ್ನ ಗಂಡನು ಬಹಳ ಕಿರುಕುಳ ನೀಡಿದ್ದರಿಂದ ತನ್ನ ಮಕ್ಕಳೊಂದಿಗೆ ಮಾನವಿಗೆ ಬಂದು ಮಾನವಿಯಲ್ಲಿ ತನ್ನ ತಾಯಿಯೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದು   ಫಿರ್ಯಾದಿಯು ಬಂದ 3 ತಿಂಗಳಿನ ನಂತರ ಆಕೆಯ ಗಂಡನು ಸಹ ಕುಪಗಲ್ಲಿನಿಂದ ಮಾನವಿಗೆ ಬಂದು ತನ್ನ ಹೆಂಡತಿಗೆ ಕಳುಹಿಸಿಕೊಡುವಂತೆ ಫಿರ್ಯಾದಿದಾರಳ ಮನೆಯಲ್ಲಿ ಕೇಳಿದಾಗ ಅವರು ಕಳುಹಿಸಿಕೊಡದ ಕಾರಣ ಅವನು ಸಹ ಮಾನವಿಯಲ್ಲಿಯೇ ದುಡಿದು ತಿನ್ನುತ್ತೇನೆ ಅಂತಾ ಫಿರ್ಯಾದಿಯೊಂದಿಗೆ ವಾಸವಾಗಿ ಅಲ್ಲಿಯೂ ಸಹ ಫಿರ್ಯಾದಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು ಈಗ್ಗೆ 3 ತಿಂಗಳ ಹಿಂದೆ ಫಿರ್ಯಾದಿ ತಾಯಿ ಮೃತಪಟ್ಟಿದ್ದರಿಂದ ಫಿರ್ಯಾದಿದಾರಳು ನಮಾಜಗೇರಿ ಗುಡ್ಡ ಮಾನವಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ತನ್ನ ಗಂಡ ಮಕ್ಕಳೊಂದಿಗೆ ವಾಸವಾಗಿದ್ದು  ಫಿರ್ಯಾದಿಗೆ ಆರೋಪಿನು ನೀನು ಬೇರೆಯವರೊಂದಿಗೆ ಅನೈತಿಕ ಸಂಪರ್ಕ ಇಟ್ಟುಕೊಂಡೀದಿ ಅಂತಾ ಅನ್ನುವದು ಕೈಗಳಿಂಡ ಹೊಡೆ ಬಡೆ ಮಾಡುವದು ಮಾಡುತ್ತಾ ಬಂದಿದ್ದು ದಿನಾಂಕ 11/01/14 ರಂದು ಆರೋಪಿಯು ತನ್ನ ಊರಿಗೆ ಹೋಗಿ ದಿನಾಂಕ 12/01/14 ರಂದು ತನ್ನ ಊರಿನಿಂದ ಸಾಯಂಕಾಲ 5 ಗಂಟೆಗೆ ಬಂದು ಫಿರ್ಯಾದಿಗೆ  ನಿನ್ನೆ ನಾನು ಊರಲ್ಲಿ ಇರಲಿಲ್ಲ. ನೀನು ಯಾರೊಂದಿಗೆ ಮಲಗಿದ್ದಿ ಅಂತಾ ಅಂದಾಗ ಫಿರ್ಯಾದಿಯು ಆತನಿಗೆ ನೀನು ವಿನಾಕಾರಣ ಈ ರೀತಿ ನನ್ನ ಮೇಲೆ ಅನುಮಾನ ಪಡಬೇಡ ಅಂತಾ ಅಂದು ಸುಮ್ಮನಾಗಿದ್ದರಿಂದ, ನೀನು ನಾನು ಇಲ್ಲದಾಗ ಬೇರೆ ಬೇರೆ ಜನರ ಜೊತೆಗೆ ಮಲಗುತ್ತಿ ಅದಕ್ಕೆ ಸುಮ್ಮನಾಗೀದೇನೆಲೇ ಸೂಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂದ ಹೊಡೆದು ನೂಕಿ ಕೆಳಗೆ ಕೆಡವಿ ಬೆನ್ನಿಗೆ ತನ್ನ ಬಾಯಿಂದ ಕಡಿದು ಕುತ್ತಿಗೆಗೆ ಚೂರಿ ರಕ್ತಗಾಯ ಮಾಡಿದ್ದು ಅಲ್ಲದೇ ಕಟ್ಟಿಗೆಯನ್ನು ತೆಗೆದುಕೊಂಡು  ಫಿರ್ಯಾದಿಯ ಬಲಗಡೆ ಕಿವಿಗೆ ಹೊಡೆದು ರಕ್ತಗಾಯಗೊಳಿಸಿದ್ದು ಇರುತ್ತದೆ.  ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 15/14 ಕಲಂ 498 (ಎ), 504,323,324  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಂಡೆನು.  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:13.01.2014 gÀAzÀÄ  15 ¥ÀææPÀgÀtUÀ¼À£ÀÄß ¥ÀvÉÛ ªÀiÁr 2,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.