Thought for the day

One of the toughest things in life is to make things simple:

31 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಅಕ್ರಮ ಮದ್ಯ ಪ್ರಕರಣದ ಮಾಹಿತಿ.
ದಿನಾಂಕ 30-07-2019 ರಂದು 1200 ಗಂಟೆಗೆ ಮಲ್ಲಿಕಾರ್ಜುನ.ಸಿ.ಇಕ್ಕಳಕಿ ಪಿ.ಎಸ್..ಮಾರ್ಕೆಟಯಾರ್ಡ ಪೊಲೀಸ ಠಾಣೆ ರವರು ಮೂಲದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಮತ್ತು ಆರೋಪಿತನನ್ನು ಹಾಜರುಪಡಿಸಿ ಜ್ಞಾನ ಪತ್ರ ನೀಡಿದ್ದು ಸಾರಾಂವೇನೆಂದರೆ, ತಾವು ದಿನಾಂಕ 30-07-2019 ರಂದು 1000 ಗಂಟೆ ಸುಮಾರಿಗೆ ಠಾಣೆಯಲ್ಲಿರುವಾಗ ಗದ್ವಾಲ್ ರಸ್ತೆ ಮ್ಮಡಿಪೇಟೆ ಏರಿಯಾ ಸಾರ್ವಜನಿಕ ಸ್ಥಳದಲ್ಲಿ ಕ್ರಮವಾಗಿ ಸಿ.ಹೆಚ್.ಪೌಡರ್ ಮಿಶ್ರಿತ ಕಲಬೆರಿಕೆ ಸೇಂದಿಯನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರಾದ 1] ನಾಗಪ್ಪ ತಂದೆ ಹುಲಿಗೆಪ್ಪ, 2] ಶ್ರೀನಿವಾಸ ತಂದೆ ಚಿದಾನಂದ ಹಾಗು ಸಿಬ್ಬಂದಿಯವರಾದ ರಾಜಪ್ಪ ಹೆಚ್.ಸಿ.215, ಭಿಮರಾಯ ಪಿ.ಸಿ.480, ಮತ್ತು ಜೀಪ್ ಚಾಲಕನಾದ ಮೊಹಮ್ಮದ್ ಜಮೀರುದ್ದೀನ ಹೆಚ್.ಸಿ.126 ವರೊಂದಿಗೆ ಮಾರ್ಕೆಟಯಾರ್ಡ ಠಾಣಾ ವ್ಯಾಪ್ತಿಯಲ್ಲಿ ಬರುವ ಗದ್ವಾಲ್ ರಸ್ತೆ ಮ್ಮಡಿಪೇಟೆ ಏರಿಯಾ ಮಂಡೋಳ್ ಬಟ್ಟಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹತ್ತಿರ ಸರಕಾರದಿಂದ ಯಾವುದೇ ಪರವಾನಗಿ ಇಲ್ಲದೆ, ಅಕ್ರಮವಾಗಿ ಸಿ.ಹೆಚ್.ಪೌಡರ್ ಮಿಶ್ರಿತ ಕಲಬೆರಿಕೆ ಸೇಂದಿಯನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ 1045 ಗಂಟೆಗೆ ದಾಳಿ ಶೇಂದಿ ಮಾರಾಟದಲ್ಲಿ ತೊಡಗಿದ್ದ ತಿಮ್ಮಪ್ಪ ತಂದೆ ನರಸಪ್ಪ, ವಯಾ:35 ವರ್ಷ,ಜಾ;ಮಾದಿಗ.:ಬೇಲ್ದಾರಕೆಲಸ, ಸಾ:ಹರಿಜನವಾಡ ರಾಯಚೂರು ಈತನವಶದಿಂದ ಘಟನಾ ಸ್ಥಳದಲ್ಲಿದ್ದ ಎರಡು  ಪ್ಲಾಸ್ಟಿಕ ಕೊಡಗಳಲ್ಲಿದ್ದ ಸುಮಾರು  45 ಲೀಟರ್ ಅ.ಕಿ.ರೂ 450/- ಬೆಲೆಬಾಳುವ ಶೇಂದಿಯನ್ನು ಜಪ್ತು ಮಾಡಿಕೊಂಡು, ಅದರಲ್ಲಿ ರಾಸಾಯನಿಕ ಪರೀಕ್ಷೆ ಕುರಿತು 180 ಎಂ.ಎಲ್ ಬಾಟಲಿಯಲ್ಲಿ ಸೇಂದಿಯನ್ನು ತುಂಬಿ ಸ್ಯಾಂಪಲ್ ತೆಗೆದು ಅದಕ್ಕೆ ಬಿಳಿಬಟ್ಟೆಯಿಂದ ಬಾಯಿಗೆ ಸುತ್ತಿ MYPS RCR ಎಂಬ ಅಕ್ಷರದ ಸೀಲ್ ಮಾಡಿ ಉಳಿದ ಸೇಂದಿಯನ್ನು ಕೆಟ್ಟು ಮಲಿನವಾಗುವ ಸಾದ್ಯತೆ ಇರುವುದರಿಂದ ಪಂಚರ ಸಮಕ್ಷಮ ಸ್ಥಳದಲ್ಲಿಯೆ ಚಲ್ಲಿ ಕೊಡಗಳ ಸಮೇತ ನಾಶಪಡಿಸಿ, ನಂತರ ಶಾಂಪಲ ಕುರಿತು ತೆಗೆದ ಶೇಂದಿಯನ್ನು ಮತ್ತು ಆರೋಪಿತನನ್ನು ತಾಬಾಕ್ಕೆ ತೆಗೆದುಕೊಂಡು 1045 ಗಂಟೆಯಿಂದ 1145 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 1200 ಗಂಟೆಗೆ ವಾಪಾಸು ಠಾಣೆಗೆ ಬಂದು ದಾಳಿ ಪಂಚನಾಮೆಯೊಂದಿಗೆ ಆರೋಪಿತನನ್ನು ಮತ್ತು ಮುದ್ದೆಮಾಲನ್ನು ತಂದು ಮುಂದಿನ ಕ್ರಮಕುರಿತು ಹಾಜರುಪಡಿಸಿದ್ದು ಇರುತ್ತದೆ, ಅಂತಾ ಮುಂತಾಗಿ ಇರುವ ಸಾರಾಂಸದ ಮೇಲಿಂದ ಮಾರ್ಕೆಟಯಾರ್ಡ ಪೊಲೀಸ್ ಠಾಣಾ ಗು.ನಂ.53/2019 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

30 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:29.07.2019 ರಂದು ಬೆಳಿಗ್ಗೆ 11.30 ಗಂಟೆಗೆ ಫಿರ್ಯಾದಿ CAzÁ£À¥Àà vÀAzÉ ªÀÄjAiÀÄ¥Àà ¹vÀÆÛgÀÄ ªÀAiÀĸÀÄì:53 ªÀµÀð eÁ: PÉÆgÀZÀ G: PÀÆ°PÉ®¸À ¸Á: ªÀÄjAiÀĪÀÄä£ÀºÀ½î ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:25.07.2019 ರಂದು ಫಿರ್ಯಾದಿದಾನ ಹೆಂಡತಿ ಆರೋಗ್ಯಮ್ಮ ಈಕೆಗೆ ಮೈಯಲ್ಲಿ ಆರಾಮವಿಲ್ಲದ್ದರಿಂದ ಮುದಗಲಗೆ ತೋರಿಸಿಕೊಂಡು ಬರಲು ಆರೋಪಿತನ ಮೋಟಾರ ಸೈಕಲ್ ನಂ.KA-36/X-3099 ನೇದ್ದರಲ್ಲಿ ಕುಳಿತುಕೊಂಡು ಮುದಗಲ್ಲಿಗೆ ಬಂದು ತೋರಿಸಿಕೊಂಡು ವಾಪಾಸ ತಮ್ಮೂರಿಗೆ ಹೋಗುವಾಗ ಮುದಗಲ್ ಇಲಕಲ್ ರಸ್ತೆಯ ನಾಗರಾಳ ಕ್ರಾಸ ಸಮೀಪ ದಿ:25.07.2019 ರಂದು ಬೆಳಿಗ್ಗೆ 09.00 ಗಂಟೆಗೆ ಆರೋಪಿತನು ತನ್ನ ಮೋಟಾರ ಸೈಕಲ್ ನಂ. KA-36/X-3099 ನೇದ್ದನ್ನು ಅತೀವೇಗವಾಗಿ ನಡೆಸಿಕೊಂಡು ಹೋಗುತ್ತಿರುವಾಗ ಒಂದು ನಾಯಿ ಅಡ್ಡಬಂದಿದ್ದರಿಂದ ಆರೋಪಿತನು ಮೋಟಾರ ಸೈಕಲ್ ಬ್ರೆಕನ್ನು ಒಮ್ಮಿಂದೊಮ್ಮಲೆ ಹಾಕಿದ್ದರಿಂದ ಮೋಟಾರ ಸೈಕಲ್ ಹಿಂದೆ ಕುಳಿತುಗೊಂಡಿದ್ದ ಗಾಯಾಳು ಆರೋಗ್ಯಮ್ಮಳು ಮೋಟಾರ ಸೈಕಲ್ ಮೇಲಿಂದ ಪುಟಿದು ಜೋಲಿಯಾಗಿ ಕೆಳಗಡೆ ಬಿದ್ದಿದ್ದರಿಂದ ತಲೆಯ ಬಲಬಾಗಕ್ಕೆ ಬಾರಿ ರಕ್ತಗಾವಾಗಿದ್ದು ಆಕೆಗೆ ಆರೋಪಿತನು ಮುದಗಲ್ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಫಿರ್ಯಾದಿದಾರನು ತನ್ನ ಹೆಂಡತಿ ಆರೋಗ್ಯಮ್ಮಳಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬಾಗಲಕೋಟ ಧನುಷ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಫಿರ್ಯಾದಿದಾರನು ತನ್ನ ಹೆಂಡತಿಗೆ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿ & ಊರಿನ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ದೂರು ನೀಡಲು  ತಡವಾಗಿರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಮೋಟಾರ ಸೈಕಲ್ ಚಾಲಕ ಯೆಜಕಿಯಲ್ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದಿ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 91/2019 PÀ®A 279,  338 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ:29.07.2019 ರಂದು ಸಂಜೆ 6-40 ಗಂಟೆಗೆ ಫಿರ್ಯಾದಿ ±ÁAvÁ¨Á¬Ä UÀAqÀ ºÀjAiÀÄ¥Àà gÁoÉÆÃqÀ ªÀAiÀÄ:55 ªÀµÀð eÁ: ®A¨Át G: PÀÆ°PÉ®¸À ¸Á: D²ºÁ¼À vÁAqÁ ( CqÀPÀ®UÀÄAqÀ vÁAqÁ) vÁ:°AUÀ¸ÀUÀÆgÀÄ ಇವರು ಠಾಣೆಗೆ ಹಾಜರಾಗಿ  ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ:28.07.2019 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಫಿರ್ಯಾದಿದಾರಳ ಗಂಡ ಹರಿಯಪ್ಪ ಇತನು ಬಹಿರ್ದೆಶೆಗೆ ಹೋಗಿ ವಾಪಸ್ ಮನಗೆ ಬರುವಾಗ ಆರೋಪಿ ±ÀAPÀæ¥Àà vÀAzÉ ¯Á®¥Àà gÁoÉÆÃqÀ ಹಾಗೂ ಇತರೆ 2ಜನ ಎಲ್ಲರೂ ಕೂಡಿಕೊಂಡು ಫಿರ್ಯಾದಿ ಹೊಲ ಸರ್ವೆ ನಂ-10/1 ನೇದ್ದರಲ್ಲಿ ಅತಿಕ್ರಮ ಪ್ರವೇಶ ಮಾಡಿ ಲೇ ಹರಿಯ ಸೂಳೆ ಮಗನೇ ಅಂತಾ ಅವಾಚ್ಯವಾಗಿ ಬೈದು ನೀವು ನಮಗೆ ಸುಮಾರು ವರ್ಷಗಳಿಂದ ಜಗಳ ತೆಗೆಯುತ್ತೀರಿ ಇವತ್ತು ಗತಿ ಕಾಣಿಸುತ್ತೇವೆ ಹಾಗೂ ಹಳೆಯ ದ್ವೇಷದಿಂದ ಜಗಳ ತೆಗೆದು ಎಲ್ಲರೂ ಸೇರಿ ಫಿರ್ಯಾದಿದಾರಳ ಗಂಡನಿಗೆ ಕೈಗಳಿಂದ ಹೊಡೆದು  ಅದರಲ್ಲಿ ಆರೋಪಿ ನಂ-01 ನೇದ್ದವನು ಹರಿಯಪ್ಪನಿಗೆ ಜೋರಾಗಿ ನೂಕಿದ್ದರಿಂದ ನೆಲಕ್ಕೆ ರಭಸವಾಗಿ ಬಿದ್ದಿದ್ದರಿಂದ ಎಡಗಾಲು ಚಪ್ಪೆಯಿಂದ ಮೊಣಕಾಲುವರೆಗೆ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಆರೋಪಿತರೆಲ್ಲರೂ ಕೂಡಿಕೊಂಡು ಇವತ್ತು ಉಳಿದುಕೊಂಡಿಯಲೇ ಸೂಳೆ ಮಗನೇ ಇನ್ನೊಂದು ಸಲ ಸಿಗು ನೋಡು ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ಈ ಘಟನೆಯ ಬಗ್ಗೆ ಫಿರ್ಯಾದಿದಾರಳು ತನ್ನ ಮಗ ಬಾಲಪ್ಪನಿಗೆ ತಿಳಿಸಿದ್ದರಿಂದ ಆತನು ಬಂದು ಹರಿಯಪ್ಪನಿಗೆ ಚಿಕಿತ್ಸೆ ಕುರಿತು ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಫಿರ್ಯಾದಿದಾರಳು ತನ್ನ ಗಂಡನ ಮೇಲೆ ಹಲ್ಲೆ ಮಾಡಿದ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 92/2019 PÀ®A: 447,323,504,506 gÉ/« 34 L¦¹  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

29 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ:28.07.2019 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿ ¸ÀtÚ ¤AUÀ¥Àà vÀAzÉ gÀÄzÀæ¥Àà PÀ£Áß¼À ªÀAiÀĸÀÄì-63  ªÀµÀð, eÁw-PÀÄgÀħgÀ G-MPÀÌ®ÄvÀ£À ¸Á-G½ªÉÄñÀégÀ  ಇವರು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನು ನಿನ್ನೆ ದಿನಾಂಕ:27.07.2019 ರಂದು ಮುದಗಲ್ಲಿಗೆ ಹೋಗಿ ವಾಪಸ್ ತಮ್ಮೂರಿಗೆ ಬಂದು ಬಸ್ ನಿಲ್ದಾಣದಿಂದ ಮನೆಗೆ ಹೋಗುವಾಗ ಬಸ್ ನಿಲ್ದಾಣದ ಹತ್ತಿರ ಸಂಜೆ 4-30 ಗಂಟೆ ಸುಮಾರಿಗೆ ಆರೋಪಿ PÀAoɪÀÄä UÀAqÀ zÁåªÀÄtÚ ¨sÉÆÃUÁ¥ÀÆgÀÄ ªÀAiÀĸÀÄì:46 ªÀµÀð eÁ: ªÁ°äÃQ G: PÀÆ°PÉ®¸À ¸Á: G½ªÉÄñÀégÀ vÁ:°AUÀ¸ÀUÀÆgÀÄ ಈಕೆಯು ಬಂದು ಫಿರ್ಯಾದಿಯನ್ನು ತಡೆದು ನಿಲ್ಲಿಸಿ ಲೇ ಸೂಳೆ ಮಗನೇ ನನ್ನ ಗಂಡನನ್ನು ಕೊಲೆ ಮಾಡಿ ನೀನು ಕೋರ್ಟಿನಿಂದ ಬಿಡುಗಡೆಯಾಗಿ ಬಂದು ನಮ್ಮ ಮುಂದೆಯೇ ತಿರುಗಾಡುತ್ತೀಯಾ ಎಂದಾಗ ಫಿರ್ಯಾದಿದಾರನು ನಿಮ್ಮ ಕೇಸು ಕೋರ್ಟಿನಲ್ಲಿ ನಡೀತಿದೆ ಕೋರ್ಟ ಏನು ತೀರ್ಮಾಣ ಮಾಡುತ್ತದೆಯೋ ಅದರಹಾಗೆ ಇರೋಣ ಎಂದಾಗ ಕೋರ್ಟಿನ ವಿಷಯ ಏನು ಕೇಳುತ್ತೀಯಲೇ ಎಂದು ಕೈಗಳಿಂದ ಫಿರ್ಯಾದಿಯ ಕಪಾಳಕ್ಕೆ ಹೊಡೆದು  ನಂತರ ತನ್ನ ಎಡಗಾಲಿನಲ್ಲಿರುವ ಚಪ್ಪಲಿ ತೆಗೆದುಕೊಂಡು ತಲೆಗೆ ಹೊಡೆದು ನಂತರ ಇವತ್ತು ಉಳಿದುಕೊಂಡಿ ಸೂಳೆ ಮಗನೇ ಇನ್ನೊಂದು ಸಲ ಎಲ್ಲಿಯಾದರೂ ಸಿಕ್ಕಲ್ಲಿ ನಿನ್ನನ್ನು ಹೊಡೆದು ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ಸದರಿ ಜಗಳದ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಬಂದು ದೂರು ನೀಡಲು ತಡವಾಗಿದೆ. ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 90/2019 PÀ®A: 341, 323, 355, 504, 506 L.¦.¹.  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಎಸ್.ಸಿ/ಎಸ್.ಟಿ ಪ್ರಕರಣದ ಮಾಹಿತಿ.
ದಿನಾಂಕ:28.07.2019 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿ PÀAoɪÀÄä UÀAqÀ zÁåªÀÄtÚ ¨sÉÆÃUÁ¥ÀÆgÀÄ ªÀAiÀĸÀÄì:46 ªÀµÀð eÁ: ªÁ°äÃQ G: PÀÆ°PÉ®¸À ¸Á: G½ªÉÄñÀégÀ vÁ:°AUÀ¸ÀUÀÆgÀÄ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ ನಿನ್ನೆ ದಿನಾಂಕ:27.07.2019 ರಂದು ಫಿರ್ಯಾದಿದಾರಳು ತನ್ನ ತಂಗಿ ಶಾಂತಮ್ಮಳ ಶ್ರಮಕ್ಕೆ ಕಳಮಳ್ಳಿಗೆ ಹೋಗಿ ಶ್ರಮ ಮುಗಿಸಿಕೊಂಡು ವಾಪಸ್ ಉಳಿಮೇಶ್ವರ ಗ್ರಾಮಕ್ಕೆ ಬಂದು ಬಸ್ ನಿಲ್ದಾಣದ ಹತ್ತಿರ ನಿನ್ನೆ ಸಂಜೆ 4-30 ಗಂಟೆ ಸುಮಾರಿಗೆ ಆಟೋ ಇಳಿದು ಮನೆಗೆ ಹೋಗುತ್ತಿರುವಾಗ ಆರೋಪಿ ¸ÀtÚ ¤AUÀ¥Àà vÀAzÉ gÀÄzÀæ¥Àà PÀ£Áß¼À  eÁ:PÀÄgÀħgÀ ¸Á: G½ªÉÄñÀégÀ vÁ:°AUÀ¸ÀUÀÆgÀÄ ಈತನು ಅಲ್ಲಿಗೆ ಬಂದು ಏಕಾಏಕಿ ಲೇ ಬೇಡರ ಸೂಳೆ ನಾನು ನಿನ್ನ ಗಂಡನನ್ನು ಕೊಂದಿದ್ದಕ್ಕೆ ನೀನು ನನ್ನ ವಿರುದ್ದವಾಗಿ ಕೋರ್ಟನಲ್ಲಿ ಸಾಕ್ಷಿ ಏಕೆ ಹೇಳಿದ್ದೀರಾ ಅಂತಾ ಅಂದು ಫಿರ್ಯಾದಿಯ ಎದೆಯ ಮೇಲಿನ ಜಂಪರನ್ನು ಹಿಡಿದು ಎಳೆದು, ಜಂಪರ್ ಹರಿದು ಸೀರೆಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಿ ಲೇ ರಂಡಿ ಸೂಳೆ ನಿನ್ನ ಗಂಡನನ್ನು ಕೊಂದಿದಂತೆ ನಿನ್ನನ್ನೂ ಸಹಃ ಕೊಲ್ಲುತ್ತೇನೆ ಎಂದು ತನ್ನ ಕೈಯಿಂದ ಎಡಗಡೆ ಕಪಾಳಕ್ಕೆ ಹೊಡೆದನು ಅಷ್ಟರಲ್ಲಿ ಫಿರ್ಯಾದಿದಾರಳು ಚೀರಾಡುತ್ತಿದ್ದಾಗ ಶರಣಪ್ಪ ತಂದೆ ಹನುಮಪ್ಪ ಹಾಗೂ ಯಂಕಪ್ಪ ತಂದೆ ಹನುಮಪ್ಪ ಇವರು ಬಂದು ಜಗಳ ಬಿಡಿಸಿಕೊಂಡರು ನಂತರ ಆರೋಪಿತನು ಇನ್ನೊಂದು ಸಲ ಸಿಕ್ಕರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋದನು. ಘಟನೆ ವಿಷಯವನ್ನು ಫಿರ್ಯಾದಿದಾರಳು ತಮ್ಮ ಮನೆಯಲ್ಲಿ ತಿಳಿಸಿ ವಿಚಾರ ಮಾಡಿಕೊಂಡು ಬಂದು ದೂರು ನೀಡಲು ತಡವಾಗಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 89/2019 PÀ®A  323,354(©), 504, 506 L¦¹ & 3(1),  (R), (S),(W),(1) 3(2) Va J¸ï.¹/J¸ïn wzÀÄÝ¥Àr PÁAiÉÄÝ 2015  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ:27/07/2019 ರಂದು ಮಧ್ಯಾಹ್ನ 02:00 ಗಂಟೆಗೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ಒಂದು ಗಣೀಕೃತ  ಪಿರ್ಯಾದಿ ತಂದು ಹಾಜರ ಪಡಿಸಿದ್ದರ ಸಾರಾಂಶವೇನೆಂದರೆ ಪಿರ್ಯಾದಿ ಮತ್ತು ಆತನ ಹೆಂಡತಿ ಮಕ್ಕಳು ದಿನಾಂಕ 13-05-2019 ರಂದು ರಾತ್ರಿ  10-30 ಗಂಟೆಗೆ ಊಟ ಮಾಡಿ  ಮಲಗಿಕೊಂಡಾಗ ದಿನಾಂಕ 14-05-2019 ಮಧ್ಯ  ರಾತ್ರಿ 12-10 ಗಂಟೆಗೆ ಪಿರ್ಯಧಿಯ ಹೆಂಡತಿ  ಎಚ್ಚರವಾಗಿ ನೋಡಲು ತನ್ನ  ಪಕ್ಕದಲ್ಲಿ ಮಲಗಿದ್ದ ತನ್ನ ಮಗಳು ಬೂದೆಮ್ಮ  ಈಕೆಯು ಕಾಣದೆ ಇದ್ದಾಗ  ಫಿರ್ಯಾದಿಗೆ ಎಬ್ಬಿಸಿದ್ದು ಪಿರ್ಯಾದಿ ಮತ್ತು ಆತನ ಹೆಂಡತಿ ಮತ್ತು ಅಳಿಯ  ಎಲ್ಲರು  ಸೇರಿ ಹುಡುಕಾಡಲು ಬೂದೆಮ್ಮ ಸಿಕ್ಕಿರುವುದಿಲ್ಲ  ಪಿರ್ಯಾದಿಯ ಮಗಳು ದಿನಾಂಕ 13-07-2019 ರಂದು ರಾತ್ರಿ 10-30   ಗಂಟೆಯಿಂದ  ರಾತ್ರಿ  12-10 ಗಂಟೆಯ ಮಧ್ಯದ ಅವದಿಯಲ್ಲಿ ತನ್ನಮಗಳು ಬೂದೆಮ್ಮ   ಈಕೆಯು  ಮಸಿದಾಪೂರ ಗ್ರಾಮದತನ್ನ ಮನೆಯಿಂದ ಹೋದವಳು ವಾಪಸ್ ಬಾರದೆ ಕಾಣೆ ಯಾಗಿರುತ್ತಾಳೆ ,ಸದರಿಯವಳು ಕಾಣೆಯಾದ ತನ್ನ ಮಗಳನ್ನು ಹುಡುಕಿಕೊಡುವಂತೆ ಮುಂತಾಗಿ ಇದ್ದ ಫಿರ್ಯಾದಿ ಮೇಲೀಂದ ಮೇಲ್ಕಂಡಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


28 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಸುಲಿಗೆ ಪ್ರಕರಣದ ಮಾಹಿತಿ.
ದಿನಾಂಕ:27.07.2019 ರಂದು ರಾತ್ರಿ 7.00 ಗಂಟೆಗೆ ಪಿರ್ಯಾದಿ ಶಿವಗ್ಯಾನಿ ಈತನು ಠಾಣೆಗೆ ಹಾಜರಾಗಿ ಗಣಕೀಕೃತ ದೂರನ್ನು ನೀಡಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ಇಂದು ದಿನಾಂಕ:27-07-2019 ರಂದು ತಮ್ಮ ಇಬ್ಬರು ಮಕ್ಕಳ ಆಧಾರ್ ಕಾರ್ಡಗಳಲ್ಲಿ ತಿದ್ದುಪಡಿ ಮಾಡಿಸಲು ಮತ್ತು ತಮ್ಮ ತಂಗಿಯ ಇಬ್ಬರು ಮಕ್ಕಳ ಹಾಗೂ ತನ್ನ ತಂಗಿಯ ಸಂಬಂಧಿಕಳಾದ ಪಾರ್ವತಿ ರವರ ಇಬ್ಬರು ಮಕ್ಕಳ ಆಧಾರ್ ಕಾರ್ಡ ಮಾಡಿಸಲು ರಾಯಚೂರುಗೆ ಬಂದಿದ್ದು, ಬೆಳಿಗ್ಗೆ 9.00 ಗಂಟೆ ಸುಮಾರು ಸ್ಪಂದನಾ ಆಫಿಸ್ ನ ಹತ್ತಿರ ಕಾಯುತ್ತಿರುವಾಗ 1) ಫಾರೂಖ್ 2) ಈರಣ್ಣ 3) ಜಾಗಿರದಾರ್ ಎಂಬುವವರು ಪಿರ್ಯಾದಿದಾರರ ಹತ್ತಿರ ಬಂದು, ಇವತ್ತೆ ಆಧಾರ ಕಾರ್ಡ ಮಾಡಿಸುತ್ತೇವೆಂದು ಹೇಳಿ, ಬೆಳಿಗ್ಗೆ 9.00 ಗಂಟೆ ಸುಮಾರು 1200/- ರೂಪಾಯಿಗಳನ್ನು ಪಡೆದುಕೊಂಡಿದ್ದರು. ಮತ್ತು ಮಧ್ಯಾಹ್ನ 3.00 ಗಂಟೆ ಸುಮಾರು ಮತ್ತೆ 800/- ರೂಪಾಯಿಗಳನ್ನು ಕೊಟ್ಟರೆ ಮಾಡಿಸಿಕೊಡುತ್ತೇವೆಂದು ಹೇಳಿದಾಗ, ಮೊದಲು ಮಾಡಿಸಿಕೊಡು, ನಂತರ ಹಣ ಕೊಡುತ್ತೇನೆಂದು ಹೇಳಿದರೂ ಹೆಡ್ ಫೋಸ್ಟ್ ಆಫಿಸ್ ಹತ್ತಿರ ಜಬರ್ ದಸ್ತಿಯಿಂದ ಹೆದರಿಸಿ 800/- ರೂಪಾಯಿ ತೆಗೆದುಕೊಂಡಿದ್ದು, ಸಂಜೆ 5.00 ಗಂಟೆ ಸುಮಾರು ಜಾಗೀರದಾರ್ ಎಂಬುವವನು ಹೆಡ್ ಪೋಸ್ಟ್ ಆಫೀಸ್ ಹತ್ತಿರ ಸಿಕ್ಕಾಗ ಪಿರ್ಯಾದಿದಾರರು ಕಾರ್ಡ ಬಗ್ಗೆ ವಿಚಾರಿಸಿದ್ದು, ಆಗ ಆತನು ನೀವು ಹಣವೇ ಕೊಟ್ಟಿಲ್ಲವೆಂದು ಹೇಳಿರುತ್ತಾನೆ. ಪಿರ್ಯಾದಿದಾರರು ನಿಮ್ಮ ಮೇಲೆ ಕೇಸ್ ಮಾಡಿಸುತ್ತೇನೆಂದು ಹೇಳಿದಾಗ, ಕೇಸ್ ಮಾಡಿದರೆ ನಿಮ್ಮ ಜೀವ ಸಹೀತ ಉಳಿಸುವುದಿಲ್ಲವೆಂದು ಜೀವದ ಬೆದರಿಕೆ ಹಾಕಿ, ತಪ್ಪಿಸಿಕೊಂಡು ಹೋಗಿರುತ್ತಾನೆ. ಆ ಮೂರು ಜನರು ಇವತ್ತೆ ತಮಗೆ ಪರಿಚಯವಾಗಿದ್ದು, ಸದರಿ ಮೂರು ಜನರ ವಿರುದ್ದ ಸೂಕ್ತ ಕಾನೂನು ಪ್ರಕಾರ ಕ್ರಮಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸದರ ಬಜಾರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ:44/2019, ಕಲಂ:384, 506 ಸಹೀತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ:27/07/2019 ರಂದು ಮಧ್ಯಾಹ್ನ 02:00 ಗಂಟೆಗೆ ಪಿರ್ಯಾದಿ CAiÀÄå¥Àà  vÀAzÉ  ¹zÀÝ¥Àà ªÀÀAiÀÄ 40 eÁ PÀÄgÀ§gÀ   G  MPÀÌ®ÄvÀ£À ¸Á  ªÀĹzÁ¥ÀÄgÀ ರವರು ಠಾಣೆಗೆ ಹಾಜರಾಗಿ ಒಂದು ಗಣೀಕೃತ  ಪಿರ್ಯಾದಿ ತಂದು ಹಾಜರ ಪಡಿಸಿದ್ದರ ಸಾರಾಂಶವೇನೆಂದರೆ ಪಿರ್ಯಾದಿ ಮತ್ತು ಆತನ ಹೆಂಡತಿ ಮಕ್ಕಳು ದಿನಾಂಕ 13-05-2019 ರಂದು ರಾತ್ರಿ  10-30 ಗಂಟೆಗೆ ಊಟ ಮಾಡಿ  ಮಲಗಿಕೊಂಡಾಗ ದಿನಾಂಕ 14-05-2019 ಮಧ್ಯ  ರಾತ್ರಿ 12-10 ಗಂಟೆಗೆ ಪಿರ್ಯಧಿಯ ಹೆಂಡತಿ  ಎಚ್ಚರವಾಗಿ ನೋಡಲು ತನ್ನ  ಪಕ್ಕದಲ್ಲಿ ಮಲಗಿದ್ದ ತನ್ನ ಮಗಳು ಬೂದೆಮ್ಮ  ಈಕೆಯು ಕಾಣದೆ ಇದ್ದಾಗ  ಫಿರ್ಯಾದಿಗೆ ಎಬ್ಬಿಸಿದ್ದು ಪಿರ್ಯಾದಿ ಮತ್ತು ಆತನ ಹೆಂಡತಿ ಮತ್ತು ಅಳಿಯ  ಎಲ್ಲರು  ಸೇರಿ ಹುಡುಕಾಡಲು ಬೂದೆಮ್ಮ ಸಿಕ್ಕಿರುವುದಿಲ್ಲ  ಪಿರ್ಯಾದಿಯ ಮಗಳು ದಿನಾಂಕ 13-07-2019 ರಂದು ರಾತ್ರಿ 10-30   ಗಂಟೆಯಿಂದ  ರಾತ್ರಿ  12-10 ಗಂಟೆಯ ಮಧ್ಯದ ಅವದಿಯಲ್ಲಿ ತನ್ನಮಗಳು ಬೂದೆಮ್ಮ ಈಕೆಯು ಮಸಿದಾಪೂರ ಗ್ರಾಮದತನ್ನ ಮನೆಯಿಂದ ಹೋದವಳು ವಾಪಸ್ ಬಾರದೆ ಕಾಣೆ ಯಾಗಿರುತ್ತಾಳೆ ,ಸದರಿಯವಳು ಕಾಣೆಯಾದ ತನ್ನ ಮಗಳನ್ನು ಹುಡುಕಿಕೊಡುವಂತೆ ಮುಂತಾಗಿ ಇದ್ದ ಫಿರ್ಯಾದಿ ಮೇಲೀಂದ ಗಬ್ಬೂರು ಪೊಲೀಸ್ ಗುನ್ನೆ ನಂಬರ  ಪ್ರಕರಣ 53/2019 PÀ®A;  ªÀÄ»¼É PÁuÉ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ಈ ಪ್ರಕರಣದ ಪಿರ್ಯಾದಿ ಶ್ರೀಮತಿ ಪಾರ್ವತಿ ಗಂಡ ಹುಲಿಗೆಪ್ಪ ಇವರಿಗೆ ಮತ್ತು ಆರೋಪಿ ಸಂತೋಷ ತಂದೆ ಬಸವರಾಜ ಹಾಗೂ ಇತರೆ 2 ಜನರೊಂದಿಗೆ ಹರವಿ ಗದ್ದಿಮಿಟ್ಟಿಕ್ಯಾಂಪಿನಲ್ಲಿ ಮನೆಯ ಮುಂದಿನ ಖಾಲಿ ಜಾಗೆಯ ವಿಷಯದಲ್ಲಿ ತಕರಾರು ಇದ್ದು ಅದೇ ವಿಷಯದಲ್ಲಿ ದಿನಾಂಕ.24-07-2019 ರಂದು ಮದ್ಯಾಹ್ನ 3-00ಗಂಟೆಯ ಸುಮಾರಿಗೆ ಹರವಿ ಗದ್ದಿಮಿಟ್ಟಿಕ್ಯಾಂಪದಲ್ಲಿ ಗುಂಟ್ರಾಳ ಹನುಮಂತನ ಹೊಟೆಲಗೆ ಚಹಾಕುಡಿಯಲು ಹೋದ ಪಿರ್ಯಾದಿದಾರರ ಗಂಡ ಹುಲಿಗೆಪ್ಪನೊಂದಿಗೆ ಆರೋಪಿತರು ಜಗಳ ತೆಗೆದು ತಮ್ಮ ಕೈಗಳಲ್ಲಿದ್ದ ಕಟ್ಟಿಗೆ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯಗೊಳಿಸಿ ಸೂಳೇ ಮಕ್ಕಳೆ ನೀವು ನಮ್ಮ ಜಾಗೆ ನಮಗೆ ಬಿಡದಿದ್ದರೆ ನಿಮ್ಮ ಜೀವ ತೆಗೆಯುತ್ತೇವೆಂದು  ಅವಾಚ್ಯ ವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಗಾಯಗೊಂಡ ತನ್ನ ಗಂಡನನ್ನು ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಈ ದಿವಸ ತಡವಾಗಿ ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 106/2019 ಕಲಂ-324,323,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮರಳು ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ-27-07-2019 ರಂದು ಮದ್ಯಾಹ್ನ 4-30  ಗಂಟೆಯ ಸುಮಾರಿಗೆ ಠಾಣೆಯ ಲಿಂಗಸ್ಗೂರು ಪೊಲೀಸ್ ಠಾಣೆಯ ಪಿ.ಎಸ್. ಶ್ರೀ ಪ್ರಕಾಶರೆಡ್ಡಿ ಡಂಬಳ ರವರು ಮರಳು ತುಂಬಿದ ಒಂದು ಟ್ರ್ಯಾಕ್ಟರನ್ನು ಜಪ್ತಿ ಪಂಚನಾಮೆಯ ಮೂಲಕ ಜಪ್ತುಪಡಿಸಿಕೊಂಡು ಸದರಿ ಟ್ರ್ಯಾಕ್ಟರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಜಪ್ತಿ ಪಂಚನಾಮೆಯೊಂದಿಗೆ  ತಮ್ಮ ವರದಿಯನ್ನು ನೀಡಿದ್ದು, ಸದರಿ ವರದಿಯ ಸಾರಾಂಶವೇನೆಂದರೆ , “ ದಿವಸ ದಿನಾಂಕ-27-07-2019 ರಂದು ಮದ್ಯಾಹ್ನ 2-20 ಗಂಟೆಯ ಸುಮಾರಿಗೆ ಠಾಣೆಯಲ್ಲಿದ್ದಾಗ ಗುರುಗುಂಟಾ ರಸ್ತೆಯ ಮೂಲಕ ಲಿಂಗಸ್ಗೂರು ಕಡೆ ಟ್ರ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ  ಮೇರೆಗೆ ಮಾನ್ಯ ಡಿ.ಎಸ್.ಪಿ ಮತ್ತು ಸಿ.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಠಾಣೆಗೆ ಇಬ್ಬರು ಪಂಚರನ್ನು ಕರೆಯಿಸಿಕೊಂಡು ಸಿಬ್ಬಂದಿಯವರೊಂದಿಗೆ ಸರ್ಕಾರಿ ಜೀಪಿನಲ್ಲಿ  ಲಿಂಗಸ್ಗೂರು-ಗುರುಗುಂಟಾ ರಸ್ತೆಯಲ್ಲಿ ಬರುವ  ಅಮರೇಶ್ವರ ಕ್ರಾಸ ಹತ್ತಿರ ಇರುವ ಬಸ್ಸ ನಿಲ್ದಾಣದ ಹತ್ತಿರ ಹೋಗಿ, ಜೀಪನ್ನು ಬಸ್ಸ ನಿಲ್ದಾಣದ ಮರೆಯಲ್ಲಿ ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಟ್ರ್ಯಾಕ್ಟರ ಬರುವದನ್ನು  ಕಾಯುತ್ತಾ ನಿಂತ್ತಿರುವಾಗ ಮದ್ಯಾಹ್ನ-3-00 ಗಂಟೆಯ ಸುಮಾರಿಗೆ ಗುರುಗುಂಟಾ ರಸ್ತೆಯ ಕಡೆಯಿಂದ ಟ್ರ್ಯಾಲಿಯಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿರುವ ಟ್ರ್ಯಾಕ್ಟರ ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರೊಂದಿಗೆ ಸದರಿ ಟ್ರ್ಯಾಕ್ಟರದ ಮೇಲೆ ದಾಳಿ ಮಾಡಲಾಗಿ, ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಪರಾರಿಯಾಗಿದ್ದು ,ಟ್ರ್ಯಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲಾಗಿ ಮಹೇಂದ್ರ ಡಿ. 575 ಟ್ರ್ಯಾಕ್ಟರನ ನೊಂದಣಿ ಸಂಖ್ಯೆ- ಕೆ.-36 ಟಿ.ಸಿ-1017 ಅಂತಾ ಇದ್ದು. ಸದರಿ ಟ್ರ್ಯಾಕ್ಟರನ ಟ್ರಾಲಿಯಲ್ಲಿ  .ಕಿ.ರೂ-2000/- ರೂ ಬೆಲೆ ಬಾಳುವ ಮರಳನ್ನು ತುಂಬಿಕೊಂಡು ಬಂದಿದ್ದು . ನಂತರ ಸದರಿ ಟ್ರ್ಯಾಕ್ಟರನ್ನು ಖಾಸಗಿ ಚಾಲಕನ್ನನ್ನು  ಸ್ಥಳಕ್ಕೆ ಬರಮಾಡಿಕೊಂಡು ಘಟನಾ ಸ್ಥಳದಿಂದ ಠಾಣೆಗೆ ತಗೆದುಕೊಂಡು ಬಂದಿದ್ದು ಇರುತ್ತದೆಅಂತಾ ಮುಂತಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾನೆ ಗುನ್ನೆ ನಂಬರ 178/2019  PÀ®A. 379 L.¦.¹ ಅಡಿಯಲ್ಲಿ ಪ್ರಕರಣದ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.