Thought for the day

One of the toughest things in life is to make things simple:

9 Oct 2017

Press Note


¥ÀwæPÁ ¥ÀæPÀluÉ                      
«zÉòzÀ°è£À  GzÉÆåÃUÀ DPÁA¶UÀ½UÉ ªÀÄÄAeÁUÀævÉ CªÀ±Àå
      F ªÀÄÆ®PÀ ¸ÁªÀðd¤PÀjUÉ f¯Áè ¥Éưøï PÀbÉÃj¬ÄAzÀ w½AiÀÄ¥Àr¸ÀĪÀÅzÉãÉAzÀgÉ, ¸ÁªÀðd¤PÀgÀÄ ««zsÀ GzÉÆåÃUÁªÀPÁ±ÀUÀ¼À£ÀÄß §AiÀĹPÉÆAqÀÄ «zÉñÀPÉÌ ºÉÆÃUÀÄwÛgÀÄvÁÛgÉ, ««zsÀ KeɤìUÀ¼ÀÄ d£ÀjUÉ ºÀ®ªÀÅ D«ÄõÀUÀ¼À£ÀÄß vÉÆÃj¸ÀĪÀ ªÀÄÆ®PÀ CªÀ±ÀåPÀ ªÀåªÀ¸ÉÜAiÀÄ£ÀÄß PÀ°à¹ (¥Á¸ï¥ÉÆÃmïð, «Ã¸Á EvÁå¢) «zÉñÀPÉÌ CzÀgÀ®Æè ªÀÄÄRåªÁV ¸Ë¢ CgÉéAiÀiÁ zÉñÀPÉÌ PÀ¼ÀÄ»¸ÀĪÀ ªÀåªÀ¸ÉÜ ªÀiÁqÀÄvÁÛgÉ. £ÀAvÀgÀzÀ°è «zÉñÀPÉÌ vÉgÀ½zÀ £ÀAvÀgÀ C°è DyðPÀ, zÉÊ»PÀ, ªÀiÁ£À¹PÀ ºÁUÀÆ ºÀ®ªÀÅ jÃwAiÀÄ vÉÆAzÀgÉUÀ¼À£ÀÄß ¨sÁgÀwÃAiÀÄgÀÄ C£ÀĨsÀ«¹gÀĪÀAvÀºÀzÀÄ w½zÀ «µÀAiÀĪÁVzÉ. D ¸ÀAzsÀ¨sÀðzÀ°è PÉ®¸À PÉÆqÀĪÀ D«ÄµÀ vÉÆÃj¹ «zÉñÀPÉÌ PÀ¼ÀÄ»¹gÀĪÀ KeɤìUÀ¼ÀÄ ¸ÀºÁAiÀÄPÉÌ §gÀÄwÛgÀĪÀ¢®è.  F »£ÉßAiÀÄ°è F PɼÀPÀAqÀ ¸ÀÆZÀ£ÉUÀ¼À£ÀÄß ¥Á°¸À®Ä PÉÆÃgÀ¯ÁVzÉ.
«zÉñÀUÀ½UÉ ºÉÆÃUÀĪÀ ¨sÁgÀwÃAiÀÄ PÉ®¸ÀUÁgÀjUÉ CUÀvÀå ¸À®ºÉUÀ¼ÀÄ.
1)  «zÉñÀzÀ°è GzÉÆåÃUÀ ¥ÀqÉAiÀÄ®Ä «zÉñÁAUÀ ªÀåªÀºÁgÀ ¸ÀaªÁ®AiÀÄzÀ°è £ÉÆAzÁ¬ÄvÀgÁzÀ PÉ®¸ÀÀPÉÌ £ÉëĸÀĪÀ KdAlÄUÀ¼À ªÀÄÆ®PÀªÉà ªÀiÁvÀæªÉà ªÀÄÄAzÀĪÀjAiÀĨÉÃPÀÄ.
2)  PÀ¥Àl KdAlUÀ¼À ªÀÄÆ®PÀ ªÀÄÄAzÀĪÀgÉAiÀĨÁgÀzÀÄ ºÁUÉ ªÀiÁrzÀgÉ ¹Q̺ÁQPÉƼÀÄîwÛj.
3)  ºÉÆÃUÀĪÀ ¸ÀªÀÄAiÀÄzÀ°è AiÀiÁªÀÅzÉà ªÀåQÛ ¤ÃrzÀAvÀºÀ ¥ÁåPÉmï vÉUÉzÀÄPÉÆAqÀÄ ºÉÆÃUÀ¨ÁgÀzÀÄ, E®èªÁzÀ°è ¤ÃªÀÅ ¹Q̺ÁQPÉƼÀÄîwÛj.
4)  ¤ÃªÀÅ AiÀiÁªÀ PÉ®¸ÀPÉÌ ºÉÆÃUÀÄwÛgÀÄ«gÉÆÃ, C PÉ®¸ÀzÀ vÀgÀ¨ÉÃw ¥ÀqÉzÀÄPÉÆAqÀÄ ºÉÆÃV.
5)  «zÉñÀªÀ£ÀÄß vÀ®Ä¦zÀ PÀÆqÀ¯Éà ¨sÁgÀwÃAiÀÄ gÁAiÀĨÁgÀ PÀbÉÃjAiÀÄ£ÀÄß ¸ÀA¥ÀðQ¹j.
6)  ºÉaÑ£À ªÀiÁ»wUÁV  mÉÆæÃ¯ï ¦üæà ¸ÀASÉå. 1800113090 UÉ ¸ÀA¥ÀðQ¹j.
ºÉaÑ£À ªÀiÁ»wUÁV
       The hyper link of the audio-visual aderts and audio jingles are given below:
3] Print:- goo.gl/giws4g.

    ¸ÀzÀj ªÀiÁ»wAiÀÄ£ÀÄß ¸ÁªÀðd¤PÀjUÉ ¥ÁæzÉòPÀ ¨sÁµÉUÀ¼À°è ªÀiÁzsÀåªÀÄUÀ¼À ªÀÄÆ®PÀ w½¸À¨ÉÃPÉA§ ¸Ë¢CgÉÃgÉ©AiÀiÁzÀ°ègÀĪÀ ¨sÁgÀwÃAiÀÄ gÁAiÀĨsÁj PÀbÉÃj ºÁUÀÆ PÀ£ÁðlPÀ gÁdå UÀȺÀ E¯ÁSÉAiÀÄ ¸ÀÆZÀ£ÉAiÀÄ ªÉÄÃgÉUÉ ¥ÀæPÀn¸À¯ÁVzÉ.


EvÀgÉ L.¦.¹. ¥ÀæPÀgÀtzÀ ªÀiÁ»w:-
               ದಿನಾಂಕ 8/10/17 ರಂದು ಮದ್ಯಾಹ್ನ 12.45 ಗಂಟೆ ಸುಮಾರಿಗೆ ಫಿರ್ಯಾದಿ ಮಹಾದೇವಿ ಗಂಡ ನಾಗರೆಡ್ಡಿ, 42 ವರ್ಷ, ಚಲುವಾದಿ, ಸಾ: ನಂದಿಹಾಳ  gÀªÀgÀÄ ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ ¢: 08.10.2017 gÀAzÀÄ ಬೆಳಿಗ್ಗೆ 08.00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತನ್ನ ಮನೆಯ ಮುಂದೆ ಮುಸುರಿ ಉಜ್ಜುತ್ತಾ ಕುಳಿತಾಗ  1] ನಾಗರಾಜ ತಂದೆ ರಾಮಚಂದ್ರ ಚಲುವಾದಿ ಸಾ: ನಂದಿಹಾಳ ºÁUÀÆ EvÀgÉ 6 d£ÀgÀÄ PÀÆr ಏಕಾ ಏಕಿ ಅಲ್ಲಿಗೆ ಬಂದು ಎಲ್ಲರೂ ಸೇರಿ ‘’ ಎಲೇ ಸೂಳೆ ಹೋದ ವರ್ಷ ಮೊಹರಂ ಹಬ್ಬದಲ್ಲಿ ನಿನ್ನ ಗಂಡ ಹಾಗೂ ನಿನ್ನ ಮೈದುನನ್ನು ಪ್ರಾಣ ಹೋಗುವಂತೆ ಹೊಡೆದಿದ್ದೆವು. ಈಗ ನಿನ್ನ ಸರತಿ ಅಂತಾ ಎಳೆದಾಡಿ ಫಿರ್ಯಾದಿಯ ಮೈ ಮೇಲಿನ ಸೀರೆ, ಕುಪ್ಪಸ, ಹರಿದು ಹಾಗೂ ಬಳೆಗಳನ್ನು ಹೊಡೆದು ನಿನ್ನ ಮತ್ತು ನಿನ್ನ ಗಂಡನಿಗೆ ಮತ್ತು ನಿನ್ನ ಮೈದು  ಅರ್ಜುನನಿಗೆ ಕೊಲೆ ಮಾಡುತ್ತೇವೆ ಅಂತಾ ಎಂದು ಕೂಗಾಡಿದ್ದು ಅಲ್ಲದೇ ಅದೇ ಸಮಯಕ್ಕೆ ಶಬ್ದ ಕೇಳಿ ಬಂದ ಅರ್ಜುನನಿಗೆ ‘’ ಲೇ ಸೂಳೆ ಮಗನೇ ಒಬ್ಬನೇ ಸಿಕ್ಕೀದ್ದೀಯಾ ‘’ ಅಂತಾ ಅಂದು ಚಪ್ಪಲಿ ಹಾಗೂ ಕಟ್ಟಿಗೆಗಳಿಂದ ಹೊಡೆದು , ಎತ್ತುಗಳಿಗೆ ಕಟ್ಟಲು ಅಂತಾ ನಿರ್ಮಿಸಿದ ಗೋದಲಿಯನ್ನು ಕಿತ್ತು ಹಾಕಿ ಗೋದಲಿ ಜಾಗೆಯಲ್ಲಿ ನಿಮಗೆ ಮುಚ್ಚಿ ಬಿಡುತ್ತೇವೆ ‘’ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 344/2017 ಕಲಂ 143,147,504,354,355,324 ,506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.


ªÀÄ»¼É PÁuÉ ¥ÀæPÀgÀtzÀ ªÀiÁ»w:-      

          ದಿನಾಂಕ 02-10-2017 ರಂದು 5-00 ಪಿ.ಎಮ್ ಕ್ಕೆ ಫಿರ್ಯಾದಿ ಬಸವರಾಜ್ ತಂದೆ ಲಿಂಗಪ್ಪ, ಮಾಕಾಪುರ, ವಯ: 26 ವರ್ಷ, ಜಾ: ಲಿಂಗಾಯತ, : ಒಕ್ಕಲುತನ ಸಾ: ಕೆ.ಹಂಚಿನಾಳ್ ತಾ: ಸಿಂಧನೂರು ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದವನ್ನು ಹಾಜರಪಡಿಸಿದ್ದು, ಸಾರಾಂಶವೆನೆಂದರೆ,
          ದಿನಾಂಕ: 07-09-2017 ರಂದು ಬೆಳಿಗ್ಗೆ ಫಿರ್ಯಾದಿಯ ತಂದೆಯಾದ ಲಿಂಗಪ್ಪ ಇವರು ಫಿರ್ಯಾದಿಯ ಹೆಂಡತಿಯಾದ ವನಿತಾ, 19 ವರ್ಷ ಈಕೆಯನ್ನು ಆಕೆಯ ತವರು ಮನೆಯಾದ ಸುಲ್ತಾನಪೂರ ಗ್ರಾಮದಿಂದ ಕೆ ಹಂಚಿನಾಳ ಗ್ರಾಮಕ್ಕೆ ಕರೆದುಕೊಂಡು ಬರಲು ಅವರ ಊರಿಗೆ ಹೋಗಿ ವನಿತಾ ಈಕೆಯನ್ನು ಕರೆದುಕೊಂಡು ಸಿಂಧನೂರು ನಗರದ ಬಸ್ ನಿಲ್ದಾಣಕ್ಕೆ ಸಂಜೆ 05-00 ಗಂಟೆಗೆ ಬಂದಾಗ ವನಿತಾ ಈಕೆಯು ತಾನು ಮೂತ್ರ ವಿಸರ್ಜನೆ ಮಾಡಿ ಬರುತ್ತೇನೆಂದು ಹೇಳಿ ಹೋದವಳು ಇದುವರೆಗೂ ವಾಪಸ್ಸು ಬಾರದೇ ಕಾಣೆಯಾಗಿದ್ದು ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಲು ಸಿಕ್ಕಿರುವುದಿಲ್ಲ ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಇದ್ದ ಕಂಫ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದಾ ಠಾಣಾ ಗುನ್ನೆ ನಂ. 226/2017 ಕಲಂ: ಮಹಿಳೆ ಕಾಣೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

                PÁuÉAiÀiÁzÀ ªÀÄ»¼ÉAiÀÄ ZÀºÀgÉ ¥ÀnÖ                        ªÀÄ»¼ÉAiÀÄ ¨sÁªÀavÀæ
1
ºÉ¸ÀgÀÄ
ªÀ¤vÁ 



 
2
UÀAqÀ
§¸ÀªÀgÁeï
3
ªÀAiÀĸÀÄì,
26 ªÀµÀð
4
eÁw,
°AUÁAiÀÄvÀ
5
GzÉÆåÃUÀ
ªÀÄ£ÉPÉ®¸À
6
«¼Á¸À
¸Á: PÉ.ºÀAa£Á¼ï vÁ: ¹AzsÀ£ÀÆgÀÄ
7
ªÉÄʧtÚ
¸ÀzÀÈqÀ vɼÀî£ÉAiÀÄ ªÉÄÊPÀlÄÖ, UÉÆâ §tÚzÀ ªÉÄÊPÀlÄÖ ,
8
ZÀºÀgÉ
zÀÄAqÀÄ ªÀÄÄR, vÀ¯ÉAiÀÄ°è PÀ¥ÀÄà PÀÆzÀ®Ä
9
GqÀÄ¥ÀÄ
ºÀ¹gÀÄ §tÚzÀ ¹ÃgÉ, ºÀ¹gÀÄ §tÚzÀ PÀÄ¥Àà¸À 
10
¨sÁµÉ
PÀ£ÀßqÀ
11
JvÀÛgÀ
5 . 2 Cr JvÀÛgÀ

          ªÉÄîÌAqÀ ZÀºÀgÉ ¥ÀnÖAiÀÄļÀî PÁuÉAiÀiÁzÀ ªÀÄ»¼ÉAiÀÄ §UÉÎ vÀªÀÄä oÁuÉUÀ¼À°è ªÀgÀ¢AiÀiÁzÀ C¸Áé¨sÁ«PÀ ªÀÄgÀtzÀ ¥ÀæPÀgÀtUÀ¼À°è CxÀªÁ E¤ßvÀgÀ AiÀiÁªÀÅzÉà ¥ÀæPÀgÀtzÀ°è ¨sÁVAiÀiÁVzÀÝgÉ D §UÉÎ ªÀiÁ»wAiÀÄ£ÀÄß ªÀÄgÀÄ ¤¸ÀÛAvÀÄ«£À°è w½¸À®Ä ¦.J¸ï.L (PÁ¸ÀÄ)  ¹AzsÀ£ÀÆgÀÄ £ÀUÀgÀ oÁuÉ gÀªÀgÀÄ PÉÆÃjgÀÄvÁÛgÉ.                     £ÀUÀgÀ ¥ÉưøÀ oÁuÉ ¹AzsÀ£ÀÆgÀÄ ¥sÉÆÃ£ï £ÀA08535-220333, 9480803861
Ø    ¥ÉưøÀ ¸ÀPÀð¯ï E£ïì¥ÉPÀÖgï, ¹AzsÀ£ÀÆgÀÄ ªÀÈvÀÛ, ¹AzsÀ£ÀÆgÀÄ ¥sÉÆÃ£ï £ÀA08535-220444
¥ÉưøÀ G¥À «¨sÁUÁ¢üPÁjUÀ¼ÀÄ, ¹AzsÀ£ÀÆgÀÄ 08535-220222                                                                       
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                                   
              ದಿನಾಂಕ;- 09-10-2017 ರಂದು 11.00 ಗಂಟೆಗೆ ಫಿರ್ಯಾದಿ ವಿಕ್ರಮ್ ತಂದೆ ಸಣ್ಣ ರಂಗಪ್ಪ, ವಯ 26 ವರ್ಷ, ಕುಂಬಾರ, ಒಕ್ಕಲುತನ, ಸಾ|| ಮನೆ ನಂ.286 ಪಿಕೆ.ಜಿ.ಬಿ. ಬ್ಯಾಂಕ ಡಿ. ರಾಂಪೂರ ತಾ:: ಜಿ:: ರಾಯಚೂರು gÀªÀರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದರ ಸಾರಾಂಶವೆನೇಂದರೆ, ಇಂದು ಬೆಳಿಗ್ಗೆ 0915 ಗಂಟೆಗೆ ತನ್ನ ತಂಗಿ ತಾಯಮ್ಮಳು ಆಕೆಗೆ ಗಂಡ ಗುರುಬಸವ ನಡೆಸುತ್ತಿದ್ದ HONDA  ACTIVE NO. KA33Q-1231 ನೇದ್ದರ ಹಿಂದೆ ಕುಳಿತು ಕಲ್ಮಾಲಕ್ಕೆ ಹೋಗುವಾಗ ಪಟೇಲ್ ಸರ್ಕಲ್ ಮುಖಾಂತರ ಚಂದ್ರಮೌಳೇಶ್ವರ ಸರ್ಕಲ್ ಕಡೆಗೆ ಹೋಗುವಾಗ ಹಿಂದಿನಿಂದ[ LORRY  NO.KA17A-7225  ನೇದ್ದರ ಚಾಲಕ ಹೆಸರು ವಿಳಾಸ ಗೊತ್ತಿಲ್ಲ ]ಆರೋಪಿತನು LORRY  NO.KA17A-7225 ನೇದ್ದನ್ನು ಪಟೇಲ್ ಸರ್ಕಲ್ ದಿಂದ ಚಂದ್ರಮೌಳೇಶ್ವರ ಸರ್ಕಲ್ ಕಡೆಗೆ ಹೋಗುವಾಗ ಲಾರಿಯನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಗುರುಬಸವ ನಡೆಸುತ್ತಿದ್ದ HONDA  ACTIVE  ಹ್ಯಾಂಡಲ್ ಗೆ  ಟಕ್ಕರ್ ಕೊಟ್ಟಿದ್ದರ ಗುರುಬಸವ ಬಲಗಡೆ ಬಿದ್ದಿದ್ದು, ತಾ

ಯಮ್ಮಳು ಎಡಗಡೆ ಬಿದ್ದಾಗ, ಲಾರಿಯ ಚಾಲಕನು ಲಾರಿಯನ್ನು ಹಾಗೆಯೇ ನಡೆಸಿದ್ದರಿಂದ ಲಾರಿಯ ಬಲಭಾಗದ ಹಿಂದಿನ ಗಾಲಿ ತಾಯಮ್ಮಳ ಎಡಗಾಲು ಮೊಣಕಾಲಿನಿಂದ ಗುಪ್ತಾಂಗ, ಸೊಂಟದವರೆಗೆ ಹಾಯ್ದು ಹೋಗಿದ್ದರಿಂದ ಮಾಂಸ ಖಂಡ ಹೊರಬಂದಿದ್ದು, ಎಡಮುಂಗೈ ಹತ್ತಿರ ಮಾಂಸ ಖಂಡ ಹೊರಬಂದು ಎಡಗಣ್ಣಿನ ಕೆಳಗಡೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಪಘಾತವಾದ ನಂತರ ಆರೋಪಿತನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಕಾರಣ ಲಾರಿ ಚಾಲಕನು ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ gÁAiÀÄZÀÆgÀÄ ನಗರ ಸಂಚಾರ ಠಾಣೆ ಗುನ್ನೆ ನಂ. 62/2017 ಕಲಂ 279, 304(A)  IPC 187 IMV ACT ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.