Thought for the day

One of the toughest things in life is to make things simple:

1 Sept 2017

Reported Crimes


                

                                     

                            ¥ÀwæPÁ ¥ÀæPÀluÉ  

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄmÁÌ dÆeÁl zÁ½ ¥ÀæPÀgÀtzÀ ªÀiÁ»w:-
EAzÀÄ ¢£ÁAPÀ: 31.08.2017 gÀAzÀÄ ªÀÄzsÁåºÀß 3.00 UÀAmÉUÉ UÀ§ÆâgÀÄ ¥ÀlÖtzÀ°è ªÀÄmÁÌ dÆeÁl DqÀÄwÛzÁÝgÉ CAvÀ §AzÀ ªÀiÁ»w ªÉÄÃgÉUÉ ªÀiÁ£Àå f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ ªÀÄvÀÄÛ ªÀiÁ£Àå ºÉZÀÄѪÀj f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ gÀªÀgÀ ªÀiÁUÀðzÀ±Àð£ÀzÀ°è r.¹.L.©. ªÀÄvÀÄÛ r.¹.©. WÀlPÀzÀ E£ïì¥ÉPÀÖgï DzÀ JªÀiï.r. ¥sÀ¹AiÀÄÄ¢ÝÃ£ï ªÀÄvÀÄÛ ¹§âA¢AiÀĪÀgÁzÀ ªÀÄ°èPÁdÄð£À ¹.ºÉZï.¹. 212, ªÉAPÀlVj ¹.ºÉZï.¹. 55, £À¸ÀgÀ¥Àà ¹.ºÉZï.¹. 98, ªÀÄvÀÄÛ ªÉAPÀmÉñÀ ¹.¦.¹. 467, CºÀäzï ¥Á±À ¹.¦.¹. 63, ²ªÀPÀĪÀiÁgÀ ¦.¹. 351, ºÁUÀÆ J.¦.¹. 213 gÀªÀgÀ vÀAqÀ ªÀÄmÁÌ dÆeÁlzÀ CqÉØAiÀÄ ªÉÄÃ¯É zÁ½ ªÀiÁr ±ÁAvÀ¥Àà vÀAzÉ ²ªÀeÁvÀ¥Àà ªÀAiÀÄ: 48 ªÀµÀð,      eÁw: G¥Áàgï, ¸Á|| UÀ§ÆâgÀÄgÀªÀgÀ£ÀÄß ªÀ±ÀPÉÌ ¥ÀqÉzÀÄ ªÀÄmÁÌ dÆeÁl°è ¸ÀAUÀ滹zÀ gÀÆ 9150/-UÀ¼À£ÀÄß, 8 ªÀÄlPÁ aÃnUÀ¼ÀÄ, 2 ªÉƨÉʯïUÀ¼ÀÄ ¸ÉÃj MlÄÖ QªÀÄävÀÄÛ gÀÆ 10650/- UÀ¼À£ÀÄß ªÀ±ÀPÉÌ ¥ÀqÉzÀÄ UÀ§ÆâgÀÄ ¥Éưøï oÁuÉAiÀÄ°è ¥ÀæPÀgÀt zÁR°¹gÀÄvÁÛgÉ. F PÁAiÀiÁðZÀgÀuÉUÉ ªÀiÁ£Àå f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ ªÀÄvÀÄÛ ªÀiÁ£Àå ºÉZÀÄѪÀj f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ gÀªÀgÀÄ ±ÁèX¹gÀÄvÁÛgÉ.   
     ದಿನಾಂಕ: 31.08.2017 ರಂದು ರಾತ್ರಿ 7.15 ಗಂಟೆ ಸುಮಾರಿಗೆ ಹಟ್ಟಿ ಗ್ರಾಮದ ಸಂತೆಬಜಾರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಹ್ಮದ್ ಜಾವೀದ ತಂದೆ ಹಾಜಿಕರೀಮ್, ವಯಾ 23 ವರ್ಷ, : ಆಟೋಚಾಲಕಜಾ: ಮುಸ್ಲಿಂ,   ಸಾ: ಜತ್ತಿಲೈನ್ ಮನೆ ನಂ 22/13, ಹಟ್ಟಿಕ್ಯಾಂಪ್ FvÀ£ÀÄ  ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮಟಕಾ ಜೂಜಾಟದಲ್ಲಿ ತೊಡಗಿದ್ದು, PÀÄ|| ±ÉʯÁ J¸ï ¥Áån±ÉlÖgï ¦.J¸ï.L ºÀnÖ ¥ÉÆð¸ï oÁuÉ  gÀªÀರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನಿಂದ ªÀÄlPÁ dÆeÁlzÀ £ÀUÀzÀÄ ºÀt gÀÆ. 4520/- gÀÆ ªÀÄlPÁ aÃn CQgÀÆ E®èMAzÀÄ ¨Á¯ï ¥É£ï CQgÀÆ E®è F ಮುದ್ದೇಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತನಿಗೆ ತಾನು ಬರೆದ ಮಟಕಾಚೀಟಿ ಪಟ್ಟಿಯನ್ನು ಯಾರಿಗೆ ಕೊಡುತ್ತೀದ್ದೀ ಅಂತಾ ಕೇಳಿದ್ದು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ ಸಮಯದ ಅಭಾವದ ಕಾರಣ ಮಾನ್ಯ ನ್ಯಾಯಾಲಯದ ಅನುಮತಿಯನ್ನು ನಂತರ ಪಡೆದುಕೊಳ್ಳಲಾಗುವದು ಅಂತಾ ಮಟಕಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನೊಂದಿಗೆ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದ ಮೇರೆಗೆ ºÀnÖ ¥Éưøï oÁuÉ.UÀÄ£Éß £ÀA; 267/2017 PÀ®A. 78(111) PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
     ದಿನಾಂಕ;-31.08.2017 ರಂದು  ರಾತ್ರಿ 7-30 ಗಂಟೆ ಸುಮಾರಿಗೆ ಸಿಂಧನೂರು-ಸಿರಗುಪ್ಪ ಮುಖ್ಯ ರಸ್ತೆಯ ಕನ್ನಾರಿ ಕ್ರಾಸ್ ಹತ್ತಿರ ಗುನ್ನೆಶ್ವರರಾವು ಇವರ ಹೊಲದ ಹತ್ತಿರ ಮೃತ ಅಪರಿಚಿತ 65 ರಿಂದ 70 ವರ್ಷ ವಯಸ್ಸಿನ ಗಂಡು ವ್ಯೆಕ್ತಿಯು ಬಿಕ್ಷೆ ಬೇಡುತ್ತ ತಿರುಗಾಡುತ್ತಿದ್ದು, ದಿನಾಂಕ;-31.08.2017 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಸಿಂಧನೂರು-ಸಿರುಗುಪ್ಪ ಮುಖ್ಯ ರಸ್ತೆಯ ಕನ್ನಾರಿ ಕ್ರಾಸ್ ಹತ್ತಿರ ಗುನ್ನೆಶ್ವರರಾವು ಇವರ ಹೊಲದ ಸಮೀಪ ದಡೆಸೂಗೂರು ಕಡೆಯಿಂದ ಸಿಂಧನೂರು ಕಡೆಗೆ ನಡೆದುಕೊಂಡು ಬರುವಾಗ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿ ನಿಲ್ಲಿಸದೆ ಹಾಗೇಯೇ ಹೋಗಿದ್ದು, ಸದರಿ ವ್ಯೆಕ್ತಿಗೆ ಅಪಘಾತದಲ್ಲಿ ಬಲಹಣೆಗೆ ಮಲಕಿನ ಹತ್ತಿರ ಭಾರೀ ರಕ್ತಗಾಯವಾಗಿ ರಕ್ತ ಸೋರಿದ್ದು.ಎರಡೂ ಕಿವಿಯಿಂದ ರಕ್ತ ಸೋರಿ, ಎಡ ಬುಜಕ್ಕೆ, ಗದ್ದಕ್ಕೆ, ಬಲಗಾಲು ಮೋಣಕಾಲಿಗೆ ರಕ್ತಗಾಯವಾಗಿದ್ದು.ಹಿಂದೆಲೆಗೂ ಸಹ ರಕ್ತಗಾಯವಾಗಿ ರಕ್ತ ಸೋರಿ ತನಗಾದ ಭಾರೀ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಸದರಿ ಅಪರಿಚಿತ ವ್ಯೆಕ್ತಿಯು ರಸ್ತೆಯ ಮೇಲೆ ನಡೆದುಕೊಂಡು ಹೋಗುವಾಗ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಡಿಕ್ಕಿಪಡಿಸಿ ಅಪಘಾತವನ್ನುಂಟು ಮಾಡಿದ್ದರಿಂದ ಈ ಘಟನೆ ಜರುಗಿದ್ದು ಇರುತ್ತದೆ.ಸದರಿ ಡಿಕ್ಕಿಪಡಿಸಿದ ವಾಹನವನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಎನ್.ವಿ.ವಿ.ಕೆ ಸುಬ್ಬರಾವು ತಂದೆ ಶ್ರೀರಾಮುಲು 42 ವರ್ಷ, ಜಾ;-ಕಮ್ಮಾ, ;-ಒಕ್ಕಲುತನ,ಸಾ;-ಬೂದಿವಾಳ ಕ್ಯಾಂಪ್ .ತಾ:-ಸಿಂಧನೂರು.9845298714gÀªÀgÀÄ PÉÆlÖ zÀÆj£À ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ,    ಗುನ್ನೆ ನಂ.213/2017. ಕಲಂ. 279, 304() ಐಪಿಸಿ  ಮತ್ತು  187 ಐಎಂವಿ ಕಾಯಿದೆ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.  
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:_
                                                                                                                                                                                                                                                                                                            
          1).ಕೆಂಪು ಬಣ್ಣದ ಮಹಿಂದ್ರಾ ಕಂಪನಿಯ ಟ್ರಾಕ್ಟರ್ ನಂ.ಕೆ..36-ಟಿಸಿ-9130 ಇದಕ್ಕೆ ಅಳವಡಿಸಿದ ಟ್ರಾಲಿ ನಂ.ಕೆ..36-ಟಿಸಿ-9131.ನೇದ್ದರ ಚಾಲಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ.2).ಕೆಂಪು ಬಣ್ಣದ ಮಹಿಂದ್ರಾ ಕಂಪನಿಯ ಟ್ರಾಕ್ಟರ್ ನಂ.ಕೆ..36-ಟಿಸಿ-9130 ಇದಕ್ಕೆ ಅಳವಡಿಸಿದ ಟ್ರಾಲಿ ನಂ.ಕೆ..36-ಟಿಸಿ-9131.ನೇದ್ದರ ಮಾಲಿಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ.3).ಕೆಂಪು ಬಣ್ಣದ ಮಹಿಂದ್ರಾ ಕಂಪನಿಯ ಟ್ರಾಕ್ಟರ್ ನಂ.ಕೆ..36-ಟಿಸಿ-7186 ಹಾಗೂ ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿ ನೇದ್ದರ ಚಾಲಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ.4).ಕೆಂಪು ಬಣ್ಣದ ಮಹಿಂದ್ರಾ ಕಂಪನಿಯ ಟ್ರಾಕ್ಟರ್ ನಂ.ಕೆ..36-ಟಿಸಿ-7186 ಹಾಗೂ ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿ ನೇದ್ದರ ಮಾಲಿಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ. EªÀgÀÄUÀ¼ÀÄ ದಿನಾಂಕ;-31.08.2017 ರಂದು ಮದ್ಯಾಹ್ನ 3-45 ಗಂಟೆಗೆ   ಮೇಲ್ಕಂಡ ಟ್ರಾಕ್ಟರಗಳಿಗೆ ಅಳವಡಿಸಿದ  ಟ್ರಾಲಿಯಲ್ಲಿ ಬೂದಿವಾಳ ಹಳ್ಳದಿಂದ ಸರಕಾರದ ಸ್ವತ್ತಾದ ಮರಳನ್ನು ಸರಕಾರಕ್ಕೆ ರಾಜಧನ ಪಾವತಿಸದೆ ಅನಧಿಕೃತವಾಗಿ ಮತ್ತು ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಪಿ.ಎಸ್. ¹AzsÀ£ÀÆgÀÄ UÁæ«ÄÃt oÁuÉ gÀªÀgÀÄ ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ಬಂದಿದ್ದು ಆರೋಪಿ ಟ್ರಾಕ್ಟರ್ ಚಾಲಕರು ದಾಳಿ ಕಾಲಕ್ಕೆ ಓಡಿ ಹೋಗಿರುತ್ತಾರೆ. ಸದರಿ ಟ್ರಾಕ್ಟರ್ ಚಾಲಕರು ತಮ್ಮ ಮಾಲಿಕರು ಹೇಳಿದಂತೆ ಮರಳು ಸಾಗಾಣಿಕೆ ಮಾಡಲು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀÄ UÁæ«ÄÃt oÁuÉ ಗುನ್ನೆ ನಂ. 212/2017.ಕಲಂ.42,44 ಕೆ.ಎಂ.ಎಂ.ಸಿ.ಅರ್.ರೂಲ್-1994, ಕಲಂ.4(1),4(1-) ಎಂಎಂಆರ್.ಡಿ,ಕಲಂ.379 ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
.    ನೀಲಿ ಬಣ್ಣದ ಸ್ವಾರಾಜ್ ಕಂಪನಿಯ ಟ್ರಾಕ್ಟರ್ ಇಂಜೀನ್ ನಂ.39.1354/EE002645A ಮತ್ತು ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿಯ ಚಾಲಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ.EªÀgÀÄದಿನಾಂಕ;-31.08.2017 ರಂದು ಬೆಳಿಗ್ಗೆ 6-45 ಗಂಟೆಗೆ   , ಟ್ರಾಕ್ಟರಗೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿಗಳಲ್ಲಿ ಮುಕ್ಕುಂದ ಗ್ರಾಮದ ಹತ್ತಿರ ಇರುವ ತುಂಗಭದ್ರ ನದಿಯಿಂದ ಸರಕಾರಕ್ಕೆ ರಾಜಧನ ಪಾವತಿಸದೆ ಅನಧಿಕೃತವಾಗಿ ಮತ್ತು ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಪಿ.ಎಸ್. ¹AzsÀ£ÀÆgÀÄ UÁæ«ÄÃt gÀªÀgÀÄ ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ತುಂಗಭದ್ರ ನದಿಯಲ್ಲಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ಬಂದಿದ್ದು ಆರೋಪಿ ಟ್ರಾಕ್ಟರ್ ಚಾಲಕರು ದಾಳಿ ಕಾಲಕ್ಕೆ ಓಡಿ ಹೋಗಿರುತ್ತಾರೆ. ಸದರಿ ಟ್ರಾಕ್ಟರ್ ಚಾಲಕರು ತಮ್ಮ ಮಾಲಿಕರು ಹೇಳಿದಂತೆ ಮರಳು ಸಾಗಾಣಿಕೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ /2017.ಕಲಂ.42,44 ಕೆ.ಎಂ.ಎಂ.ಸಿ.ಅರ್.ರೂಲ್-1994,4(1),4(1-) ಎಂಎಂಆರ್.ಡಿ,379 ಐಪಿಸಿ  CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.        
     ದಿನಾಂಕ 31/08/17 ರಂದು 23.00  ಗಂಟೆಗೆ  ಸಿ.ಪಿ.   ತಾವು ಜಪ್ತು ಮಾಡಿಕೊಂಡು ಬಂದ  ಅಕ್ರಮ ಮರಳು ತುಂಬಿದ ಟ್ರ್ಯಾಕ್ಟರ್ / ಟ್ರಾಲಿ , ಒಬ್ಬ ಆರೋಪಿ ಹಾಗೂ ದಾಳಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ ''  ಪೋತ್ನಾಳ ಹಳ್ಳದಿಂದ   ಅಕ್ರಮವಾಗಿ  ಮರಳನ್ನು  ಟ್ರ್ಯಾಕ್ಟರ್ /ಟ್ರಾಲಿಯಲ್ಲಿ ಮರಳನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಇಂದು ದಿನಾಂಕ 31/08/17 ರಂದು ಸಿ.ಪಿ.ಐ ಸಾಹೇಬರು, ಸಿಬ್ಬಂದಿಯವರು ಮತ್ತು ಪಂಚರು ಕೂಡಿ ಪೋತ್ನಾಳ ಗ್ರಾಮದ ಹುಚ್ಚಬುಡ್ಡೇಶ್ವರ ಗುಡಿಯ ಹತ್ತಿರ ಹೋದಾಗ ಗ್ರಾಮದಲ್ಲಿ 21.15 ಗಂಟೆಯ ಸುಮಾರಿಗೆ  ಒಂದು ಟ್ರ್ಯಾಕ್ಟರ/ಟ್ರಾಲಿಯಲ್ಲಿ  ಆರೋಪಿತನು  ಅಕ್ರಮ ಮರಳು  ತುಂಬಿಕೊಂಡು ಅದನ್ನು ತಮ್ಮ ಸ್ವಂತ ಲಾಭಕ್ಕಾಗಿ ,ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುವ ಕುರಿತು ಎದುರಿಗೆ ಬಂದಾಗ  ಸಿ.ಪಿ.ಐ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಸದರಿ ಟ್ರ್ಯಾಕ್ಟರ/ ಟ್ರಾಲಿಯ ಮೇಲೆ ದಾಳಿ ಮಾಡಿ 1] ಮಲ್ಲಯ್ಯ ತಂದೆ ಶಿವಪ್ಪ, ನಾಯಕ, 35 ವರ್ಷ, ಮಹಿಂದ್ರಾ ಟ್ರ್ಯಾಕ್ಟರ ನಂ ಕೆ..36/ಟಿ.ಬಿ-3260 & ಟ್ರಾಲಿ ನಂ ಕೆ..36/ಟಿ.ಬಿ-3260 ನೇದ್ದರ ಚಾಲಕ  FvÀನ ಸಹಿತ ಹಿಡಿದುಕೊಂಡು ವಿಚಾರಣೆಗೊಳಪಡಿಸಿದಾಗ ಸದರಿ ಆರೋಪಿತನು ತಮ್ಮ ಮಾಲಿಕನ ತನ್ನ ಸ್ವಂತ ಲಾಭಕ್ಕೋಸ್ಕರ ಪೋತ್ನಾಳ ಹಳ್ಳದಲ್ಲಿ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ಟ್ರ್ಯಾಕ್ಟರ್ ದಲ್ಲಿ ಮರಳು  ತುಂಬಿಸಿ ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುವಂತೆ ತಿಳಿಸಿದ್ದರಿಂದ ತಾನು ಸಾಗಾಣಿಕೆ ಮಾಡುತ್ತಿರುವದಾಗಿ ಒಪ್ಪಿಕೊಂಡಿದ್ದು ಕಾರಣ  ಸಿ.ಪಿ.ಐ ಸಾಹೇಬರು  ಸದರಿ ಟ್ರ್ಯಾಕ್ಟರ/ಟ್ರಾಲಿಯನ್ನು ಹಾಗೂ ಅದರಲ್ಲಿದ್ದ   2 ಘನ ಮೀಟರ್ ಮರಳು .ಕಿ ರೂ 1400/- ರೂ ಬೆಲೆ ಬಾಳುವದನ್ನು  ಪಂಚರ ಸಮಕ್ಷಮದಲ್ಲಿ ಜಪ್ತು ಮಾಡಿಕೊಂಡು ಸೆರೆಸಿಕ್ಕ ಚಾಲಕನಿಗೆ  ಹಿಡಿದುಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದದ್ದು ಇರುತ್ತದೆ. ಕಾರಣ ಸದರಿ ಟ್ರ್ಯಾಕ್ಟರ್ /ಟ್ರಾಲಿಯ ಚಾಲಕ ಮತ್ತು ಮಾಲಕನ  ಮೇಲೆ  ಕ್ರಮ ಜರುಗಿಸಬೇಕು  ಅಂತಾ ಸೂಚಿಸಿದ ಮೇರೆಗೆ  ಸದರಿ  ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 290/17 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.

C¥ÀºÀgÀt ¥ÀæPÀgÀtzÀ ªÀiÁ»w:-
 
                                    
                       F ¨sÁªÀavÀæzÀzÀ°ègÀĪÀ ¨Á®Q PÀgɪÀÄä  vÀAzÉ AiÀÄAPÀ¥Àà , 17 ªÀµÀð,¸Á: ºÁ®zÀwð FPÉAiÀÄ£ÀÄß ¢£ÁAPÀ:30/08/2017 gÀAzÀÄ gÁwæ 10-00 UÀAmɬÄAzÀ 11-00 UÀAmÉ ªÀÄzsÀåzÀ CªÀ¢AiÀÄ°è gÉÆæ CªÀÄgÉñÀ vÀAzÉ ©ÃªÀÄgÁAiÀÄ , eÁ ªÀqÀØgÀ ,25ªÀµÀð¸Á:ºÁ®¢wð  FvÀ£ÀÄ C¥Áæ¥ÀÛ½zÀÝgÀÆ PÀÆqÀ DPÉAiÀÄ£ÀÄß ¥ÀĸÀ¯Á¬Ä¹ C¥ÀºÀgÀt ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. CAvÀ ªÀÄÄAvÁV EzÀÝ ¦üAiÀiÁ𢠪ÉÄðAzÀ UÀ§ÆâgÀÄ ¥Éưøï oÁuÉ C¥ÀgÁzsÀ ¸ÀASÉå:130/2017 PÀ®A:366(J)L¦¹ PÁAiÉÄÝ ¥ÀæPÁgÀ ¥ÀæPÀgÀt zÁR¯ÁVgÀÄvÀÛzÉ.
 ªÉÄîÌAqÀ C¥ÀºÀgÀtPÉÆ̼ÀUÁzÀ ¨Á®QAiÀÄ §UÉÎ ªÀiÁ»w w½zÀÄ §AzÀ°è UÀ§ÆâgÀÄ ¥Éưøï oÁuÉ zÀÆgÀªÁt £ÀA:08532-275133 ¦.J¸ï.L. ªÉÆ.£ÀA.9480803860, CxÀªÀ ªÀÈvÀÛ ¤jÃPÀëPÀgÀ PÁAiÀiÁð®AiÀÄ zÉêÀzÀÄUÀðgÀªÀgÀ zÀÆgÀªÁt ¸ÀASÉå 08532-260008, ¹.¦L. ªÉÆ.£ÀA.9480803835 PÉÌ ¸ÀA¥ÀQð¸À®Ä PÉÆÃjzÉ.
C¥ÀºÀgÀtPÉÆ̼ÀUÁzÀ ¨Á®QÃAiÀÄ ZÀºÀgÉ F PɼÀPÀAqÀAvÉ EzÉ.
1.    JvÀÛgÀ-5.00 Cr, GzÀÝ£É ªÀÄÄR, vɼÀî£ÉAiÀÄ ªÉÄÊPÀlÄÖ, UÉÆâü ªÉÄʧtÚ
2.    PÀ¥ÀÄà PÀÆzÀ®Ä, GzÀÝ£É ªÀÄÆUÀÄ,
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
     ದಿನಾಂಕ 31-08-217ರಂದು ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯ ಅವಧಿಯಲ್ಲಿ ಸಗಮಕುಂಟ ಗ್ರಾಮದಲ್ಲಿ ಫಿರ್ಯಾದಿ dAiÀÄ¥Àà vÀAzÉ DAd£ÀAiÀÄå, 42ªÀµÀð, PÀÄgÀħgÀÄ, PÀÄjPÁAiÀÄĪÀ PÉ®¸À,    ¸Á: ¸ÀUÀªÀÄPÀÄAl FvÀ ಮನೆಗೆ ಬೀಗಾ ಹಾಕಿ ºÉÆÃVzÀÄÝ, AiÀiÁgÉÆà PÀ¼ÀîgÀÄ ಬೀಗವನ್ನು ಮುರಿದು ಮನೆAiÀÄ ಒಳಗೆಹೋಗಿ ಟ್ರಂಕ್ ನಲ್ಲಿಟಿದ್ದ ಬಂಗಾರದ ಭರಣಗಳು 1.1/2 ತೊಲೆ .ಕಿ 45000/- ಮತ್ತು 90 ತೊಲೆ ಬೆಳ್ಳಿಯ ಆಭರಣಗಳು .ಕಿ-36,000/- ಹಾಗೂ ನಗದು ಹಣ 1,00,000/- ರೂಪಾಯಿಗಳು ಹೀಗೆ ಒಟ್ಟು 1,81,000/- ರೂ ಬೆಲೆಬಾಳುವ ಆಭರಣಗಳನ್ನು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ  AiÀiÁ¥À®¢¤ß ¥Éưøï oÁuÉ UÀÄ£Éß £ÀA: 154/2017  PÀ®A, 454,380 L¦¹ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


AiÀÄÄ.r.Dgï. ¥ÀæPÀgÀtzÀ ªÀiÁ»w:-
      ¦üAiÀiÁ𢠲æêÀÄw ²ªÀ£ÀªÀÄä  UÀAqÀ ºÀ£ÀĪÀÄAvÀ @ ºÀ£ÀĪÀÄ¥Àà §§Ä¯Á¢ ªÀ: 60ªÀµÀð, eÁw: PÀÄgÀħgÀ, G:ºÉÆ®ªÀÄ£ÉPÉ®¸À, ¸Á: ±ÀAPÀgÀ§Ar ªÁqÀð £ÀA.1 zÉêÀzÀÄUÀð. FPÉAiÀÄ UÀAqÀ ºÀ£ÀĪÀÄAvÀ @ ºÀ£ÀĪÀÄ¥Àà  vÀAzÉ £ÀgÀ¸À¥Àà  FvÀ£À ºÉ¸Àj£À°è  zÉêÀzÀÄUÀð ¹ÃªÀiÁvÀgÀzÀ ºÉÆ®zÀ ¸ÀªÉÃð £ÀA. 543. 1 JPÀgÉ 11 UÀÄAmÉ d«ÄäzÀÄÝ, F d«Ää£À°è ºÀwÛ ¨É¼ÉAiÀÄ£ÀÄß  £Án ªÀiÁrzÀÄÝ, ¤£Éß ¢£ÁAPÀ: 30/08/2017  gÀAzÀÄ vÀªÀÄä  ºÉÆ®PÉÌ ºÉÆÃV ºÉÆ®zÀ°è  JvÀÄÛUÀ¼À£ÀÄß  PÀnÖ ºÁQzÀÄÝ, JvÀÄÛUÀ½UÉ ¨ÉÃPÁzÀ ªÉÄêÀ£ÀÄß ºÉÆ®zÀ §zÀÄ«£À°è ªÉÄêÀÅ PÉÆAiÀÄÄÝ ºÁQzÀÄÝ, CzÀgÀ°èzÀÝ ºÁªÀÅ ºÀ£ÀªÀÄAvÀ FvÀ¤UÉ ¸ÁAiÀÄAPÁ® 06-30  UÀAmÉAiÀÄ ¸ÀĪÀiÁjUÉ §®UÉÊ vÉÆÃgÀĨÉgÀ½UÉ PÀaÑzÀÝjAzÀ C¯Éè EzÀÝ vÀ£Àß ªÀÄUÀ £ÁUÀ¥Àà £ÉÆÃr £ÀAvÀgÀ HjUÉ PÀgÉvÀAzÀÄ E¯ÁdÄ PÀÄjvÀÄ SÁ¸ÀVAiÀiÁV vÉÆÃj¹, £ÀAvÀgÀ ¸ÀPÁðj D¸ÀàvÉæ CgÀPÉÃgÁzÀ°è  EAzÀÄ ¢£ÁAPÀ: 31/08/2017  gÀAzÀÄ ¨É½UÉÎ 05-00 UÀAmÉUÉ ¸ÉÃjPÉ ªÀiÁrzÀÄÝ, ºÉaÑ£À E¯ÁdÄ PÀÄjvÀÄ ºÀnÖ PÀA¥À¤AiÀÄ D¸ÀàvÉæUÉ UÁrAiÀÄ°è  PÀgÉzÉÆAiÀÄÄwÛzÁÝUÀ ªÀAzÀ° UÁæªÀÄzÀ  ºÀwÛgÀ ¨É½UÉÎ 7-00  UÀAmÉAiÀÄ ¸ÀĪÀiÁjUÉ ªÀÄÈvÀ¥ÀnÖzÀÄÝ, ªÀÄÈvÀ£À ªÀÄgÀtzÀ°è AiÀiÁªÀÅzÉà §UÉAiÀÄ ¸ÀA±ÀAiÀÄ EgÀĪÀ¢¯Áè CAvÁ ¦AiÀiÁð¢zÁgÀ¼ÀÄ oÁuÉUÉ ºÁdgÁV ºÉýPÉ ¦AiÀiÁð¢AiÀÄ£ÀÄß ¤ÃrzÀÝgÀ DzsÁgÀzÀ ªÉÄðAzÀ zÉêÀzÀÄUÀð oÁuÉ  AiÀÄÄ.r.Dgï ¸ÀA. 17/2017 PÀ®A.174 ¹Dg惡.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ಡಿ.ಜೆ ಸೌಂಡ್ ಸೀಸ್ಟಮ್ §¼À¹zÀ ¥ÀæPÀgÀtzÀ ªÀiÁ»w:-
     ದಿನಾಂಕ 31-08-2017 ರಂದು ಮಧ್ಯಾಹ್ನ 12-00 ಗಂಟೆಗೆ ನಾನು ಪಿ.ನಾಗರಾಜ ಎ.ಎಸ್.ಐ.ನೇತಾಜಿ ನಗರ ಪೊಲೀಸ ಠಾಣೆ ಗಣೇಶ ಬಂದೋಬಸ್ತು ಕರ್ತವ್ಯನ್ನು ಮುಗಿಸಿಕೊಂಡು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಇಂದು ತಡವಾಗಿ ಬಂದು ಠಾಣಾ ವ್ಯಾಪ್ತಿಯ ಅಮರಖೇಡ್ ಲೇಔಟನ ವೀರಸಾವರ್ಕಾರ  ಗಜಾನನ ಮಂಡಳಿಯವರು ದಿನಾಂಕ 29-08-2017  ರಂದು ರಾತ್ರಿ 9-30 ಗಂಟೆಯಿಂದ ದಿನಾಂಕ 30-08-2017 ಬೆಳಗ್ಗೆ 10-30 ಗಂಟೆಯವರೆಗೆ ವೀರಸಾವರ್ಕಾರ ವೃತ್ತದಿಂದ ನೇತಾಜಿ ಸರ್ಕಲ್ ವೃತ್ತದ ಮುಖಾಂತರ ಖಾಸಬಾವಿ ವರೆಗೆ ಗಣೇಶ ವಿಸರ್ಜನೆ ಮೇರವಣಿಗೆಯ  ಬಂದೋಬಸ್ತು ಕರ್ತವ್ಯದಲ್ಲಿದ್ದಾಗ ವೀರಸಾವರ್ಕಾರ ಗಜಾನನ ಮಂಡಳಿ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯ ಧ್ವನಿ ವರ್ಧಕಗಳನ್ನು ಬಳಸಿ ಸಾರ್ವಜನಿಕರಿಗೆ ಉಪ ದ್ರವವಾಗುವಂತೆ, ಕಿರಿಕಿರಿ ಉಂಟುಮಾಡಿ ಜನರಿಗೆ ತೊಂದರೆ ಮಾಡಿರುತ್ತಾರೆ.  ಮಾನ್ಯ ಜಿಲ್ಲಾಧಿಕಾರಿಗಳು  ಮಾನ್ಯ ಸರ್ವೋಚ್ಚನ್ಯಾಯಾಲಯದ ಆಧೇಶವನ್ನು ಮತ್ತು ಪರಿಸರ ಕಾಯ್ದೆಯನ್ನು  ಉಲ್ಲೇಖಿಸಿ ಅತಿ ಶಬ್ದವನ್ನು,ಉಪದ್ರವ ಕಾರಿಯಾಗುವಂತೆ ಧ್ವನಿ ವರ್ಧಕಗಳನ್ನು ಸೌಂಡ ಸಿಸ್ಟಮಗಳನ್ನು ಬಳಕೆ ಮಾಡದಂತೆ ಆಧೇಶಿಸಿರುತ್ತಾರೆ. ಆದಾಗ್ಯೂ ಜಿಲ್ಲಾಧಿಕಾರಿಗಳ ಆಧೇಶ ಸಂಖ್ಯೆ ಕಂದಾಯ.ಎಮ್.ಎ.ಜಿ/48/2010-17 ದಿನಾಂಕ 3-09-2016-17 ನೇದ್ದನ್ನು ಉಲ್ಲಂಘೀಸಿ  ಧ್ವನಿವರ್ಧಕಗಳ ಬಳಕೆಗೆ ಸಂಬಂಧ ಪಟ್ಟ ಪ್ರಾಧಿಕಾರದಂದ ಅನುಮತಿ ಪಡೆಯದೆ  ಸಾರ್ವಜನಿಕ ಸ್ಧಳದಲ್ಲಿ ಡಿ.ಜೆ ಸೌಂಡ ಸಿಸ್ಟಮ್ ನ್ನು ಬಳಸುವುದರ ಮೂಲಕ ಅತಿ ಶಬ್ಧವನ್ನುಂಟುಮಾಡಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಾಡಿರುತ್ತಾರೆ.  ಆದ್ದರಿಂದ  ಸದ್ರಿ  ಗಜಾನನ ಮಂಡಳಿಯ ಪದಾಧಿಕಾರಿಗಳ ಮೇಲೆ ಡಿ.ಜೆ ಸೌಂಡ ಸಿಸ್ಟಮ್ ಸೌಂಡ ಸಿಸ್ಟಮ್ ಬಳಸಲು ಉಪಯೋಗಿಸಿದ ಟ್ರಾಕ್ಟರ ನಂ. ಎಪಿ.21/ಡಬ್ಲೂ -9795 ನೇದ್ದರ ಟ್ರ್ಯಾಕ್ಟರ ಚಾಲಕ ಮತ್ತು ಮಾಲಕನ ಮೇಲೆ ನಾನೆ ಸ್ವಂತ ಠಾಣೆಗೆ ಬಂದು ಠಾಣಾ ಗುನ್ನೆ ನಂ. 119/2017 ಕಲಂ.188.290 ಐಪಿಸಿ & 109 ಕೆ.ಪಿ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.                      

             ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 01.09.2017 gÀAzÀÄ 198 ¥ÀææPÀgÀtUÀ¼À£ÀÄß ¥ÀvÉÛ ªÀiÁr 38600/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.