Thought for the day

One of the toughest things in life is to make things simple:

13 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
AiÀÄÄ.r.Dgï. ¥ÀæPÀgÀtzÀ ªÀiÁ»w:_
     ದಿನಾಂಕ 11-03-2017  ರಂದು ಸಂಜೆ 7-00 ಗಂಟೆಗೆ ಮೇಲ್ಕಂಡ ಫಿರ್ಯಾದಿ ಹುಲಿಗೆಮ್ಮ ಗಂಡ ಕೃಷ್ಣಪ್ಪ, 40 ವರ್ಷ, ಕುರುಬರು, ಕೂಲಿಕೆಲಸ, ಸಾ|| ದೇವಿನಗರ  ರಾಯಚೂರು. ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು, ಸಾರಾಂಶವೇನೆಂದರೆ`` ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು, ಕೂಲಿಕೆಲಸ ಮಾಡಿಕೊಂಡಿರುತ್ತೇನೆ. ನನ್ನ ಗಂಡ ತೀರಿಕೊಂಡು ಈಗ್ಗೆ 7 ವರ್ಷವಾಗಿದ್ದು, ನನಗೆ 1] ಯಲ್ಲಮ್ಮ ವಯ|| 18 ವರ್ಷ, 2] ಈರಮ್ಮ ವಯ|| 15 ವರ್ಷ, 3] ಅಖಿಲಾ ವಯ|| 10 ವರ್ಷ 5 ನೇ ತರಗತಿ ಓದುತ್ತಿದ್ದು, ನನ್ನ ಎರಡನೇ ಮಗಳಾದ ಈರಮ್ಮಳು ಮೂಕಿಯಾಗಿದ್ದು, ಆಕೆಗೆ ಆಗಾಗ ಪಿಟ್ಸ್ ಬರುತ್ತಿತ್ತು, ಈರಮ್ಮಳಿಗೆ ಹೆಚ್ಚಿನ ಶಬ್ಧ ಕೇಳಿದಾಗ ಕೆಳಗಡೆ ಗಾಬರಿಯಾಗಿ ಬಿದ್ದು ಒದ್ದಾಡುತ್ತಿದ್ದಳು ಇದರಿಂದ ಈರಮ್ಮ ತಲೆಯ ಹಿಂಭಾಗದಲ್ಲಿ ಗಾಯವಾಗಿದ್ದು, ಅದು ವಾಸಿಯಾಗಿರದೆ ಆಕೆ ಬಿದ್ದಾಗಲೆಲ್ಲಾ ಗಾಯವಾಗಿ ಹುಳುಗಳು ಬಿದ್ದಿದ್ದವು. ಇದಕ್ಕೆ ಚಿಕಿತ್ಸೆ ಕೊಡಿಸಿದ್ದೇವು. ಆದಾಗ್ಯು ಕಡಿಮೆಯಾಗಿರಲಿಲ್ಲಾ ಇದರ ನೋವು ತಾಳಲಾರದೆ ಒದ್ದಾಡುತ್ತಿದ್ದಳು. ದಿ: 11-03-2017 ಬೆಳಿಗ್ಗೆ 10-00 ಗಂಟೆಗೆ ಮನೆಯಲ್ಲಿ ಈರಮ್ಮಳನ್ನು ಬಿಟ್ಟು ಕೆಲಸಕ್ಕೆ ಹೋಗಿದ್ದು, ನನ್ನ ಮೂರನೆ ಮಗಳಾದ ಅಖಿಲಾ ಶಾಲೆಗೆ ಹೋಗಿದ್ದು, ಮಧ್ಯಾಹ್ನ 1-45 ಗಂಟೆಯ ಸುಮಾರಿಗೆ ನನ್ನ ಮಗಳು ಅಖಿಲಾ ಫೋನ್ ಮಾಡಿ ಈರಮ್ಮಳು ಗೌಳಬಾವಿಯಲ್ಲಿ ಬಿದ್ದಿರುತ್ತಾಳೆ ಮನೆಗೆ ಬೇಗ ಬಾ ಅಂತಾ ಹೇಳಿದಾಗ ನಾನು ಕೂಡಲೇ ಉಮಾಶಂಕರ ಬಡಾವಣೆಯ ಹೊರವಲಯದಲ್ಲಿರುವ ಗೌಳ ಬಾವಿ ಹತ್ತಿರ ಹೋಗಿ ನೋಡಲಾಗಿ ಜನರು ಸೇರಿದ್ದು, ನಮ್ಮ ಸಂಬಂಧಿಕರು ನನ್ನ ಮಗಳು ಈರಮ್ಮಳನ್ನು ಬಾವಿಯಿಂದ ಹೊರಗಡೆ   ತೆಗೆದು ನಂತರ ರಿಮ್ಸ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ವೈದ್ಯರು ನನ್ನ ಮಗಳನ್ನು ಚೆಕ್ ಮಾಡಿ ನನ್ನ ಮಗಳು ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದರು. ನನ್ನ ಮಗಳಿಗೆ ಪಿಟ್ಸ್ ಬರುತ್ತಿದ್ದು, ಇದರಿಂದ ಕೆಳಗಡೆ ಬಿದ್ದು, ಗಾಯವಾಗಿ ಹುಳುಗಳಾಗಿ ತೋರಿಸಿದರು ಗುಣಮುಖವಾಗದ ಕಾರಣ ಮನಸಿಗೆ ಬೇಜಾರು ಮಾಡಿಕೊಂಡು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ  ಠಾಣೆಗೆ ಬಂದು ಈ ದೂರನ್ನು ಸಲ್ಲಿಸಿದ್ದು ಇರುತ್ತದೆ. ನನ್ನ ಮಗಳ ಸಾವಿನಲ್ಲಿ ಯಾರ ಮೇಲೆ ಯಾವ ಸಂಶಯವಿರುವುದಿಲ್ಲಾ ಮುಂದಿನ ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ದೂರಿನ ಅನ್ವಯ ಮಾರ್ಕೇಟಯಾರ್ಡ ಠಾಣೆ ರಾಯಚೂರು       ಯು,ಡಿಆರ್ ನಂ 02/2017 ಕಲಂ 174 ಸಿ,ಆರ್,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ,.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
     ದಿನಾಂಕ 11-03-2017 ರಂದು ಮದ್ಯಾಹ್ನ 14.00 ಗಂಟೆಗೆ ಹುನಗುಂದ ಪೊಲೀಸ್ ಠಾಣೆಯಿಂದ ಒಂದು ಎಂ.ಎಲ್.ಸಿ ವಸೂಲಾಗಿದ್ದು ನಾನು ಹುನಗುಂದ ಸರಕಾರಿ ಆಸ್ಪತ್ರೆಗೆ ಬೆಡಿನೀಡಿ ಗಾಯಾಳು ಪಿರ್ಯಾದಿ ®QëöäèsÁ¬Ä UÀAqÀ §¸ÀªÀ£ÀUËqÀ gɪÀrºÁ¼À 34 ªÀµÀð °AUÁAiÀÄvÀ ¸Á. ¸ÀdÓ®UÀÄqÀØ FPÉಯನ್ನು ವಿಚಾರಣೆ ಮಾಡಲಾಗಿ ಆಕೆಯು ತನ್ನ ಹೇಳಿಕೆಯನ್ನು ನೀಡಿದ್ದು ಈಗ್ಗೆ 15 ವರ್ಷಗಳ ಹಿಂದೆ ತನಗೆ ಮದುವೆ ಆಗಿದ್ದು ಈಗ್ಗೆ 06 ತಿಂಗಳ ಹಿಂದಿನಿಂದ ತನ್ನ ಗಂಡನು ತನ್ನ ಶೀಲವನ್ನು ಸಂಶಯಪಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು ದಿನಾಂಕ 09-03-17 ರಂದು ರಾತ್ರಿ 21.00 ಗಂಟೆಗೆ ಪಿರ್ಯಾದಿ ಮನೆಯಲ್ಲಿದ್ದಾಗ ಆರೋಪಿತನು ಪಿರ್ಯಾದಿಗೆ ಏನಲೇ ಸೂಳೇ ನಿನು ದುಡಿದ ಹಣವನ್ನು ಯಾರಿಗೆ ಕೊಡುತ್ತಿಯಾ ಎಂದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದು ಹೊಟ್ಟೆಗೆ ಒಳಪೆಟ್ಟುಗೊಳಿಸಿದ್ದಲ್ಲದೇ ಸೂಳೇ ನಿನ್ನ ಜೀವ ನನ್ನ ಕೈಯಲ್ಲಿದೆ ಎಂದು ಜಿವದ ಬೆದರಿಕೆ ಹಾಕಿದ್ದು ಇರುತ್ತದೆ ಎಂದು ನೀಡಿದ ದೂರನ್ನು ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 20.10 ಗಂಟೆಗೆ ಬಂದು ªÀÄÄzÀUÀ¯ï ಗುನ್ನೆ ನಂಬರ 40/17 ಕಲಂ 498(),504,323,324,506 .ಪಿ.ಸಿ ಪ್ರಕಾರ ಕ್ರಮ ಜರುಗಿಸ¸À¯ÁVzÉ.

                       ದಿನಾಂಕ: 12-03-2017  ರಂದು 13.00 ಗಂಟೆಗೆ ಫಿರ್ಯಾಧಿ ಶ್ರೀಮತಿ ಜೋಸ್ನಾ @ ನಿರ್ಮಲಾ ಗಂಡ ಬಸನಗೌಡ ಮಾಲಿ ಪಾಟೀಲ್ ವಯ:42 ವರ್ಷ ಜಾ:ಲಿಂಗಾಯತ :ಮನೆ ಕೆಲಸ ಸಾ: ಮನೆ ನಂ: 4-4-223/187 ಸತ್ಯನಾಥ ಕಾಲೋನಿ ರಾಯಚೂರು FPÉgÀAiÀÄÄ  ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದು ಅದರ ಸಾರಾಂಶವೆನಂದರೆ ಫಿರ್ಯಾಧಿಯನ್ನು 22 ವರ್ಷಗಳ ಹಿಂದೆ ಬಸನಗೌಡ ಮಾಲಿ ಪಾಟೀಲ್ ತಂದೆ ಮಲ್ಲಾರೆಡ್ಡಿ ವಯ:50 ವರ್ಷ ಜಾ:ಲಿಂಗಾಯತ :ನಿವೃತ್ತಿ ಬ್ಯಾಂಕ ನೌಕರ ಸಾ: 4-4-223/187 ಸತ್ಯನಾಥ ಕಾಲೋನಿ ರಾಯಚೂರುFತನೊಂದಿಗೆ ಮದುವೆಯಾಗಿದ್ದು ಈಗ ಮೂರು ಮಕ್ಕಳು ಇರುತ್ತಾರೆ. ಆರೋಪಿತನು ಕೃಷ್ಣಗ್ರಾಮೀಣ ಬ್ಯಾಂಕದಲ್ಲಿ ಕ್ಯಾಶಿಯರ್ ಅಂತಾ ಕೆಲಸ ಮಾಡುತ್ತಿದ್ದು, ಈಗ್ಗೆ 6 ವರ್ಷಗಳ ಹಿಂದೆ ಸ್ವಂ ನಿವೃತ್ತಿ ಪಡೆದುಕೊಂಡಿದ್ದು ಫಿರ್ಯಾಧಿಯ ತಂದೆ ತಾಯಿಗೆ ಗಂಡು ಮಕ್ಕಳಿಲ್ಲದ ಕಾರಣ ಫಿರ್ಯಾದಿಯ ತಂದೆಯ ಮನೆಯಲ್ಲಿಯೇ ಮೇಲಿನ ಮನೆಯಲ್ಲಿ ವಾಸವಾಗಿದ್ದು, ಈಗ್ಗೆ 6 ವರ್ಷಗಳಿಂದ ಫಿರ್ಯಾದಿಯ ಶೀಲ ಶಂಕಿಸಿ ಕುಡಿದು ಬಂದು ವಿನಾ ಕಾರಣ  ಹೊಡೆ ಬಡೆ ಮಾಡಿ ಮಾನಸಿಕ ದೈಹಿಕ ಹಿಂಸೆ ನೀಡಿದರೂ ಫಿರ್ಯಾಧಿ ಸುಮ್ಮನಿದ್ದರು. ದಿನಾಂಕ:11-03-2017 ರಂದು ರಾತ್ರಿ 9-30 ಗಂಟೆಗೆ ಆರೋಪಿತನು ಕುಡಿದು ಬಂದು ಫಿರ್ಯಾದಿಯೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದರಿಂದ ಫಿರ್ಯಾದಿ ತನ್ನ ತಾಯಿಯ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ:12-03-2017 ರಂದು ಬೆಳಗ್ಗೆ 7-30 ಗಂಟೆಗೆ ಫಿರ್ಯಾದಿ ಮನೆಗೆ ಹೋದಾಗ ಆರೋಪಿತನು ಫಿರ್ಯಾದಿಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಹಿಂದ ಹೊಡೆಬಡೆ ಮಾಡಿ ಮನೆಯಿಂದ ಹೊರದಬ್ಬುತ್ತಿದ್ದಾಗ ಆರೋಪಿತನಿಗೆ ಜೋಲಿ ಹೋಗಿ ಹಿಂದಕ್ಕೆ ಮನೆಯ ಹಾಲಿನಲ್ಲಿ ಬಿದ್ದಿದ್ದರಿಂದ ರಕ್ತಗಾಯವಾಗಿದ್ದು, ಈಬಗ್ಗೆ ಫಿರ್ಯಾದಿ ತನ್ನ ಕುಟುಂಬದವರೊಂದಿಗೆ ವಿಚಾರಿಸಿ ತಡವಾಗಿ ಬಂದು ದೂರು ಕೊಟ್ಟ ಮೇರೆಗೆ   ಠಾಣಾ ಗುನ್ನೆ ನಂಬರ್ 20/2017 ಕಲಂ 498(), 323, 504.  ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
J¸ï.¹./J¸ï.n. PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
                ಪಿರ್ಯಾದಿ ಶ್ರೀ ಹನುಮಂತ ತಂದೆ ಬಸ್ಸಣ್ಣ ಜಾತಿ:ಮಾದಿಗ, ವಯ-55ವರ್ಷ,  :ವ್ಯವಸಾಯ,ಸಾ:ಹೊಕ್ರಾಣಿ, FvÀನು ಕೆ.ಮೋಹನಕುಮಾರ ತಂದೆ ಮಾರ್ತಂಡಪ್ಪ ಸಾ:ರಾಯಚೂರು FvÀ£À  ಹೆಸರಿನಲ್ಲಿರುವ ಹೊಕ್ರಾಣಿ ಗ್ರಾಮದ ಸೀಮೆಯ ಹೊಲ ಸರ್ವೆ ನಂ.122/2 ವಿಸ್ತೀರ್ಣ 6-ಎಕರೆ/6-ಗುಂಟೆ ಹೊಲವನ್ನು ದಿ.03-02-2010 ರಂದು ಖರೀದಿ ಪತ್ರ ಬರೆಯಿಸಿ ನಗದು ರೂಪದಲ್ಲಿ ರೂ.1,40,000=00 ಗಳನ್ನು ಕೊಟ್ಟು ಖಬ್ಜಾದಲ್ಲಿದ್ದು ಸಾಗುವಳಿ ಮಾಡುತ್ತ ಬಂದಿದ್ದು ಅದೆ ರೀತಿ ದಿನಾಂಕ .03-03-2017ರಂದು ಮುಂಜಾನೆ 09-30ಗಂಟೆ ಸುಮಾರು ಪಿರ್ಯಾದಿದಾರನು ಇತರರೊಂದಿಗೆ ಹೊಲ ದಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತನು ಬಂದು ಪಿರ್ಯಾದಿಯನ್ನು ಕಂಡು ಎಲೆ ಮಾದಿಗ ಸೂಳೆಮಗನೆ ಯಾರ ಹೊಲ ಅಂತಾ ಹತ್ತಿ ಬಿಡಿಸಲು ಬಂದಿದ್ದಿ ಎಂದು ಜಾತಿ ಎತ್ತಿ ಬೈದು ಕಟ್ಟಿಗೆಯಿಂದ ಬಡೆದು ಅವಾಚ್ಯವಾಗಿ ಬೈದು ಜಾತಿನಿಂದನೆ ಮಾಡಿ ದ್ದಲ್ಲದೆ ಜೀವದ ಬೆದರಿಕೆ ಹಾಕಿದ್ದಾನೆ ಅಂತಾ ಠಾಣೆಗೆ ಇಂದು ಬಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ PÀ®A: 43/2017 ಕಲಂ:324, 504.506 .ಪಿ.ಸಿ.ಮತ್ತು  ಕಲಂ:3 (i) (x)SC/ST Act 1989 PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ¢£ÁAPÀ 9-3-17 gÀAzÀÄ 2050 UÀAmÉUÉ DgÉÆæ PÉAZÀ£ÀUËqÀ vÀAzÉ «ÃgÀ£ÀUËqÀ 36 ªÀµÀð eÁw PÀÄgÀħgÀ G:MPÀÌ®ÄvÀ£À ¸Á: qÉÆÃtªÀÄgÀr vÁ:ªÀiÁ£À« FvÀ£ÀÄ mÁæöåPÀÖgï £ÀA.PÉJ-36 n©-2163 mÁæöå° £ÀA. PÉJ-36 n-6142 £ÉÃzÀÝgÀ°è ¦üAiÀiÁð¢ PÀjAiÀĪÀÄä UÀAqÀ CªÀÄgÉñÀ (ªÀÄÈvÀ) 37 ªÀµÀð eÁw PÀÄgÀħgÀ G: MPÀÌ®ÄvÀ£À ¸Á:qÉÆÃt ªÀÄgÀr vÁ: ªÀiÁ£À«. FPÉAiÀÄ UÀAqÀ£ÁzÀ CªÀÄgÉñÀ vÀAzÉ ºÀ£ÀĪÀÄAvÀ¥Àà 40 ªÀµÀð eÁw PÀÄgÀħgÀ G:MPÀÌ®ÄvÀ£À ¸Á:qÉÆÃtªÀÄgÀr FvÀ£À£ÀÄß PÀÆr¹PÉÆAqÀÄ ¹AzsÀ£ÀÆgÀÄ¢AzÀ ªÁ¥Á¸À qÉÆÃt ªÀÄgÀr UÁæªÀÄPÉÌ §gÀĪÁUÀ mÁæöåPÀÖgÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £Àqɹ fãÀÆgÀÄ vÀqÀPÀ¯ï ªÀÄÄRå gÀ¸ÉÛ vÀqÀPÀ¯ï ¹ÃªÀiÁzÀ°è ªÉÃUÀ ¤AiÀÄAvÀæt ªÀiÁqÀzÉà dA¦£À°è ºÁQzÁUÀ DgÉÆæ ZÁ®PÀ£À ¥ÀPÀÌzÀ°è PÀĽwÛzÀÝ CªÀÄgÉñÀ£ÀÄ  PɼÀUÉ ©zÁÝUÀ CªÀÄgÉñÀ£À vÀ¯ÉUÉ ¨sÁj gÀPÀÛUÁAiÀĪÁV gÀPÀÛ ¸ÉÆÃjzÀÄÝ ¨É¤ßUÉ M¼À¥ÉmÁÖV 2030 UÀAmÉUÉ CªÀÄgÉñÀ£ÀÄ ªÀÄÈvÀ¥ÀnÖgÀÄvÁÛ£É.CAvÁ PÉÆlÖ zÀÆj£À ªÉÄðAzÀ PÀ«vÁ¼À oÁuÉ UÀÄ£Éß £ÀA. 29/2017 PÀ®A 279, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ..

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :12.03.2017 gÀAzÀÄ 192 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.