Thought for the day

One of the toughest things in life is to make things simple:

12 Jun 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
               ¢£ÁAPÀ:11-06-2014 gÀAzÀÄ 19-45 UÀAmÉUÉ ºÀnÖ UÁæªÀÄzÀ ¥À®PÀ£ÀªÀÄgÀr PÁA¥ÉèPïì ºÀwÛgÀ ¸ÁªÀðd¤PÀ ¸ÀܼÀzÀ°è  ²ªÁ£ÀAzÀ¸Áé«Ä vÀAzÉ ¸ÀÆUÀAiÀÄå, 48ªÀµÀð, eÁ:dAUÀªÀÄ, G:§ÄPï¸ÁÖ¯ï ªÁå¥ÁgÀ ¸Á:ZÀÄPÀ£ÀnÖ UÁæªÀÄ FvÀ£ÀÄ ªÀÄlPÁ ¥ÀæªÀÈwÛAiÀÄ°è vÉÆqÀV d£ÀUÀ½UÉ MAzÀÄ gÀÆ¥Á¬ÄUÉ JA§vÀÄÛ gÀÆ¥Á¬Ä PÉÆqÀĪÀzÁV ºÉý zÀÄqÀÄØPÉÆlÖªÀjUÉ AiÀiÁªÀÅzÉà aÃn PÉÆqÀzÉà ªÉÆøÀ ªÀiÁqÀÄwÛzÀÄÝ,  ¦.J¸ï.L.ºÀnÖ gÀªÀgÀÄ ¹§âA¢AiÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ CªÀ¤AzÀ 1)ªÀÄlPÁ dÆeÁlzÀ £ÀUÀzÀ ºÀt gÀÆ. 19,515/-2)ªÀÄlPÁ ¥ÀnÖ §gÉzÀ ¥ÀĸÀÛPÀ C.Q E¯Áè   3)JgÀqÀÄ ¸ÁªÀiï¸ÁAUï ªÉƨÉʯï C.Q 1000/-4)MAzÀÄ ¨Á¯ï ¥É£ÀÄß C.Q.gÀÆ E¯Áè .d¥ÀÄÛ ªÀiÁrPÉÆAqÀÄ zÁ½¬ÄAzÀ oÁuÉUÉ §AzÀÄ   ªÀÄlPÁ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ DgÉÆævÀ£ÀÀÀ «gÀÄzÀÝ ºÀnÖ oÁuÉ UÀÄ£Éß £ÀA: 94/2014 PÀ®A. 78(111) PÉ.¦. PÁAiÉÄÝ ºÁUÀÆ 420 L¦¹  PÁAiÉÄÝ CrAiÀÄ°è  ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.
                    ದಿನಾಂಕ 11-06-2014 ರಂದು ಸಾಯಂಕಾಲ 4-00 ಗಂಟೆಗೆ ಸಿ.ಪಿ.ಐ. ಪೂರ್ವ ವೃತ್ತ ರಾಯಚೂರು ರವರು ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ನ್ಯೂ ಎನ್.ಜಿ.ಒ ಕಾಲೋನಿಯಲ್ಲಿರುವ ಪ್ರಕಾಶ ಪಾಟೀಲ್ ಇವರ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಪಂಚರಾದ 1) ಹಂಸರಾಜ್ 2) ಮಾರೆಪ್ಪ ಹಾಗೂ ಮಾನ್ಯ ಡಿ.ಎಸ್.ಪಿ ಸಾಹೇಬರು ರಾಯಚೂರು ಹಾಗೂ ಪಿ.ಎಸ್.ಐ(ಕಾ.ಸು), ಮ.ಎ.ಎಸ್.ಐ ಲಕ್ಷ್ಮೀ ಮತ್ತು ಸಿಬ್ಬಂದಿಯವರಾದ ಹೆಚ್,.ಸಿ 03, ಮ.ಹೆಚ್.ಸಿ 302, ಪಿ.ಸಿ 29, 42, 47, 643 ರವರೊಂದಿಗೆ ಠಾಣೆಯಿಂದ ಸಾಯಂಕಾಲ 4-30 ಗಂಟೆಗೆ ಹೊರಟು ಸಾಯಂಕಾಲ 4-45 ಗಂಟೆಗೆ ರಾಯಚೂರು ನಗರದ ನ್ಯೂ ಎನ್.ಜಿ.ಒ. ಕಾಲೋನಿ ತಲುಪಿ ಮರೆಯಲ್ಲಿ ನಿಂತು ನೋಡಲಾಗಿ ಸದರಿ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದು ಸದರಿ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದವರನ್ನು ವಿಚಾರಿಸಲು ತಮ್ಮ ಹೆಸರು 1) ರೆಡ್ಡೆಮ್ಮ ಗಂಡ ಭಾಸ್ಕರ್ ರಾವ್, 60ವರ್ಷ, ಕಮ್ಮ, ಮನೆಗೆಲಸ, ಸಾ: ಗಂಗಾವರಂ, ತಾ:ರಾಮಚಂದ್ರಪುರಂ, ಜಿ:ಈಸ್ಟ್ ಗೋದಾವರಿ ಹಾ.ವ. ಎನ್.ಜಿ.ಒ. ಕಾಲೋನಿ ರಾಯಚೂರು 2) ಭಾಸ್ಕರ್ ರಾವ್ ತಂದೆ ತಾವಯ್ಯ ತಾತ, ವ್ಯಾಪಾರ, ಕಮ್ಮ, 65ವರ್ಷ, ಸಾ: ಗಂಗಾವರಂ, ತಾ:ರಾಮಚಂದ್ರಪುರಂ, ಜಿ:ಈಸ್ಟ್ ಗೋದಾವರಿ ಹಾ.ವ. ಎನ್.ಜಿ.ಒ. ಕಾಲೋನಿ ರಾಯಚೂರು ಅಂತಾ ತಿಳಿಸಿ ತಾವು ಸದರಿ ಮನೆಯನ್ನು ಪ್ರಕಾಶ ಪಾಟೀಲ್ ರವರಿಂದ ಬಾಡಿಗೆಗೆ ತೆಗೆದುಕೊಂಡು ಸದರಿ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದು ಇಂದು 1) ಕಮಲಾಕರ್ ರೆಡ್ಡಿ, ಸಾ: ಎನ್.ಜಿ.ಒ. ಕಾಲೋನಿ ರಾಯಚೂರು 2) ಶಂಕರ, ಕಬ್ಬೇರ, ಸಾ:ಗಂಗಾ ನಿವಾಸ ರಾಯಚೂರು ರವರು ಇಬ್ಬರು ಮಹಿಳೆಯರನ್ನು ವೇಶ್ಯಾವಾಟಿಕೆಗಾಗಿ ಸದರಿ ಮನೆಗೆ ಕರೆದುಕೊಂಡು ಬಂದಿದ್ದು ಇಬ್ಬರು ಹೆಣ್ಣು ಮಕ್ಕಳು ಇವರೇ ಇರುತ್ತಾರೆಂದು ವೇಶ್ಯಾವಾಟಿಕೆಯಿಂದ ಬಂದ ಹಣ ರೂ.1000/- ಇರುತ್ತದೆ ಅಂತಾ ಹೇಳಿ ಹಾಜರುಪಡಿಸಿದ್ದು ಅವುಗಳನ್ನು ಕೇಸಿನ ಪುರಾವೆ ಕುರಿತು ಒಂದು ಕಾಗದದ ಲಕೋಟೆಯಲ್ಲಿ ಹಾಕಿ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತಿ ಮಾಡಿಕೊಳ್ಳಲಾಯಿತು. ನಂತರ ಸದರಿ ರೆಡ್ಡೆಮ್ಮ ಮತ್ತು ಭಾಸ್ಕರ್ ರಾವ್ ರವರು ಇಬ್ಬರು ಹೆಣ್ಣು ಮಕ್ಕಳನ್ನು ತೋರಿಸಿದ್ದು ಸದರಿಯವರನ್ನು ಮಹಿಳಾ ಸಿಬ್ಬಂಧಿಯವರ ಸಹಾಯದಿಂದ ವಿಚಾರಿಸಲು ಅವರು ತಮ್ಮ ಹೆಸರು 1) ಮಮತಾ ತಂದೆ ಗಂಗಾಧರ, 20ವರ್ಷ, ಸಾ: ರಾಮ ಮಂದಿರ ಹತ್ತಿರ, ಕರೀಮ ನಗರ (ತೆಲಂಗಾಣ) 2) ಬಿಂದು ತಂದೆ ಅಲಿ ಹುಸೇನ್, ಮುಸ್ಲಿಂ, ಸಾ: ಕಲ್ಕತ್ತಾ(ಪಶ್ಚಿಮ ಬಂಗಾಳ) ಅಂತಾ ತಿಳಿಸಿ ದಿನಾಂಕ:11-06-2014 ರಂದು ಬೆಳಿಗ್ಗೆ ಕಮಲಾಕರ್ ರೆಡ್ಡಿ ಮತ್ತು ಶಂಕರ್ ಕಬ್ಬೇರ ರವರು ತಮಗೆ ಕೆಲಸ ಕೊಡಿಸುವದಾಗಿ ನಂಬಿಸಿ ಸದರಿ ರೆಡ್ಡೆಮ್ಮ ಮತ್ತು ಭಾಸ್ಕರ್ ಇವರ ಬಳಿ ಕರೆದುಕೊಂಡು ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸಿರುತ್ತಾರೆಂದು ತಿಳಿಸಿದ್ದು ಇರುತ್ತದೆ. ನಂತರ ಇಬ್ಬರೂ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು ವಾಪಸ್ ಠಾಣೆಗೆ §AzÀÄ  ಮೂಲ ದಾಳಿ ಪಂಚನಾಮೆ, ನೀಡಿದ್ದು ಸದರಿ ಪಂಚನಾಮೆ ಸಾರಾಂಶದ ಮೇಲಿಂದ £ÉÃvÁf £ÀUÀgÀ ¥Éưøï oÁuÉ, ಗುನ್ನೆ ನಂ.71/2014 ಕಲಂ.5(1), 6(1), 7(1) ಪಿ.ಐ.ಟಿ. ಯ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.06.2014 gÀAzÀÄ 141 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.