Thought for the day

One of the toughest things in life is to make things simple:

17 May 2015

Raichur District Press Note and Reported Crimes

                                  
¥ÀwæPÁ ¥ÀæPÀluÉ

                  
gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀzÀ ¸À¨sÉ K¥Àðr¹zÀ §UÉÎ :

     PÀ£ÁðlPÀ ¸ÀPÁðgÀ C¢ü¸ÀÆZÀ£É ¢£ÁAPÀ: 12.11.2014gÀ ¥ÀæPÁgÀ gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀªÀÅ EzÉà ¢£ÁAPÀ: 23.05.2015gÀAzÀÄ ªÀÄzsÁåºÀß 3:00UÀAmÉUÉ ªÀiÁ£Àå f¯Áè¢üPÁjUÀ¼ÀÄ, gÁAiÀÄZÀÆgÀÄ f¯ÉègÀªÀgÀ PÁAiÀiÁð®AiÀÄzÀ°è zÀÆgÀÄ ¥Áæ¢üPÁgÀzÀ ¥ÀæxÀªÀÄ ¸À¨sÉAiÀÄ£ÀÄß PÀgÉAiÀįÁVzÀÄÝ, zÀÆgÀÄ ¥Áæ¢üPÁgÀzÀ CzsÀåPÀëgÁzÀ ªÀiÁ£Àå ¥ÁæzÉòPÀ DAiÀÄÄPÀÛgÀÄ PÀ®§ÄgÀVgÀªÀgÀÄ ¸À¨sÉAiÀÄ£ÀÄß £ÀqɸÀĪÀªÀjzÀÄÝ, D PÁ®PÉÌ ¸ÁªÀðd¤PÀgÀÄ vÀªÀÄä zÀÆgÀÄUÀ¼ÀÄ EzÀÝ°è ¸À¨sÉUÉ ºÁdgÁV ¸À°è¸À§ºÀÄzÀÄ ºÁUÀÆ FUÁUÀ¯Éà zÀÆgÀÄ ¸À°è¹zÀÝgÉ, ¸ÀzÀj ¢ªÀ¸À ¸À¨sÉUÉ vÀªÀÄä ¸ÀÆPÀÛ zÁR¯ÁwUÀ¼ÉÆA¢UÉ ºÁdgÁV «ZÁgÀuÉUÉ ¸ÀºÀPÀj¸À®Ä F ªÀÄÆ®PÀ ¥Éưøï zÀÆgÀÄ ¥Áæ¢üPÁgÀzÀ PÁAiÀÄðzÀ²ðUÀ¼ÁzÀ ªÀiÁ£Àå f¯Áè ¥Éưøï C¢üPÀëPÀgÀÄ, gÁAiÀÄZÀÆgÀÄgÀªÀgÀÄ ¸ÁªÀðd¤PÀgÀ°è PÉÆÃjgÀÄvÁÛgÉ.


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- 

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
          ಆರೋಪಿತ£ÁzÀ ಶ್ರೀನಿವಾಸ ತಂ ಸತ್ಯಂ ವ 42 ಜಾತಿ-ಕಾಪು ಉ.ಚಟ್ನಿ ವ್ಯಾಪಾರ  ಸಾ .ಗಾಂಧಿನಗರ ತಾ ಸಿಂಧನೂರ FvÀ£ÀÄ  ಫಿರ್ಯಾದಿ ಶ್ರೀಮತಿ  ಲಲಿತಾ ಗಂ ಶ್ರೀನಿವಾಸ  ವ 35 ಜಾತಿ ಕಾಪು ಉ -ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯಲ್ಲಿ ಕೆಲಸ ಸಾ .ಗಾಂಧಿನಗರ  ತಾ ಸಿಂಧನೂರ FPÉAiÀÄ ಗಂಡನಿದ್ದು  ಇವರಿಗೆ ಒಬ್ಬಳು ಹೆಣ್ಣು ಮಗಳಿದ್ದು ಆರೋಪಿತನು ದಿನಾಲು ಕುಡಿದು ಬಂದು ಆಕೆಯ ಶೀಲದ ಮೇಲೆ ಸಂಶಯ ಪಡುತ್ತಾ ಅವಾಚ್ಯವಾದ ಶಬ್ದಗಳಿಂದ ಬೈದು  ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತಿದ್ದು ಅಲ್ಲದೆ ಇಂದು .ದಿನಾಂಕ 16-5-15 ರಂದು  ಬೆಳಗ್ಗೆ 9-00 ಗಂಟೆ ಸುಮಾರು  ಫಿರ್ಯಾಧಿದಾರಳು ತನ್ನ ತಾಯಿಯೊಂದಿಗೆ ಗಾಂದಿನಗರದ ಗ್ರಾಮದ ತನ್ನ ಮನೆಯಲ್ಲಿರುವಾಗ ಆರೋಪಿತನು  ಕುಡಿದು ಬಂದು   ಅವಾಚ್ಯವಾದ ಶಬ್ದಗಳಿಂದ ಬೈದು ಕೈಯಿಂದ ಹೊಡೆದು  ಜೀವದ ಬೆದರಿಕೆ ಹಾಕಿದ್ದು,  ಫಿರ್ಯಾದಿದಾರಳು ತನ್ನ ಗಂಡನ ಕಿರುಕುಳ ತಾಳಲಾರದೆ  ನಿದ್ದೆ ಗುಳಿಗೆ ನುಂಗಿ ಇಲಾಜು ಕುರಿತು ಸಿಂಧನೂರ ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ.  ಅಂತಾ ಮುಂತಾಗಿದ್ದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ  vÀÄgÀÄ«ºÁ¼À oÁuÉ UÀÄ£Éß £ÀA: 59/2015 PÀ®A 498 () 504.323..506.   ಐ.ಪಿ.ಸಿ CrAiÀÄ°è ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
      1)ಶಂಭುಲಿಂಗಯ್ಯ ತ ನಿಂಗಯ್ಯ 45 ಜಾತಿ ಜಂಗಮ ಸಾ ಎಲೆಕೂಡ್ಲಗಿ ತಾ ಸಿಂಧನೂರ  FvÀ£ÀÄ ಫಿರ್ಯಾದಿ ಶ್ರೀಮತಿ  ವಿರುಪಮ್ಮ ಗಂ ಶಂಭುಲಿಂಗಯ್ಯವ 38 ಜಾತಿ ಜಂಗಮ ಉ ಹೊಲಮನೆಕೆಲಸ ಸಾ ಎಲೆಕೂಡ್ಲಗಿ ತಾ ಸಿಂಧನೂರFPÉAiÀÄ£ÀÄß   ಮದುವೆಯಾಗಿ 20  ವರ್ಷಗಳಾಗಿದ್ದು  ಈಕೆಗೆ ಮೂವರು   ಮಕ್ಕಳಿದ್ದು ಆರೋಪಿತನು ದಿನಾಲು ಕುಡಿದು ಬಂದು ಆಕೆಯ ಶೀಲದ ಮೇಲೆ ಸಂಶಯ ಪಡುತ್ತಾ ಅವಾಚ್ಯವಾದ ಶಬ್ದಗಳಿಂದ ಬೈದು  ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತಿದ್ದು ಇತ್ತು.ದಿನಾಂಕ 3-5-15 ರಂದು  ರಾತ್ರಿ 10-00 ಗಂಟೆ ಸುಮಾರು  ಫಿರ್ಯಾಧಿದಾರಳು ತನ್ನ ತಾಯಿಯೊಂದಿಗೆ ಎಲೆಕೂಡ್ಲಿಗಿ ಗ್ರಾಮದ ತನ್ನ ಮನೆಯಲ್ಲಿರುವಾಗ ಆರೋಪಿತನು  ಕುಡಿಯಲು ಹಣ ಕೊಡು ಅಂತಾ  ಅವಾಚ್ಯವಾದ ಶಬ್ದಗಳಿಂದ ಬೈದು ಕೈಯಿಂದ ಹೊಡೆದು  ಜೀವದ ಬೆದರಿಕೆ ಹಾಕಿದ್ದು  ಅಲ್ಲದೆ ಮನೆಯಲ್ಲಿದ್ದ ಸಾಮಾನುಗಳನ್ನು ಮುರಿದು ಲುಕ್ಸಾನ ಮಾಡಿದ್ದು ಇರುತ್ತದೆ, ಈ ವಿಷಯವನ್ನು ಫಿರ್ಯಾಧಿದಾರಳು ತನ್ನ  ಸಂಭಂಧಿಕರಿಗೆ  ತಿಳಿಸಿ ಇಂದು  ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ  ಅಂತಾ ಮುಂತಾಗಿದ್ದ ಲಿಖಿತ ದೂರಿನ ಮೇಲಿಂದ  vÀÄgÀÄ«ºÁ¼À oÁuÉ UÀÄ£Éß £ÀA: 58/2015 PÀ®A 498 () 504.323. 427..506.   ಐ.ಪಿ.ಸಿ CrAiÀÄ°è ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ   
AiÀÄÄ.r.Dgï. ¥ÀæPÀgÀtzÀ ªÀiÁ»w:_
         ಫಿರ್ಯಾದಿ ²æà ªÀÄw ªÀÄ®èªÀÄä UÀAqÀ £ÀgÀ¸À¥Àà ªÀÄrPÉÃgÀ ªÀAiÀiÁ: 30 ªÀµÀð  eÁ: PÀ¨ÉâÃgÀ G: ºÉÆ®ªÀÄ£ÉPÉ®¸À ¸Á: UÀÄgÀÄUÀÄAmÁ UÁæªÀÄ FPÉAiÀÄ ಗಂಡನಾದ ಮೃತ ನರಸಪ್ಪ ಈತನಿಗೆ ಸುಮಾರು ದಿನಗಳಿಂದ ಹೊಟ್ಟೆ ನೋವು ಬಾದೇ ಇದ್ದು, ಅಲ್ಲಲ್ಲಿ ಚಿಕಿತ್ಸೆ ಕೊಡಿಸಿದರು ಅದು ಗುಣಮುಖವಾಗಿರಲಿಲ್ಲ. ¢£ÁAPÀ 16.05.2015 gÀAzÀÄ ¸ÁAiÀÄAPÁ® 5.00 UÀAmÉUÉ   UËqÀÆgÀÄ ¹ÃªÀiÁzÀ ¦üAiÀiÁð¢AiÀÄ ºÉÆ®zÀ°è £ÀgÀ¸À¥Àà vÀAzÉ ¥ÀgÀ¸À¥Àà ªÀAiÀiÁ: 35 ªÀµÀð  eÁ: PÀ¨ÉâÃgÀ    G: PÀÆ°PÉ®¸À ¸Á: UÀÄgÀÄUÀÄAmÁ UÁæªÀÄ  FvÀ£ÀÄ ತಮ್ಮ ಹೊಲದಲ್ಲಿ ಯಾವುದೋ ಕ್ರಿಮಿನಾಶಕ ಔಷಧಿಯನ್ನು ಸೇವನೆ ಮಾಡಿ ಅಸ್ವಸ್ಥಗೊಂಡಿರುವಾಗ, ಆತನನ್ನು ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಇಲಾಜು ಕುರಿತು ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ ಹೊರಟಿರುವಾಗ, ಸಾಯಂಕಾಲ 5-30 ಗಂಟೆ ಸುಮಾರಿಗೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದು ಇರುತ್ತದೆ. ಯಾರ ಮೇಲೆ ಯಾವುದೇ ರೀತಿ ಸಂಶಯ ವಗೈರೆ ಇರುವದಿಲ್ಲ ಅಂತಾ ಮುಂತಾಗಿ ಇದ್ದ  ಫಿರ್ಯಾದು ಸಾರಾಂಶದ ಮೇಲಿಂದ ºÀnÖ ¥Éưøï oÁuÉ.AiÀÄÄ.r.Dgï. £ÀA: 15/2015 PÀ®A 174  ¹.Dgï.¦.¹. PÁAiÉÄÝCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

       ²ªÀtÚ vÀAzÉ §¸ÀìtÚ ªÀAiÀÄ:50ªÀµÀð, eÁ: PÀÄgÀħgÀÄ, ¸Á:AiÀÄgÀªÀĸÁ¼ï FvÀ¤UÉ FUÉÎ £Á®ÄÌ wAUÀ¼À »AzÉ ¥Á±ÀéðªÁAiÀÄÄ §A¢zÀÄÝ ¸ÀzÀj PÁ¬Ä¯ÉUÉ ¸ÁPÀµÀÄÖ PÀqÉUÉ vÉÆÃj¹zÀgÀÄ ¸ÀºÀ PÀrªÉÄAiÀiÁUÀzÉ EzÀÄÝzÀÝjAzÀ CzÀgÀ ¨ÁzÉAiÀÄ£ÀÄß vÁ¼ÀzÉ ¨É¼ÉUÀ½UÉ ºÉÆqÉAiÀÄĪÀ Qæ«Ä£Á±ÀPÀ OµÀ¢ü ¸Éë¹zÀÄÝ aQvÉì PÀÄjvÀÄ ¢£ÁAPÀ 13-05-2015 gÀAzÀÄ ¸ÉÃjPÉAiÀiÁVzÀÄÝ aQvÉìAiÀÄÄ ¥sÀ®PÁjAiÀiÁUÀzÉ ¤£Éß ¢£ÁAPÀ 15-05-2015 gÀAzÀÄ gÁwæ 9.45 ¦JªÀiï PÉÌ jêÀiïì ¨sÉÆÃzsÀPÀ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ£ÉAzÀÄ ªÀÄvÀÄÛ vÀ£Àß UÀAqÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢¯ÁèAiÉÄAzÀÄ ªÀÄ®ªÀÄä UÀAqÀ ²ªÀtÚ 48ªÀµÀð, PÀÄgÀħgÀÄ, ºÉÆîªÀÄ£É PÉ®¸À, ¸Á: AiÀÄgÀªÀĸÁ¼ï gÀªÀgÀÄ ¤ÃrzÀ zÀÆj£À ªÉÄðAzÀ zÉêÀzÀÄUÀð oÁuÉ AiÀÄÄ.r.Dgï. £ÀA: 10/2015 PÀ®A 174 ¹Dg惡. CrAiÀÄ°è ¥ÀæPÀgÀt zÁR°¹PÉƼÀî¯ÁVzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿ.16-05-2015 ರಂದು ಸಾಯಂಕಾಲ 6-00 ಗಂಟೆಸುಮಾರು ಫಿರ್ಯಾದಿ ಶ್ರೀ ಗುರುಪಾದಪ್ಪ ತಂದೆ ವೀರಭದ್ರಪ್ಪ 45 ವರ್ಷ ಜಾತಿ:ಲಿಂಗಾಯತ ಉ:ಒಕ್ಕಲುತನ ಸಾ: ಸಿರವಾರ ತಾ: ಮಾನವಿ FvÀ£ÀÄ ತನ್ನ ಹೆಂಡತಿ ಮಕ್ಕಳೊಂದಿಗೆ ತನ್ನ ಕಾರನಂ- ಮಾರುತಿ 800 ಕಾರ ನಂ ಕೆಎ-36/ಎಮ್ 3887 ನೇದ್ದರಲ್ಲಿ ಮುದಗಲ್ ಕಡೆಯಿಂದ ಸಿರವಾರಕ್ಕೆ ಬರುವಾಗ ಮಲ್ಲಟ ಸಮೀಪ ಗೊಲ್ಲದಿನ್ನಿ ಗ್ರಾಮದ ಮಾರೇಮ್ಮ ದೇವಸ್ಥಾನದ ಹತ್ತಿರ ಹಿಂದಗಡೆಯಿಂದ ಬರುತ್ತಿರುವ ಆರೋಪಿತನು[ಹೆಸರು ವಿಳಾಸ ಗೊತ್ತಿರುವದಿಲ್ಲ] ತನ್ನ ಹೊಂಡಾಯಿ ವರಣ ಕಾರ ನಂ ಕೆಎ-12/ಎನ್ 3476 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಮುಂದೆ ಹೋಗುತ್ತಿರುವ ಕಾರಿಗೆ ಜೋರಾಗಿ ಟಕ್ಕರ್ ಕೊಟ್ಟಿದ್ದರಿಂದ  ಎರಡು ಕಾರಗಳು ಜಕ್ಕಂಗೊಂಡು ಫಿರ್ಯಾಧಿಯ ಹೆಂಡತಿಯ ತಲೆಗೆ  ಮತ್ತು ಎಡಕಿವಿಗೆ ಒಳಪೆಟ್ಟಾಗಿ  ಟಕ್ಕರ್ ಕೊಟ್ಟ ಕಾರಿನ ಚಾಲಕನು ತನ್ನ ಕಾರನ್ನು ಬಿಟ್ಟು ಹೋಗಿರುತ್ತಾನೆ ಅಂತಾ  ಬಂದು ನೀಡಿದ ಹೇಳಿಕೆಯ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 62/2015  ಕಲಂ: 279, 337.338 IPC   ಮತ್ತು 187 .ಎಮ್.ವಿ ಆಕ್ಟ್ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ದಿನಾಂಕ:17.05.2015 ರಂದು ಬೆಳಗ್ಗೆ 10.15 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀ ಎಮ್.ಡಿ.ರಸೂಲ್ ಶೇಖ್ ತಂದೆ ಖಾಜಾಹುಸೇನ್ ಶೇಖ್, 24ವರ್ಷ, ಜಾ:ಮುಸ್ಲಿಂ, :ಆಟೋಚಾಲಕ, ಸಾ:ರಂಗಪೂರು ಹಾ::1ನೇ ಕ್ರಾಸ್ ಶಕ್ತಿನಗರ FvÀ£ÀÄ ತನ್ನ ಟಂಟಾಂ ಆಟೋ ನಂಬರ ಕೆಎ-36 -4261 ನೇದ್ದರಲ್ಲಿ ಚಿಕ್ಕಸೂಗೂರು ರೈಲ್ವೇಸ್ಟೇಷನ್ ನಿಂದ ಪ್ರಯಾಣಿಕರನ್ನು ಕೂಡಿಸಿಕೊಂಡು ದೇವಸೂಗುರ ಕಡೆಗೆ ಬರುತ್ತಿರುವಾಗ ಶಕ್ತಿನಗರದ ಕೆಪಿಸಿ ಮೇನ್ ಗೇಟ್ ಮುಂದೆ ರೋಡ್ ಹಮ್ಸ್ ಹತ್ತಿರ ಆಟೋವನ್ನು ನಿಧಾನವಾಗಿ ನಡೆಸುತ್ತಿದ್ದಾಗ ಆರೋಪಿ ಶ್ರೀ ನಾಗಯ್ಯ ತಂದೆ ವೀರಭದ್ರಯ್ಯ ಸಾ:ನಾರಯಣಪುರ ಈತನು ರಾಯಚೂರು ಕಡೆಯಿಂದ ಇನೋವಾ ಕಾರ್ ನಂಬರ ಕೆಎ-25 ಎಮ್ಎ-1711 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು  ಆಟೋಗೆ ಹಿಂದುಗಡೆ ಟಕ್ಕರ್ ಮಾಡಿದ್ದರಿಂದ ಆಟೋ ಪಲ್ಟಿಯಾಗಿ ಫಿರ್ಯಾದಿಗೆ ತರಚಿದ ಗಾಯಗಳು ಹಾಗೂ ಆಟೋದಲ್ಲಿ ಕುಳಿತಿದ್ದ ದಾವಿದ್ ತಂದೆ ವಿಜಯಕುಮಾರ್ ಸಾ:ಶಹಾಬಾದ್ ಈತನಿಗೆ ಮೂಗಿನಿಂದ, ಕಿವಿಯಿಂದ ರಕ್ತಬಂದು ಬಾರೀಗಾಯವಾಗಿದ್ದು, ಚಿಕಿತ್ಸೆ ಕುರಿತು ರಿಮ್ಸ್ ಆಸ್ಪತ್ರೆಗೆ ಹೋಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ಇದ್ದ ಫಿರ್ಯದಿ ಹೇಳಿಕೆ ಸಾರಾಂಶದ ಮೇಲಿಂದ  ±ÀQÛ£ÀÀUÀgÀ oÁuÉ UÀÄ£Éß £ÀA: 49/2015 PÀ®A: 279, 337, 304() ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.
                  ದಿನಾಂಕ : 15/05/2015 ರಂದು ಸಂಜೆ 7-30 ಗಂಟೆಗೆ ¥Àæ¨sÀÄzÉêÀ vÀAzÉ GªÀiÁ¥Àw ªÀ:50 eÁ:«±ÀéPÀªÀÄð G:¦®äªÀPïð ¸Á:ªÀÄĵÀÆÖgÀÄ §eÁeï r¸À̪Àgï ªÉÆÃmÁgï ¸ÉÊPÀ¯ï £ÀA§gï PÉJ-36/EE-3272 £ÉßÃzÀÝgÀ ZÁ®PÀFvÀ£ÀÄ ತಾನು ನಡೆಸುತ್ತಿದ್ದ ಬಜಾಜ್ ಡಿಸ್ಕವರ್ ಮೊಟಾರ್ ಸೈಕಲ್ ನಂಬರ್ ಕೆಎ-36/ಇಇ-3272ನ್ನೇದ್ದನ್ನು ರಾಯಚೂರು-ದೇವದುರ್ಗ ರಸ್ತೆಯಲ್ಲಿ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ರಸ್ತೆಯಲ್ಲಿ ಎಮ್ಮೆಗೆ ಟಕ್ಕರ್ ಕೊಟ್ಟಿದ್ದರಿಂದ ರೋಡಿನ ಮೇಲೆ ಬಿದ್ದಿದ್ದರಿಂದ ತಲೆಗೆ ಭಾರೀ ರಕ್ತಗಾಯ ಮತ್ತು ಇತರೆ ಕಡೆ ಸಣ್ಣ ಪುಟ್ಟಗಾಯಗಳಾಗಿರುತ್ತವೆ ಅಲ್ಲಿಂದ ರಾಯಚೂರು ಆಸ್ಪತ್ರೆಗೆ, ರಾಯಚೂರುನಿಂದ ಹೆಚ್ಚಿನ ಇಲಾಜು ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ಎಂದು ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿನಿಂದ UÀ§ÆâgÀÄ ¥Éưøï oÁuÉ UÀÄ£Éß £ÀA: 71/2015 PÀ®A: 279, 337, 338 L.¦.¹.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
CPÀæªÀÄ ªÀÄgÀ¼ÀÄ ¸ÁUÁtÂPÉ  ¥ÀæPÀgÀtzÀ ªÀiÁ»w:-
ದಿನಾಂಕ;-16/05/2015 ರಂದು ¦.J¸ï.L. §¼ÀUÀ£ÀÆgÀÄ gÀªÀgÀÄ ಸಿಬ್ಬಂಧಿಯವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ಗೌಡನಬಾವಿ ಗ್ರಾಮಕ್ಕೆ ಗ್ರಾಮ ಬೇಟಿ ಕುರಿತು ಹೋಗಿ ಮರಳಿ ಬಸವೇಶ್ವರ ಕ್ರಾಸ ಮುಖಾಂತರ ಠಾಣೆಗೆ ಬರುವಾಗ ಬಸವೇಶ್ವರ ಕ್ರಾಸದಲ್ಲಿ ಬಸವರಾಜ ತಂದೆ ಸಿದ್ದನಗೌಡ ಗಾಣಿಗೇರ ವಯಾ 40 ವರ್ಷಜಾ;-ಲಿಂಗಾಯತ,ಟ್ರಾಕ್ಟರ್ ನಂ.ಕೆ..36-ಟಿಬಿ-359 ರ ಚಾಲಕಸಾ;-ಬಳಗಾನೂರು FvÀ£ÀÄ ತನ್ನ ಟ್ರಾಕ್ಟರನ ನಂ. ಕೆ..36-ಟಿಬಿ-359 ನೇದ್ದರಲ್ಲಿ ಅನಧಿಕೃತವಾಗಿ ಕಳ್ಳತನದಿಂದ ತನ್ನ ಟ್ರಾಕ್ಟರ ಟ್ರಾಲಿಯಲ್ಲ ಮರಳನ್ನು ತುಂಬಕೊಂಡು ಸಾಗಾಣಿಕೆ ಮಾಡುತ್ತಿದ್ದು, ಕಂಡು ಬಂದಿದ್ದು ಇರುತ್ತದೆ.ಪರಿಶೀಲಿಸಲಾಗಿ ಟ್ರಾಕ್ಟರ್ ಟ್ರಾಲಿಗೆ ನಂಬರ್ ಇರುವುದಿಲ್ಲಾ. ಸದರಿ ಟ್ರಾಕ್ಟರ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಇದ್ದ ಉಸುಕು ತುಂಬಿದ ಟ್ರಾಕ್ಟರ ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ  §¼ÀUÁ£ÀÆgÀÄ ಠಾಣಾ ಗುನ್ನೆ ನಂ. 54/2015.ಕಲಂ.379 ಐಪಿಸಿ ಮತ್ತು 43 ಕೆಎಂಎಂಸಿಆರ್ ರೂಲ್ 1994 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ,
              ದಿನಾಂಕ ;-16-05-2015  ರಂದು 1930 ಗಂಟೆಯ ಸುಮಾರಿಗೆ ಚಂದ್ರ ಬಂಡಾ ರಸ್ತೆಯ  ಕಟ್ಲೆಟ್ಕೂರು ಕ್ರಾಸ್ ಹತ್ತಿರ ಆಪಾದಿತ 01 ಜನ ಟ್ರಾಕ್ಟರ್  ಚಾಲಕನು 01 ಟ್ರಾಕ್ಟರ್ ನಆಕ್ರಮ ಮರಳು  ಅಂದಾಜು ಮೌಲ್ಯ ರೂ.1500/- ಬೆಲೆ ಬಾಳುವ ಮರಳನ್ನು ಕಾಡ್ಲೂರು ಮತ್ತು  ಕರೇಕಲ್ ಗ್ರಾಮಗಳ ಕೃಷ್ಣ ನದಿ ತಟದಿಂದ ಕಳ್ಳತನದಿಂದ ಲೋಡ ಮಾಡಿಕೊಂಡು ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧೀಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಣೆಕೆ ಮಾಡುತ್ತಿರುವಾಗ ಪಿ.ಎಸ್.ಐ.ರವರು ಪಂಚರು  ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲಾಗಿ ಆಪಾದಿತ ಚಾಲಕನು  ಟ್ರಾಕ್ಟರ್ ನ್ನು ಬಿಟ್ಟು ಓಡಿ ಹೋಗಿದ್ದು ಇದ್ದು, ಶ್ರೀ ಉಮೇಶ ಎಂ.ಪಿ.ಎಸ್.ಐ ರವರು ನೀಡಿದ ಸ್ವಂತ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 116/2015  ಕಲಂ 379 ಭಾ.ದಂ.ಸಂ.  42,43,44 ಕರ್ನಾಟಕ ಉಪಖನಿಜ ನಿಯಾಮ ಮತ್ತು 4(1), 4(1),21 ಎಂ.ಎಂ.ಡಿ.ಅರ್.ಯಾಕ್ಟ್ 1957.CrAiÀÄ°è ಪ್ರಕರಣವನ್ನು ದಾಖಲಸಿ ತನಿಖೆ ಕೈಗೊಂಡಿದ್ದು ಇರುತ್ತದೆ.                     

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.05.2015 gÀAzÀÄ  48 ¥ÀææPÀgÀtUÀ¼À£ÀÄß ¥ÀvÉÛ ªÀiÁr  6900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.