Thought for the day

One of the toughest things in life is to make things simple:

6 Jun 2018

Reported Crimes


                                                                                               


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
1] ದಿನಾಂಕ.04-06-18 ರಂದು ಮದ್ಯಾಹ್ನ 2-15 ಗಂಟೆಗೆ ಪಿರ್ಯಾದಿದಾರರು ಶ್ರೀ ರಾಮಜೀ ಎ.ಎಸ್.ಐ. ರವರು ತಮಗಿದ್ದ ಮಾಹಿತಿ ಮೇರೆಗೆ ಸಿಬ್ಬಂದಿಯವರಾದ ಪಿ.ಸಿ 25, 412 ರವರೊಂದಿಗೆ ಬಲ್ಲಟಗಿ ಗ್ರಾಮದ ಹಳ್ಳದ ಹತ್ತಿರ ಹೊಗಿ ಅಲ್ಲಿ ಇಬ್ಬರೂ ಪಂಚರಿಬ್ಬರನ್ನು  ಬರಮಾಡಿಕೊಂಡು ನಿಂತಿರುವಾಗ ಬಲ್ಲಟಗಿ ಹಳ್ಳದಲ್ಲಿಂದ ಎರಡು ಟ್ರಾಕ್ಟರಗಳಾದ 1] ಜಾನಡೀರ್ ಹಸಿರು ಬಣ್ಣದ್ದು 5045 ಮಾಡಲದ ಚೆಸ್ಸಿ ನಂಬರ 1 ಪಿ. ವೈ, 5045 ಡಿ.ಎಸ್.ಇ ಎ 021908 ಮತ್ತು ಒಂದು ನಂಬರ ಇರದ ಟ್ರಾಲಿ ಅದರಲ್ಲಿ 2 ಘನಮೀಟರ ಮರಳು ಅ.ಕಿ.ರೂ.1200/-ಬೆಲೆಬಾಳುವುದು  2] ಸ್ವರಾಜ ಕಂಪನಿಯ ಇಂಜನ್ ನಂಬರ 391358/ ಎಸ್.ಯು.ಹೆಚ್-06991 ಮತ್ತು ಒಂದು ನಂಬರ ಇರದ ಟ್ರಾಲಿ ಅದರಲ್ಲಿ 2 ಘನಮೀಟರ ಮರಳು ಅ.ಕಿ.ರೂ.1200/-ಬೆಲೆಬಾಳುವುದರಲ್ಲಿ ಮರಳು ಸಾಗಾಟ ಮಾಡಿಕೊಂಡು ಬಂದಾಗ ಮಧ್ಯಾಹ್ನ 03-00 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಬ್ಬರೂ ಟ್ರಾಕ್ಟರ ಚಾಲಕರು ಓಡಿಹೊಗಿದ್ದು ಇರುತ್ತದೆ.ಅವುಗಳನ್ನು ಪಂಚನಾಮ ಮೂಲಕ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಸದರಿ ಆರೋಪಿತರು ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಕಳ್ಳತನದಿಂದ ಮರಳನ್ನು ಸಾಗಾಟ ಮಾಡಿಕೊಂಡು ಬಂದಿದ್ದು ಇರುತ್ತದೆ ಅಂತಾ ಎ.ಎಸ್.ಐ ರವರು ಠಾಣೆಗೆ ಬಂದು ಕೊಟ್ಟ ವರದಿ , ಪಂಚನಾಮ ಆಧಾರದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 121/2018 ಕಲಂ: 3,42,43 KMMC Rools 1994 & Sec 4,4[1-A]MMDR Act 1957 & 379 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

2] ದಿನಾಂಕ. ದಿನಾಂಕ;-04.06.2018  ರಂದು ಬೆಳಗ್ಗೆ 5-45 ಗಂಟೆಗೆ ಆರೋಪಿತರು ಮೇಲ್ಕಂಡ ತಮ್ಮ ಟಾಟಾ ಲಾರಿ ನಂ.ಕೆ..22-ಬಿ-5897.ಲ್ಲಿ ಸರಕಾರದ ಸ್ವತ್ತಾದ ಮರಳಿಗೆ ಸರಕಾರಕ್ಕೆ ರಾಜ(ರಾಯಲ್ಟಿ)ಧನ ಪಾವತಿಸದೆ ಅನಧಿಕೃತವಾಗಿ ಕಳ್ಳತನದಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಗಿಣಿವಾರ ಹಳ್ಳದಿಂದ ಲಾರಿಯಲ್ಲಿ ತುಂಬಿಕೊಂಡು ಹೋಗಲು ಬಂದಿರುವಾಗ ಪಂಚರ ಸಮಕ್ಷಮದಲ್ಲಿ ಬೆಳಗ್ಗೆ 5-45 ಗಂಟೆಗೆ ದಾಳಿ ಮಾಡಿ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮೇಲ್ಕಂಡ ಲಾರಿ ಮತ್ತು .ನಂ.1. ಮಂಜುನಾಥ ತಂದೆ ಬಸವರಾಜ ಪೂಜಾರ 28 ವರ್ಷ,ಜಾ;-ಗಂಗಾಮತಸ್ಥ, ಟಾಟಾ ಲಾರಿ ನಂ.ಕೆ..22-ಬಿ-5897.ನೇದ್ದರ ಚಾಲಕ.ಸಾ;-ನೇಕಾರ ಓಣಿ ಹುಬ್ಬಳ್ಳಿ. ಈತನನ್ನು ವಶಕ್ಕೆ ಪಡೆದುಕೊಂಡು ಬಂದಿದ್ದು,.ನಂ.2. ನನ್ನೆಪ್ಪ ಸಾ:-ಸಿಂಗಾಪೂರು ತಾ;-ಸಿಂಧನೂರು ಈತನು ದಾಳಿ ಕಾಲಕ್ಕೆ ಓಡಿ ಹೋಗಿರುತ್ತಾನೆ. ಸದರಿ ಆರೋಫಿತರಿಬ್ಬರು ಸರಕಾರದ ಸ್ವತ್ತಾದ ಮರಳನ್ನು ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮತ್ತು ಕಳ್ಳತನದಿಂದ ಸಾಗಾಣಿಕೆ ಮಾಡಲು ಬಂದಿದ್ದು ಇರುತ್ತದೆ ಅಂತಾ ಮುಂತಾಗಿ ಮರಳು ತುಂಬಿದ ಲಾರಿಯ ಜಪ್ತಿ ಪಂಚನಾಮೆ ಹಾಗೂ ಮರಳು ತುಂಬಿದ ಲಾರಿಯನ್ನು ತಂದು ಹಾಜರಪಡಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ  144/2018. ಕಲಂ.42, 44. ಕೆ.ಎಂ.ಎಂ.ಸಿ.ಅರ್.ರೂಲ್-1994, ಕಲಂ. 4(1),4(1-) ಎಂಎಂಆರ್.ಡಿ, ಮತ್ತು ಕಲಂ,379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

3] ದಿನಾಂಕ: 04-06-2018 ರಂದು ಬೆಳಿಗ್ಗೆ 10-15 ಖಚಿತ ಮಾಹಿತಿ ಮೇರೆಗೆ ಗೂಗಲ್ ಚೆಕ್ ಪೋಸ್ಟ್  ಹತ್ತಿರ ನಿಂತುಕೊಂಡಿದ್ದಾಗ, ಹಿರೇ ರಾಯಕುಂಪಿ ಕಡೆಯಿಂದ ಒಂದು ಟಿಪ್ಪರ ಬಂದಿದ್ದು ಆಗ ಟಿಪ್ಪರ ಚಾಲಕನು ಟಿಪ್ಪರನ್ನು ಬಿಟ್ಟು ಓಡಿ ಹೋಗಿದ್ದು, ಟಿಪ್ಪರನ್ನು ಪರಿಶೀಲಿಸಿದಾಗ ಟಿಪ್ಪರನಲ್ಲಿ ಮರಳು ತುಂಬಿದ್ದು, ಟಿಪ್ಪರ ನಂ ಕೆ.ಎ 53/rrಡಿ0637 ಅಂತಾ ಇದ್ದು ಅದರಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದು ಕಂಡು ಬಂದಿದ್ದು ಇರುತ್ತದೆ.  ಬೆಳಿಗ್ಗೆ 11-00 ರಿಂದ 12-00 ಗಂಟೆಯವರೆಗೆ ಪಂಚನಾಮೆ ಮಾಡಿಕೊಂಡು, ಮರಳು ತುಂಬಿದ ಟಿಪ್ಪರ ಮತ್ತು ಪಂಚನಾಮೆದೊಂದಿಗೆ ನೀಡಿದ ಜ್ಞಾಪನಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.160/2018 ಕಲಂ: 4(1A),21 MMRD ACT 1957 ಮತ್ತು 379 ಐಪಿಸಿ ಅಡಿಯಲ್ಲಿ  ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 04-06-2017 ರಂದು ಬೆಳಿಗ್ಗೆ 0930 ಗಂಟೆ ಸುಮಾರಿಗೆ ಮೃತ ಅಭಿಷೇಖ ತಂದೆ ಲಿಂಗನಗೌಡ ಅಂಗಡಿ ವಯಾ-22 ವರ್ಷ ಜಾತಿ ಲಿಂಗಾಯತ್, ಬಿ..ದ್ವೀತಿಯ ವರ್ಷದ ವಿದ್ಯಾರ್ಥಿ ಸಾ: ಸಣ್ಣಹೊಸೂರು (ಹಳ್ಳಿ ಹೊಸೂರು) ಈತನು ತನ್ನ hero HF Delex ಮೋಟಾರ್ ಸೈಕಲನ್ನು ನಡೆಸಿಕೊಂಡು ಮಾನವಿಯಲ್ಲಿ ಪರೀಕ್ಷೆಗೆ ಹಾಜರಾಗಲು ಹಳ್ಳಿಹೊಸೂರುದಿಂದ ಮಾನವಿಗೆ ಹೋಗುತ್ತಿದ್ದಾಗ ಮಾನವಿ- ಸಿರವಾರ ಮುಖ್ಯ ರಸ್ತೆಯ ಮಾಡಗಿರಿ ಕ್ಯಾಂಪು ಮುಂದೆ ಎದರುಗಡೆಯಿಂದ ಬಂದ ಆರೋಪಿ ಹನುಮಂತ ಸಾ:ಮಕ್ತಲ್ ಈತನು ತನ್ನ ವಶದಲ್ಲಿದ್ದ hero HF Delex ಮೋಟಾರ್ ಸೈಕಲ್ ನಂ-TS-06 EE-1197 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಸ್ತೆಯ ಡಬದಿಯಲ್ಲಿ ಹೊರಟಿದ್ದ ಮೃತನ ಮೋಟಾರ್ ಸೈಕಲಕ್ ಟಕ್ಕರು ಕೊಟ್ಟಿದ್ದರಿಂದ ಮೃತನು ಮೋಟಾರ್ ಸೈಕಲ್ ಮೇಲಿಂದ  ಕೆಳಗೆ ಬಿದ್ದು  ಹಿಂದಲೆಗೆ ಭಾರಿ ರಕ್ತಗಾಯಗಳಾಗಿದ್ದು ಅಲ್ಲದೇ ಎಡಮೊಣಕಾಲಿಗೆ,ಗದ್ದಕ್ಕೆ ರಕ್ತಗಾಯಗಳಾಗಿ ಸ್ಥಳದಲ್ಲಿ ಬೆಳಿಗ್ಗೆ 09:40 ಗಂಟಗೆ ಮೃತಪಟ್ಟಿದ್ದು ಇರುತ್ತದೆ, ಮತ್ತು ಅಪಾದಿತ ಹನುಮಂತ ಮತ್ತು ಆತನ ಮೋಟಾರ್ ಸೈಕಲ್ ಹಿಂದೆ ಕುಳಿತ ಪಂಪಣ್ಣನಿಗೆ ಸಾದ & ತೀವ್ರ ಸ್ವರೂಪದ ರಕ್ತಗಾಯಗಳಾಗಿರುತ್ತವೆ, ಅಂತಾ ಮುಂತಾಗಿ ಬಸವರಾಜಗೌಡ ತಂದೆ ಗೌಡಪ್ಪಗೌಡ ವಯಾ-48 ವರ್ಷ ಜಾತಿ ಲಿಂಗಾಯತ್,-ಒಕ್ಕಲುತನ ಸಾ: ಸಣ್ಣಹೊಸೂರು (ಹಳ್ಳಿ ಹೊಸೂರು) ತಾ:ಸಿರವಾರ ಇವರು ಫಿರ್ಯಾದಿ ನೀಡಿದ ದೂರಿನ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 120/2018 ಕಲಂ: 279.337.338.304[A] ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.06.2018 gÀAzÀÄ 108 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,900/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.