Thought for the day

One of the toughest things in life is to make things simple:

16 Jul 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-
¢£ÁAPÀ 14.07.2016 gÀAzÀÄ gÁwæ 7.00 UÀAmÉUÉ UÉdÓ®UÀmÁÖ UÀÁæªÀÄzÀ ¸ÁªÀðd¤PÀ ¸ÀܼÀzÀ°è ªÀi˯Á¸Á§ vÀAzÉ EªÀiÁªÀĸÁ§ ªÀAiÀiÁ: 30 ªÀµÀð eÁ: ªÀÄĹèA, G: ¥Á£À±Á¥ï ªÁå¥ÁgÀ ¸Á: UÉdÓ®UÀmÁÖ(¥ÀgÁj) FvÀ£ÀÄ ತನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇಲ್ಲದೇ ಅನಧೀಕೃತವಾಗಿ ಕಳ್ಳತನದಿಂದ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಾನೆಂದು ಭಾತ್ಮಿ ಮೇರೆಗೆ ದಾಳಿ ಮಾಡಿ 1) 90 ಎಂ.ಎಲ್ ನ 12 ಮೆಕ್ಡವಲ್ಸ್ XXX ರಮ್ ಪ್ಲಾಸ್ಟಿಕ್ ಬಾಟಲಿಗಳು. ಒಂದಕ್ಕೆ 37 ರೂ. ಅಂತೆ ಒಟ್ಟು ರೂ 444/-  2) 90 ಎಂ.ಎಲ್. ನ 32 ಓರಿಜಿನಲ್ ಚಾಯ್ಸ್ ಪೌಚ್ ಗಳು ಒಂದಕ್ಕೆ 26 ರೂ ಅಂತೆ ಒಟ್ಟು ರೂ 832/-  3) 90 ಎಂ.ಎಲ್. ನ 4 ಓ.ಟಿ ಪೌಚುಗಳು ಒಂದಕ್ಕೆ 37 ರೂ  ಅಂತೆ ಒಟ್ಟು 148/- ಹೀಗೆ ಎಲ್ಲವೂ ಸೇರಿ ಒಟ್ಟು 1424/- ರೂ ಬೆಲೆಬಾಳುವವುಗಳನ್ನು ಜಪ್ತಿ ಮಾಡಿಕೊಂಡು ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ºÀnÖ ¥ÉưøÀ oÁuÉ UÀÄ£Éß £ÀA; 92/2016PÀ®A: 32.34 PÉ.E PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:- 
               ಪ್ರತಿ ದಿನದಂತೆ  ದಿನಾಂಕ:14-07-2016 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿ ಗಂಗಮ್ಮ ತಮ್ಮ ಜಮೀನಿನಲ್ಲಿ ಕೆಲಸ ಮಾಡಲು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ಇರುತ್ತದೆ. ಮನೆಯ ಅಲ್ಮಾರಾದಲ್ಲಿ ಜಮೀನಿನ ಬಿತ್ತನೆ ಮಾಡುವ ಗೊಬ್ಬರ ತರುವ ಸಲುವಾಗಿ ನಗದು ಹಣ ರೂ.30.000/- ಗಳನ್ನು ಇಟ್ಟಿದ್ದು ಹಾಗೂ ಇದುವರೆಗೆ ದುಡಿದು ಗಳಿಸಿದ ಹಣದಲ್ಲಿ ಕುಟುಂಬದವರಿಗಾಗಿ 30 ಗ್ರಾಂ ಬಂಗಾರದ ಆಭರಣಗಳನ್ನು ಖರೀಸಿದ್ದು ಅವುಗಳನ್ನು ಅಲ್ಮಾರಾದಲ್ಲಿ ಇಟ್ಟು ಬೀಗ ಹಾಕಿದ್ದು ಇರುತ್ತದೆ. ನಂತರ ಮಧ್ಯಾಹ್ನ 1-00 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿ ಗಂಗಮ್ಮ ವಾಪಸ ಮನೆಗೆ ಬಂದು ನೋಡಲು ಮನೆಯ ಬಾಗಿಲಿಗೆ ಹಾಕಿದ ಬೀಗ ಹಾಗೂ ಚಿಲಕದ ಕೊಂಡಿ ಮುರಿದಿದ್ದು ಗಾಬರಿಯಾಗಿ ಒಳಗೆ ಹೋಗಿ ನೋಡಲು ಮನೆಯ ಅಲ್ಮಾರಾದ ಲಾಕ್ ಮುರಿದಿದ್ದು ಅಲ್ಮಾರಾದ ಒಳಗೆ ಇದ್ದ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು ದಿನಾಂಕ:14-07-2016 ರಂದು ಬೆಳಿಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 1-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲದ ಬೀಗ ಹಾಗೂ ಕೊಂಡಿ ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯಲ್ಲಿದ್ದ ಅಲ್ಮಾರಾದ ಲಾಕ್ ಮುರಿದು ಅಲ್ಮಾರಾದಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳಾದ 1) ಒಂದು ಬಂಗಾರದ ಗುಂಡ್ಲಟಗಿ ಸರ 10 ಗ್ರಾಂ .ಕಿ.ರೂ.20.000/- 2)ಒಂದು ಬಂಗಾರದ ಸರ 10 ಗ್ರಾಂ .ಕಿ.ರೂ.20.000/- 3) ಒಂದು ಬಂಗಾರದ ಟಿಕಮಣಿ ಸರ 10 ಗ್ರಾಂ .ಕಿ.ರೂ.20.000/- ಹೀಗೆ ಒಟ್ಟು 30 ಗ್ರಾಂ ಬಂಗಾರದ ಆಭರಣಗಳು .ಕಿ.ರೂ.60.000/- ಹಾಗೂ  ಜಮೀನಿಗೆ ಗೊಬ್ಬರ ತರುವ ಸಲುವಾಗಿ ಇಟ್ಟಿದ್ದ ನಗದು ಹಣ ರೂ.30.000/- ಹೀಗೆ ಒಟ್ಟು .ಕಿ.ರೂ.90.000/- ಬೆಲೆಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ AiÀÄgÀUÉÃgÁ ಠಾಣಾ ಗುನ್ನೆ ನಂ.121/2016 ಕಲಂ.454.380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ದಿನಾಂಕ: 14.07.2016 ರಂದು ಮದ್ಯಾಹ್ನ 3.15 ಗಂಟೆಗೆ  ಫಿರ್ಯಾದಿ §¸À¥Àà vÀAzÉ ¸ÀUÀgÀ¥Àà UÀzÀÝqÀV ªÀAiÀiÁ: 55 ªÀµÀð eÁ: £ÁAiÀÄPÀ  G: MPÀÌ®ÄvÀ£À ¸Á: PÉÆmÉÃPÀ¯ïFvÀ£À  ಅಳಿಯನಾದ ಮೃತ ಆಂಜೀನೆಯ್ಯ ಈತನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ51 ಈಬಿ-3651 ನೇದ್ದರ ಸವಾರ   ಮತ್ತು ನೀಲಿ ಬಣ್ಣದ ಟಿ.ವಿ.ಎಸ್ ಕಂಪನಿಯ  ಮೋಟಾರ್ ಸೈಕಲ್ ನಂ: ಕೆ.ಎ-36 ಎಲ್-1088 ನೇದ್ದರ ಸವಾರ ತಮ್ಮ ತಮ್ಮ ಮೋಟಾರ್ ಸೈಕಲ್ ಗಳನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಒಬ್ಬರಿಗೊಬ್ಬರು ಮುಖಾಮುಖಿ ಡಿಕ್ಕಿಕೊಟ್ಟಿದ್ದರಿಂದ ಆರೋಪಿ ನಂ-1 ) DAd£ÉÃAiÀÄå vÀAzÉ ¹zÀÝtÚ ªÀiÁ±Àgï ªÀAiÀiÁ: 36 ªÀµÀð eÁ: £ÁAiÀÄPÀ  ¸Á: ¸ÉÆêÀÄ£ÀªÀÄgÀr UÁæªÀÄ (¸ÉÊPÀ¯ï £ÀA PÉ.J 51 F© 3651 £ÉÃzÀÝgÀ ZÁ®PÀ)ನೇದ್ದವನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆರೋಪಿ ನಂ-2 ) SÁ¹ÃA¸Á§ vÀAzÉ ZÀAzÁ¸Á§ ¸Á: ºÀnÖ UÁæªÀÄ (¤Ã° §tÚzÀ n.«.J¸ï £ÀA PÉ.J 36 J¯ï 1088 £ÉÃzÀÝgÀ ZÁ®PÀ ನೇದ್ದವನಿಗೆ  ತಲೆಗೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದು ಇರುತ್ತದೆ.  ಅಂತಾ ಇದ್ದ ಲಿಖಿತ ಫಿರ್ಯಾದ್ ಸಾರಾಂಶದ ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA; 91/2016 PÀ®A : 279, 338, 304 (J) L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.


             ದಿನಾಂಕ: 09.07.2016 ರಂದು ಬೆಳಗಿನ ಜಾವ 2.00 ಗಂಟೆ ಸುಮಾರಿಗೆ ಫಿರ್ಯಾದಿ ²æà PÀªÀÄ¯ï ¥ÀmÉïï vÀAzÉ C«ÄÃ£ï ¥ÀmÉÃ¯ï ªÀiÁ°Ã¥ÁnÃ¯ï ªÀAiÀiÁ 34 ªÀµÀð, eÁ: ªÀÄĹèA, G: ZÁ®PÀ, ¸Á: PÁåvÀ£Á¼À, vÁ: ±ÉÆÃgÁ¥ÀÆgÀ, f: AiÀiÁzÀVj FvÀನು ತನ್ನ ಸೊಸೆಯಾದ ಶ್ರೀಮತಿ ಜಿಲೇಕಾ ಇವರ ಮಗಳಾದ ಕುಮಾರಿ ಆಲಿಯಾ ೀಕೆಯ ಜವಳದ ಕಾರ್ಯಕ್ರಮ ನಿಮಿತ್ಯ ಯಮನೂರ ದೇವಸ್ಥಾನಕ್ಕೆ ಹೋಗಿ ನಂತರ ಜವಳ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ತಮ್ಮೂರಾದ ಕ್ಯಾತನಾಳ ಗ್ರಾಮಕ್ಕೆ ಹೋಗುವ ಕಾಲಕ್ಕೆ ಲಿಂಗಸುಗೂರು-ಕಲಬುರಗಿ ಮುಖ್ಯರಸ್ತೆಯ ಲೇಕಿಂಚರಿದೊಡ್ಡಿ ಹತ್ತಿರದ ಮೇನ್ ಕೆನಾಲ ಹತ್ತಿರ  ²æà ¸Á§tÚ vÀAzÉ AiÀÄ®è¥Àà ªÀAiÀiÁ 22 ªÀµÀð, eÁ: AiÀļÀªÀgÀ, G: ZÁ®PÀ, ¸Á: ZÀlß½î, vÁ: ±ÉÆÃgÁ¥ÀÆgÀ, f: AiÀiÁzÀVj FvÀ£ÀÄ  ತಾನು ಚಲಾಯಿಸಿಕೊಂಡು ಹೊರಟಿದ್ದ ಕ್ರಷರ್ ನಂ ಕೆ.ಎ-17/ಬಿ-3618 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಕೊಟ್ಟಿದ್ದರಿಂದ ಗಾಡಿಯಲ್ಲಿದ್ದ  9 ಜನರಿಗೆ ಸಾದಾ ಸ್ವರೂಪದ ಗಾಯ ಮತ್ತು ಒಳಪೆಟ್ಟುಗಳಾಗಿದ್ದು, ಚಿಕಿತ್ಸೆ ಕುರಿತು 108 ಆಂಬ್ಯಲೆನ್ಸ್ ದಲ್ಲಿ ಲಿಂಗಸುಗೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು ಕಾರಣ ಊರಿನ ಹಿರಿಯರಲ್ಲಿ ವಿಚಾರಿಸಿಕೊಂಡು ಇಂದು ತಡವಾಗಿ ಬಂದು ಹೇಳಿಕೆ ಫಿರ್ಯಾದು ನೀಡಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾಧಿ ಮೇರೆಗೆ ºÀnÖ ¥Éưøï oÁuÉ.UÀÄ£Éß £ÀA: 90/2016 PÀ®A : 279, 337 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :15.07.2016 gÀAzÀÄ 90 ¥ÀææPÀgÀtUÀ¼À£ÀÄß ¥ÀvÉÛ ªÀiÁr  12,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.