Thought for the day

One of the toughest things in life is to make things simple:

26 Sept 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ 25-09-2018 ರಂದು ಮಧ್ಯಾಹ್ನ 1-15 ಗಂಟೆಗೆ ವೀರಾರೆಡ್ಡಿ  ಪಿ.ಎಸ್. (ಕಾ.ಸು) ಮಾನವಿ ಠಾಣೆ ರವರು ಮಟ್ಕಾ  ದಾಳಿಯಿಂದ ವಾಪಸ್ ಠಾಣೆಗೆ ಬಂದು ತಮ್ಮ ವರದಿಯೊಂದನ್ನು ತಯಾರಿಸಿ, ವರದಿ, ಮಟ್ಕಾ  ದಾಳಿ ಪಂಚನಾಮೆ ಜಪ್ತಿ ಮಾಡಿಕೊಂಡ ಮುದ್ದೆಮಾಲು. ಒಬ್ಬ ಆರೋಪಿತನನ್ನು ಮಧ್ಯಾಹ್ನ 1-30 ಗಂಟೆಗೆ ವಶಕ್ಕೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು  ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶವೆನೆಂದರೆ ಮಾನವಿ ನಗರದ  .ಬಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ   ಕೂಡಲೇ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯ ಮೇಲೆ  ಮಧ್ಯಾಹ್ನ 12-00 ಗಂಟೆಗೆ ದಾಳಿ ಮಾಡಿದಾಗ ಒಬ್ಬ ವ್ಯಕ್ತಿಯು ಸಿಕ್ಕಿ ಬಿದ್ದಿದ್ದು ಅವನನ್ನು ವಿಚಾರಿಸಲಾಗಿ ತನ್ನ ಹೆಸರು ಮಹಿಬೂಬ್ ತಂದೆ ಕಾಸಿಂಸಾಬ್ ವಯಾಃ 45 ವರ್ಷ ಜಾತಿಃ ಮುಸ್ಲಿಂ ಉಃ ಕಾರ್ ಡ್ರೈವರ್ ಸಾಃ ಮೈದಿ ಮಸೀದಿ ಹತ್ತಿರ ಮಾನವಿ   ಅಂತಾ ತಿಳಿಸಿದ್ದು  ಸದರಿಯವನಿಂದ 1] ನಗದು ಹಣ ರೂ 5250/-  2] ಮಟಕಾ ನಂಬರ್ ಬರೆದ 1 ಚೀಟಿ 3] ಒಂದು ಬಾಲ್ ಪೆನ್ನು 4] ಒಂದು ಸಮ್ ಸ್ಯಾಂಗ್ ಕಂಪನಿಯ ಮೋಬೈಲ್ .ಕಿ ರೂ 1000/- ಬೆಲೆ ಬಾಳುವವು  ಸಿಕ್ಕಿದ್ದು ನಂತರ  ಸದ್ರಿ ಆರೋಪಿತನಿಗೆ ತಾನು ಮಟಕಾ ಚೀಟಿಯನ್ನು ಬರೆದು ಯಾರಿಗೆ ಕೊಡುವುದಾಗಿ ಅಂತಾ ವಿಚಾರಿಸಲು ಅವರು ತಾನು ಬರೆದ ಮಟಕಾ ಚೀಟಿಯನ್ನು ಅನ್ಸರ್ ಸಾಃ ಶಕ್ತಿನಗರ  ಈತನಿಗೆ ಕೊಡುವುದಾಗಿ ತಿಳಿಸಿದ್ದು ಸದರಿ ಆರೋಪಿತನನ್ನ ನಮ್ಮ ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಕಾರಣ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ  ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ  ಆರೋಪಿತನು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದು  ಸದರಿ ಕಲಂ ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ  282/2018 ಕಲಂ 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
ಇತರೆ .ಪಿ.ಸಿ. ಪ್ರಕರಣದ ಮಾಹಿತಿ.
ದಿನಾಂಕ.25-09-2018 ರಂದು ಮಧ್ಯಾಹ್ನ 1-30 ಗಂಟೆಗೆ ಪಿರ್ಯಾದಿ ²æà ¸ÉÊAiÀÄzï GªÉÄÃgï CºÀäzï vÀAzÉ ¸ÉÊAiÀÄzï ±À©âÃgï CºÀäzï ದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿ ಸಾರಾಂಶವೆನೆಂದರೆ, ಆರೋಪಿ ºÀĸÉãï¸Á§ vÀAzÀ ªÀi˯Á¸Á§ ¸Á-zÉêÀvÀUÀ¯ï ದೇವತಗಲ್ ಗ್ರಾಮದಲ್ಲಿರುವ ಜಾಮೀಯ ಮಸ್ಜೀದ್ (ಸುನ್ನಿ) ಮುಸ್ಲಿಂ ಖಬರಸ್ತಾನ ಮತ್ತು ಈದ್ಗಾ ಹೆಸರಿನಲ್ಲಿ ಕರ್ನಾಟಕ ರಾಜ್ಯ ವಕ್ಪಾ ಮಂಡಳಿ ವತಿಯಿಂದ ಕಂಪೌಂಡ್ ಗೋಡೆ ನಿರ್ಮಾಣಕ್ಕಾಗಿ 5 ಲಕ್ಷ ರೂಪಾಯಿ ಮಂಜೂರಾಗಿದ್ದು, ಇದನ್ನು ಆರೋಪಿತನು ಕಾಮಗಾರಿಯನ್ನು ಸರಿಯಾಗಿ ಮಾಡದೇ ಸಮಿತಿಯ ಪ್ರಸ್ಥಾವನೆ ಸಲ್ಲಿಸದೇ ಹಾಗು ನಕಲಿ ಸಹಿಗಳನ್ನು ಮಾಡಿ ರಾಯಚೂರು ದೇನಾ ಬ್ಯಾಂಕಿನ ಉಳಿತಾಯ ಖಾತೆ ಸಂ.145910036114 ನೇದ್ದರಿಂದ ಹಣವನ್ನು ಡ್ರಾ ಮಾಡಿಕೊಂಡು, ಕಛೇರಿಗೆ ತಪ್ಪು ಮಾಹಿತಿ ನೀಡಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ನೀಡಿದ ಸಾರಾಶಂದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 195/2018 PÀ®A 406,409 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಜೀವ ಬೆದರಿಕೆ ಪ್ರಕರಣದ ಮಾಹಿತಿ.
ದಿನಾಂಕ: 22.09.2018 ರಂದು ಮದ್ಯಾಹ್ನ ನಂತರ ಫಿರ್ಯಾದಿ ಬೂದೆಮ್ಮ ಗಂ: ಬೂದಯ್ಯ ಸ್ವಾಮಿ ವಯ: 48 ವರ್ಷ, ಜಾ: ಜಂಗಮ : ಹೊಟೇಲ್ ಕೆಲಸ ಸಾ: ಜಿ.ಹನುಮಾಪೂರ ಇವರು ತಮ್ಮ ಹೊಟೇಲ್ ಬಂದ್ ಮಾಡಿದ್ದರ ಹಿನ್ನೆಲೆಯಲ್ಲಿ ನಿನ್ನೆ ದಿನಾಂಕ: 23.09.2018 ರಂದು ಸಂಜೆ 4.00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಮಗನಾದ ವಿಶ್ವನಾಥ ಸ್ವಾಮಿ ವಯ: 33 ವರ್ಷ ಈತನು ತಮ್ಮ ಹೊಟೇಲಿನಿಂದ ಹೋಗುತ್ತಿದ್ದಾಗ್ಗೆ ಅದೇ ವೇಳೆಗೆ ಆರೋಪಿತನು ವಿಶ್ವನಾಥನಿಗೆ ಅಕ್ರಮವಾಗಿ ತಡೆದು ನಿಲ್ಲಿಸಿ, ಏನಲೇ ಸೂಳೆ ಮಗನೇ, ನಮ್ಮ ಮಾದಿಗ ಜನಾಂಗದವರು ಯಾರನ್ನ ಸತ್ತರೆ ನೀವು ಹೊಟೇಲ್ ಯಾಕಲೇ ಬಂದ್ ಮಾಡ್ತೀರಿ ಅಂತಾ ಅವಾಚ್ಯವಾಗಿ ಬೈದು ಜಗಳ ತೆಗೆದನು, ವಿಶ್ವನಾಥನು ಇಲ್ಲಪ್ಪ ನಿನ್ನೆ ನಾನು ಮಾಲು ತರಲು ಹೊರಗೆ ಹೋಗಿದ್ದೆ ಹೊಟೇಲ್ ನಲ್ಲಿ ಯಾರೂ ಇಲ್ಲದ್ದರಿಂದ ನಮ್ಮಮ್ಮ ಊಟ ಮಾಡಿಕೊಂಡು ಪುನಃ ಬಂದು ಸಂಜೆ ಹೊಟೇಲ್ ಚಾಲು ಮಾಡಿದ್ದಾರೆ, ಹಾಗೇನು ನಮಗೆ ಕೆಟ್ಟ ಭಾವನೆ ಇಲ್ಲಪ್ಪ  ಅಂತಾ ಹೇಳಿದನು, ಅಷ್ಟಕ್ಕೆ ಸಿಟ್ಟಿಗೆ ಬಂದ ಆರೋಪಿತನು ಫಿರ್ಯಾದಿಯ ಮಗ ವಿಶ್ವನಾಥನ ಅಂಗಿ ಕಾಲರ್ ಹಿಡಿದು ಎಳೆದಾಡಿ ಮೈ ಕೈಗೆ ಬೆನ್ನಿಗೆ ಮನಬಂದಂತೆ ಹೊಡೆದನು, ಅಷ್ಟರಲ್ಲಿ ತಾನು ನನ್ನ ಮಗನನ್ನು ಹೊಡಿತಿದ್ದಾನಪ್ಪೋ ಅಂತಾ ಕೂಗಾಡಲು ಅಲ್ಲಿಯೇ ನಿಂತು ನೋಡುತ್ತಿದ್ದ ಗ್ರಾಮಸ್ಥರು ಹತ್ತಿರ ಬಂದು ಜಗಳ ಬಿಡಿಸಿಕೊಂಡಿದ್ದು, ಆದರೂ ಆರೋಪಿತನು ಲೇ ಸೂಳೆ ಮಗನೇ ನಿನ್ನದು ಬಹಳ ಆಗೈತೆ, ಮಗನೇ ಇಂದಲ್ಲಾ ನಾಳೆ ನಿನ್ನನ್ನ ಜೀವಸಹಿತ ಬಿಡೋದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದನು ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದುವಿನ ಮೇರೆಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 203/2018 PÀ®A: 341, 323, 504, 506 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಹಿಳೆ ಕಾಣಿ ಪ್ರಕರಣದ ಮಾಹಿತಿ.
¢£ÁAPÀ 25.09.2018 gÀAzÀÄ 12.30 UÀAmÉUÉ ¦gÁå¢ü £ÀgÀ¹AºÀ®Ä vÀAzÉ gÁªÀÄÄ®Ä ¸Á: ¨ÉÆîªÀiÁ£ï zÉÆrØ vÁ: gÁAiÀÄZÀÆgÀÄ, EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁr¹zÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, ¦ügÁå¢üAiÀÄ ªÀÄÆgÀ£Éà vÀAV GªÀiÁ²æà FPÉAiÀÄÄ J¯ï.«.r. PÁ¯ÉÃf£À°è ©.J ¥ÀzÀ«AiÀÄ ªÀÄÆgÀ£Éà ¸À«Ä¸ÀÖgï£À°è «zsÁå¨sÁå¸À ªÀiÁqÀÄwÛzÀÄÝ DPÉAiÀÄÄ ¢£Á®Æ ¨É½UÉÎ 09.30 UÀAmÉUÉ ªÀģɬÄAzÀ PÁ¯ÉÃfUÉ ºÉÆÃV ªÀÄzsÁåºÀß 2.30 UÀAmÉAiÀÄ ¸ÀĪÀiÁjUÉ PÁ¯ÉÃdÄ ªÀÄÄV¹PÉÆAqÀÄ ªÀÄ£ÉUÉ §gÀÄwÛzÀÄÝ, ¢£ÁAPÀ 17.09.2018 gÀAzÀÄ ¨É½UÉÎ 7.30 UÀAmÉAiÀÄ ¸ÀĪÀiÁjUÉ GªÀiÁ²æà FPÉAiÀÄÄ PÁ¯ÉÃfUÉ ºÉÆÃUÀ®Ä vÀAiÀiÁgÁVzÀÄÝ ¦ügÁå¢UÉ GªÀiÁ²æà FPÉUÉ AiÀiÁPÉ EµÀÄÖ ¨ÉÃUÀ£Éà ºÉÆÃUÀÄwÛà CAvÀ PÉýzÀÝPÉÌ vÀ£Àß PÁ¯ÉÃf£À°è ºÉÊzÁæ¨ÁzÀ PÀ£ÁðlPÀ «ªÉÆÃZÀ£Á ¢£ÀZÀgÀuÉ DZÀgÀuÉ ªÀiÁqÀÄwÛzÀÝjAzÀ vÁ£ÀÄ ¨ÉÃUÀ£Éà PÁ¯ÉÃfUÉ ºÉÆÃUÀÄwÛzÉÝÃ£É CAvÀ ªÀÄ£ÉAiÀÄ°è ºÉý ªÀģɬÄAzÀ §¹ì£À°è ºÉÆÃzÀªÀ¼ÀÄ E°èAiÀĪÀgÉUÉ §A¢gÀĪÀ¢®è. DPÉAiÀÄ£ÀÄß vÀ£Àß ¸ÀA¨sÀA¢üPÀgÀ ªÀÄ£ÉUÀ¼À£ÀÄß ªÀÄvÀÄÛ C®è°è ºÀÄqÀÄPÁr EAzÀÄ vÀqÀªÁV oÁuÉUÉ §AzÀÄ zÀÆgÀÄ PÉÆnÖzÀÄÝ PÁuÉAiÀiÁzÀ vÀ£Àß vÀAV GªÀiÁ²æà FPÉAiÀÄ£ÀÄß ¥ÀvÉÛ ªÀiÁrPÉÆAqÀ®Ä «£ÀAw CAvÀ ªÀÄÄAvÁV ¤ÃrzÀ zÀÆj£À ¸ÁgÁA±ÀzÀ ªÉÄðAzÀ ಮಹಿಳಾ ಪೊಲಿಸ್ oÁuÉ UÀÄ£Éß £ÀA 46/2018 PÀ®A ºÀÄqÀÄV PÁuÉ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArgÀÄತ್ತಾರೆ.

.