Thought for the day

One of the toughest things in life is to make things simple:

2 May 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w
ಜೂಜಾಟ ಪ್ರರಕಣ ಮಾಹಿತಿ.
            ದಿನಾಂಕ 30.04.2020 ರಂದು 18.00 ಗಂಟೆಗೆ ಕಡ್ಡೋಣಿ ಸೀಮಾದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದಿತ ಆರೋಪಿ 1) zÀÄgÀUÀ¥Àà vÀAzÉ ªÀiÁ£À¥Àà ªÀAiÀiÁ: 34 ªÀµÀð eÁ: PÉÆgÀªÀgÀ G: ªÁå¥ÁgÀ ¸Á: PÉÆgÀªÀgÀ Nt ºÀnÖ ¥ÀlÖt 2) gÀ« vÀAzÉ ªÀiÁ£À¥Àà ªÀAiÀiÁ: 24 ªÀµÀð eÁ: PÉÆgÀªÀgÀ G: ªÁå¥ÁgÀ ¸Á: PÉÆgÀªÀgÀ Nt ºÀnÖ ¥ÀlÖt ಇವರು ಹುಂಜಗಳನ್ನು ಪಣಕಿಟ್ಟು ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ರವರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತರಿಂದ ಜೂಜಾಟದ ಹಣ 1020  ರೂ.ಗಳು, ಎರಡು ಹುಂಜಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿತರೊಂದಿಗೆ ವಾಪಸ್ಸು ಠಾಣೆಗೆ ಬಂದು ವರದಿಯನ್ನು ಮತ್ತು ಪಂಚಾನಾಮೆಯೊಂದಿಗೆ ಮುಂದಿನ ಕ್ರಮ ಕುರಿತು ಸಲ್ಲಿಸದ ಮೇರೆಗೆ ಠಾಣಾ ಎನ್.ಸಿ ನಂ 21/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  01.05.2020  ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ್ 61/2019 PÀ®A : 87 (©) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮದ್ಯ ಜಪ್ತಿ ಪ್ರಕರಣದ ಮಾಹಿತಿ.
            ದಿನಾಂಕ 01.05.2020 ರಂದು ಮಧ್ಯಾಹ್ನದಿಂದ ನಾನು ಎಸ್.ಹೆಚ್. ಕರ್ತವ್ಯದಲ್ಲಿದ್ದಾಗ ಪಿ.ಎಸ್.(ಕಾ.ಸು) ರವರು ಸಾಯಂಕಾಲ 6-15 ಗಂಟೆಗೆ ಕಳ್ಳಬಟ್ಟಿ ಸರಾಯಿ ದಾಳಿ ಪಂಚನಾಮೆಯಿಂದ ವಾಪಸ್ ಠಾಣೆಗೆ ಬಂದು ವಿವರವಾದ ಪಂಚನಾಮೆ, ಮುದ್ದೆಮಾಲು ಹಾಗೂ ದೂರು ಸಲ್ಲಿಸಿದ್ದೇನೆಂದರೆ, ದಿನಾಂಕ:- 01.05.2020 ರಂದು ಸಂಜೆ 5-10 ಗಂಟೆಗೆ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಪಂಚರ ಸಮಕ್ಷಮದಲ್ಲಿ ವ್ಯಕ್ತಿಯ ಮೇಲೆ ದಾಳಿ ಜರುಗಿಸಿದ್ದು ಸದರಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ತಪ್ಪಿಸಿಕೊಂಡು ಓಡಿ ಹೋಗಿದ್ದು ನಂತರ ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲಾಗಿ ಆರೋಪಿತನು ಮಾರಾಟಕ್ಕೆಂದು 15 ಲೀಟರ್ ಕಳ್ಳಬಟ್ಟಿ ಸರಾಯಿ .ಕಿ 1125/- ಬೆಲೆಬಾಳುವ ಕಳ್ಳಬಟ್ಟಿ ಸರಾಯಿಯನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ, ಆರೋಪಿ ರಾಮು ತಂದೆ ನರಸಪ್ಪ, ವಯಾ: 34 ವರ್ಷ, ಭಂಜತ್ರಿ, ಹಮಾಲಿ ಕೆಲಸ, ಸಾ: ಅಶೋಕ ನಗರ ಬಿ.ಆರ್.ಬಿ ಸರ್ಕಲ್ ರಾಯಚೂರು ಈತನು ಘನ ಸರ್ಕಾರವು ಕಳ್ಳಬಟ್ಟಿ ಸರಾಯಿ ಮಾರಾಟವನ್ನು ನಿಷೇಧಿಸಿದಾಗ್ಯೂ ನಿರ್ಲಕ್ಷ್ಯತನದಿಂದ ಕಳ್ಳಬಟ್ಟಿ ಸರಾಯಿ ಮಾರಾಟದಲ್ಲಿ ತೊಡಗಿದ್ದು ಇರುತ್ತದೆ. ಆದ್ದರಿಂದ ವಿವರವಾದ ಪಂಚನಾಮೆ, ಮುದ್ದೆಮಾಲಿನೊಂದಿಗೆ ವಾಪಸ್ ಠಾಣೆಗೆ ಸಂಜೆ 6-15 ಗಂಟೆಗೆ ಬಂದು ದೂರು ಸಲ್ಲಿಸಿದ್ದರ ಆಧಾರದ ಮೇಲಿಂದ ಠಾಣಾ ಗುನ್ನೆ ನಂ 52/2020, ಕಲಂ 273, 284 .ಪಿ.ಸಿ & 32, 34 ಕೆ.. ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.