Thought for the day

One of the toughest things in life is to make things simple:

16 Jun 2015

Special Press Note

ಪತ್ರಿಕಾ ಪ್ರಕಟಣೆ.

ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಯರಮರಸ್ ಗ್ರಾಮದ ಹೊರವಲಯದಲ್ಲಿರುವ ಡಿ.ವಿ.ಆರ್. ರಿಕ್ರಿಯೇಷನ್ ಕ್ಲಬ್ ನಲ್ಲಿ ಮಾನ್ಯ ಉಚ್ಚ ನ್ಯಾಯಾಲಯ ಕಲಬುರುಗಿ ಸಕ್ಯೂðಟ್  ಬೆಂಚ್ ರಿಟ್ ಪೆಟಿಷನ್ ನಂಬರ 207054/2014 ರ ಷರತ್ತು 6 ರಲ್ಲಿ ನಮೂದಿಸಿದಂತೆ ರಾಯಚೂರು ಗ್ರಾಮೀಣ ವೃತ್ತದ ಸರ್ಕಲ್ ಇನ್ಸ್ ಪೆಕ್ಟರ ಆಫ ಪೊಲೀಸ್  ಮತ್ತು ಪೊಲೀಸ್ ತಂಡದವರು ಮಾನ್ಯ ಡಿ.ಎಸ್.ಪಿ. ರಾಯಚೂರು ರವರ ನೇತೃತ್ವದಲ್ಲಿ ಪೊಲೀಸ್ ತಂಡವು ದಿನಾಂಕ. 15-6-2015 ರಂದು 1940 ಗಂಟೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಸದರಿ ಕ್ಲಬ್ ನಲ್ಲಿ ನಿಯಮ ಬಾಹಿರವಾಗಿ ಕ್ಲಬ್ಬಿನ 37ಜನ ಸದಸ್ಯರು ಹಾಗೂ 25 ಜನ ಕ್ಲಬ್ಬಿನ ಸದಸ್ಯರಲ್ಲದವರು ಟೇಬಲ್ ಸುತ್ತಲು ಕುಳಿತು ಹಣಕ್ಕೆ ಪರಾಭಾರೆಯಾಗಿ ಪಡೆದ ಕಾಯಿನ್ ಗಳನ್ನು ಪಣಕ್ಕೆ (Stake) ಇಟ್ಟು ಇಸ್ಪೀಟ್ ಟದಲ್ಲಿ ತೊಡಗಿದ್ದು ಕಂಡು ಬಂದ ಮೇರೆಗೆ ಪಣಕ್ಕೆ ಇಟ್ಟ ಹಣ(Stake amount) ಒಟ್ಟು ರೂ.4,04,944/- ಮತ್ತು ಇತರೆ ಆಟದ ಸಲಕರಣೆಗಳನ್ನು ಜಪ್ತಿಪಡಿಸಿಕೊಂಡಿದ್ದು ಪರಿಶೀಲನೆಯಲ್ಲಿ ಉಚ್ಛ ನ್ಯಾಯಾಲಯವು ಸದರಿ ಕ್ಲಬ್ ನ ಬಗ್ಗೆ ವಿಧಿಸಿದ ಷರತ್ತು 02 ಮತ್ತು 03 ಗಳನ್ನು ಉಲ್ಲಂಘಿಸಿರುತ್ತಾರೆ. ಮತ್ತು ಷರತ್ತು ನಂ:04 ಪ್ರಕಾರ ಕ್ಲಬ್ ಸದಸ್ಯರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಆಟ ಆಡುವುದು ನಿರ್ಭಂಧಿಸಿದ್ದು ಇರುತ್ತದೆ. ಆದರೆ ಪರಿಶೀಲನೆಯಲ್ಲಿ ಸದಸ್ಯರು ಮತ್ತು ಸದ್ಯರಲ್ಲದವರು ಸದರಿ ಷರತ್ತುಗಳು ಉಲ್ಲಂಘನೆ ಮಾಡಿದ್ದು ಕಂಡು ಬಂದಿರುತ್ತದೆ. ಇತರೆ ಮನೋರಂಜನೆ ಕ್ರೀಡೆಗಳಲ್ಲಿ ಭಾಗವಹಿಸಿರುವುದಿಲ್ಲ. ವಿಚಾರಣೆ ಮುಂದುವರೆದಿದೆ.
     ಮೇರೆಗೆ ಸದರಿ ಕ್ಲಬ್ ನಲ್ಲಿ ಉಚ್ಚ ನ್ಯಾಯಾಲಯದ ನಿಯಮ ಹಾಗೂ ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಕ್ಲಬ್ ವ್ಯವಸ್ಥಾಪಕರಿಗೆ ಕ್ಲಬ್ ಅನ್ನು ಬಂದ್ ಮಾಢಲು ಸೂಚಿಸಿ ನೋಟಿಸ್ ನೀಡಲಾಗಿದೆ.





Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
            ಶ್ರೀಮತಿ.ಅಯೇಷಾ ಮುಬಾರಕ್ ಗಂಡ ಎಂಡಿ.ಅಬುಬಕರ್   ಸಿದ್ದಿಖ್, 25  ವರ್ಷ, ಮುಸ್ಲಿಂ , ಮನೆಗೆಲಸ, ಮನೆ ನಂ.12-12-68,   ಅರಬ್ ಮೊಹಲ್ಲಾ, ರಾಯಚೂರು ತನ್ನ ಗಂಡ ಪ್ರೀತಿಸಿ ದಿನಾಂಕ 4-6-2013 ರಂದು ಇಬ್ಬರು ಮನೆಯವರ ಒಪ್ಪಿಗೆಯನ್ನು ಪಡೆದು ಮದುವೆ ಮಾಡಿಕೊಂಡಿದ್ದು, ಮದುವೆಯಾದ ನಂತರ ತನ್ನ ಗಂಡ ಮತ್ತು  ಗಂಡನ ಮನೆಯವರು    10 ಲಕ್ಷ ರೂ.ವರದಕ್ಷಿಣ ತರುವಂತೆ ಬೇಡಿಕೆ ಇಟ್ಟುದ್ದು ಆ ಪ್ರಕಾರ ತಾನು ತನ ನ ತವರುಮನೆಯಿಂದ ತನ್ನ ಗಂಡ  ಮತ್ತು ಅವರ ಮನೆಯವರಿಗೆ 5 ಲಕ್ಷ ರೂ.ಪಾಯಿಗಳನ್ನು ಕೊಟ್ಟಿದ್ದು, ಇನ್ನುಳಿದ 5 ಲಕ್ಷ ರೂ.ಕೊಡದೇ ಇದ್ದುದರಿಂದ ತನ್ನ ಗಂಡಮತ್ತು ಅತ್ತೆ, ಮಾವ ಹಾಗೂ ನಾಲ್ಕೂ ಜನ ನಾದಿನಿಯವರು ತಮ್ಮ ಬೇಡಿಕೆಗಳನ್ನು ಪೂರೈಸುವವರ ತಮ್ಮ ಮಗನಿಗೆ ಮಗಳನ್ನು ಕೊಡಲು ತಯಾರಿದ್ದಾರೆತನ್ನ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಕಾರಣ ತಾನು ತನ್ನ ಗಂಡನಿಗೆ ಡೈವೋರ್ಸ್ ಕೊಡುವಂತೆ ಮಾನಸಿಕ ಹಿಂಸೆ ನೀಡಿದ್ದು, ಅದಕ್ಕಾಗಿ ತಾನು ರಾಯಚೂರು ಫ್ಯಾಮಿಲಿ ಕೋರ್ಟ್ ನಲ್ಲಿ ತನ್ನ ಗಂಡನ ಮೇಲೆ ಎರಡು ಕೇಸ್ ಗಳನ್ನು ಮಾಡಿಸಿದ್ದು ಆದಾಗ್ಯೂ ಸಹ ತನ್ನ ಅತ್ತೆ ಮಾವ, ನಾಲ್ಕು ಜನ ನಾದಿನಿಯವರು ರಾಯಚೂರುಗೆ ಬಂದು ತನ್ನ ಗಂಡನಿಗೆ ಖುಲಾ ಕೊಡುವಂತೆ, ಕೇಸುಗಳನ್ನು ವಾಪಸು ಪಡೆದುಕೊಳ್ಳುವಂತೆ ಇಲ್ಲದಿದ್ದರೆ ಪರಿಣಾಮ ನೆಟ್ಟಗಿರೋದಿಲ್ಲವೆಂದು ಹೆದರಿಸಿದ ಬಗ್ಗೆ ಮುಂತಾಗಿ  ಇದ್ದ ದೂರಿನ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಅಪರಾಧ ನಂ 124/2015 ಕಲಂ 498(), 506 .ಪಿ.ಸಿ.ಮತ್ತು ಕಲಂ 3 ಮತ್ತು 4 ವರದಕ್ಷಿಣೆ ನಿಷೇಧ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
C¥ÀºÀgÀt  ¥ÀæPÀgÀtzÀ ªÀiÁ»w:_
            ದಿನಾಂಕ 13.06.2015 ರಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ಫಿರ್ಯಾದಿ ²æêÀÄw CA§ªÀé UÀAqÀ zÁåªÀ¥Àà vÀ¼ÀªÁgÀ ªÀAiÀiÁ: 40 ªÀµÀð eÁ: £ÁAiÀÄPÀ G:ºÉÆ®ªÀÄ£É PÉ®¸À ¸Á: gÁAiÀÄzÀÄUÁð vÁ: °AUÀ¸ÀÆÎgÀÄ FPÉAiÀÄ  ಗಂಡನಾದ ದ್ಯಾವಪ್ಪ ತಂದೆ ಮಾನಪ್ಪ ತಳವಾರ ಈತನಿಗೆ gÀAUÀ¥Àà vÀAzÉ UÀAUÀ¥Àà ¸Á: AiÀÄgÀdAw ºÁUÀÆ EvÀgÉ 9 d£ÀgÀÄ  ಮುಂಚರುವ ಗ್ರಾಮ ಪಂಚಾಯತಿ ಚುನಾವಣೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷತರ ಆಯ್ಕೆ ಕುರಿತು ಹಾಗೂ ಇನ್ನಾವುದೇ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿದ್ದು ಈ ಬಗ್ಗೆ ಫಿರ್ಯಾದಿದಾರಳು ತಮ್ಮ ಸಂಬಂಧಿಕರ ಕಡೆ ಹುಡುಕಾಡಿ ತಡವಾಗಿ ಠಾಣೆಗೆ ಬಂದು ಲಿಖಿತ ಫಿರ್ಯಾದಿ ನೀಡಿದ್ದರ ಮೇರೆಗೆ ºÀnÖ ¥Éưøï oÁuÉ UÀÄ£Éß £ÀA: 82/2015 PÀ®A : 365 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀévÀÄÛ ªÀ±À¥Àr¹PÉÆAqÀ ¥ÀæPÀgÀt:-
¢£ÁAPÀ: 15-06-2015 gÀAzÀÄ 4-40 ¦.JªÀiï ¸ÀªÀÄAiÀÄzÀ°è ¦.J¸ï.L(PÁ¸ÀÄ) ¹AzsÀ£ÀÆgÀÄ £ÀUÀgÀ gÀªÀgÀÄ ¹§âA¢AiÀÄ ªÀgÉÆA¢UÉ ¹AzsÀ£ÀÆgÀÄ £ÀUÀgÀzÀ ¹AzsÀ£ÀÆgÀÄ-UÀAUÁªÀw gÀ¸ÉÛAiÀÄ°è j¯ÁAiÀÄ£ïì ¥ÉmÉÆæ¯ï §APï ºÀwÛgÀ ªÁºÀ£À vÀ¥Á¸ÀuÉ PÁ®PÉÌ gÁeï ªÀĺÀäzï @ gÁeÁ @ aPÀ£ï gÁeÁ vÀAzÉ ºÀ¸À£ï ¸Á¨ï, ªÀÄįÁègÀ, ªÀAiÀÄ: 24 ªÀµÀð, eÁ: ªÀÄĹèA, G: PÁgï qÉæöʪÀgï ¸Á: CA¨ÉÃqÀÌgï ¸ÀPÀð¯ï §ÆzÀUÀÄA¥Á vÁ: UÀAUÁªÀw f: PÉÆ¥Àà¼À  FvÀ£ÀÄ ªÉÆÃmÁgÀ ¸ÉÊPÀ¯ï ¤°è¸ÀzÉ ºÁUÉAiÉÄà ªÀÄÄAzÀPÉÌ ºÉÆÃUÀ®Ä ¥ÀæAiÀÄwß¹zÁUÀ ¸ÀzÀjAiÀĪÀ£ÀÀÀ£ÀÄß ¨É£ÀßwÛ »rzÀÄ «ZÁj¸À¯ÁV vÀ£Àß ºÉ¸ÀgÀÄ gÁeï ªÀĺÀäzï @ gÁeÁ @ aPÀ£ï gÁeÁ vÀAzÉ ºÀ¸À£ï ¸Á¨ï, ªÀÄįÁègÀ, ¸Á: CA¨ÉÃqÀÌgï ¸ÀPÀð¯ï §ÆzÀUÀÄA¥Á vÁ: UÀAUÁªÀw CAvÁ ºÉýzÀÄÝ ªÉÆÃmÁgï ¸ÉÊPÀ¯ï §UÉÎ «ZÁj¸À¯ÁV ¸ÀjAiÀiÁzÀ GvÀÛgÀ ºÉüÀzÉà EzÀÄÝzÀÝjAzÀ ªÀÄvÀÄÛ AiÀiÁªÀÅzÉ zÁR¯ÁwUÀ¼À£ÀÄß ºÁdgÀ¥Àr¸ÀzÉ EzÀÄÝzÀÝjAzÀ ¸ÀzÀj ªÉÆÃmÁgï ¸ÉÊPÀ¯ï£ÀÄß J°èAiÀiÁzÀgÀÆ PÀ¼ÀîvÀ£À ªÀiÁrPÉÆAqÀÄ §A¢gÀ§ºÀÄzÉA§ §®ªÁzÀ ¸ÀA±ÀAiÀÄ §A¢zÀÝjAzÀ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ DgÉÆævÀ£À£ÀÄß ªÀ±ÀPÉÌ vÉUÉzÀÄPÉÆAqÀÄ oÁuÉUÉ 6-00 ¦.JªÀiï PÉÌ §AzÀÄ DgÉÆæ ªÀÄÄzÉݪÀiÁ®Ä, ºÁUÀÆ d¦Û ¥ÀAZÀ£ÁªÉÄAiÀÄ£ÀÄß ºÁdgÀ¥Àr¹ UÀÄ£Éß zÁR°¹PÉÆAqÀÄ ªÀÄÄA¢£À PÀæªÀÄ dgÀÄV¸À®Ä ¸ÀÆa¹zÀÝjAzÀ d¦Û ¥ÀAZÀ£ÁªÉÄ ªÉÄðAzÀ DgÉÆævÀ£À «gÀÄzÀÝ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA. 97/2015 PÀ®A.41(1)(r) ¸À»vÀ 102 ¹.Dgï.¦.¹. CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.     
ªÀÄ»¼É PÁuÉ ¥ÀæPÀgÀtzÀ ªÀiÁ»w:-
:¦üAiÀiÁ𢠲æà ±ÀAPÀæ¥Àà vÀAzÉ ZÀ£ÀߥÀà ¥ÀªÁgÀ, 45ªÀµÀð, ®ªÀiÁtÂ, MPÀÌ®vÀ£À, ¸Á- J.f.PÁ¯ÉÆä (PÁå¢UÉÃgÁ ) vÁ- zÉêÀzÀÄUÀð.FvÀÀ¤UÉ ªÀÄÆgÀÄ d£À ªÀÄPÀ̽zÀÄÝ 2UÀAqÀÄ, 1ºÉtÄÚ EzÀÄÝ, ºÉtÄÚ ªÀÄUÀ¼ÀÄ PÀªÀįÁ FPÉAiÀÄ£ÀÄß ¢£ÁAPÀ:-15-05-2015 gÀAzÀÄ ¥ÀÆeÁj vÁAqÁ §AqÉUÀÄqÀØ UÁæªÀÄzÀ ²æäªÁ¸ï vÀAzÉ ºÀ£ÀĪÀÄAvÀgÉrØ JA§ ªÀgÀ£ÉÆA¢UÉ ªÀÄzÀÄªÉ ªÀiÁrPÉÆnÖzÀÄÝ, ¢£ÁAPÀ:-10-6-2015 gÀAzÀÄ ¦üAiÀiÁð¢zÁgÀ£À PÁuÉAiÀiÁzÀ ªÀÄUÀ¼ÁzÀ ²æêÀÄw PÀªÀįÁ UÀAqÀ ²æäªÁ¸ï 22ªÀµÀð, ®ªÀiÁtÂ. PÀÆ°PÉ®¸À ¸Á- ¥ÀÆeÁj vÁAqÁ §AqÉUÀÄqÀØ.  FPÉ ªÀÄvÀÄÛ C½AiÀÄ ¸ÉÃj ªÀÄUÀ½UÉ DgÁªÀÄ E®èzÀ PÁgÀt vÉÆÃj¸À°PÉÌ J.f PÁ¯ÉÆäÀ PÁå¢UÉgÁPÉÌ ¦üAiÀiÁð¢zÁgÀ£ÀÄ ªÀÄ£ÉUÉ §A¢zÀÄÝ ¢£ÁAPÀ;-14-06-2015  gÀAzÀÄ ¸ÁAiÀiÁAPÁ® 16-00 UÀAmÉUÉ ¦üAiÀiÁð¢zÁgÀ£À ªÀģɬÄAzÀ PÁuÉAiÀiÁVgÀÄvÁÛ¼É £ÀAvÀgÀ ¦üAiÀiÁð¢zÁgÀ ªÀÄvÀÄÛ C½AiÀÄ ºÁUÀÆ EvÀgÉ d£ÀgÀÄ ¸ÀA§A¢üPÀgÀ ªÀÄ£ÉUÀ¼À°è ªÀÄvÀÄÛ ¨ÉÃgÉ PÀqÉUÀ¼À°è ºÀÄqÀÄPÁrzÀgÀÆ J°èAiÀÄÆ ¹QÌgÀĪÀÅ¢®èªÉAzÀÄ PÁuÉAiÀiÁzÀ §UÉÎ ºÀÄqÀÄQPÉÆqÀĪÀAvÉ ¤ÃrzÀ °TvÀ ¦üAiÀiÁ𢠪ÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA. 145/2015  PÀ®A: ªÀÄ»¼É PÁuÉ £ÉÃzÀÝgÀ°è vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.     
PÁuÉAiÀiÁzÀ ªÀÄ»¼ÉAiÀÄ ºÉ¸ÀgÀÄ ªÀÄvÀÄÛ ZÀºÀgÀ ¥ÀnÖ:- 1)ºÉ¸ÀgÀÄ  PÀªÀįÁ UÀAqÀ ²æäªÁ¸ï 2) 22 ªÀAiÀĸÀÄì, 3) JvÀÛgÀ :- 5 ¦üÃmï 5 EAZÀÄ  4) ªÉÄʧtÚ:- UÉÆâ ªÉÄʧtÚ, ¸ÀzsÀÈqÀªÁzÀ ªÉÄÊPÀlÄÖ 5) zsÀj¹zÀ §mÉÖ:-¤Ã° §tÚzÀ ¹ÃgÉ ¤Ã° §tÚzÀ PÀÄ¥Àà¸À  
EvÀgÉ L.¦.¹. ¥ÀæPÀgÀtzÀ ªÀiÁ»w:-
          ಶ್ರೀ.ಚಂದ್ರಶೇಖರ ತಂದೆ ಸಂಗನಗೌಡ  ಪೊಲೀಸ್ ಪಾಟೀಲ್  27 ವರ್ಷ, ಜಾ;-ಲಿಂಗಾಯತ,ಬಳಗಾನೂರು ನಾಡ ಕಾರ್ಯಾಲಯದಲ್ಲಿ ಕಂಪ್ಯೂಟರ್ ಅಪರೇಟರ್ ಕೆಲಸ,ಸಾ:-ಬಳಗಾನೂರು EªÀgÀÄ ಬಳಗಾನೂರು ಗ್ರಾಮದ ನಾಡ ಕಛೇರಿಯಲ್ಲಿ ಈಗ್ಗೆ ಸುಮಾರು 3 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಅಪರೇಟರ್ ಅಂತಾ ಕೆಲಸ ಮಾಡಿಕೊಂಡಿದ್ದು,ದಿನಾಂಕ;-15/06/2015 ರಂದು ಮದ್ಯಾಹ್ನ 3 ಗಂಟೆಗೆ ನಾನು ನಾಡಕಛೇರಿಯಲ್ಲಿ ಎಂದಿನಂತೆ ಕಛೆರಿಯಲ್ಲಿ ಆಧಾರ ಕಾರ್ಡ ಕೆಲಸವನ್ನು  ಕಂಪ್ಯೂಟರದಲ್ಲಿ ಅಳವಡಿಸುತ್ತಿದ್ದಾಗ ಗೌಡನಬಾವಿ ಗ್ರಾಮದ ಬಸವರಾಜ ಈತನು ಕುಡಿದ ಅಮಲಿನಲ್ಲಿ ಬಂದವನೆ ನನಗೆ ಪಹಣಿ ಪತ್ರಿಕೆಯನ್ನು ತೆಗೆದುಕೊಡು ಅಂತಾ ಕೇಳಿದನು ಆಗ ನಾನು ಸ್ವಲ್ಪ ನಿಂತುಕೊ ಅವಸರ ಮಾಡಬೇಡ ಅಂತಾ ಹೇಳಿದಾಗ ಬಸವರಾಜ ಈತನು ಒಮ್ಮಿಂದೊಮ್ಮೇಲೆ ಲೇ ಸೂಳೆ ಮಗನೇ ನನಗೆ ಪಹಣಿ ತೆಗೆದುಕೊಡು ಅಂತಾ ಕೇಳಿದರೆ ನಿಲ್ಲಲು ಹೇಳುತ್ತಿಯಾ ಅಂತಾ ಅಂದವನೇ ನನ್ನ ಎದೆಯೆ ಮೇಲಿನ ಅಂಗಿ ಹಿಡಿದು ಕಪಾಳಕ್ಕೆ ಹೊಡೆದಿದ್ದು, ನಂತರ ಅವನು ನಾನು ಕೆಲಸ ಮಾಡುತ್ತಿದ್ದ ಲ್ಯಾಪ್ ಟಾಪ್ ಗೆ ಕೈಯಿಂದ ಗುದ್ದಿ ಸುಮಾರು 40,000/- ರೂಪಾಯಿ ಬೆಲೆಬಾಳುವ ಲ್ಯಾಪಟಾಪನ್ನು ಲುಕ್ಸಾನುಪಡಿಸಿದ್ದು ಅಲ್ಲದೆ ನಾನು ಮಾಡುವ ಸರಕಾರಿ ಕೆಲಸಕ್ಕೆ ಅಡೆತಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾನೆ. ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ    ಅಪರಾಧ ಸಂಖ್ಯೆ 79/2015. ಕಲಂ.323.504.353.427.506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
        
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.06.2015 gÀAzÀÄ  105 ¥ÀææPÀgÀtUÀ¼À£ÀÄß ¥ÀvÉÛ ªÀiÁr  16000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.