Thought for the day

One of the toughest things in life is to make things simple:

15 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
    
     ದಿನಾಂಕ: 14-03-2017 ರಂದು 05-45 ಗಂಟೆಗೆ ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿರುವ ಬಗ್ಗೆ ಭಾತ್ಮಿ ಮೇರೆಗೆ ಖಾನಾಪುರು ಕ್ರಾಸ್ ಹತ್ತಿರ ಹೋಗಿದ್ದಾಗ  ಹಿರೇರಾಯಕುಂಪಿ ಕಡೆಯಿಂದ ಕೆ.ಎ. 36/ಟಿ.ಬಿ-9634 ನೇದ್ದರಲ್ಲಿ  ಮರಳು ತುಂಬಿದ ಟ್ರಾಕ್ಟರ ಬಂದಿದ್ದು, ಪಂಚರ ಸಮಕ್ಷಮದಲ್ಲಿ ಮರಳು ತುಂಬಿದ ಟ್ರಾಕ್ಟರಗಳನ್ನು ಪರಿಶೀಲಿಸಲು ಅದರಲ್ಲಿ ಮರಳು ತುಂಬಿದ್ದು, ಆರೋಪಿ ಚಾಲಕನನ್ನು ವಿಚಾರಿಸಲು ಸರಕಾರಕ್ಕೆ ರಾಜddddಧನ ತುಂಬದೇ ಮರಳಿಗೆ ಸಂಬಂದಿಸಿದಂತೆ ಯಾವುದೇ ರಾಯಲ್ಟಿ ಪರವಾನಿಗೆ ಪಡೆದುಕೊಳ್ಳದೇ ಇರುವುದು ಕಂಡು ಬಂದಿದ್ದು, Cಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು, ಟ್ರ್ಯಾಕ್ಟರನ್ನು ಚಾಲು ಮಾಡಿಕೊಂಡು ಬರುವಂತೆ ತಿಳಿಸಿದಾಗ ಚಾಲು ಮಾಡುವಂತೆ ಮಾಡಿ ಓಡಿ ಹೋಗಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ಬೆಳಿಗ್ಗೆ 06-00 ಗಂಟೆಯಿಂದ 07-00 ಎ.ಎಂ ವರೆಗೆ  ಸ್ಥಳದಲ್ಲಿ ಬರೆದು ಜಪ್ತಿ ಮಾಡಿ ಜಪ್ತಿ ಪಂಚನಾಮೆಯೊಂದಿಗೆ ಮರಳು ತುಂಬಿದ ಟ್ರಾಕ್ಟರನ್ನು ತಂದು ಹಾಜರುಪಡಿಸಿದ್ದರ ಮೇಲಿಂದ ಗಬ್ಬೂರು ಪೊಲೀಸ್ ಠಾಣಾ ಗುನ್ನೆ ನಂ.26/2017 ಕಲಂ:4(1A),21 MMRD ACT 1957 ಮತ್ತು 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

            ದಿನಾಂಕ: 15/03/2017 ರಂದು 08-45 ಗಂಟೆಯಿಂದ 09-45 ಗಂಟೆಯ ಅವಧಿಯಲ್ಲಿ  ಕವಿತಾಳ ಪೊಲೀಸ್‌‌ ಠಾಣಾ ವ್ಯಾಪ್ತಿಯ ಕವಿತಾಳ – ರಾಯಚೂರು ಮುಖ್ಯ ರಸ್ತೆಯಲ್ಲಿನ ಮಲ್ಲದಗುಡ್ಡ ಸರ್ಕಲ್ ನ  ಹತ್ತಿರ .1) ಸುರೇಶ ತಂದೆ ಮಹಾಂತಯ್ಯ ಸ್ವಾಮಿ ವಯಸ್ಸು 22 ವರ್ಷ ಜಾ:ಜಂಗಮ ಉ:ಡ್ರೈವರ್ ಕೆಲಸ ಸಾ:ಮಲ್ಲದಗುಡ್ಡ Fತನು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ 1) MAHINDRA 575 D1 ಕಂಪನಿಯ ಟ್ರಾಕ್ಟರ್‌‌ ನ CHASSIS NO EBSOW5797 ಇದರ ಜೊತೆಯಲ್ಲಿದ್ದ ಟ್ರಾಲಿಗೆ ಇಂಜನ್ / ಚೆಸ್ಸಿ/ ನೋದಾಣಿ ನಂಬರು ಇರುವದಿಲ್ಲ ಅ.ಕಿ 5 ಲಕ್ಷ  ಟ್ರಾಕ್ಟರು ಟ್ರಾಲಿಯಲ್ಲಿ ಅಂದಾಜು 2.5 ಕ್ಯೂಬಿಕ್‌ ಮೀಟರ್‌‌ ಮರಳು ಇದ್ದು ಅದರ, ಅ.ಕಿ.ರೂ.1750/- ಬೆಲೆಬಾಳುವುದು ಹಾಕಿಕೊಂಡು ಹೋಗುತ್ತಿದ್ದಾಗ ನಿಲ್ಲಿಸಿ ವಿಚಾರಿಸಲಾಗಿ ತನ್ನ ಹತ್ತಿರ ಮರಳನ್ನು ತೆಗೆದುಕೊಂಡು ಹೋಗಲು ಯಾವುದೇ ಪರ್ಮಿಟ್‌ ಇರುವುದಿಲ್ಲ, ತಾನು ಜಿನ್ನೂರು ಹಳ್ಳದಿಂದ ಮರಳನ್ನು ತಂದಿರುವುದಾಗಿ ತಿಳಿಸಿದ್ದರ ಮೇರೆಗೆ ಪಿರ್ಯಾದಿದಾರರು ಪಂಚರ ಸಮಕ್ಷಮದಲ್ಲಿ ಒಂದು ಟ್ರಾಕ್ಟರ & ಟ್ರಾಲಿಯನ್ನು ಮರಳು ಸಮೇತ & ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಸದರಿ ಜಪ್ತಿ ಪಂಚನಾಮೆ ಮತ್ತು ವರದಿಯ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ: 31/2017, ಕಲಂ: 42,43,44 ಕೆಎಂಎಂಸಿ ರೂಲ್ಸ್‌-1994 & ಕಲಂ:4(1),  4[1-ಎ] , 21 ಎಂಎಂಡಿಆರ್‌-1957 & 379 ಐಪಿಸಿ ಮತ್ತು  ಕಲಂ- 192 ಐಎಂವಿಯಾಕ್ಟ ಪ್ರಕಾರ ತನಿಖೆ ಕೈಕೊಂಡಿದ್ದು ಇರುತ್ತದೆ.

     ಪೊಲೀಸ್ ದಾಳಿ ಪ್ರಕರಣಗಳ ಮಾಹಿತಿ.

     ದಿನಾಂಕ: 14.03.2017 ರಂದು ಮಧ್ಯಾಹ್ನ 3.35 ಗಂಟೆ ಸುಮಾರಿಗೆ ಹಟ್ಟಿಕ್ಯಾಂಪಿನ ಬಸವರಾಜ ಬೆಂಡೋಣೀ ಈತನ ಹೋಟೆಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1. ¸Á§tÚ vÀAzÉ PÀjºÉƼɥÀà ªÀAiÀiÁ 65 ªÀµÀð, eÁ: £ÁAiÀÄPÀ, G: MPÀÌ®ÄvÀ£À,  ¸Á: ¥À®PÀ£ÀªÀÄgÀr, vÁ: zÉêÀzÀÄUÀð 2. §¸À¥Àà vÀAzÉ FgÀ¥Àà ªÀAiÀiÁ 55 ªÀµÀð, eÁ: °AUÁAiÀÄvÀ, G: MPÀÌ®ÄvÀ£À, ¸Á: vÀªÀUÁ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ಮೇಲಿನ ಮುದ್ದೇಮಾಲುಗಳನ್ನು ಜಪ್ತಿಮಾಡಿಕೊಂಡಿದ್ದು, ಆರೋಪಿತರು ತಾವು ಬರೆದ ಮಟಕಾಚೀಟಿಪಟ್ಟಿಯನ್ನು ತಾವೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ಫಿರ್ಯಾದಿದಾರರು 4040/- ರೂ. ನಗದು ಹಣ ಮತ್ತು ಇತರೆ ಮುದ್ದೇಮಾಲುಗಳನ್ನು ಹಾಗೂ ಇಬ್ಬರು  ಆರೋಪಿತರನ್ನು ದಾಳಿಯಿಂದ ಠಾಣೆಗೆ ತಂದು ಹಾಜರುಪಡಿಸಿದ್ದು, ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತನ ವಿರುದ್ದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 65/2017 PÀ®A. 78(111) PÉ.¦. PÁAiÉÄÝ & 420 L¦¹ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.


     ದಿನಾಂಕ: 14.03.2017 ರಂದು ಸಂಜೆ 5.55 ಗಂಟೆ ಸುಮಾರಿಗೆ ಹಟ್ಟಿಗ್ರಾಮದ ಕೊಹಿನೂರ್ ಬಾರಶಾಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ¯Á®¸Á§ vÀAzÉ ºÀĸÉãÀ¸Á§ ªÀAiÀiÁ 38 ªÀµÀð, eÁ: ªÀÄĹèA     G: QgÁt CAUÀr, ¸Á: ªÀĺÁAvÀ£ÀUÀgÀ, ºÀnÖUÁæªÀÄ  ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ £ÀUÀzÀÄ ºÀt gÀÆ. 10,680/- ಹಾಗೂ ಇತರೆ ಮುದ್ದೇಮಾಲುಗಳನ್ನು ಜಪ್ತಿಮಾಡಿಕೊಂಡಿದ್ದು, ಆರೋಪಿತನು ತಾನು ಬರೆದ ಮಟಕಾ ಚೀಟಿಪಟ್ಟಿಯನ್ನು ಆರೋಪಿ ¸ÀAUÀ£ÀUËqÀ vÀAzÉ §¸À£ÀUËqÀ §¼ÀUÁ£ÀÆgÀÄ ¸Á: ºÀnÖUÁæªÀÄ ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು, ಫಿರ್ಯಾದಿದಾರರು ಮುದ್ದೇಮಾಲುಗಳನ್ನು ಹಾಗೂ ಒಬ್ಬ  ಆರೋಪಿತನನ್ನು ದಾಳಿಯಿಂದ ಠಾಣೆಗೆ ತಂದು ಹಾಜರುಪಡಿಸಿದ್ದು, ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ºÀnÖ ¥Éưøï oÁuÉ ಗುನ್ನೆ ನಂಬರ 66/2017 PÀ®A. 78(111) PÉ.¦. PÁAiÉÄÝ & 420 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
J¸ï.¹/J¸ï.n  ¥ÀæPÀgÀtUÀ¼À ªÀiÁ»w.
                                     
     ದಿನಾಂಕ: 14-03-2017 ರಂದು ಸಾಯಂಕಾಲ 16.15 ಗಂಟೆಗೆ  ಫಿರ್ಯಾದಿದಾರನಾದ DAf£ÉÃAiÀÄ vÀAzÉ gÁªÀÄÄ®Ä 45 ªÀµÀð G: PÀj¨ÉêÀÅ ªÁå¥ÀgÀ eÁ: PÉÆgÀªÀgÀÄ (¨sÀdAw)æ ¸Á: ªÀÄ£É £ÀA.1-11-128 JA.JA PÁ¯ÉÆä, gÁAiÀÄZÀÆgÀÄ ರವರು ಠಾಣೆಗೆ ಬಂದು ಹೇಳೀಕೆ ನೀಡಿದ ಸಾರಾಂಶವೇನೆಂದರೆ  ತಾನು ದಿನಾಂಕ: 13.03.2017 ರಂದು ರಾತ್ರಿ 08.30 ಗಂಟೆಗೆ ಕುಲುಸುಂಬಿ ಕಾಲೋನಿಯಲ್ಲಿರುವ ಆರೋಪಿ 2 ¥ÀzÁä UÀAqÀ gÁªÀĨÁ§Ä 40 ªÀµÀð, eÁ: PÀªÀiÁä G: ªÁå¥ÁgÀ ರವರ ಅಂಗಡಿಗೆ ಹೋಗಿ ಬೀಡಿ ಖರೀದಿ ಮಾಡಿದ್ದು ಬೀಡಿಗಳು ತಂಪಾಗಿದ್ದರಿಂದ ಅದಕ್ಕೆ ಬೇರೆ ಬೀಡಿ ಕೊಡು ಅಂತಾ ಹೇಳಿದ್ದಕ್ಕೆ ಆರೋಪಿ ಪದ್ಮಳು ಇವೇ ಬೀಡಿ ಸರಿಯಾಗಿ ಇವೆ ಸುಮ್ಮನೆ ತೆಗೆದುಕೊಂಡು ಹೋಗು ಇಲ್ಲದಿದ್ದರೆ ನನ್ನ ತಮ್ಮ «£ÉÆÃzsÀ PÀĪÀiÁgï ಈತನಿಂದ ಒದೆಸುತ್ತೇನೆ ಅಂತಾ ಅಂದಾಗ ಅಲ್ಲಿಯೇ ಇದ್ದ ಆರೋಪಿ ನಂ 01 ಈತನು ಕಟ್ಟಿಗೆ ಯಿಂದ ನನ್ನ ಬಲಗೈಗೆ ಹೊಡೆದಾಗ ಬಲಗೈ ಹೆಬ್ಬರಳಿಗೆ ರಕ್ತಗಾಯವಾಯಿತು. ಆಗ ಫಿರ್ಯಾದಿಯ ಮಗ ರಮೇಶ 22 ವರ್ಷ, ಮತ್ತು  ಆತನ ಹೆಂಡತಿ ಆದಿ ಲಕ್ಷ್ಮಿ ಈಕೆಯು ಜಗಳ ಬಿಡಿಸಲು ಬಂದಾಗ ಆದಿ ಲಕ್ಷ್ಮಿಗೆ ಆರೋಪಿ ಪದ್ಮಾ ಇವರು ಮೈಕೈಗೆ ಹೊಡೆದು ನೋವು ಉಂಟು ಮಾಡಿದಳು ಮತ್ತು ಅಲ್ಲದೆ ಇನ್ನೊಂದು ಸಾರಿ ನಮ್ಮ ಅಂಗಡಿಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಫಿರ್ಯಾದಿದಾರನು ಜಾತಿಯಿಂದ ಹರಿಜನ (ಕೊರವ-ಭಜಂತ್ರಿ) ಜಾತಿಯವರಿದ್ದು ನಮ್ಮ ಜನತೆ ಮೇಲೆ ಮೇಲ್ಜಾತಿಯ ಕಮ್ಮಾ ಜನಾಂಗದವರು ದೌರ್ಜನ್ಯ ಮಾಡಿ ಕಟ್ಟಿಗೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಒಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ ಠಾಣಾ ಗುನ್ನೆ ನಂ. 45/2017 ಕಲಂ. 504, 323,324,506 ಸಹಿತಿ 34 ಐಪಿಸಿ. ಮತ್ತು ಕಲಂ 3 (1) (10) ಎಸ್.ಸಿ. ಎಸ್.ಟಿ. ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲೆ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ವರದಕ್ಷಣೆ ಪ್ರಕರಣಗಳ ಮಾಹಿತಿ.                                                                 
     ಫಿರ್ಯಾದಿದಾರಳಾದ ºÀ£ÀĪÀÄAw UÀAqÀ ªÀiÁ¼À¥Àà ªÀAiÀiÁ: 30ªÀµÀð, eÁ: PÀÄgÀ§gÀ, G: ºÉÆ® ªÀÄ£É PÉ®¸À ¸Á: ¥ÀgÀA¥ÀÆgÀ ಈಕೆಯು ಚಿಕಿತ್ಸೆ ಕುರಿತು ಲಿಂಗಸುಗೂರ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಆಗಿದ್ದು , ಆಸ್ಪತ್ರೆಗೆ ಹೋಗಿ ಆಕೆಯನ್ನು ವಿಚಾರಿಸಿ ಆಕೆಯ ಹೇಳಿಕೆ ಪಡೆದಿದ್ದು, ಆಕೆ ದೂರಿದ್ದನೆಂದರೆ ತನ್ನ ವಿವಾಹವು ಈಗ ಸುಮಾರು 7 ವರ್ಷಗಳ ಹಿಂದೆ ಪರಂಪೂರ ಗ್ರಾಮದ ಮಾಳಪ್ಪನ ಸಂಗಡ ಆಗಿದ್ದು, ತನಗೆ ಒಬ್ಬ 5 ವರ್ಷದ ಮಗನಿರುತ್ತಾನೆ. ಮದುವೆಯಾದ 1 ವರ್ಷದ ನಂತರ ತನ್ನ ಗಂಡನು ಮಗು ತನಗೆ ಹುಟ್ಟಿಲ್ಲಾ ಅಂತಾ ಅನುಮಾನ ಪಡುತ್ತಾ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ತೋಂದರೆ ಕೊಡುತ್ತಿದ್ದರಿಂದ 2013 ರಲ್ಲಿ ಆತನ ವಿರುದ್ದ ಕೇಸು ಕೂಡ ಮಾಡಿಸಿದ್ದು ಅದು ನ್ಯಾಯಾಲಯದಲ್ಲಿ ನಡೆದಿದ್ದು ಇರುತ್ತದೆ. ಈಗ 2-3 ವರ್ಷಗಳ ಹಿಂದೆ ಹಿರಿಯರು ಹೇಳಿದ ಪ್ರಕಾರ ನಾವು ಗಂಡ ರಾಜಿಯಾಗಿ ಜೊತೆಯಾಗಿ ವಾಸವಾಗಿದ್ದು, ತನ್ನ ಗಂಡ ತನಗೆ ಕುಡಿಯಲು ಹಣ ಕೊಡು ನಿನ್ನ ತವರೂ ಮನೆಯಲ್ಲಿ ನಿನ್ನ ಪಾಲಿಗೆ ಬಾರುವ ಆಸ್ತಿ ಮಾರಿ ಕೊಡು ಅಂತಾ ಪಿಡಿಸುತ್ತಾ ಬಂದಿದ್ದು, ದಿನಾಂಕ 11/03/2017 ರಂದು ಸಂಜೆ 7-00 ಗಂಟೆಗೆ ತನ್ನ ಗಂಡನು ಕುಡಿದು ಬಂದು ರೊಕ್ಕ ಕೊಡು ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಅಂತಾ ಕೊಡಲಿ ಕಾವಿನಿಂದ ಬಲಗಡೆ ಬೆನ್ನಿಗೆ, ಬಲಗಾಲ ಮೊಣಕಾಲಿಗೆ, ನಡುವಿಗೆ ಹೊಡೆದು ಒಳಪೆಟ್ಟುಗೊಳಿಸಿದ್ದು, ತನ್ನ ಮಾವ,ತನ್ನ ಭಾವ, ಆತನ ಹೆಂಡತಿ ಕೂಡಿ ಎಲೆ ಸೂಳೆ ಗಂಡ ಹೇಳಿದಾಗ ಕೇಳಿಬೇಕು ಇಲ್ಲದಿದ್ದರೆ ಮನೆ ಬಿಟ್ಟು ಹೋಗು, ಇಲ್ಲಲಿದ್ದರೆ ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ತಾನು ಮಾರನೇ ದಿನ ಬಂದು ಸರಕಾರಿ ಆಸ್ಪತ್ರೆಗೆ ಸೇರಿಕೆ ಆಗಿದ್ದು, ತನ್ನ ಅಣ್ಣ ಬಾಲನಗೌಡನಿಗೆ ವಿಚಾರಿಸಿ, ಫಿರ್ಯಾದಿ ಕೊಡಲು ತಡವಾಗಿರುತ್ತದೆ ಅಂತಾ ವೈಗೈರೆ ಇದ್ದು, ಸದರಿ ಫಿರ್ಯಾದಿ ಮೇಲಿಂದ °AUÀ¸ÀÆÎgÀÄ ¥Éưøï oÁuÉ ಗುನ್ನೆ ನಂಬರ 89/17 PÀ®A 498J,504,324,323,506 ¸À»vÀ 34 L.¦.¹ ಅಡಿಯಲ್ಲಿ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ

ಹಲ್ಲೆ ಪ್ರಕರಣಗಳ ಮಾಹಿತಿ.

     ದಿನಾಂಕ:14.03.2017 ರಂದು ಸಂಜೆ 7.35 ಗಂಟೆಗೆ ಕೆಪಿಸಿ ಆಸ್ಪತ್ರೆಯಿಂದ ಎಂ.ಎಲ್.ಸಿ. ವಸೂಲಾಗಿದ್ದು , ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಫಿರ್ಯಾದಿ ಕೆ,ಸುರೇಶ್ ಈತನು ಲಿಖಿತ ಫಿರ್ಯಾದಿ ನೀಡಿದ್ದು, ಸಾರಾಂಶವೇಂದರೆ ದಿನಾಂಕ:13.03.2017 ರಂದು ಬೆಳಗ್ಗೆ 10.30 ಗಂಟೆ ಸುಮಾರಿಗೆ ಟೈಪ್ 7 ಕಾಂಪ್ಲಕ್ಸ್ ಹತ್ತಿರ ಫಿರ್ಯಾದಿ ಉಮೇಶ್ ಮತ್ತು ಆರೋಪಿ 1 ಅಂಜಿ@ಅಂಜಿನಯ್ಯ ಇವರಿಬ್ಬರಿಗೆ ಹೋಳಿ ಬಣ್ಣದಾಟ ಆಡುವಾಗ  ಬಣ್ಣ ಹಚ್ಚುವ ವಿಷಯದಲ್ಲಿ ಬಾಯಿ ಮಾತಿನ ಜಗಳಮಾಡಿಕೊಂಡಿದ್ದರುಆ ಬಗ್ಗೆ ನಿನ್ನೆ ರಾತ್ರಿ ಆರೋಪಿ 1 ಮತ್ತು 2 ರವರು  ಫಿರ್ಯಾಧಿ ಮನೆಗೆ ಹೋಗಿ  ಎಲೇ ಸೂಳೇ ಮಕ್ಕಲೇ ನೀವು ಶಕ್ತಿನಗರದಲ್ಲಿ ಹ್ಯಾಂಗ್ ಬಾಳುವೆ ಮಾಡುತ್ತಿರಿ ನೋಡೇಬಿಡುತ್ತೇವೆ ಅಂತಾ ಬೆದರಿಕೆ ಹಾಕಿ ಹೋಗಿದ್ದರು. ಇಂದು ದಿನಾಂಕ:14.03.2017 ರಂದು ಸಂಜೆ 6.30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಆತನ ಗೆಳೆಯರಾದ ಸುರೇಶ್ ತಂದೆ ಈಶಪ್ಪ, ಅರುಣ್ ಕುಮಾರ್ ತಂದೆ ಜಂಬಣ್ಣ, ಸುಂದರೇಶ ತಂದೆ ಸೂಗಪ್ಪ ಇವರೆಲ್ಲರು ನಿನ್ನೆ ಆದ ಫಿರ್ಯಾದಿ ತಮ್ಮನ ಜಗಳದಲ್ಲಿ ಸರಿ ಮಾಡಲು ಮಾತನಾಡಲೆಂದು ಹೋಗಿದ್ದು, ಟೈಪ್-7 ಕಾಂಪ್ಲಕ್ಸ್ ಬಸನಿಲ್ದಾಣ ಹತ್ತಿರ ಆರೋಪಿತರಿಬ್ಬರೂ ಇದ್ದು, ಆರೋಪಿ 2 ಸುರೇಶ್@ಸನ್ನಿ ಇವನು ಓಮ್ಮಲೇ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಸೂಳೇ ಮಕ್ಕಳೇ ಅಂತಾ ಅಂದವನೇ ಫಿರ್ಯಾದಿ ಕುತ್ತಿಗೆ ಹಿಡಿದುಕೊಂಡನು, ನಂತರ ಆರೋಪಿ 1 ಅಂಜಿ@ಅಂಜಿನಯ್ಯ ಇವನು ಓಡಿ ಹೋಗಿ ಅವರ ಮನೆಯಲ್ಲಿಂದ ಒಂದು ಕಬ್ಬಿಣದ ಮಚ್ಚು ತೆಗೆದುಕೊಂಡು ಬಂದು ನಿನ್ನನ್ನು ಸಾಯಿಸೇ ಬಿಡುತ್ತೇನೆ ಸೂಳೇ ಮಗನೇ ಅಂತಾ ಕೊಲೆ ಮಾಡುವ ಉದ್ದೇಶದಿಂದ ಜೋರಾಗಿ ಮಚ್ಚಿನಿಂದ ನನ್ನ ತಲೆಗೆ ಹೋಡೆದನು, ಜಗಳ ಬಿಡಿಸುವಾಗ  ಸುರೇಶ್ ತಂದೆ ಈಶಪ್ಪನಿಗೆ ಎಡಗೈಗೆ ಮಚ್ಚು ತಗಲು ತರಚಿದ ಗಾಯವಾಗಿರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಲಿಖಿತ ದೂರಿನ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ. ಗುನ್ನೆ ನಂಬರ 34/2017 PÀ®A: 323, 504, 307,  ಸಹಿತ 34 ಐಪಿಸಿ  ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಕಳುವಿನ ಪ್ರಕರಣಗಳ ಮಾಹಿತಿ.
     ದಿನಾಂಕ: 14-03-2017 ರಂದು ಬೆಳಿಗ್ಗೆ 08.00 ಗಂಟೆಗೆ ಫಿರ್ಯಾದಿದಾರರಾದ  ಶ್ರೀ ಶಿವಪ್ರಸಾದ ಪ್ರಭು ಕೆ. (..)  ತಂದೆ ರೋಹೀತಾಕ್ಷ ಪ್ರಭು, 30 ವರ್ಷ, ಜಾ: ಬ್ರಾಹ್ಮಣ ಉ: .. ಸಾ: ನಿರ್ಮಾಣ ಮತ್ತು ನಿರ್ವಣೆ ಕಛೇರಿ, ಕೆ.,ಬಿ. ಕಾಲೋನಿ, ರಾಯಚೂರುಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ, ಯಾರೋ ಅಪರಿಚ ಕಳ್ಳರು ನಮ್ಮ ಆಫೀಸಿನ  ಬಾಗಿಲಿನ ಕದ ಮುರಿದು ಒಳಗಡೆ ಪ್ರವೇಶ ಮಾಡಿ ಹಾಲಿನಲ್ಲಿಟ್ಟಿದ್ದ  1) COPPER WIRE 500 mee. W/R 15.000/- 2) ALLUMINIUM WIRE 150 mee. W/R 2000/- 3) P.G. CLAMP STREIN CLAMP 1200/- TOTAL W/R 18200/- ಬೆಲೆಬಾಳುವುದು ನೇದ್ದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಇದ್ದ ದೂರಿನ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 43/2017 ಕಲಂ 454, 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :14.03.2017 gÀAzÀÄ 226 ¥ÀææPÀgÀtUÀ¼À£ÀÄß ¥ÀvÉÛ ªÀiÁr 25400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.