Thought for the day

One of the toughest things in life is to make things simple:

15 Mar 2018

Reported Crimes


                                                                                            
                                        
¥ÀwæPÁ ¥ÀæPÀluÉ
  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ºÀ¯Éè ¥ÀæPÀgÀtzÀ ªÀiÁ»w.
ದಿನಾಂಕ:13.03.2018 ರಂದು ರಾತ್ರಿ 7.15 ಗಂಟೆಗೆ ನಮ್ಮ ಠಾಣೆಯ ನ್ಯಾಯಾಲಯ ಕರ್ತವ್ಯ ಮಾಡುವ ಸಿಬ್ಬಂದಿಯವರಾದ ಶ್ರೀ ತಿಮ್ಮಯ್ಯ ಪಿ.ಸಿ-22 ರವರು ಮಾನ್ಯ ನ್ಯಾಯಾಲಯದಿಂದ  ಖಾಸಗಿ ಫಿರ್ಯಾದಿ ಸಂಖ್ಯೆ 06/2018 ನೇದ್ದನ್ನು ತಂದು ಕೊಟ್ಟಿದ್ದು ಸದರಿ ಖಾಸಗಿ ಫಿರ್ಯಾದಿದಾರರು UÀAUÀ¥Àà vÀAzÉ ¤AUÀ¥Àà vÀ¼ÀªÁgÀ ªÀAiÀĸÀÄì:54 ªÀµÀð, G: PÀÆ°PÉ®¸À ¸Á: CAPÀ£Á¼À UÁæªÀÄ vÁ: °AUÀ¸ÀUÀÆgÀÄ ನೀಡಿದ ಫಿರ್ಯಾದಿ ಸಾರಾಂಶವೇನೆಂದರೆ,  ದಿನಾಂಕ.18.02.2018 ರಂದು ಬೆಳಿಗ್ಗೆ 10-00  ಗಂಟೆ ಸುಮಾರಿಗೆ ಆರೋಪಿ ನಂ.01 PÀ£ÀPÀ¥Àà vÀAzÉ ¤AUÀ¥Àà vÀ¼ÀªÁgÀ ªÀAiÀÄ: 45 ªÀµÀð, PÀÆ°PÉ®¸  ಈತನು ತನ್ನ ಹಳೆಯ ಮನೆಯನ್ನು ಕೆಡವಿ ಹೊಸ ಮನೆಯನ್ನು ಕಟ್ಟುವಗೊಸ್ಕರ ಫಿರ್ಯಾದಿಯ ಮನೆಯ ಮುಂದೆ ಕಲ್ಲು ಮಣ್ಣುಗಳನ್ನು ರಸ್ತೆಗೆ ಅಡ್ಡವಾಗಿ ಹಾಕಿ ತಿರುಗಾಡಲು ತೊಂದರೆ ಮಾಡಿದ್ದು ಇದನ್ನು ಕೇಳಲು ಹೋದ ಫಿರ್ಯಾದಿಗೆ ಆರೋಪಿ ನಂ.01 ಈತನು ಏನಲೇ ಸೂಳೆ ಮಗನೇ ರಸ್ತೆ ನಿಮ್ಮಪ್ಪಂದಾ ಅಂತಾ ಅಂದು ಅಲ್ಲಿಯೇ ಬಿದ್ದಿರುವ ಗುದ್ದಲಿಯನ್ನು ತೆಗೆದುಕೊಂಡು ಕೊಲೆ ಮಾಡಲು ಯತ್ನಿಸಿದನು. ಜಗಳ ಬಿಡಿಸಲು ಬಂದ ಫಿರ್ಯಾದಿ ಹೆಂಡತಿ ಈರಮ್ಮ ಈಕೆಗೆ ಎಲೇ ಸೂಳೆ ನಿಮ್ಮದು ಬಾಳಾಗೈತಿ ಅಂತಾ ಅಂದು ತಲೆಯ ಕೂದಲನ್ನು ಹಿಡಿದು ಎಳೆದಾಡಿ ಬಲಗೈಯಿಂದ ಹೊಡೆದು ಮತ್ತು ಆರೋಪಿ ನಂ.03  PÀgÀrAiÀÄ¥Àà vÀAzÉ ¤AUÀ¥Àà vÀ¼ÀªÁgÀ ªÀAiÀÄ: 50ªÀµÀð, PÀÆ°PÉ®¸À ಈತನು  ಫಿರ್ಯಾದಿಗೆ ತನ್ನ ಬಲಗಾಲಿನಿಂದ ಜೋರಾಗಿ ಒದ್ದು ಮತ್ತು ಬಿಡಿಸಲು ಬಂದ ಸಾಕ್ಷಿ ಬಸಪ್ಪ ಈತನಿಗೆ ಚೂಪಾದ ಕಲ್ಲಿನಿಂದ ಎಡಗೈಗೆ ಗುದ್ದಿ ಮತ್ತು ಆರೋಪಿ ನಂ.01 ಸಹಃ ಬಸಪ್ಪನಿಗೆ ಎದೆಗೆ ಬಲವಾಗಿ ಒದ್ದು ಹಾಗೂ ಆರೋಪಿ ನಂ.02 ¸ÀAVvÀªÀé UÀAqÀ PÀ£ÀPÀ¥Àà vÀ¼ÀªÁgÀ ªÀAiÀÄ: 30 ªÀµÀð, PÀÆ°PÉ®¸À & 04 ¥ÀĵÁàªÀw UÀAqÀ PÀgÀrAiÀÄ¥Àà vÀ¼ÀªÁgÀ ªÀAiÀÄ: 40 ªÀµÀð, PÀÆ°PÉ®¸  ನೇದ್ದವರು ಫಿರ್ಯಾದಿಯ ಹೆಂಡತಿ ಈರಮ್ಮಳಿಗೆ ಅವಾಚ್ಯ ಶಬ್ದಗಳಿಂದ ಬೈದು ಆಕೆಯ ಕೂದಲನ್ನು ಹಿಡಿದು ಎಳೆದಾಡಿ, ದಾರಿ ಏನು ನಿಮ್ಮಪ್ಪಂದಾ ಕತ್ತೆ ಸೂಳೆ ಎಂದು ಅವಾಚ್ಯವಾಗಿ ಬೈದು ಇವತ್ತು ಉಳಿದುಕೊಂಡಿರಲೇ ಸೂಳೆ ಮಕ್ಕಳೇ ಇವರೇನಾದರೂ ಬರದೇ ಇದ್ದರೇ ನಿಮ್ಮನ್ನು ಜೀವಸಹಿತ ಉಳಿಸುತ್ತಿದ್ದಿಲ್ಲಾ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿ ಇದ್ದ ಖಾಸಗಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 48/2018 PÀ®A, 324, 504, 506, 307 gÉ/« 34 L¦¹. ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.03.2018 gÀAzÀÄ 187 ¥ÀææPÀgÀtUÀ¼À£ÀÄß ¥ÀvÉÛ ªÀiÁr 32,300/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


.