Thought for the day

One of the toughest things in life is to make things simple:

19 Feb 2015

Reported Crimes

                                  
¥ÀwæPÁ ¥ÀæPÀluÉ

ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

AiÀÄÄ.r.Dgï. ¥ÀæPÀgÀtzÀ ªÀiÁ»w:-

  ರಾಯಚೂರಿನ ತಮ್ಮ ಮನೆಯ ಹತ್ತಿರದಲ್ಲಿ ಅಶೋಕನಗರದ ನಿವಾಸಿಯಾದ ಈರಣ್ಣ ತಂದೆ ರಂಗಾರಡ್ಡಿ ವಯಾ 45 ವರ್ಷ ಜಾತಿ ಕಾಪು ರಡ್ಡಿ   ಉ: ಸೆಂಟ್ರಂಗ್ ಕೆಲಸ ಈತನು ತನಗೆ ಸುಮಾರು 25-30 ವರ್ಷಗಳಿಂದ ಪರಿಚಯ ಇದ್ದು,  ಈತನಿಗೆ ತಂದೆ ತಾಯಿ, ಅಣ್ಣ ತಮ್ಮಂದಿರು, ಮಕ್ಕಳು ಯಾರು ಇರುವದಿಲ್ಲಾ. ಆತನ ಹೆಂಡತಿಯು ಸಹ ಸುಮಾರು 10-15 ವರ್ಷಗಳಿಂದ ಬಿಟ್ಟು ಹೋಗಿದ್ದು, ಸದರಿಯವನು ಮಾನವಿಯಲ್ಲಿ ಅಲ್ಲಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಇದ್ದು ಸದರಿಯವನು ದಿನಾಲು ಕುಡಿಯುವ ಚಟದವನು ಇದ್ದು, ತನ್ನ ಮನಸ್ಸಿಗೆ ಬಂದಾಗ ಕೆಲಸಕ್ಕೆ ಹೋಗುತಿದ್ದು, ಇಲ್ಲವಾದರೆ ಎಲ್ಲಿ-ಬೇಕಲ್ಲಿ ಕುಡಿದು ಬೀಳುತಿದ್ದು, ಮೇಲಾಗಿ ಅವನು ಒಬ್ಬಂಟಿಯಾಗಿದ್ದರಿಂದ ಸಮಯಕ್ಕೆ ಸರಿಯಾಗಿ ಊಟ ಮಾಡದೇ ನಿಶಕ್ತಿಯಾಗಿದ್ದನು. ಸದರಿಯವನು ಕುಡಿದೋ ಅಥವಾ ಯಾವದೇ ಕಾಯಿಲೆಯಿಂದ ನರಳಿ ನಿಶಕ್ತಿಯಿಂದ ಬಳಲಿ                                ದಿನಾಂಕ 16-2-2015 ರಿಂದ ರಾತ್ರಿ 9-00 ಗಂಟೆಯಿಂದ ದಿನಾಂಕ 17-2-2015 ರ ಮುಂಜಾನೆ 11-00 ಗಂಟೆಯ ನಡುವಿನ ಅವಧಿಯಲ್ಲಿ ಮಾನವಿಯ ಬಾಜಿವಾಡದ ಸಮುದಾಯ ಭವನದಲ್ಲಿ ಮಲಗಿದಲ್ಲಿಯೇ ಮೃತಪಟ್ಟಿದ್ದು  ಅವನ ಮರಣದಲ್ಲಿ ಯಾರ ಮೇಲೆ ಯಾವದೇ ತರಹದ ಸಂಶಯ ವಗೈರೆ ಇರುವದಿಲ್ಲಾ. ಅಂತಾ ಮುಂತಾಗಿ ಶ್ರೀ   ಟಿ. ಉರುಕುಂದಾ ತಂದೆ ರಾಮಣ್ಣ ವಯಾ 40 ವರ್ಷ ಜಾತಿ ಕಬ್ಬೇರ್ ಉ: ಸೆಂಟ್ರಿಂಗ್ ಕೆಲಸ ಸಾ: ಬಿ.ಅರ್.ಬಿ ಕಾಲೇಜು ಹತ್ತಿರ ಖಾದರಗುಂಡಾ ರಾಯಚೂರು. 9845188528 gÀªÀgÀÄ PÉÆlÖ ಫಿರ್ಯಾದಿ ªÉÄðAzÀ  ಮಾನವಿ  ಠಾಣಾ ಯು.ಡಿ. ಆರ್ ನಂ 5/2015 ಕಲಂ 174 ಸಿ.ಅರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ªÉÆøÀzÀ ¥ÀæPÀgÀtzÀ ªÀiÁ»w:-
           ದಿ: 23-01-2015 ರ ಪ್ರಕಾರ ಖಾಸಗಿ ಫಿರ್ಯಾದಿ  ಸಂಖ್ಯೆ 18/2015 ನೇದ್ದನ್ನು ತಂದು ಹಾಜರ್ ಪಡಿಸಿದ್ದು, ಸದರಿ ಖಾಸಗಿ ಫಿರ್ಯಾದಿಯ ಸಾರಾಂಶವೇನಂದರೆ, ಫಿರ್ಯಾದಿ f. ¸ÀĨÁâgÁªÀ ZË¢æ vÀAzÉ gÁªÀi§æºÀä£ÀAzÀ gÁªï ªÀAiÀÄ 44 ªÀµÀð ªÉÄ: ªÉAPÀl¸Á¬Ä DUÉÆæà EAqÀ¹Öç¸ï ¸Á: PÁPÀwÃAiÀÄ £ÀUÀgÀ ªÀiÁ£À« FvÀನು ಚೀಕಲಪರ್ವಿ ರೋಡಿನಲ್ಲಿರುವ ಮೆ: ವೆಂಕಟಸಾಯಿ ಆಗ್ರೋ ಇಂಡಸ್ಟ್ರೀಸ್ ಎಂಬ ಹೆಸರಿನ ಮಿಲ್ ಇದ್ದು, ಸದರಿ ಮಿಲನಿಂದ ದಿನಾಂಕ 25-08-13, 25-09-13, 26-10-13ರ ದಿನಾಂಕಗಳಂದು ಲಾರಿ ನಂ. 1) ಕೆಎ-36 ಎ-5575, 2) ಕೆಎ-01/519, 3) ಕೆಎ-16 ಬಿ-6785 ನೇದ್ದವುಗಳಲ್ಲಿ 395 ಅಕ್ಕಿ ಚೀಲಗಳನ್ನು ಅ.ಕಿ.ರೂ. 16,32,785/-ಗಳನ್ನು ಆರೋಪಿತರಿಗೆ ಉದ್ರಿ ರೂಪದಲ್ಲಿ ಕಳಿಸಿಕೊಟ್ಟಿದ್ದು, 1) ªÉÄ: ²ªÀ¸Á¬Ä PÁ¦üà ªÀPÀìð £ÀA.12 qÉÆÃgï £ÀA. 16, 12 £Éà PÁæ¸ï ¨ÉÃAzÉæ£ÀUÀgÀ PÀ¢gÉãÀºÀ½î ¨ÉAUÀ¼ÀÆgÀÄ.
2) ²æà JA.J¯ï. D±ÉÆÃPÀ PÀĪÀiÁgÀ ¥ÉÆæÃ¥ÉæÃlgï ªÉÄ: ²ªÀ¸Á¬Ä PÁ¦üà ªÀPÀìð £ÀA.12 qÉÆÃgï £ÀA. 16, 12 £Éà PÁæ¸ï ¨ÉÃAzÉæ£ÀUÀgÀPÀ¢gÉãÀºÀ½î¨ÉAUÀ¼ÀÆgÀÄ.3) zÉêÀgÁd vÀAzÉ F±ÀégÀAiÀÄå ±ÉnÖ gÉÊ¸ï ¨ÉÆæÃPÀgï ¸Á: ¸ÀÄAPÀzÀPÀmÉÖ ¥ÉÊ¥À¯ÉÊ£ï gÉÆÃqï ¨ÉAUÀ¼ÀÆgÀÄ.  EªÀgÀÄUÀ¼ÀÄ
ರೂ. 8,00,000/- ಮತ್ತು ರೂ. 2,00,000/-ಗಳನ್ನು ಬ್ಯಾಂಕ್ ಖಾತೆ ಸಂ: 62130041684 ನೇದ್ದಕ್ಕೆ ಜಮಾ ಮಾಡಿದ್ದು, ಉಳಿದ ಹಣ 8,32,785/-ಗಳನ್ನು ಇನ್ನೂ ನೀಡದೆ ಫಿರ್ಯಾದಿದಾರನಿಗೆ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 60/2015 ಕಲಂ 420 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
ªÀgÀ¢AiÀiÁzÀ zÁ½ ¥ÀæPÀgÀtUÀ¼ÀÄ:-
¢£ÁAPÀ:-19-02-2015 gÀAzÀÄ 12.30 ಪಿ.JAPÉÌ ಹತ್ತಿಗುಡ್ಡ ಗ್ರಾಮದ ಬಸ್ ನಿಲ್ದಾಣಹ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 1) ಶರಣಪ್ಪ ತಂದೆ ದೊಡ್ಡಬಸ್ಸಪ್ಪ ಗೂಡೂರು ವ: 41,  ಜಾ: ಲಿಂಗಾಯತ್ ಸಾ: ಹತ್ತಿಗುಡ್ಡ ತಾ: ಸಿಂಧನೂರು 2) ಪಂಪಾಪತಿ ಬೇವಿನಾಳ ಜಾ: ಲಿಂಗಾಯತ್ (ಬುಕ್ಕಿ) ಆರೋಪಿತನು 1-00 ರೂ ಗೆ ರೂ 80-00 ರೂಯಂತೆ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ ಎಂಬ ನಸೀಬಿನ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಂಡು ಜನರಿಗೆ ಮೋಸ ಮಾಡುವಾಗ ಮಾನ್ಯ ಪಿ.ಎಸ್.ಐ ತುರುವಿಹಾಳ ಸಾಹೇಬರು ಮತ್ತು ಸಿಬ್ಬಂದಿಯವರಾದ ಪಿ.ಸಿ 388, 454, 681 ರವರು ಪಂಚರೊಂದಿಗೆ ದಾಳಿ ನಡೆಯಿಸಿ ಆರೋಪಿ ನಂ 1 ನೇದವನಿಗೆ ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ಅವನಿಂದ ನಗದು ಹಣ ರೂ 350/. ಮತ್ತು 1 ಮಟಕಾ ನಂಬರ್ ಬರೆದ ಚೀಟಿ, 1 ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ನಂ 2 ನೇದವನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ EzÀÝ ¥ÀAZÀ£ÁªÉÄAiÀÄ ªÉÄÃgÉUÉ vÀÄgÀÄ«ºÁ¼À oÁuÉ UÀÄ£Éß £ÀA 17/2015 PÀ®A 78(111) PÉ.¦. AiÀiÁåPïÖ ºÁUÀÆ 420 L¦¹ CrAiÀÄ°è ¥ÀægÀPÀt zÁR°¹PÉÆAqÀÄ vÀ¤SÉPÉÆArgÀÄvÀÛzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.02.2015 gÀAzÀÄ           38  ¥ÀææPÀgÀtUÀ¼À£ÀÄß ¥ÀvÉÛ ªÀiÁr 5,100 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.